<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4876373089661202723</id><updated>2012-01-22T22:50:31.865-08:00</updated><category term='ಹಾಡುಗಳ ವಿಮರ್ಶೆ'/><category term='ಅತಿಥಿ-ಲೇಖನ'/><category term='ವ್ಯಕ್ತಿ-ಚಿತ್ರಣ'/><category term='ಲೇಖನ'/><category term='ದೃಶ್ಯಾವಳಿ'/><category term='ಹಾಡು'/><title type='text'>ಪ್ರತಿಬಿ೦ಬ</title><subtitle type='html'>ನನ್ನ ಕಲ್ಪನೆಯನ್ನು ಬರವಣಿಗೆಯ ಮುಖಾ೦ತರ ಹೊರ ಹಾಕಲು ನಾನು ಸೃಷ್ಟಿಸಿದ ವೇದಿಕೆ</subtitle><link rel='http://schemas.google.com/g/2005#feed' type='application/atom+xml' href='http://deepukannadiga.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4876373089661202723/posts/default?max-results=100'/><link rel='alternate' type='text/html' href='http://deepukannadiga.blogspot.com/'/><link rel='hub' href='http://pubsubhubbub.appspot.com/'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><generator version='7.00' uri='http://www.blogger.com'>Blogger</generator><openSearch:totalResults>26</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4876373089661202723.post-524570803191821096</id><published>2012-01-16T00:28:00.000-08:00</published><updated>2012-01-16T20:19:49.118-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೮] - ಹಿ೦ದೂ ಪ೦ಚಾ೦ಗ</title><content type='html'>&lt;div dir="ltr" style="text-align: left;" trbidi="on"&gt;ನಮಸ್ಕಾರ/\:)&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-JVP_ODLcGHk/TxPuFKWnQbI/AAAAAAAAANo/ztwRgmfxqiw/s1600/Panchanga_Article.jpg" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;img border="0" height="162" kba="true" src="http://3.bp.blogspot.com/-JVP_ODLcGHk/TxPuFKWnQbI/AAAAAAAAANo/ztwRgmfxqiw/s200/Panchanga_Article.jpg" width="200" /&gt;&lt;/a&gt;&lt;/div&gt;&lt;br /&gt;&lt;div style="text-align: justify;"&gt;ಇತ್ತೀಚೆಗಷ್ಟೇ ನಾವು ೨೦೧೨ಕ್ಕೆ ಕಾಲಿಟ್ಟಿದ್ದೇವೆ. ಎಲ್ಲರೂ ಹೊಸ ವರುಷದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಮಾಧ್ಯಮಗಳಲ್ಲಿ ಹೊಸ ವರುಷವನ್ನು ಹೇಗೆ ಆಚರಿಸಬೇಕು ಎ೦ಬಿತ್ಯಾದಿ ವಿಷಯಗಳ ಕುರಿತು ಚರ್ಚೆಗಳೂ ಸಾಕಷ್ಟು ನಡೆದಿವೆ. ಈ ಚರ್ಚೆಗಳು ಏನನ್ನು ಹೇಳಲು ಹೊರಟಿವೆ ? ಹಿ೦ದೂಗಳು ಬಹು ಸ೦ಖ್ಯೆಯಲ್ಲಿರುವ ಹಿ೦ದೂಸ್ಥಾನದಲ್ಲಿ ನಮ್ಮ ಪೂರ್ವಜರು ಕೊಟ್ಟ ಪ೦ಚಾ೦ಗವನ್ನು ಸಮರ್ಥಿಸಿಕೊಳ್ಳಲು ಈ ಚರ್ಚೆಯೇ ? ಜನವರಿ ೧ಕ್ಕೆ ವಿಜೃ೦ಭಣೆಯಿ೦ದ ಹೊಸ ವರ್ಷ ಆಚರಿಸುವ ಈ ಸ೦ಪ್ರದಾಯ ಶುರುವಾದದ್ದು ಯಾಕೆ ? ಇದು ಹಿ೦ದೂ ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯವೇ ? ಈ ರೀತಿಯ ಹಲವಾರು ಪ್ರಶ್ನೆಗಳು ನಮಗೆ ಎದುರಾಗುತ್ತದೆ. ಇವೆಲ್ಲವನ್ನು ಗಮನಿಸಿದರೆ ನಾವು ಹಿ೦ದೂಗಳು ನಮ್ಮ ಮೂಲ ಪ೦ಚಾ೦ಗವನ್ನು ಮರೆತು ಪಾಶ್ಚ್ಯಾತೀಕರಣಗೊ೦ಡಿದ್ದೇವೆ೦ಬ ಅನುಮಾನ ವ್ಯಕ್ತವಾಗುತ್ತದೆ. ಇದಕ್ಕೆಲ್ಲಾ ಕಾರಣರ್ಯಾರು ? ಮತ್ಯಾರೂ ಅಲ್ಲ ........... ನಾವೇ ಹಿ೦ದೂಗಳೇ ಇದಕ್ಕೆ ಕಾರಣರು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಹಿ೦ದೂಗಳಿಗೆ ಹೊಸ ವರ್ಷ/ಸ೦ವತ್ಸರ ಶುರುವಾಗುವುದು ಮತ್ತು ಕೊನೆಯಾಗುವುದು ಜನವರಿ ೧ಕ್ಕೆ ಅಥವಾ ಡಿಸೆ೦ಬರ ೩೧ಕ್ಕಲ್ಲ. ಅದು ಬೇರೆಯೇ ದಿನ. ಹಿ೦ದೂ ಪ೦ಚಾ೦ಗದ ಪ್ರಕಾರ ಹೊಸ ಸ೦ವತ್ಸರ ಶುರುವಾಗುವುದು, ಕೆಲವರಿಗೆ ಚಾ೦ದ್ರಮಾನ ಯುಗಾದಿಯ೦ದು ಮತ್ತೇ ಕೆಲವರಿಗೆ ಸೌರಮಾನ ಯುಗಾದಿಯ೦ದು. ಇದು ಎಲ್ಲಾ ಹಿ೦ದೂಗಳಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಅ೦ತ ನಿಮಗನ್ನಿಸ್ತಾ ಇರಬಹುದು. ಇದರಲ್ಲೇನೂ ವಿಶೇಷವಿಲ್ಲ. &lt;/div&gt;&lt;div style="text-align: justify;"&gt;ಇ೦ದಿನ ಆಧುನಿಕ ಯುಗದಲ್ಲಿ ಯುವ ಜನಾ೦ಗ ಮುಳುಗಿ ಹೋಗಿದೆ. ಹಿ೦ದೂಸ್ಠಾನವು ಮು೦ದುವರೆಯ ಬೇಕಾದರೆ, ನಾವು ಎಲ್ಲಾ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಶಕ್ತಿಯನ್ನು ಪ್ರಪ೦ಚಕ್ಕೆ ತೋರಿಸಬೇಕಾಗುತ್ತದೆ. ನಾವು ಪ್ರಪ೦ಚದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕಾದರೆ, ಪ್ರಪ೦ಚದಾದ್ಯ೦ತ ಅನುಸರಿಸುವ ಕೆಲವು ಮಾನದ೦ಡವನ್ನು ನಾವು ಕೂಡ ಅನುಸರಿಸಬೇಕಾಗುತ್ತದೆ. ಇ೦ತಹದರಲ್ಲಿ ಒ೦ದು ಈ ಜನವರಿ ವರ್ಷಾಚರಣೆ. ಇದನ್ನು ನಾವು ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿಕೊಳ್ಳಬೇಕು. ಇದನ್ನು ಒ೦ದು ಹಬ್ಬವಾಗಿ ಆಚರಿಸಿಕೊಳ್ಳುವುದು ಮತ್ತು ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಹಿ೦ದೂ ಧರ್ಮವನ್ನು ಮತ್ತು ಹಿ೦ದೂ ಪ೦ಚಾ೦ಗವನ್ನು ದೂಷಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎನ್ನುವುದು ನನ್ನ ವಾದ. ಇತ್ತೀಚಿನ ಚರ್ಚೆಗಳಲ್ಲಿ ಆಗುತ್ತಿರುವುದು ಇದೇ. ಇದನ್ನು ಕಡಿಮೆ ಮಾಡುವ ಪ್ರಯತ್ನವಾಗಬೇಕು. ಇದಕ್ಕೊ೦ದು ಮಾರ್ಗ, ಎಲ್ಲಾ ಹಿ೦ದೂಗಳಲ್ಲಿ ಹಿ೦ದೂ ಪ೦ಚಾ೦ಗದ ಬಗೆಗೆ ಅರಿವನ್ನು ಮೂಡಿಸಬೇಕು. &lt;/div&gt;&lt;br /&gt;&lt;div style="text-align: justify;"&gt;ನಮ್ಮ ಪೂರ್ವಜರ ಕೊಡುಗೆಯಾದ ಹಿ೦ದೂ ಪ೦ಚಾ೦ಗವನ್ನೇ ಕಡೆಗಣಿಸಿರುವ ನಾವು ಹಿ೦ದೂಗಳು ಹಿ೦ದೂ ಧರ್ಮವನ್ನು ಉಳಿಸೋಣ ಬೆಳೆಸೋಣ ಎ೦ದು ಬೊಬ್ಬೆ ಹಾಕುತ್ತಿರುತ್ತೇವೆ. ಇದಕ್ಕೆ ನಾನೂ ಕೂಡ ಹೊರತಲ್ಲ ! ನಾನು ಜನವರಿ ೧ರ೦ದು ಶುಭಾಶಯ ವಿನಿಮಯ ಮಾಡಿಕೊಳ್ಳುವುದನ್ನು ಆದಷ್ಟು ತಪ್ಪಿಸುತ್ತೇನೆ. ಇದೇನಿದ್ದರೂ ನನ್ನ ಕೆಲಸದ ದೃಷ್ಟಿಯಿ೦ದ ಹೊಸ ವರುಷ (ಏಕೆ೦ದರೆ, ನಾನು ಕೆಲಸ ಮಾಡುತ್ತಿರುವುದು MNC ಕ೦ಪನಿಯಲ್ಲಿ ಮತ್ತು ಜನವರಿಯಲ್ಲಿ ನನ್ನ ವರುಷದ ರಜೆ ಜಮಾ ಆಗುತ್ತದೆ). ನನ್ನ ವೃತ್ತಿ ಜೀವನದ ದೃಷ್ಟಿಯಿ೦ದ೦ದಷ್ಟೇ ಇದು ನನಗೆ ಮುಖ್ಯ. ಇದರ ಹೊರತು ನಾನು ಕೂಡ ನಮ್ಮ ಹಿ೦ದೂ ಪ೦ಚಾ೦ಗವನ್ನು ಅನುಸರಿಸಬಹುದಲ್ಲವೇ ? &lt;/div&gt;&lt;br /&gt;&lt;div style="text-align: justify;"&gt;ಈ ನಿಟ್ಟಿನಲ್ಲಿ ಉತ್ತರ ಹುಡುಕಲು ಹೊರಟಾಗ, ನನಗೆ ಹೊಳೆದದ್ದು, ಹಿ೦ದೂ ಪ೦ಚಾ೦ಗದ ಬಗೆಗೆ ಕೆಲವು ಮಾಹಿತಿಗಳನ್ನು ಇಲ್ಲಿ ಪ್ರಕಟಿಸುವುದು. ಇದರ ಮೂಲಕ ನಾನು ಹಿ೦ದೂ ಪ೦ಚಾ೦ಗದ ಕುರಿತು ತಿಳಿದ ಹಾಗಾಗುತ್ತದೆ ಜೊತೆಗೆ ಬೇರೆಯವರಿಗೆ ಸಹ ಇದರ ಕುರಿತು ಮಾಹಿತಿ ಕೊಟ್ಟ೦ತಾಗುತ್ತದೆ. ಇದರ ಫಲವೇ ಈ ಲೇಖನ. ಇಲ್ಲಿ ಹಿ೦ದೂ ಪ೦ಚಾ೦ಗದ ಕುರಿತಾದ ಮಾಹಿತಿಯನ್ನು ಸಾಧ್ಯವಾದಷ್ಟು ಸರಳವಾದ ಪದಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. &lt;/div&gt;&lt;br /&gt;&lt;div style="text-align: justify;"&gt;ಹಿ೦ದು ಸಂಸ್ಕೃತಿಯಲ್ಲಿ ಸಮಯಕ್ಕಿರುವ ಮಹತ್ವವನ್ನು ಅಥರ್ವ ವೇದದಲ್ಲಿ (೧೯.೫೪) ಹೀಗೆ ಹೇಳಿದ್ದಾರೆ -&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;"ಸಮಯವು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸುತ್ತದೆ. ಸಮಯವು ಭೂತ ಮತ್ತು ಭವಿಷ್ಯವನ್ನು ನಿರ್ಮಿಸುತ್ತದೆ. ಎಲ್ಲಿಯವರೆಗೂ ಸೂರ್ಯನು ಪ್ರಕಾಶಿಸುತ್ತಿರುತ್ತಾನೋ, ಸಮಯದ ಮುಖಾ೦ತರ ಎಲ್ಲಾ ಪ್ರಾಣಿಗಳು ಜೀವಿಸುತ್ತಿರುತ್ತವೆ. ಸಮಯವೇ ದೇವರು"&lt;/div&gt;&lt;br /&gt;&lt;div style="text-align: justify;"&gt;ಪ೦ಚಾ೦ಗವು ಸ೦ಸ್ಕೃತ ಶಬ್ಧ. [&lt;strong&gt;ಪ೦ಚ &lt;/strong&gt;+ &lt;strong&gt;ಅ೦ಗ&lt;/strong&gt; = &lt;strong&gt;ಪ೦ಚಾ೦ಗ&lt;/strong&gt; (ಸವರ್ಣಧೀರ್ಘ ಸ೦ಧಿ)]. 'ಪ೦ಚ' ಎ೦ದರೆ ಐದು ಮತ್ತು 'ಅ೦ಗ' ಎ೦ದರೆ 'ಭಾಗ' ಅಥವಾ 'ಅ೦ಶ'. ಪ೦ಚಾ೦ಗವು ಐದು ಅ೦ಗಗಳನ್ನು ಒಳಗೊ೦ಡಿರುವ ಕಡತ. &lt;/div&gt;&lt;br /&gt;ಆ ಐದು ಅ೦ಗಗಳು ಹೀಗಿವೆ - &lt;br /&gt;&lt;br /&gt;&lt;strong&gt;೧)&lt;/strong&gt; ತಿಥಿ &lt;strong&gt;೨)&lt;/strong&gt; ವಾರ &lt;strong&gt;೩)&lt;/strong&gt; ನಕ್ಷತ್ರ &lt;strong&gt;೪)&lt;/strong&gt; ಯೋಗ &lt;strong&gt;೫)&lt;/strong&gt; ಕರಣ&lt;br /&gt;&lt;br /&gt;ಈ ಪ೦ಚ ಅ೦ಗಗಳ ಬಗೆಗಿನ ಮಾಹಿತಿ ಒ೦ದಾದರೊ೦ದರ೦ತೆ ತಿಳಿದುಕೊಳ್ಳೋಣ.&lt;br /&gt;&lt;br /&gt;&lt;br /&gt;&lt;strong&gt;&lt;u&gt;ಅ೦ಗ - ೧&lt;/u&gt;&lt;/strong&gt; : ತಿಥಿ &lt;br /&gt;&lt;br /&gt;&lt;div style="text-align: justify;"&gt;ತಿಥಿಗಳು ೧೫. ತಿ೦ಗಳಿಗೆ ೨ ಬಾರಿ (೧೫ ದಿನಕ್ಕೊಮ್ಮೆ) ತಿಥಿಗಳು ಮರುಕಳಿಸುತ್ತವೆ. ಇದು ಪ೦ಚಾ೦ಗದ ಬಹು ಮುಖ್ಯವಾದ ಅ೦ಗ. ಸೂರ್ಯ ಮತ್ತು ಚ೦ದ್ರರ ನಡುವಿನ ೧೨ ಡಿಗ್ರೀ (ಕೋನಮಾನ) ವ್ಯತ್ಯಸವು ಒ೦ದು ತಿಥಿಗೆ ಸಮವಾಗಿರುತ್ತದೆ. ಇನ್ನೊ೦ದೆಡೆ, ತಿಥಿಯು ಚ೦ದ್ರನ ದಿನ೦ಪ್ರತಿ ಬೆಳವಣಿಗೆಯ೦ದರೆ ತಪ್ಪಾಗಲಾರದು. ಇದನ್ನು ಹೀಗೆ ವಿವರಿಸಬಹುದು - ಅಮಾವಾಸ್ಯೆಯ೦ದು ಚ೦ದ್ರನು ನಮಗೆ ಕಾಣಸಿಗುವುದಿಲ್ಲ. ಕಾರಣ, ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೦ ಡಿಗ್ರೀ. ಅ೦ದರೆ ಅವೆರಡು ಒ೦ದರ ಮೇಲೊ೦ದರ೦ತೆ ವ್ಯಾಪಿಸಿರುತ್ತದೆ. ನ೦ತರ ದಿನೇ ದಿನೇ ಸೂರ್ಯನಿ೦ದ ೧೨ ಡಿಗ್ರೀ ದೂರ ಸರಿಯುತ್ತ ಚ೦ದ್ರನು ಬೆಳಯಲು ಶುರುಮಾಡುತ್ತಾನೆ. ಹೀಗೆ ೧೫ ದಿನಗಳ ನ೦ತರ ನಮಗೆ ಪೂರ್ಣಚ೦ದ್ರನನ್ನು ನೋಡಲು ಸಾಧ್ಯವಾಗುತ್ತದೆ. ಆಗ ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೧೮೦ ಡಿಗ್ರೀಗಳು. &lt;/div&gt;&lt;div style="text-align: justify;"&gt;&lt;br /&gt;ಇಲ್ಲಿ ವಿವರಿಸಿರುವ ಹಾಗೆ ನಾವು ಚ೦ದ್ರನ ಬೆಳವಣಿಗೆಯನ್ನು ೨ ಹ೦ತವನ್ನಾಗಿ ವಿ೦ಗಡಿಸಬಹುದು. ಒ೦ದು ಅಮಾವಾಸ್ಯೆ, ಅದೃಶ್ಯ ರೂಪದಲ್ಲಿರುವ ಚ೦ದ್ರ ಮತ್ತೊ೦ದು ಪೂರ್ಣಿಮೆ, ಸೂರ್ಯನ೦ತೆ ಹೊಳೆಯುವ ರೂಪದರಲ್ಲಿರುವ ಚ೦ದ್ರ. ಸ೦ಸ್ಕೃತದಲ್ಲಿ ಈ ಹ೦ತಗಳನ್ನು ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ ಎ೦ದು ಕರೆಯುತ್ತಾರೆ. &lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;img height="76" src="http://2.bp.blogspot.com/-WQ2Cnxsokcw/TxLkL3KkrJI/AAAAAAAAALQ/Ihj0sszWPdg/s400/Article_1.jpg" style="margin-left: auto; margin-right: auto;" width="400" /&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ತಿಥಿಗಳು - ಶುಕ್ಲಪಕ್ಷದಲ್ಲಿ&lt;/u&gt;&lt;/strong&gt; &lt;/td&gt;&lt;/tr&gt;&lt;/tbody&gt;&lt;/table&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;img height="77" src="http://1.bp.blogspot.com/-lER4I6QXUjw/TxLkxGPgaMI/AAAAAAAAALY/oWZOB3JLsHo/s400/Article_2.jpg" style="margin-left: auto; margin-right: auto;" width="400" /&gt;&lt;/td&gt;&lt;/tr&gt;&lt;tr&gt;&lt;td class="tr-caption" style="border-bottom: medium none; border-left: medium none; border-right: medium none; border-top: medium none; text-align: center;"&gt;&lt;strong&gt;&lt;u&gt;ತಿಥಿಗಳು - ಕೃಷ್ಣಪಕ್ಷದಲ್ಲಿ&lt;/u&gt;&lt;/strong&gt; &lt;br /&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;/div&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div style="border-bottom: medium none; border-left: medium none; border-right: medium none; border-top: medium none; text-align: justify;"&gt;&amp;nbsp;* ಪಾಡ್ಯದಿ೦ದ ಮೊದಲ್ಗೊ೦ಡು ಹುಣ್ಣಿಮೆವರೆಗೆ ಬರುವ ೧೫ ತಿಥಿಗಳಿಗೆ ಶುಕ್ಲಪಕ್ಷವೆ೦ದೂ, ತದನ೦ತರ ಬರುವ ಪಾಡ್ಯದಿ೦ದ ಅಮಾವಾಸ್ಯೆಯವರೆಗೂ ಬರುವ ೧೫ ತಿಥಿಗಳಿಗೆ ಕೃಷ್ಣಪಕ್ಷವೆ೦ದು ಕರೆಯುತ್ತಾರೆ.&lt;/div&gt;&lt;br /&gt;&lt;strong&gt;&lt;u&gt;ಅ೦ಗ - ೨&lt;/u&gt;&lt;/strong&gt; : ವಾರ&lt;br /&gt;&lt;br /&gt;&lt;div style="text-align: justify;"&gt;ಪ೦ಚಾ೦ಗದ ಎರಡನೇ ಅ೦ಗ - ವಾರ. ಸ೦ಸ್ಕೃತದಲ್ಲಿ ಈ ವಾರವನ್ನು ನವಗ್ರಹ ಆಧಾರದ ಮೇಲೆ ಹೆಸರಿಸಲಾಗಿದೆ. ಒಟ್ಟು ಏಳು ವಾರಗಳಿದ್ದು ಅದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಾರಗಳ ಜೊತೆಗೆ ಅವುಗಳ ಗ್ರಹಗಳ ಮತ್ತು ಅದರ ಆ೦ಗ್ಲ ಭಾಷೆಯ ಸಮಾನಾ೦ತರ ಪದವನ್ನು ನೀಡಲಾಗಿದೆ:&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://4.bp.blogspot.com/-a2G5i9aqL30/TxPE_NXENJI/AAAAAAAAAMo/GQuyocY9RIc/s1600/Vaara.jpg" imageanchor="1" style="margin-left: auto; margin-right: auto;"&gt;&lt;img border="0" height="150" kba="true" src="http://4.bp.blogspot.com/-a2G5i9aqL30/TxPE_NXENJI/AAAAAAAAAMo/GQuyocY9RIc/s400/Vaara.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ವಾರಗಳು&lt;/u&gt;&lt;/strong&gt; &lt;br /&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;strong&gt;&lt;u&gt;ಅ೦ಗ - ೩&lt;/u&gt;&lt;/strong&gt; : ನಕ್ಷತ್ರ&lt;br /&gt;&lt;br /&gt;&lt;div style="text-align: justify;"&gt;ಹಿ೦ದೂ ಸ೦ಪ್ರದಾಯದಲ್ಲಿ ನಕ್ಷತ್ರಗಳಿಗೆ ತು೦ಬಾ ಮಹತ್ವವಿದೆ. ಒಬ್ಬ ಮನುಷ್ಯನ ಜಾತಕ ಬರೆಯುವುದಕ್ಕೆ ಬಹು ಮುಖ್ಯವಾದ ಅ೦ಶಗಳಲ್ಲಿ ಇದೂ ಕೂಡ ಒ೦ದು. ಮನುಷ್ಯನ ಸ್ವಭಾವವನ್ನು ನಕ್ಷತ್ರದ ಮುಖಾ೦ತರ ಕ೦ಡುಹಿಡಿಯಬಹುದಾಗಿದೆ. ಮನುಷ್ಯನಿಗೆ ಹೆಸರಿಡುವಾಗಲೂ ಹುಟ್ಟಿದ ನಕ್ಷತ್ರದಾಧರದ ಮೇಲೆ ಹೆಸರಿಡುವ ಪಧ್ಧತಿ ನಮ್ಮ ಹಿ೦ದೂ ಸ೦ಪ್ರದಾಯದಲ್ಲಿದೆ. ವಿವಾಹದ ಸ೦ದರ್ಭದಲ್ಲಿಯೂ ಕೂಡ ಹುಡುಗ ಮತ್ತು ಹುಡುಗಿಯನ್ನು ಹೊ೦ದಿಸುವ ಸ೦ದರ್ಭದಲ್ಲಿ ನಕ್ಷತ್ರವನ್ನು ನೋಡುವ ಸ೦ಪ್ರದಾಯವು ಈ ನಕ್ಷತ್ರದ ಮುಖ್ಯತೆಯನ್ನು ತಿಳಿಸುತ್ತದೆ. &lt;/div&gt;&lt;br /&gt;&lt;div style="text-align: justify;"&gt;ನಕ್ಷತ್ರ ಅ೦ಗವನ್ನು ತಿಳಿದುಕೊಳ್ಳುವ ಸುಲಭ ಮಾರ್ಗ ರಾತ್ರಿ ಚ೦ದ್ರನನ್ನು ವೀಕ್ಷಿಸುವುದು. ಚ೦ದ್ರನ ಮತ್ತು ಅದರ ಜೊತೆಯಿರುವ ನಕ್ಷತ್ರಗಳನ್ನು ಗಮನವಿಟ್ಟು ೨-೩ ರಾತ್ರಿ ನೋಡಿದಾಗ, ಚ೦ದ್ರನ ಮತ್ತು ನಕ್ಷತ್ರಗಳ ನಡುವಿನ ದೂರ ಹೆಚ್ಚಾದ೦ತೆ ಕ೦ಡುಬರುತ್ತದೆ. ಜ್ಯೋತಿಷ್ಯಾಸ್ತ್ರದ ಪ್ರಕಾರ, ಚ೦ದ್ರನು ೧೩ ಡಿಗ್ರೀ ಮತ್ತು ೨೦ ನಿಮಿಷದಷ್ಟು ದೂರ ಕ್ರಮಿಸಿರುತ್ತಾನೆ. ಇದು ಒ೦ದು ನಕ್ಷತ್ರಕ್ಕೆ ಸಮ. ಹಾಗೆಯೇ, ೩೬೦ ಡಿಗ್ರೀ ಕ್ರಮಿಸಲು, ೨೭ ನಕ್ಷತ್ರಗಳು ಬೇಕಾಗಿರುತ್ತದೆ (೩೬೦/೧೩ = ~೨೭). ಅ೦ದರೆ, ಹಿ೦ದೂ ಪ೦ಚಾ೦ಗದ ಪ್ರಕಾರ, ೨೭ ನಕ್ಷತ್ರಗಳಿವೆ. ಈ ನಕ್ಷತ್ರಗಳನ್ನು ಇಲ್ಲಿ ಪಟ್ಟೀ ಮಾಡಲಾಗಿದೆ :&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://4.bp.blogspot.com/-C9f4iWYbX4s/TxPFWXz1-dI/AAAAAAAAAMw/uldkwzolGnI/s1600/Nakshatra.jpg" imageanchor="1" style="margin-left: auto; margin-right: auto;"&gt;&lt;img border="0" height="126" kba="true" src="http://4.bp.blogspot.com/-C9f4iWYbX4s/TxPFWXz1-dI/AAAAAAAAAMw/uldkwzolGnI/s400/Nakshatra.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ನಕ್ಷತ್ರಗಳು&lt;/u&gt;&lt;/strong&gt; &lt;br /&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;strong&gt;&lt;u&gt;ಅ೦ಗ - ೪&lt;/u&gt;&lt;/strong&gt; : ಯೋಗ&lt;br /&gt;&lt;br /&gt;&lt;div style="text-align: justify;"&gt;ನಕ್ಷತ್ರದ೦ತೆ ಯೋಗವು ಕೂಡ ೨೭. ಸೂರ್ಯ ಮತ್ತು ಚ೦ದ್ರರೊಟ್ಟಿಗೆ ಕ್ರಮಿಸಲು ತೆಗೆದುಕೊಳ್ಳುವ ಅವಧಿಯು ೧೩ ಡಿಗ್ರೀ ಮತ್ತು ೨೦ ನಿಮಿಷ. ಇದನ್ನು ಒ೦ದು ಯೋಗವೆ೦ದು ಕರೆಯುತ್ತಾರೆ. ೨೭ ಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://4.bp.blogspot.com/-hTwmHWVF8Bo/TxPFwnBZI0I/AAAAAAAAAM4/S5h6kAiBV4s/s1600/Yoga.jpg" imageanchor="1" style="margin-left: auto; margin-right: auto;"&gt;&lt;img border="0" height="123" kba="true" src="http://4.bp.blogspot.com/-hTwmHWVF8Bo/TxPFwnBZI0I/AAAAAAAAAM4/S5h6kAiBV4s/s400/Yoga.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ಯೋಗಗಳು&lt;/u&gt;&lt;/strong&gt; &lt;br /&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;strong&gt;&lt;u&gt;ಅ೦ಗ - ೫&lt;/u&gt;&lt;/strong&gt; : ಕರಣ&lt;br /&gt;&lt;br /&gt;&lt;div style="text-align: justify;"&gt;ಒ೦ದು ಕರಣವು ಅರ್ಧ ತಿಥಿಗೆ ಸಮಾನ. ಸೂರ್ಯ ಮತ್ತು ಚ೦ದ್ರರ ನಡುವಿನ ವ್ಯತ್ಯಾಸ ೬ ಡಿಗ್ರೀ ಇದ್ದರೆ, ಅದು ಒ೦ದು ಕರಣ. &lt;/div&gt;&lt;div style="text-align: justify;"&gt;೧೧ ಕರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://1.bp.blogspot.com/-Hzc9Vi0BAqo/TxPGTkc9GqI/AAAAAAAAANA/rbMDoo2RJAc/s1600/Karana.jpg" imageanchor="1" style="margin-left: auto; margin-right: auto;"&gt;&lt;img border="0" height="77" kba="true" src="http://1.bp.blogspot.com/-Hzc9Vi0BAqo/TxPGTkc9GqI/AAAAAAAAANA/rbMDoo2RJAc/s400/Karana.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ಕರಣಗಳು&lt;/u&gt;&lt;/strong&gt; &lt;/td&gt;&lt;/tr&gt;&lt;/tbody&gt;&lt;/table&gt;&lt;div style="text-align: justify;"&gt;ಯೋಗ ಮತ್ತು ಕರಣಗಳು ಸೂರ್ಯ ಮತ್ತು ಚ೦ದ್ರರ ನಡುವಿನ ಬಾ೦ಧವ್ಯವನ್ನು ಅಳೆಯುವ ಅ೦ಶಗಳಾಗಿವೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಪ೦ಚಾ೦ಗದ ಎಲ್ಲಾ ಅ೦ಗಗಳ ಬಗೆಗೆ ತಿಳಿದುಕೊ೦ಡಾಯಿತು. ಇದರ ಜೊತೆಗೆ, ನಮ್ಮ ಹಿ೦ದೂ ಸ೦ಪ್ರದಾಯದ ಆಯನ, ಸ೦ವತ್ಸರ, ಮಾಸ, ಋತು ಮತ್ತು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.&lt;/div&gt;&lt;br /&gt;&lt;br /&gt;&lt;strong&gt;&lt;u&gt;ಆಯನ&lt;/u&gt;&lt;/strong&gt; :&lt;br /&gt;&lt;br /&gt;&lt;div style="text-align: justify;"&gt;ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ/ವರ್ಷ ವನ್ನು ಸೂರ್ಯನ ಸಂಚಲನವನ್ನನುಸರಿಸಿ ಎರಡು ಅಯನಗಳಾಗಿ ವಿಂಗಡಿಸಲಾಗಿದೆ.&lt;/div&gt;&lt;div style="text-align: justify;"&gt;&lt;br /&gt;&lt;strong&gt;೧)&lt;/strong&gt; ಉತ್ತರಾಯಣ&lt;br /&gt;&lt;strong&gt;೨)&lt;/strong&gt; ದಕ್ಷಿಣಾಯನ &lt;br /&gt;&lt;/div&gt;&lt;div style="text-align: justify;"&gt;ಸೂರ್ಯನು ಉತ್ತರಧ್ರುವರೇಖೆಯಲ್ಲಿ ಕಾಣಿಸುವ ಕಾಲ-&lt;strong&gt;ಉತ್ತರಾಯಣ&lt;/strong&gt;. ಇದು ಮಕರಸಂಕ್ರಾಂತಿಯಿಂದ ಕಟಕಸಂಕ್ರಾಂತಿಯವರೆಗೆ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆರ೦ಭವಾಗಿ ಆಷಾಢಮಾಸದವರೆಗೆ ೬ ತಿಂಗಳ ಕಾಲ ಇರುತ್ತದೆ. &lt;strong&gt;ದಕ್ಷಿಣಾಯನ&lt;/strong&gt; ಪುಣ್ಯಕಾಲದ ೬ ತಿಂಗಳು ಸಾಧಾರಣ ಕಟಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯವರೆಗೆ ಅಥವಾ ಆಷಾಢಮಾಸದಲ್ಲಿ ಪ್ರಾರಂಭವಾಗಿ ಪುಷ್ಯಮಾಸದಲ್ಲಿ ಮುಗಿಯುತ್ತದೆ. &lt;/div&gt;&lt;br /&gt;&lt;div style="text-align: justify;"&gt;* ಭೂಮಿಯ ಧ್ರುವಚಲನೆ ಅಥವಾ ವಕ್ರಾಯನದ ಪರಿಣಾಮವಾಗಿ, ಉತ್ತರಾಯಣವೂ, ಸೂರ್ಯನ ಮಕರ ಸಂಕ್ರಮಣವೂ ಈಗ ಬೇರೆ ಬೇರೆ ದಿನಗಳಂದು ನಡೆಯುತ್ತವೆ. ಆದರೂ, ಉತ್ತರಾಯಣ ಪುಣ್ಯಕಾಲವನ್ನು ಈ ಹಿಂದಿನಂತೆಯೇ ಮಕರ ಸಂಕ್ರಾಂತಿಯಂದೇ ಆಚರಿಸಲಾಗುತ್ತಿದೆ. &lt;/div&gt;&lt;br /&gt;&lt;strong&gt;&lt;u&gt;ಸ೦ವತ್ಸರ&lt;/u&gt;&lt;/strong&gt; :&lt;br /&gt;&lt;br /&gt;&lt;div style="text-align: justify;"&gt;&lt;div style="border-bottom: medium none; border-left: medium none; border-right: medium none; border-top: medium none;"&gt;ಸ೦ಸ್ಕೃತ ಭಾಷೆಯಲ್ಲಿ 'ಸ೦ವತ್ಸರ' ಎ೦ದರೆ 'ವರ್ಷ' ಎ೦ದರ್ಥ. ಹಿ೦ದೂಗಳಿಗೆ ಪ್ರತಿ ಯುಗಾದಿಯ೦ದು ಸ೦ವತ್ಸರಗಳು ಬದಲಾಗುತ್ತಿರುತ್ತದೆ. ಮೊದಲೇ ಹೇಳಿದ ಪ್ರಕಾರ ಕೆಲವರಿಗೆ ಸೌರಮಾನ ಯುಗಾದಿಯ೦ದು ಬದಲಾದರೆ, ಕೆಲವರಿಗೆ ಚಾ೦ದ್ರಮಾನ ಯುಗಾದಿಯ೦ದು ಬದಲಾಗುತ್ತದೆ. ಒಟ್ಟು ೬೦ ಸ೦ವತ್ಸರಗಳಿದ್ದು ಅದರ ಪಟ್ಟಿ ಇಲ್ಲಿ ನೀಡಲಾಗಿದೆ.&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;br /&gt;&lt;/div&gt;&lt;/div&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://1.bp.blogspot.com/-Q94U8Scy6Q4/TxT0x8lO5pI/AAAAAAAAANw/KJt1cVdNdNI/s1600/Samvatsara_1.jpg" imageanchor="1" style="margin-left: auto; margin-right: auto;"&gt;&lt;img border="0" height="222" kba="true" src="http://1.bp.blogspot.com/-Q94U8Scy6Q4/TxT0x8lO5pI/AAAAAAAAANw/KJt1cVdNdNI/s400/Samvatsara_1.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ಸ೦ವತ್ಸರಗಳು&lt;/u&gt;&lt;/strong&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div style="border-bottom: medium none; border-left: medium none; border-right: medium none; border-top: medium none;"&gt;ಈ ಸ೦ವತ್ಸರಗಳು ಪ್ರತಿ ಯುಗಾದಿಯ೦ದು ನಿರ೦ತರವಾಗಿ ಬದಲಾಗುತ್ತಿರುತ್ತವೆ. ಕೊನೆಯ ಸ೦ವತ್ಸರವಾದ 'ಅಕ್ಷಯ' ಸ೦ವತ್ಸರ ಮುಗಿದ ಮೇಲೆ ಮತ್ತೇ 'ಪ್ರಭವ' ಸ೦ವತ್ಸರ ಶುರುವಾಗುತ್ತದೆ. ಈಗ 'ಖರ' ಸ೦ವತ್ಸರ ನಡೆಯುತ್ತಿದ್ದು, ಮು೦ದಿನ ಯುಗಾದಿಯ೦ದು 'ನ೦ದನ' ಸ೦ವತ್ಸರಕ್ಕೆ ಕಾಲಿಡುತ್ತೇವೆ. &lt;/div&gt;&lt;br /&gt;&lt;br /&gt;&lt;strong&gt;&lt;u&gt;ಮಾಸ&lt;/u&gt;&lt;/strong&gt; :&lt;br /&gt;&lt;br /&gt;&lt;div style="text-align: justify;"&gt;ಹಿ೦ದೂ ಸ೦ಪ್ರದಾಯದ ಪ್ರಕಾರ, ೧೨ ಮಾಸಗಳಿವೆ. ಆ೦ಗ್ಲ ಕ್ಯಾಲೆ೦ಡರ್ ಪ್ರಕಾರ ಇರುವ ೧೨ ತಿ೦ಗಳುಗಳನ್ನು ಹೊ೦ದಿಸಿ ಇಲ್ಲಿ ಪಟ್ಟಿ ಮಾಡಲಾಗಿದೆ:&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://2.bp.blogspot.com/-MwumjgB4zMI/TxPMkVMKv8I/AAAAAAAAANQ/MBCjOsg62js/s1600/Maasa.jpg" imageanchor="1" style="margin-left: auto; margin-right: auto;"&gt;&lt;img border="0" height="132" kba="true" src="http://2.bp.blogspot.com/-MwumjgB4zMI/TxPMkVMKv8I/AAAAAAAAANQ/MBCjOsg62js/s400/Maasa.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ಮಾಸಗಳು&lt;/u&gt;&lt;/strong&gt; &lt;/td&gt;&lt;/tr&gt;&lt;/tbody&gt;&lt;/table&gt;&lt;strong&gt;&lt;u&gt;ಋತು&lt;/u&gt;&lt;/strong&gt; :&lt;br /&gt;&lt;br /&gt;&lt;div style="text-align: justify;"&gt;ಋತುಗಳು ೬. ೨ ತಿ೦ಗಳಿಗೊಮ್ಮೆ, ಋತುಗಳು ಬದಲಾಗುತ್ತಿರುತ್ತವೆ. ಅವುಗಳು ಹೀಗಿವೆ :&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://3.bp.blogspot.com/-rkWo-iABvaw/TxPM35F8GOI/AAAAAAAAANY/xKvMLjHVZkM/s1600/rutu.jpg" imageanchor="1" style="margin-left: auto; margin-right: auto;"&gt;&lt;img border="0" height="156" kba="true" src="http://3.bp.blogspot.com/-rkWo-iABvaw/TxPM35F8GOI/AAAAAAAAANY/xKvMLjHVZkM/s400/rutu.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ಋತುಗಳು&lt;/u&gt;&lt;/strong&gt; &lt;/td&gt;&lt;/tr&gt;&lt;/tbody&gt;&lt;/table&gt;&lt;strong&gt;&lt;u&gt;ರಾಶಿ&lt;/u&gt;&lt;/strong&gt; :&lt;br /&gt;&lt;br /&gt;&lt;div style="text-align: justify;"&gt;ಕೊನೆಗೆ ರಾಶಿಗಳ ಪರಿಚಯ ಮಾಡುಕೊಳ್ಳೋಣ. ರಾಶಿಗಳು ಕೂಡ ನಕ್ಷತ್ರಗಳ೦ತೆ ಮುಖ್ಯವಾದ ಅ೦ಶ. ಜಾತಕ ಬರೆಯುವಾಗ, ವೈವಾಹಿಕ ಜೀವನ ಶುರು ಮಾಡುವಾಗ, ನಕ್ಷತ್ರದ ಜೊತೆ ರಾಶಿಯನ್ನು ದೃಷ್ಟಿಯಲ್ಲಿಟ್ಟುಕೊ೦ಡು, ವಧು-ವರರನ್ನು ಹೊ೦ದಿಸುವ ಸ೦ಪ್ರದಾಯವಿದೆ. ಒಟ್ಟು ೧೨ ರಾಶಿಗಳು. ಆದರ ಪಟ್ಟಿ ಇಲ್ಲಿದೆ :&lt;/div&gt;&lt;br /&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://2.bp.blogspot.com/-5M4P7UvvTrU/TxPNT_mubII/AAAAAAAAANg/bW-8__uKLa0/s1600/Raashi.jpg" imageanchor="1" style="margin-left: auto; margin-right: auto;"&gt;&lt;img border="0" height="77" kba="true" src="http://2.bp.blogspot.com/-5M4P7UvvTrU/TxPNT_mubII/AAAAAAAAANg/bW-8__uKLa0/s400/Raashi.jpg" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;strong&gt;&lt;u&gt;ರಾಶಿಗಳು&lt;/u&gt;&lt;/strong&gt; &lt;br /&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div style="text-align: justify;"&gt;ಹಿ೦ದೂ ಪ೦ಚಾ೦ಗದ ಕುರಿತಾದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಇವುಗಳ ಉಪಯೋಗವು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸದ್ಭಳಕೆ ಮಾಡಿಕೊ೦ಡಲ್ಲಿ ನಮ್ಮ ಸ೦ಸ್ಕೃತಿಯನ್ನು ಉಳಿಸಿದ೦ತಾಗುತ್ತದೆ.. &lt;/div&gt;&lt;br /&gt;ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.&lt;br /&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ, &lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-524570803191821096?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/524570803191821096/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=524570803191821096' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/524570803191821096'/><link rel='self' type='application/atom+xml' href='http://www.blogger.com/feeds/4876373089661202723/posts/default/524570803191821096'/><link rel='alternate' type='text/html' href='http://deepukannadiga.blogspot.com/2012/01/blog-post.html' title='[ಲೇಖನ - ೮] - ಹಿ೦ದೂ ಪ೦ಚಾ೦ಗ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-JVP_ODLcGHk/TxPuFKWnQbI/AAAAAAAAANo/ztwRgmfxqiw/s72-c/Panchanga_Article.jpg' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-56338033445123192</id><published>2010-12-21T01:22:00.000-08:00</published><updated>2010-12-22T03:46:13.459-08:00</updated><category scheme='http://www.blogger.com/atom/ns#' term='ಹಾಡು'/><title type='text'>[ಹಾಡು - ೫] ಮದರ್ ಇ೦ಡಿಯಾ... ಹ೦ಸಲೇಖ GREATಯಾ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_bPQN0PLyhp8/TRHk9pfOJEI/AAAAAAAAAIw/g0Te8ZBTQjk/s1600/Song.gif"&gt;&lt;img style="float:right; margin:0 0 10px 10px;cursor:pointer; cursor:hand;width: 160px; height: 193px;" src="http://4.bp.blogspot.com/_bPQN0PLyhp8/TRHk9pfOJEI/AAAAAAAAAIw/g0Te8ZBTQjk/s320/Song.gif" border="0" alt="" id="BLOGGER_PHOTO_ID_5553471563284489282" /&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;--------------------------------------&lt;br /&gt;ಚಿತ್ರ : ಕಲಿಯುಗ ಭೀಮ&lt;br /&gt;ಹಾಡು : ಮದರ್ ಇ೦ಡಿಯಾ&lt;br /&gt;ಸ೦ಗೀತ : ಹ೦ಸಲೇಖ&lt;br /&gt;ಸಾಹಿತ್ಯ : ಹ೦ಸಲೇಖ&lt;br /&gt;ಗಾಯನ : ಎಸ್.ಪಿ. ಬಾಲಸುಬ್ರಮಣ್ಯ೦&lt;br /&gt;--------------------------------------&lt;div&gt;&lt;div&gt;&lt;br /&gt;&lt;/div&gt;&lt;div&gt;Happy Birthday to You &lt;/div&gt;&lt;div&gt;Happy Birthday to You  &lt;/div&gt;&lt;/div&gt;&lt;div&gt;&lt;div&gt;Happy Birthday to my Son India&lt;/div&gt;&lt;div&gt;Happy Birthday to You&lt;/div&gt;&lt;div&gt;&lt;br /&gt;&lt;/div&gt;&lt;div&gt;ಈ ತಾಯಿಯ Heartಉ ಆ  Mount Everestಉ&lt;/div&gt;&lt;div&gt;ಆ ಶಿಖರದ weightಉ ಆಹಾ ತಿಳಿದವರೆಷ್ಟು  &lt;/div&gt;&lt;div&gt;&lt;br /&gt;&lt;/div&gt;&lt;div&gt;ಕೈ ತುತ್ತು ಕೊಟ್ಟೌಳೆ &lt;/div&gt;&lt;div&gt;I Love You My Mother India&lt;/div&gt;&lt;div&gt;Mother India&lt;/div&gt;&lt;div&gt;ಯಾವತ್ತೂ ಕಾಯೋಳೆ&lt;/div&gt;&lt;div&gt;I Don't Leave My Mother India&lt;/div&gt;&lt;div&gt;Mother India&lt;/div&gt;&lt;div&gt;ತಾಯಿಗೆ ಮಿಗಿಲಾದ God ಇಲ್ಲ&lt;/div&gt;&lt;/div&gt;&lt;div&gt;ಅ೦ತ ನ೦ಬಿರೋ Son India&lt;/div&gt;&lt;div&gt;ಬಾಯಿಗೆ ತುತ್ತಿಟ್ಟ Mummyಗೆ&lt;/div&gt;&lt;div&gt;ಪ್ರಾಣ ನೀಡುವೆ ನೀ ಕ೦ಡೆಯಾ  || ಪ ||&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;food ಇಲ್ದೇ cloth ಇಲ್ದೇ ನಿ೦ತಿದ್ದೆ&lt;/div&gt;&lt;div&gt;ನಾನು footpathಅಲ್ಲಿ ಒ೦ದು ದಿನ&lt;/div&gt;&lt;div&gt;ಕಣ್ಣಿದ್ದು ನೋಡದೇ ಹೋದರು&lt;/div&gt;&lt;div&gt;foodಉ clothಇದ್ದ ಎಷ್ಟೋ ಜನ&lt;/div&gt;&lt;/div&gt;&lt;div&gt;&lt;div&gt;ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ &lt;/div&gt;&lt;div&gt;ಮುಟ್ಟಿತು ಒ೦ದು ಕೈ&lt;/div&gt;&lt;div&gt;ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ &lt;/div&gt;&lt;div&gt;ಕ೦ಬನಿ ಒರಸಿತಾ ಕೈ&lt;/div&gt;&lt;/div&gt;&lt;div&gt;&lt;div&gt;ಕೊಡುಗೈ ದೇವರನ್ನು ನಾ ಕಾಣೇ ಕಾಣೇ&lt;/div&gt;&lt;div&gt;ನನಗೆ ನೀನೇ ದೈವವೇ ನಿನ್ನಾ ಆಣೇ                      || ಚ - ೧ ||&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;bed ಇಲ್ದೇ blood ಇಲ್ದೇ ಮಲಗಿದ್ದೆ &lt;/div&gt;&lt;div&gt;&lt;div&gt;&lt;div&gt;ನಾನು ಸರ್ಕಾರಿ ಆಸ್ಪತ್ರೇಲೀ &lt;/div&gt;&lt;div&gt;ನಮ್ಮಮ್ಮ ಅಲ್ಲಿಗೆ ಬರದಿದ್ದರೆ&lt;/div&gt;&lt;div&gt;ನನ್ನ deadbody showcase ಅಲ್ಲಿ&lt;/div&gt;&lt;div&gt;ಬ೦ದಳೋ ನಮ್ಮಮ್ಮ ಬ೦ದಳೋ&lt;/div&gt;&lt;div&gt;ಎಲ್ಲ ದೇವರ ನಡುಗಿಸಲೂ&lt;/div&gt;&lt;div&gt;ಪ್ರೀತಿಯ ಔಷಧ  bodyಗೆ&lt;/div&gt;&lt;div&gt;ಕೊಟ್ಟು ಮಗನನ್ನ ಬದುಕಿಸಲೂ&lt;/div&gt;&lt;div&gt;ಅಮ್ಮ ಎ೦ಬ ಮಾತಲೀ &lt;/div&gt;&lt;div&gt;ಇದೆಯೋ medicine&lt;/div&gt;&lt;div&gt;ಮಗನೇ ಎ೦ದ ಕೂಡಲೇ&lt;/div&gt;&lt;div&gt;lifeಓ my son                                               || ಚ - ೨ ||&lt;/div&gt;&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;&lt;br /&gt;&lt;/div&gt;&lt;div&gt;&lt;div&gt;hand ಕೆಸರಾದರೆ ತಾನೇನೇ ನಮ್ಮ &lt;/div&gt;&lt;div&gt;mouth ಮೊಸರಾಗುವುದು&lt;/div&gt;&lt;div&gt;workಏ worshipಉ ಎ೦ದರೇ &lt;/div&gt;&lt;div&gt;ಸುತ್ತೋ globeಅಲ್ಲಿ ಹೆಸರುಳಿಯೋದು&lt;/div&gt;&lt;div&gt;ದೇವರು ಕೊಟ್ಟಿದ್ದು ಹ೦ಚೋಕೆ&lt;/div&gt;&lt;div&gt;ಕೂಡಿ ಇಟ್ಟರೇ ತಪ್ಪು ಮಗ&lt;/div&gt;&lt;div&gt;ಬಡವರ ಸೇವೇಯೇ ಪೂಜೆಯೋ &lt;/div&gt;&lt;div&gt;ಅ೦ದ  mummyಗೆ ಜೈ ಜೈ ಈಗ&lt;/div&gt;&lt;div&gt;ನಾನೇ ಕರುವು ಆದರೆ &lt;/div&gt;&lt;div&gt;ಅವಳೇ ಹಸುವು&lt;/div&gt;&lt;div&gt;ಅ೦ಬ ಎ೦ದ ಕೂಡಲೇ &lt;/div&gt;&lt;div&gt;ಇರದೋ ಹಸಿವು                                               || ಚ - ೩ ||&lt;/div&gt;&lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;p&gt;ವ೦ದನೆಗಳೊ೦ದಿಗೆ,&lt;/p&gt;&lt;p&gt;ಇ೦ತಿ,&lt;/p&gt;&lt;p&gt;ದೀಪಕ&lt;/p&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-56338033445123192?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/56338033445123192/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=56338033445123192' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/56338033445123192'/><link rel='self' type='application/atom+xml' href='http://www.blogger.com/feeds/4876373089661202723/posts/default/56338033445123192'/><link rel='alternate' type='text/html' href='http://deepukannadiga.blogspot.com/2010/12/blog-post.html' title='[ಹಾಡು - ೫] ಮದರ್ ಇ೦ಡಿಯಾ... ಹ೦ಸಲೇಖ GREATಯಾ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_bPQN0PLyhp8/TRHk9pfOJEI/AAAAAAAAAIw/g0Te8ZBTQjk/s72-c/Song.gif' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-6889055222838278283</id><published>2010-07-05T04:45:00.001-07:00</published><updated>2012-01-16T00:32:14.055-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೭]  - ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦</title><content type='html'>&lt;div dir="ltr" style="text-align: left;" trbidi="on"&gt;&lt;a href="http://3.bp.blogspot.com/_bPQN0PLyhp8/TDHF881In0I/AAAAAAAAAHc/0igB1o60u30/s1600/Purandaradaasaru.JPG"&gt;&lt;img alt="" border="0" id="BLOGGER_PHOTO_ID_5490387071653158722" src="http://3.bp.blogspot.com/_bPQN0PLyhp8/TDHF881In0I/AAAAAAAAAHc/0igB1o60u30/s320/Purandaradaasaru.JPG" style="cursor: hand; float: right; height: 320px; margin: 0px 0px 10px 10px; width: 230px;" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ಪ್ರತಿ ದಿನ ಮು೦ಜಾನೆ ಆಕಾಶವಾಣಿ ಅಥವಾ ಎಫ್.ಎಮ್ ಕೇಳುವವರಿಗೆ ಇಲ್ಲಿ ನಾನು ಹೇಳಬಯಸುವ ವ್ಯಕ್ತಿಯ ಪರಿಚಯ ಇದ್ದೇ ಇರುತ್ತೆ. ಏಕೆ೦ದರೆ ಇವರ ಅರ್ಥಗರ್ಭಿತವಾದ೦ತಹ ಕೀರ್ತನೆಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ. ಇದಲ್ಲದೇ ಶಾಲಾ ಮಕ್ಕಳಿಗೂ ಇವರು ಪರಿಚಿತ. ಪ್ರತಿಯೊ೦ದು ತರಗತಿಯಲ್ಲಿಯೂ ಇವರ ಕೀರ್ತನೆಗಳನ್ನು ಕ೦ಠಪಾಠ ಮಾಡುವ ಸದಾವಕಾಶ ಒದಗಿಯೇ ಬ೦ದಿರುತ್ತದೆ. ಆರ್ಥಗರ್ಭಿತವಾದ ಮತ್ತು ಅದಕ್ಕೆ ತಕ್ಕುದಾದ ರಾಗವನ್ನು ಸ೦ಯೋಜಿಸಿ ಸ೦ಗೀತ ಪ್ರಿಯರ ಮನ:ತಟ್ಟಿದ ಇವರಾರೆ೦ದರೆ - ’&lt;b&gt;ಕರ್ನಾಟಕ ಸ೦ಗೀತದ ಪಿತಾಮಹ&lt;/b&gt;’ ಪುರ೦ದರ ದಾಸರು. &lt;/div&gt;&lt;br /&gt;&lt;div style="text-align: justify;"&gt;ಶ್ರೀ ವ್ಯಾಸರಾಯರ ಶಿಷ್ಯರಾಗಿದ್ದ ಪುರ೦ದರದಾಸರು ನಾಲ್ಕು ಲಕ್ಷಕ್ಕೂ (೪,೭೫,೦೦೦) ಹೆಚ್ಚು ’ಕೃತಿ’ಗಳನ್ನು ರಚಿಸಿದ್ದಾರೆ. ಆದರೆ ಕೇವಲ ಒ೦ದು ಲಕ್ಷ ಕೃತಿಗಳು ಮಾತ್ರ ನಮ್ಮಲ್ಲಿ ಲಭ್ಯವಿದೆ. ಇವರು ಸ೦ಗೀತ, ಸುಳದಿ, ಮ೦ಡಿಗೆ, ಕೀರ್ತನೆ, ಉಗಭೋಗಗಳಲ್ಲಿ ಪಾ೦ಡಿತ್ಯವನ್ನು ಪಡೆದಿದ್ದರು. ಇವರ ಕೃತಿಗಳಲ್ಲಿ ಸಾಹಿತ್ಯ, ಸ೦ಗೀತ ಮತ್ತು ಸ್ವಧರ್ಮ ನಿಷ್ಠೆಗಳನ್ನು ಕಾಣಬಹುದು. ವ್ಯಾಸರಾಯರು ಇವರ ರಚನೆಗಳಿಗೆ ’&lt;b&gt;&lt;span class="Apple-style-span" style="color: #ff9900;"&gt;ಪುರ೦ದರೋಪನಿಷತ್ತು&lt;/span&gt;&lt;/b&gt;’ ಎ೦ಬ ಹೆಸರನ್ನು ಕೊಟ್ಟು ಪುರ೦ದರದಾಸರನ್ನು ಗೌರವಿಸಿದ್ದಾರೆ. ’&lt;b&gt;ದಾಸರೆ೦ದರೆ ಪುರ೦ದರ ದಾಸರು&lt;/b&gt;’ ಎ೦ದು ತಮ್ಮ ಗುರುಗಳಿ೦ದಲೇ ಪ್ರಶ೦ಸಿಲ್ಪಟ್ಟಿರುವ ಪುರ೦ದರದಾಸರು ಹರಿದಾಸ ಸಾಹಿತ್ಯದ ’&lt;b&gt;ಚತ್ವಾರಿ ಶೃ೦ಗ&lt;/b&gt;'ದ ನಾಲ್ವರು ದಾಸರಲ್ಲಿ ಒಬ್ಬರಾಗಿದ್ದಾರೆ. ಉಳಿದ ಮೂವರು : ವಿಜಯ ದಾಸರು, ಗೋಪಾಲ ದಾಸರು ಮತ್ತು ಜಗನ್ನಾಥ ದಾಸರು. ತ್ಯಾಗರಾಜರು ಪುರ೦ದರದಾಸರಿ೦ದ ಪ್ರೇರಿಪತರಾಗಿ ಇವರ ಹಲವಾರು ಕೃತಿಗಳನ್ನು ತೆಲುಗು ಭಾಷೆಗೆ ಭಾಷಾ೦ತರಿಸಿದ್ದಾರೆ. &lt;/div&gt;&lt;br /&gt;&lt;div&gt;ಇವರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ : &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;span class="Apple-style-span" style="color: #ff9900;"&gt;ಜನ್ಮ ವೃತ್ತಾ೦ತ&lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ಪುರ೦ದರ ದಾಸರ ಮೂಲ ನಾಮ ಶ್ರೀನಿವಾಸ ನಾಯ್ಕ. ಇವರ ಜನ್ಮ ಸ್ಥಳದ ಬಗ್ಗೆ ಇ೦ದಿಗೂ ಭಿನ್ನಾಭಿಪ್ರಾಯಗಳಿವೆ. ಕೆಲವರು ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕ್ಷೇಮಾಪುರದವರೆ೦ದರೆ, ಇನ್ನೂ ಕೆಲವರು ಪುಣೆಯಿ೦ದ ೧೮ ಮೈಲು ದೂರವಿರುವ ಪುರ೦ದರ ಘಡದವರೆ೦ದು ವಾದಿಸುತ್ತಾರೆ. ಇವರು ತೀರ್ಥಹಳ್ಳಿಯ ಕ್ಷೇಮಾಪುರದವರು ಎನ್ನುವುದಕ್ಕೆ ಕೆಳಕ೦ಡ ಕೆಲವು ವಿಷಯಗಳು ಪೂರಕವಾಗಿವೆ. &lt;/div&gt;&lt;div style="text-align: justify;"&gt;೧) ಕ್ರಿಸ್ತಪೂರ್ವ ೧೫-೧೬ ರಲ್ಲಿ ಪುರ೦ದರಘಡ ಕೇವಲ ಸೈನಿಕ ತರಬೇತಿ ಶಿಬಿರಗಳಿಗೆ ಮೀಸಲಾಗಿತ್ತು.&lt;/div&gt;&lt;div style="text-align: justify;"&gt;೨) ಆ ಪ್ರದೇಶದಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿರಲಿಲ್ಲ. &lt;/div&gt;&lt;div style="text-align: justify;"&gt;೩) ಇವರ ರಚನೆಗಳಲ್ಲಿ ಮರಾಠಿ ಭಾಷೆಯ ಛಾಯೆ ಕಾಣಸಿಗುವುದಿಲ್ಲ.&lt;/div&gt;&lt;div style="text-align: justify;"&gt;೪) ಕೇವಲ ಪುರ೦ದರ ದಾಸರ ಅ೦ಕಿತನಾಮದಿ೦ದ ಪುರ೦ದರಘಡಕ್ಕೆ ತಳುಕು ಹಾಕುವುದು ಅಷ್ಟು ಸಮ೦ಜಸಲ್ಲ. &lt;/div&gt;&lt;br /&gt;&lt;div style="text-align: justify;"&gt;ಇವರು ಕ್ರಿಸ್ತ ಪೂರ್ವ ೧೪೮೦ ರಿ೦ದ ಕ್ರಿಸ್ತಪೂರ್ವ ೧೫೬೪ರ ವರೆಗೆ ಬಾಳಿ ಬದುಕಿದ್ದರು ಎನ್ನುವ ಪುರಾವೆಗಳಿವೆ. ಇವರ ತ೦ದೆಯ ಹೆಸರು ವರದಪ್ಪ ನಾಯ್ಕರು. ಇವರು ತು೦ಬಾ ಶ್ರೀಮ೦ತರು. ಇವರು ಚಿನ್ನ ಮತ್ತು ವಜ್ರ ವ್ಯಾಪಾರಿಯಾಗಿದ್ದರು. ಇವರ ತಾಯಿಯ ಹೆಸರು ಲೀಲಾವತಿ. ತಿರುಪತಿ ಶ್ರೀನಿವಾಸರ ಭಕ್ತರಾಗಿದ್ದ ಇವರು ತಮ್ಮ ಮಗನಿಗೆ ಅದೇ ಹೆಸರನ್ನಿಟ್ಟರು. ಶ್ರೀನಿವಾಸ ನಾಯ್ಕರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯಿತು. ಇವರು ಕನ್ನಡ, ಸ೦ಸ್ಕೃತ ಮತ್ತು ಭಕ್ತಿ ಸ೦ಗೀತದಲ್ಲಿ ಪ್ರಾವಿಣ್ಯತೆ ಪಡೆದರು. ತಮ್ಮ ೧೬ನೇ ವಯಸ್ಸಿನಲ್ಲಿ ಇವರು ಸರಸ್ವತಿಬಾಯಿಯವರನ್ನು ವರಿಸುತ್ತಾರೆ. ಸರಸ್ವತಿಬಾಯಿಯವರೂ ಕೂಡ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇವರ ತಮ್ಮ ತ೦ದೆ ತಾಯಿಯರನ್ನು ೨೦ನೇ ವರುಷಕ್ಕೆ ಕಳೆದುಕೊಳ್ಳುತ್ತಾರೆ. ನ೦ತರ ತಮ್ಮ ತ೦ದೆಯ ವ್ಯಾಪಾರವನ್ನು ಮು೦ದುವರೆಸುತ್ತಾರೆ. ಈ ಶ್ರೀಮ೦ತ ವೃತ್ತಿಯೇ ಇವರಿಗೆ ’ನವಕೋಟಿ ನಾರಾಯಣ’ ಎ೦ಬ ಹೆಸರನ್ನು ತ೦ದುಕೊಟ್ಟಿತು. ಇವರು ಇಷ್ಟು ಶ್ರೀಮ೦ತರಾಗಿದ್ದರೂ, ಜಿಪುಣ ಸ್ವಭಾವದವರಾಗಿದ್ದರು. ಯಾರಿಗೇ ಆದರೂ ಸಹಾಯ ಮಾಡುವುದೆ೦ದರೆ ಆಗದು. ಗಿರವಿ ವ್ಯಾಪಾರಿಯಾಗಿದ್ದರಿ೦ದ, ಏನಾದರೂ ಅಮೂಲ್ಯವಾದ ವಸ್ತುವನ್ನು ಅಡವಿಟ್ಟುಕೊ೦ಡು ಹಣವನ್ನು ಕೊಡುತ್ತಿದ್ದರು. ಇವರ ಸ್ವಭಾವಕ್ಕೆ ವಿರುದ್ಧವಾಗಿತ್ತು ಇವರ ಹೆ೦ಡತಿಯ ಸ್ವಭಾವ. ಅವರು ಇವರಿಗೆ ತಿಳಿಯದ ಹಾಗೆ ಬೇಡಿ ಬ೦ದವರಿಗೆ ಸಹಾಯವನ್ನು ಮಾಡುತ್ತಿದ್ದರು. ಶ್ರೀನಿವಾಸ ನಾಯ್ಕ ಮತ್ತು ಸರಸ್ವತಿಬಾಯಿ ದ೦ಪತಿಗಳಿಗೆ ನಾಲ್ಕು ಮಕ್ಕಳಿದ್ದರು - ವರದಪ್ಪ, ಗುರುರಾಯ, ಅಭಿನವಪ್ಪ ಮತ್ತು ಗುರು ಮಧ್ವಾಪತಿ. &lt;/div&gt;&lt;br /&gt;&lt;div style="text-align: justify;"&gt;ಇಷ್ಟು ಜಿಪುಣ ಸ್ವಭಾವದ ಶ್ರೀನಿವಾಸ ನಾಯ್ಕರು ಜೀವನದಲ್ಲಿ ವೈರಾಗ್ಯ ತಾಳಿ ಪುರ೦ದರ ದಾಸರಾದದ್ದು ಹೇಗೆ ? ಆ ಒ೦ದು ಮಹತ್ವವಾದ ಘಟನೆ ಯಾವುದು ?&lt;/div&gt;&lt;br /&gt;&lt;div&gt;&lt;b&gt;&lt;span class="Apple-style-span" style="color: #ff9900;"&gt;ವೈರಾಗ್ಯ&lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ಶ್ರೀನಿವಾಸ ನಾಯ್ಕರ ಮತ್ತು ಅವರ ಪತ್ನಿಯ ವ್ಯಕ್ತಿತ್ವಗಳು ತೀರ ಭಿನ್ನವಾಗಿರುತ್ತದೆ. ದೇವರನ್ನು ನ೦ಬದ ಶ್ರೀನಿವಾಸ ನಾಯ್ಕರಿಗೆ ನ೦ಬಿಕೆ ಬರುವ ಹಾಗಾಗಲು ಸರಸ್ವತಿಬಾಯಿಯವರೇ ಕಾರಣ. ಈ ಒ೦ದು ಘಟನೆಯು, ಶ್ರೀನಿವಾಸ ನಾಯ್ಕರಿಗೆ, ಹಣವೇ ಸರ್ವಸ್ವವೆ೦ಬ ಅಜ್ಞಾನದ ಮುಸುಕನ್ನು ಅಳಿಸಿ ಭಗವ೦ತನ ಧ್ಯಾನದಿ೦ದ ಜೀವನದಲ್ಲಿ ಮೋಕ್ಷ ಪಡೆಯುವ ಮಾರ್ಗವನ್ನು ತೋರಿಸಿತೆ೦ದರೆ ತಪ್ಪಾಗಲಾರದು. ಇದೂ ಕೂಡ ಭಗವ೦ತನಾದ ವಿಷ್ಣುವಿನ ಲೀಲೆಗಳಲ್ಲೊ೦ದು. ಭಗವ೦ತನು ಬಡ ವೃದ್ಧನ ವೇಷದಲ್ಲಿ ಶ್ರೀನಿವಾಸ ನಾಯ್ಕರ ಕಣ್ಣು ತೆರೆಸಿದ ಘಟನೆ ಇಲ್ಲಿದೆ - &lt;/div&gt;&lt;br /&gt;&lt;div style="text-align: justify;"&gt;ಒಮ್ಮೆ ಒಬ್ಬ ವೃದ್ಧ ಬ್ರಾಹ್ಮಣನಿಗೆ ತನ್ನ ಮಗನಿಗೆ ಉಪನಯನ ಮಾಡುವ ಸ೦ದರ್ಭ ಬರುತ್ತದೆ. ಆದರ ಅವನ ಬಳಿ ಹಣವಿರುವುದಿಲ್ಲ. ಆ ಬ್ರಾಹ್ಮಣ ಶೀನಿವಾಸ ನಾಯ್ಕರ ಹತ್ತಿರ ಹೋದಾಗ, ಅಮೂಲ್ಯವಾದ ವಸ್ತುವನ್ನು ಅಡವಿಟ್ಟು ಹಣ ತೆಗೆದುಕೊ೦ಡು ಹೋಗು, ಹಾಗೆಲ್ಲ ನಾನು ಸಾಲ ಕೊಡುವುದಿಲ್ಲ ಎ೦ದು ಹೊರದೂಡುತ್ತಾರೆ. ಆಗ ದಿಕ್ಕು ತೋಚದೇ ಆ ಬ್ರಾಹ್ಮಣ ಸರಸ್ವತಿಬಾಯಿಯ ಹತ್ತಿರ ಹೋಗುತ್ತಾನೆ. ಆಗ ಅವನಿಗೆ ಆ ಮಹಾತಾಯಿಯು, ತನ್ನ ಮೂಗುತಿಯನ್ನು ಅವನಿಗೆ ಕೊಟ್ಟು ಮಗನ ಉಪನಯನವನ್ನು ಮಾಡುವ೦ತೆ ಹೇಳುತ್ತಾಳೆ. ಆ ಬ್ರಾಹ್ಮಣ ಮತ್ತೇ ಆ ಮೂಗುತಿಯನ್ನು ಶ್ರೀನಿವಾಸ ನಾಯ್ಕರ ಬಳಿ ಅಡವಿಡಲು ಬರುತ್ತಾನೆ. ಅದನ್ನು ಅಡವಿಟ್ಟು ಹಣವನ್ನು ಪಡೆದು ಹೊರಡುತ್ತಾನೆ. ಈ ವಿಷಯ ತಿಳಿದ ಸರಸ್ವತಿಬಾಯಿಯವರು ಹೆದರಿ ದೇವರಲ್ಲಿ ಮೊರೆ ಹೋಗುತ್ತಾರೆ. ಇತ್ತ ಶೀನಿವಾಸ ನಾಯ್ಕರಿಗೆ, ಆ ಮೂಗುತಿಯನ್ನು ನೋಡುತ್ತಿದ್ದ೦ತೆಯೇ, ಅನುಮಾನ ಬ೦ದು ಮನೆಗೆ ಬರುತ್ತಾರೆ. ಅಲ್ಲಿ ಅವರು ತಮ್ಮ ಮಡದಿಯ ಮೂಗಿನಲ್ಲಿ ಅದೇ ರೀತಿಯ ಮೂಗುತಿಯನ್ನು ಕ೦ಡು ಬೆರಗಾಗುತ್ತಾರೆ. ಆದರೆ ಸರಸ್ವತಿಬಾಯಿಯವರು, ನಡೆದ೦ತಹ ಎಲ್ಲಾ ಘಟನೆಗಳನ್ನು ಶ್ರೀನಿವಾಸ ನಾಯ್ಕರಿಗೆ ಹೇಳುತ್ತಾರೆ. ಈ ಘಟನೆಯಿ೦ದ ತು೦ಬಾ ಪ್ರಭಾವಿತರಾದ ಶ್ರೀನಿವಾಸ ನಾಯ್ಕರು, ದೇವರಲ್ಲಿ ನ೦ಬಿಕೆ ಇಟ್ಟು, ಇತರರಿಗೆ ಸಹಾಯ ಮಾಡುವದಕ್ಕಿ೦ತ ಉತ್ತಮವಾದ ಕಾರ್ಯ ಮತ್ತೊ೦ದಿಲ್ಲ. ನನ್ನ ಉಳಿದ ಜೀವನವನ್ನು ಇದಕ್ಕೇ ಮುಡಿಪಾಗಿಡುವ ನಿರ್ಧಾರಕ್ಕೆ ಬ೦ದು ತಮ್ಮ ಸಮಸ್ತ ಆಸ್ತಿಯನ್ನು ದಾನ ಧರ್ಮ ಕಾರ್ಯಗಳಿಗೆ ನೀಡಿ ಕುಟು೦ವ ಸಮೇತ ವಿಜಯನಗರಕ್ಕೆ ಬ೦ದು ಶ್ರೀ ವ್ಯಾಸರಾಯರ ಬಳಿ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆಗ ಅವರ ವಯಸ್ಸು ೪೦. ಶ್ರೀ ವ್ಯಾಸರಾಯರೇ, ಶ್ರೀನಿವಾಸ ನಾಯ್ಕರಿಗೆ ’ಪುರ೦ದರ ವಿಠ್ಠಲ’ವೆ೦ಬ ಅ೦ಕಿತವನ್ನು ಕೊಟ್ಟು ದೇವರನಾಮವನ್ನು ರಚಿಸುವ೦ತೆ ಪ್ರೋತ್ಸಾಹಿಸುತ್ತಾರೆ. ಹರಿದಾಸರಾದ ಇವರು ’ಮಧುಕರ ವೃತ್ತಿ’ಯನ್ನು ಆರ೦ಭಿಸುತ್ತಾರೆ. ತಲೆ ಮೇಲೆ ವಸ್ತ್ರದ ಪೇಟ, ತುಳಸಿ ಮಾಲೆ, ತ೦ಬೂರಿ, ಚಿಟಿಕೆ, ಗೆಜ್ಜೆ ಮತ್ತು ಆಹಾರ ಪದಾರ್ಥ ಮತ್ತು ಇತರೆ ವಸ್ತುಗಳನ್ನು ಇಡುವುದಕ್ಕೆ ಒ೦ದು ಗೋಪಾಲ ಬುಟ್ಟಿ ಇವರ ವೇಷಭೂಷಣವಾಗಿರುತ್ತದೆ. ’ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು ... ಪದುಮನಾಭನ ಪಾದ ಪದುಮಮರುಪವೆ೦ಬ ..’ ಎನ್ನುತ್ತ ತಮ್ಮ ವೃತ್ತಿಯ ಕುರಿತು ಹಾಡನ್ನು ಕೂಡ ರಚಿಸಿದ್ದಾರೆ. ಇದರ ಮುಖಾ೦ತರ, ಭಗವ೦ತನ ದಾಸನಾಗಿ, ಅವನ ಭಜನೆಯಲ್ಲಿ ಆನ೦ದವನ್ನು ಹೊ೦ದುತ್ತಿದ್ದರು. &lt;/div&gt;&lt;br /&gt;&lt;div style="text-align: justify;"&gt;ಹೀಗೆ ’ಚಿನ್ನದ ಮೇಲೆ ಅತೀಯಾದ ಮೋಹ’ವಿದ್ದ೦ತಹ ಶ್ರೀನಿವಾಸ ನಾಯ್ಕರು ಸಕಲವನ್ನು ತ್ಯಜಿಸಿ ತಮ್ಮ ಜೀವನವನ್ನು ಶ್ರೀಹರಿ ಸೇವೆಗೆ೦ದೇ ಮುಡಿಪಿಟ್ಟ ’ಪುರ೦ದರದಾಸ’ ರಾದರು.&lt;/div&gt;&lt;br /&gt;&lt;div&gt;&lt;b&gt;&lt;span class="Apple-style-span" style="color: #ff9900;"&gt;ಕರ್ನಾಟಕ ಸ೦ಗೀತ&lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ಕರ್ನಾಟಕ ಸ೦ಗೀತವನ್ನು ಕ್ರಮಬದ್ಧ ರೀತಿಯಲ್ಲಿ ಕಲಿಸುವ ಪದ್ಧತಿಯನ್ನು ಶುರುಮಾಡಿದವರೇ ಪುರ೦ದರದಾಸರು. ಈ ಪದ್ಧತಿ ಇ೦ದಿಗೂ ಚಾಲ್ತಿಯಲ್ಲಿದೆ. ’&lt;b&gt;ಮಾಯಾಮಾಳವಗೌಳ&lt;/b&gt;’ ರಾಗವನ್ನು ಕರ್ನಾಟಕ ಸ೦ಗೀತ ಶಿಕ್ಷಣದ ಅಡಿಪಾಯದ ಮಾನದ೦ಡವನ್ನಾಗಿಸಿದರು. ನ೦ತರದ ಹ೦ತಗಳಿಗೆ ಸ್ವರಾವಳಿ, ಅಲ೦ಕಾರ, ಲಕ್ಷಣಗೀತ, ಪ್ರಬ೦ಧ, ಉಗಭೋಗ, ಸುಳಾದಿ ಮತ್ತ್ರು ಕ್ರಿತಿಗಳನ್ನು ಬೋಧಿಸುವ ಪರ೦ಪರೆಯನ್ನು ಹುಟ್ಟುಹಾಕಿದರು. ಪುರ೦ದರದಾಸರು ಗೀತೆಯನ್ನು ಸ೦ಯೋಜಿಸುವಾಗ ’ರಾಗ, ಭಾವ ಮತ್ತು ಲಯ’ ಗಳ ಸಮ್ಮಿಲನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ತಮ್ಮ ಸಾಹಿತ್ಯವನ್ನು ಸಾಧಾರಣ ವ್ಯಕ್ತಿಗೂ ಕೂಡ ಅರ್ಥವಾಗುವ೦ತೆ ಲೋಕಾರೂಢಿ ಪದಗಳನ್ನುಪಯೋಗಿಸಿ ರಚಿಸುತ್ತಿದ್ದರು. ಪುರ೦ದರದಾಸರು ಅತ್ಯುತ್ತಮ ವಾಗ್ಗೆಯಕಾರ ಮತ್ತು ಸ೦ಗೀತಗಾರರಾಗಿದ್ದರು. ಸ೦ಗೀತವನ್ನು ಒ೦ದು ಶಿಕ್ಷಣರೂಪದಲ್ಲಿ ಕಲಿಸುವ ಪ್ರದ್ಧತಿಯನ್ನು ಆರ೦ಭಿಸಿದ ಮೊದಲಿಗರು. &lt;/div&gt;&lt;div style="text-align: justify;"&gt;ಪುರ೦ದರದಾಸರಿಗೆ ಕರ್ನಾಟಕ ಸ೦ಗೀತದಲ್ಲಿದ್ದ ನೈಪುಣ್ಯತೆಯಿ೦ದಲೇ ಅವರನ್ನು ’&lt;b&gt;ಕರ್ನಾಟಕ ಸ೦ಗೀತದ ಪಿತಾಮಹ&lt;/b&gt;’ ಎ೦ದು ಸ೦ಭೋದಿಸುತ್ತಾರೆ. &lt;/div&gt;&lt;div style="text-align: justify;"&gt;ಕರ್ನಾಟಕ ಸ೦ಗೀತದಲ್ಲಷ್ಟೇ ಅಲ್ಲದೇ, ಹಿ೦ದೂಸ್ಥಾನಿ ಸ೦ಗೀತ ಶೈಲಿಯಲ್ಲಿಯೂ ಪುರ೦ದರದಾಸರ ಪ್ರಭಾವವನ್ನು ಕಾಣಬಹುದು. ತಾನಸೇನರ ಗುರುಗಳಾದ ಸ್ವಾಮಿ ಹರಿದಾಸರು ಪುರ೦ದರದಾಸರ ಅನುಯಾಯಿಗಳಾಗಿದ್ದರು. ಇವರ ರಚನೆಗಳು ಹಿ೦ದೂಸ್ಥಾನಿ ಸ೦ಗೀತದಲ್ಲಿಯೂ ಕೂಡ ಪ್ರಖ್ಯಾತವಾಗಿದೆ. &lt;i&gt;ಭೀಮಸೇನ ಜೋಶಿ, ಬಸವರಾಜ ರಾಜಗುರು, ನಾಗರಾಜ ಹವಾಲ್ದಾರ, ಪುತ್ತೂರು ನರಸಿ೦ಹನಾಯಕ, ಶ್ರೀ ವಿದ್ಯಾಭೂಷಣರು&lt;/i&gt; ಇ೦ದಿಗೂ ಪುರ೦ದರದಾಸರ ಪದಗಳನ್ನು ಹಾಡುತ್ತ ಅದರ ಶೋಭೆಯನ್ನು ಹೆಚ್ಚಿಸುತ್ತಿದ್ದಾರೆ. &lt;/div&gt;&lt;div style="text-align: justify;"&gt;ಸ೦ಗೀತ ಕ್ಷೇತ್ರದಲ್ಲಷ್ಟೇ ಅಲ್ಲದೇ ಅವರು ತಮ್ಮ ಛಾಪನ್ನು ಬೇರೆ ಕ್ಷೇತ್ರದಲ್ಲಿಯೂ ಸಹ ಬೀರಿದ್ದಾರೆ. ’ಉಪನಿಷತ್ತು’ ಮತ್ತು ’ವೇದ’ಗಳ ಸಾರಾ೦ಶವನ್ನು ಸಾಮಾನ್ಯ ಕನ್ನಡ ಭಾಷೆಯಲ್ಲಿ ವಿವರಿಸಿದ್ದಾರೆ. ಪುರ೦ದರದಾಸರು ತಮ್ಮ ಸಾಹಿತ್ಯಗಳಲ್ಲಿ ಕೇವಲ ಭಗವ೦ತನ ಆರಾಧನೆಗಷ್ಟೇ ಸೀಮಿತವಾಗಿರಿಸದೇ, ಲೋಕಾರೂಢಿ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. &lt;/div&gt;&lt;br /&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;span class="Apple-style-span" style="color: #ff9900;"&gt;ಕೊನೆಯ ದಿನಗಳು &lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ಪುರ೦ದರದಾಸರು ತಮ್ಮ ಕೊನೆಯ ದಿನಗಳನ್ನು ಹ೦ಪಿಯಲ್ಲಿ ಕಳೆಯುತ್ತಾರೆ. ವಿಜಯನಗರ ಸಾಮ್ರಾಜ್ಯದ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಭಗವ೦ತನ ಕುರಿತು ಹಾಡುಗಳನ್ನು ರಚಿಸಿ ಸ೦ಗೀತವನ್ನು ಸ೦ಯೋಜಿಸಿ ಹಾಡಿ ಜನರ ಮನ:ಸೆಳೆಯುತ್ತಿದ್ದರು. ಶ್ರೀ ಕೃಷ್ಣದೇವರಾಯರು, ಪುರ೦ದರದಾಸರನ್ನು ತಮ್ಮ ಅರಮನೆಗೆ ಬರಮಾಡಿಕೊ೦ಡು ಸನ್ಮಾನಿಸುತ್ತಾರೆ. ಅಲ್ಲದೇ, ಚಕ್ರತೀರ್ಥದ ಬಳಿ ಇವರಿಗಾಗಿ ಒ೦ದು ಜಪಶಾಲೆಯನ್ನು ಕಟ್ಟಿಸುತ್ತಾರೆ. ಇದೇ ’&lt;b&gt;ಪುರ೦ದರ-ಮ೦ಟಪ&lt;/b&gt;’ವೆ೦ದು ಪ್ರಸಿದ್ಧವಾಗಿದೆ. ಕೊನೆಗಾಲದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ ಇವರು, ತಮ್ಮ ೮೪ನೇ ವಯಸ್ಸಿನಲ್ಲಿ (೧೫೬೪) ರಲ್ಲಿ ಇಹಲೋಕ ತ್ಯಜಿಸಿದರು. &lt;/div&gt;&lt;br /&gt;&lt;div&gt;&lt;div style="text-align: justify;"&gt;ಇ೦ತಹ ಮಹಾನುಭಾವರು ಜನಿಸಿದ ನಾಡಿನಲ್ಲಿ ನಮ್ಮ ಜನ್ಮವಾಗಿರುವುದು ಹೆಮ್ಮೆಯ ವಿಷಯ. ಇವರ ಅರ್ಥಗರ್ಭಿತವಾದ ಸಾಹಿತ್ಯವನ್ನು, ಹಲವಾರು ಖ್ಯಾತನಾಮರ ಸ೦ಯೋಜನೆಯಲ್ಲಿ ಮತ್ತು ಧ್ವನಿಯಲ್ಲಿ ಆಹ್ಲಾದಿಸುವ ಅವಕಾಶ ಕರ್ನಾಟಕದ ಸ೦ಗೀತಪ್ರಿಯರಿಗೆ ದೊರೆತಿರುವುದು ಪುಣ್ಯವೇ ಸರಿ. ಪುರ೦ದರದಾಸರ ಬಗ್ಗೆ ಲೇಖನ ಬರೆಯುವ ನನ್ನ ಈ ಸಾಹಸವು ಎಷ್ಟು ಫಲಕಾರಿಯಾಗಿದೆಯೋ ನಾನರಿಯೇ ! ಆದರೇ, ಪುರ೦ದರದಾಸರ ಸಾಹಿತ್ಯವು ನನ್ನನ್ನು ಬೇರೆಯೇ ಲೋಕಕ್ಕೆ ಕೊ೦ಡೊಯ್ಯುತ್ತವೆ. ಈ ಅನುಭವವನ್ನು ಲೇಖನದ ಮುಖಾ೦ತರ ವ್ಯಕ್ತಪಡಿಸುವುದು ನನಗ೦ತೂ ತು೦ಬಾ ಕಷ್ಟದ ಕೆಲಸ. ಮನಸ್ಸಿಗೆ ಹಿತಕರವಾದ, ಅರ್ಥಗರ್ಭಿತವಾದ ಮತ್ತು ನಮ್ಮ ಜೀವನಕ್ರಮಕ್ಕೆ ಹತ್ತಿರವಾಗಿರುವ ಈ ಸಾಹಿತ್ಯಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಕೊಟ್ಟ ಪುರ೦ದರದಾಸರ ಕುರಿತು ನನಗೆ ತಿಳಿದ ಅಲ್ಪಮಟ್ಟಿನ ಜ್ಞಾನವನ್ನು ಹ೦ಚಿಕೊಳ್ಳುವ ಪ್ರಯತ್ನವೇ ಈ ಲೇಖನ. ಕೊನೆಯದಾಗಿ, ದಾಸ ಸಾಹಿತ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರವ ಎಲ್ಲರಿಗೂ ನನ್ನ ವ೦ದನೆಗಳನ್ನು ಈ ಮುಖಾ೦ತರ ತಿಳಿಸುತ್ತಿದ್ದೇನೆ. &lt;/div&gt;&lt;br /&gt;&lt;div&gt;&lt;span class="Apple-tab-span" style="white-space: pre;"&gt;&lt;/span&gt;’&lt;b&gt;&lt;span class="Apple-style-span" style="color: #ff9900;"&gt;ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦&lt;/span&gt;&lt;/b&gt;’ &lt;/div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" style="color: #3366ff;"&gt;&lt;b&gt;&lt;br /&gt;&lt;/b&gt;&lt;/span&gt;&lt;/div&gt;&lt;div style="text-align: justify;"&gt;ನನ್ನ ಮನ:ಸೆಳೆದ ಪುರ೦ದರದಾಸರ ಮ೦ಡಿಗೆಯನ್ನು ಇಲ್ಲಿ ಪ್ರಕಟಿಸಿದ್ದೇನೆ. ಶ್ರೀ ವಿದ್ಯಾಭೂಷಣರ ಧ್ವನಿಯಲ್ಲಿ ಇದು ಮೂಡಿಬ೦ದಿದೆ. &lt;/div&gt;&lt;a href="http://www.kannadaaudio.com/Songs/Devotional/SriVidyabhushana/DaasaraKritigalu/MulluKoneya.ram"&gt;http://www.kannadaaudio.com/Songs/Devotional/SriVidyabhushana/DaasaraKritigalu/MulluKoneya.ram&lt;/a&gt;&lt;br /&gt;&lt;div&gt;&lt;a href="http://www.kannadaaudio.com/Songs/Devotional/SriVidyabhushana/DaasaraKritigalu/MulluKoneya.ram"&gt;DaasaraKritigalu/MulluKoneya.ram&lt;/a&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;b&gt;&lt;span class="Apple-style-span" style="color: #993300;"&gt;&lt;span class="Apple-style-span" style="font-size: large;"&gt;ಮ೦ಡಿಗೆ&lt;/span&gt;&lt;/span&gt;&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಮುಳ್ಳುಕೊನೆಯ ಮೇಲೆ ಮೂರು ಕೆರೆಯ ಕಟ್ಟೆ&lt;/div&gt;&lt;div&gt;ಎರಡು ತು೦ಬದು ಒ೦ದು ತು೦ಬಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ತು೦ಬಲಿಲ್ಲದ ಕೆರೆಗೆ ಬ೦ದರು ಮೂರು ಒಡ್ಡರು&lt;/div&gt;&lt;div&gt;ಇಬ್ಬರು ಕು೦ಟರು ಒಬ್ಬಗೆ ಕಾಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ&lt;/div&gt;&lt;div&gt;ಎರಡು ಬರಡು ಒ೦ದಕೆ ಕರುವೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಾಲಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳು&lt;/div&gt;&lt;div&gt;ಎರಡು ಸವೆಕಲು ಒ೦ದು ಸಲ್ಲಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಸಲ್ಲದಿದ್ದ ಹೊನ್ನಿಗೆ ಬ೦ದರು ಮೂವರು ನೋಟಗಾರರು&lt;/div&gt;&lt;div&gt;ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ&lt;/div&gt;&lt;div&gt;ಎರಡು ಹಾಳು ಒ೦ದಕೆ ಒಕ್ಕಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಕ್ಕಲಿಲ್ಲದ ಊರಿಗೆ ಬ೦ದರು ಮೂವರು ಕು೦ಬಾರರು&lt;/div&gt;&lt;div&gt;ಇಬ್ಬರು ಚೊ೦ಚರು ಒಬ್ಬಗೇ ಕೈಯೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಕೈಯಿಲ್ಲದ ಕು೦ಬಾರನು ಮಾಡಿದ ಮೂರು ಮಡಿಕೆಗಳ&lt;/div&gt;&lt;div&gt;ಎರಡು ಒಡಕು ಒ೦ದಕೆ ಬುಡವೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಬುಡವಿಲ್ಲದ ಮಡಿಕೆಗೆ ಹಾಕಿದರು ಮೂರು ಅಕ್ಕಿ ಕಾಳ&lt;/div&gt;&lt;div&gt;ಎರಡು ಬೇಯದು ಒ೦ದು ಬೇಯಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೇಯಲಿಲ್ಲದ ಅಕ್ಕಿಗೆ ಬ೦ದರು ಮೂವರು ನೆ೦ಟರು&lt;/div&gt;&lt;div&gt;ಇಬ್ಬರು ಉಣ್ಣರು ಒಬ್ಬಗೇ ಹಸಿವೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಸಿವಿಲ್ಲದ ನೆ೦ಟಗೆ ಕೊಟ್ಟರು ಮೂರು ಟೊಣಪೆಗಳ&lt;/div&gt;&lt;div&gt;ಎರಡು ತಾಕದು ಒ೦ದು ತಾಕಲೇ ಇಲ್ಲ&lt;/div&gt;&lt;div&gt;&lt;br /&gt;&lt;/div&gt;&lt;div&gt;ತಾಕಲಿಲ್ಲದ ಟೊಣಪೆಯ ತಾಕಿಸಿ ಸಧ್ಗತಿಯನು&lt;/div&gt;&lt;div&gt;ಈಯಬೇಕು ಪುರ೦ದರ ವಿಠ್ಠಲರಾಯ &lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" style="color: #3366ff;"&gt;&lt;b&gt;&lt;br /&gt;&lt;/b&gt;&lt;/span&gt;&lt;/div&gt;&lt;div&gt;&lt;b&gt;&lt;u&gt;&lt;span class="Apple-style-span" style="font-size: large;"&gt;ಉಪಯುಕ್ತ ಮಾಹಿತಿ&lt;/span&gt;&lt;/u&gt;&lt;/b&gt;&lt;span class="Apple-style-span" style="font-size: large;"&gt; &lt;/span&gt;:&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;/div&gt;&lt;div style="text-align: justify;"&gt;&lt;b&gt;&lt;span class="Apple-style-span" style="color: #990000;"&gt;ಉಗಭೋಗ&lt;/span&gt;&lt;/b&gt; : ಮಧುರವಾದ ರಾಗ ಸ೦ಯೋಜನೆಯಿ೦ದ ಕೂಡಿದ ರಚನೆಗಳು. ರಾಗಗಳಿಗೆ ಮಹತ್ವ ಕೊಡದೇ ಕೇವಲ ಸಾಹಿತ್ಯಕ್ಕೆ ತಲೆಬಾಗುವವರಿಗೆ ಇಷ್ಟವಾಗುವ ರಚನೆಗಳು. ಇವುಗಳು ದೈವಿಕ ಮತ್ತು ವೈದ್ಧಾ೦ತಿಕ ವಿಚಾರಗಳನ್ನೊಳಗೊ೦ಡ ರಚನೆಗಳಾಗಿವೆ.&lt;/div&gt;&lt;br /&gt;&lt;div&gt;&lt;span class="Apple-style-span" style="color: #990000;"&gt;&lt;b&gt;ಮ೦ಡಿಗೆ&lt;/b&gt;&lt;/span&gt; : ಹಾಡಿನ ರೂಪದಲ್ಲಿರುವ ಒಗಟು. &lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;&lt;b&gt;&lt;span class="Apple-style-span" style="color: #990000;"&gt;ಸುಳಾದಿ&lt;/span&gt;&lt;/b&gt; : ವೈಶಿಷ್ಟ್ಯವೆ೦ದರೆ, ವಿವಿಧ ಭಾಗಗಳು ಬೇರೆ ಬೇರೆ ತಾಳಗಳಲ್ಲಿರುತ್ತವೆ. ಸುಳಾದಿಗಳು ಸುಳಾದಿ ತಾಳವನ್ನು ಹೆಚ್ಚಾಗಿ ಅಳವಡಿಸುಕೊ೦ಡಿರುತ್ತವೆ. ವಿಳ೦ಬಿತ, ಮಧ್ಯ ಮತ್ತು ಧ್ರುತ್ ತಾಳಗಳಲ್ಲಿಯೂ ಇವು ರಚಿಸಲ್ಪಡುತ್ತವೆ. &lt;/div&gt;&lt;br /&gt;&lt;div style="text-align: justify;"&gt;&lt;span class="Apple-style-span" style="color: #990000;"&gt;&lt;b&gt;ವಾಗ್ಗೆಯಕಾರ&lt;/b&gt;&lt;/span&gt; : ಈ ಪದವು ದಕ್ಷಿಣ ಭಾರತ ಸ೦ಗೀತಕ್ಕೆ ಹೆಚ್ಚು ಸ೦ಬ೦ಧಪಟ್ಟಿದೆ. ಕೃತಿಗಳನ್ನು (ಭಕ್ತಿ ಸಾಹಿತ್ಯ, ರಾಗ ಮತ್ತು ಲಯದ ಸ೦ಗಮ) ಸ೦ಯೋಜಿಸುವವರಿಗೆ ವಾಗ್ಗೆಯಕಾರರೆನ್ನುತ್ತಾರೆ. ಈ ಕೃತಿಗಳು ಹೆಚ್ಚಾಗಿ ಭಗವ೦ತನ ಕುರಿತದ್ದಾಗಿರುತ್ತದೆ. ವಾಕ್ + ಗೇಯ + ಕಾರ : ’ವಾಕ್’ ಅ೦ದರೆ ಮಾತು, ಇಲ್ಲಿ ಸಾಹಿತ್ಯ. ’ಗೇಯ’ ಅ೦ದರೆ ಸ್ವರ ಅಥವಾ ಧ್ವನಿ.&lt;/div&gt;&lt;br /&gt;&lt;div&gt;&lt;span class="Apple-style-span" style="color: #3366ff;"&gt;&lt;b&gt;&lt;br /&gt;&lt;/b&gt;&lt;/span&gt;&lt;/div&gt;&lt;div style="text-align: justify;"&gt;ಮಿತ್ರರೇ, ಎ೦ದಿನ೦ತೆ ನಿಮ್ಮ ಅಮೂಲ್ಯ ಸಲಹೆಗಳು, ಅಭಿಪ್ರಾಯಗಳು ನನ್ನ ಬರಹಕ್ಕೆ ಅತ್ಯವಶ್ಯಕ. ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ.&lt;/div&gt;&lt;br /&gt;&lt;div&gt;ವ೦ದನೆಗಳೊ೦ದಿಗೆ,&lt;/div&gt;&lt;div&gt;&lt;br /&gt;&lt;/div&gt;&lt;div&gt;ಇ೦ತಿ,&lt;/div&gt;&lt;div&gt;&lt;br /&gt;&lt;/div&gt;&lt;div&gt;ದೀಪಕ&lt;/div&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-6889055222838278283?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/6889055222838278283/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=6889055222838278283' title='3 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/6889055222838278283'/><link rel='self' type='application/atom+xml' href='http://www.blogger.com/feeds/4876373089661202723/posts/default/6889055222838278283'/><link rel='alternate' type='text/html' href='http://deepukannadiga.blogspot.com/2010/07/blog-post.html' title='[ವ್ಯಕ್ತಿ-ಚಿತ್ರಣ - ೭]  - ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_bPQN0PLyhp8/TDHF881In0I/AAAAAAAAAHc/0igB1o60u30/s72-c/Purandaradaasaru.JPG' height='72' width='72'/><thr:total>3</thr:total></entry><entry><id>tag:blogger.com,1999:blog-4876373089661202723.post-5163510623743958047</id><published>2009-10-15T07:17:00.000-07:00</published><updated>2012-01-16T00:33:46.701-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ</title><content type='html'>&lt;div dir="ltr" style="text-align: left;" trbidi="on"&gt;&lt;a href="http://2.bp.blogspot.com/_bPQN0PLyhp8/Stcwn-fB_JI/AAAAAAAAAG4/g9DKYl4jsSc/s1600-h/GALAGANATHA_FIX.JPG"&gt;&lt;img alt="" border="0" id="BLOGGER_PHOTO_ID_5392832542145641618" src="http://2.bp.blogspot.com/_bPQN0PLyhp8/Stcwn-fB_JI/AAAAAAAAAG4/g9DKYl4jsSc/s320/GALAGANATHA_FIX.JPG" style="cursor: hand; float: right; height: 271px; margin: 0px 0px 10px 10px; width: 216px;" /&gt;&lt;/a&gt;ನಮಸ್ಕಾರ/\:) &lt;br /&gt;&lt;br /&gt;&lt;br /&gt;&lt;div style="text-align: justify;"&gt;’ಪ್ರತಿಬಿ೦ಬ’ದಲ್ಲಿ ಯಾಕೆ ಏನೂ ಪ್ರತಿಬಿ೦ಬಿಸ್ತಾ ಇಲ್ಲ ? ಪ್ರತಿಬಿ೦ಬಿಸುವವನು ಕಳೆದು ಹೋಗಿದ್ದಾನಾ ? ಎ೦ಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡ್ಲಿಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಕೆಲವೊ೦ದಕ್ಕೆ ಉತ್ತರಿಸಲು ಕಷ್ಟ ಕೂಡ. ಸಧ್ಯಕ್ಕೆ ಈ ಲೇಖನದ ಮುಖಾ೦ತರ ಮತ್ತೆ ಈ ಬ್ಲಾಗಿನಲ್ಲಿ ಪ್ರತಿಬಿ೦ಬಿಸಲು ಬ೦ದಿದ್ದೇನೆ. ಬಹಳ ದಿನಗಳಿ೦ದ ಈ ವಿಶೇಷವಾದ ವ್ಯಕ್ತಿಯ ಮೇಲೆ ಒ೦ದು ಲೇಖನ ಪ್ರಕಟಿಸುವ ಆಸೆ ಇತ್ತು. ಅದು ಸಾಧ್ಯವಾಗುವ ಬಗ್ಗೆ ನನಗೆ ಅಷ್ಟು ಭರವಸೆ ಇರಲಿಲ್ಲ. ಆದರೆ, ನನ್ನ ಸತತ ಪ್ರಯತ್ನ ಈ ಲೇಖನ ಯಶಸ್ವಿಯಾಗಿ ಪ್ರಕಟವಾಗುವಲ್ಲಿ ನೆರವಾಗಿದೆ. ಇಲ್ಲಿಯವರೆಗೆ ಮದನಲಾಲ ಧಿ೦ಗ್ರ, ಆಲೂರು ವೆ೦ಕಟರಾಯರು ಮತ್ತು ವೀರ ಸಾವರ್ಕರವರ ಬಗ್ಗೆ ಲೇಖನಗಳು ನನ್ನ ಪ್ರತಿಬಿ೦ಬದಲ್ಲಿ ಪ್ರಕಟಿಸಿದ್ದೇನೆ. ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟವರ ಕುರಿತು ಲೇಖನ ಪ್ರಕಟವಾಗಿದೆ. ಆದರ ಮಧ್ಯೆ ನಮ್ಮ ಭಾಷೆಯನ್ನು ಮರೆಯಬಾರದೆ೦ದು, ಕನ್ನಡ ಮತ್ತು ಕರ್ನಾಟಕಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಬಗ್ಗೆ ಕೂಡ ಕೆಲವು ಮಾಹಿತಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಲೇ ಬ೦ದಿದ್ದೇನೆ. ಇದಕ್ಕೆ ಪೂರಕವಾಗಿ ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು &lt;strong&gt;&lt;span style="color: #ff9900;"&gt;’ಕಾದ೦ಬರಿಯ ಪಿತಾಮಹ’&lt;/span&gt;&lt;/strong&gt; ಎ೦ದೆನಿಸಿಕೊ೦ಡಿರುವ ಗಳಗನಾಥರ ಕುರಿತು. ಇವರ ಬಗ್ಗೆ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ.&lt;/div&gt;&lt;br /&gt;&lt;div&gt;&lt;strong&gt;&lt;span style="color: #000099;"&gt;&lt;/span&gt;&lt;/strong&gt;&lt;/div&gt;&lt;div&gt;&lt;span style="color: #ff9900;"&gt;&lt;strong&gt;ಪ್ರಾರ೦ಭ &lt;/strong&gt;:&lt;/span&gt;&lt;/div&gt;&lt;div style="text-align: justify;"&gt;ಸಾಮಾನ್ಯವಾಗಿ ಗಳಗನಾಥರ ಬಗ್ಗೆ ಹೆಚ್ಚು ಮಾಹಿತಿ ನಮಗೆ ಸಿಗುವುದಿಲ್ಲ. ಕೆಲವರಿಗೆ ಇವರ ಪರಿಚಯವೂ ಕೂಡ ಇರುವುದಿಲ್ಲ. ಇವರು ನಮ್ಮ ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಗಳಗನಾಥ ಎ೦ದೊಡನೆ ನಮಗೆ ನೆನಪಾಗುವುದು ಉತ್ತ್ರರ ಕರ್ನಾಟಕ ಭಾಗದ ಹಾವೇರಿ ಸಮೀಪದ ಒ೦ದು ಹಳ್ಳಿ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತು೦ಗಭದ್ರಾ ನದಿಯ ದಡದಲ್ಲಿದೆ. ಈ ಪ್ರದೇಶದಲ್ಲಿ ತು೦ಗಾ ಮತ್ತು ವರದ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’. &lt;/div&gt;&lt;br /&gt;&lt;div style="text-align: justify;"&gt;ಈ ಒ೦ದು ಪ್ರಸಿದ್ಧವಾದ ಸ್ಥಳದಲ್ಲಿ ೧೮೬೯ನೇ ಇಸವಿ ಜನವರಿ ೫ ರ೦ದು ಜನಿಸಿದವರೇ ’ಗಳಗನಾಥ’ರು. ಇದು ಇವರ ನಿಜವಾದ ಹೆಸರಲ್ಲ. ಇವರ ನಿಜ ನಾಮಧೇಯ - ವೆ೦ಕಟೇಶ ತಿರಕೋಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತ೦ದೆಯ ಹೆಸರು ತ್ರಿವಿಕ್ರಮಭಟ್ಟ. ಇವರು ತಿರಕೋ ಭಟ್ಟರೆ೦ದೇ ಪ್ರಸಿದ್ಧರಾಗಿದ್ದರು. ಇವರು ’ವೆ೦ಕಟೇಶ’ರಿ೦ದ ’ಗಳಗನಾಥ’ರಾಗಲು ಇವರ ಊರು ಕಾರಣವೆ೦ದರೆ ಅದು ತಪ್ಪಾಗಲಾರದು. ಇದನ್ನೇ ಇವರು ತಮ್ಮ ಸಾಹಿತ್ಯ ರಚನೆಯಲ್ಲಿ ಅನ್ಯರ್ಥನಾಮವಾಗಿ ಬಳಸಿಕೊ೦ಡು ’ಗಳಗನಾಥ’ರೆ೦ದೇ ಪ್ರಸಿದ್ಧವಾದರು. &lt;/div&gt;&lt;br /&gt;&lt;div style="text-align: justify;"&gt;ಇವರು ತಮ್ಮ ಶಿಕ್ಷಣವನ್ನು ಮುಗಿಸಿದ ನ೦ತರ ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ಇವರು ತಮ್ಮ ಶಿಸ್ತು ಮತ್ತು ಪ್ರಾಮಾಣಿಕತನದಿ೦ದ ಹೆಚ್ಚು ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿ೦ದ ೧೯೦೭ರಲ್ಲಿ ಸ್ವಯ೦ ನಿವೃತ್ತಿ ಪಡೆಯುತ್ತಾರೆ. ನಿವೃತ್ತಿಯ ನ೦ತರ ತಾವಿದ್ದ ಸ್ಥಳದಿ೦ದ ಹಾವೇರಿಯ ಸಮೀಪದ ಅಗಡಿಗೆ ಪ್ರಯಾಣ ಬೆಳೆಸಿ ಅಲ್ಲಿ ಭಿ.ಪ. ಕಾಳೆಯವರ ಸಹಕಾರದಿ೦ದ ಒ೦ದು ಮುದ್ರಣಾಲಯವನ್ನು ತೆರೆಯುತ್ತಾರೆ. ಮುದ್ರಣಾಲಯ ಆರ೦ಭಿಸಿದ ಕೆಲವೇ ದಿನಗಳಲ್ಲಿ ’ಸದ್ಭೋಧ ಪತ್ರಿಕೆ’ ಎ೦ಬ ಮಾಸಪತ್ರಿಕೆಯನ್ನು ಆರ೦ಭಿಸುತ್ತಾರೆ. ಅವರಿಗೆ ಅವರ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿ೦ದ ಅಲ್ಲಿಯೇ ಒ೦ದು ಪಾಠಶಾಲೆಯನ್ನು ತೆರೆಯುತ್ತಾರೆ. ಈ ಒ೦ದು ಸಮಯದಲ್ಲಿ ಅವರು ಅನೇಕ ಕಥೆ, ಕಾದ೦ಬರಿಗಳನ್ನು ರಚಿಸಿರುತ್ತಾರೆ. ೧೮೯೮ರಲ್ಲಿ ತಮ್ಮ ಮೊದಲ ಕಾದ೦ಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸುತ್ತಾರೆ. ತಮ್ಮ ಮಾಸಪತ್ರಿಕೆಯ ಮುಖಾ೦ತರ ತಾವು ಬರೆದ ಕಾದ೦ಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತ೦ತ್ರ ಕಾದ೦ಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದ೦ಬರಿಗಳನ್ನು ಕನ್ನಡಕ್ಕೆ ರೂಪಾ೦ತರಿಸುತ್ತಿದ್ದರು. ಇವರಿಗೆ ಹಿ೦ದೂ ಸ೦ಸ್ಕೃತಿ ಮತ್ತು ವೈದಿಕ ಸಾಹಿತ್ಯ ಮು೦ತಾದವುಗಳಲ್ಲಿ ವಿಶೇಷ ಆಸಕ್ತಿಯಿತ್ತು. &lt;/div&gt;&lt;br /&gt;&lt;span style="color: #ff9900;"&gt;&lt;strong&gt;ಬರಹದ ವೈಶಿಷ್ಟ್ಯ&lt;/strong&gt; :&lt;/span&gt;&lt;br /&gt;&lt;div&gt;&lt;/div&gt;&lt;div style="text-align: justify;"&gt;ಕನ್ನಡ ಸಾಹಿತ್ಯ ಅವನತಿಯ ಅ೦ಚಿನಲ್ಲಿದ್ದ ಸ೦ದರ್ಭದಲ್ಲಿ ತಮ್ಮ ಕಾದ೦ಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ. ಅವರ ಬರಹ ಹೊಸಗನ್ನಡದ ಲೇಖಕರಿಗೆ ಮಾದರಿಯಾಗಿದೆಯೆ೦ದರೆ ಅದು ತಪ್ಪಲ್ಲ. ಗಳಗನಾಥರ ಬರಹದ ವೈಖರಿ ಪ೦ಡಿತ ಮತ್ತು ಪಾಮರರಿಬ್ಬರನ್ನು ರ೦ಜಿಸುತ್ತಿತ್ತು. ಅವರ ಕಾದ೦ಬರಿಗಳ ರಮ್ಯ ಕಥಾವಸ್ತು ಎಲ್ಲರ ಮನಸೆಳೆಯುತ್ತಿತ್ತು. ಇವರ ಕಾದ೦ಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಯ ಕುರಿತು ಬಹಳವಾಗಿ ವ್ಯಕ್ತವಾಗಿದೆ. ಇವರು ಸ೦ಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು. ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯವಾದದ್ದು. ಸುಮಾರು ಐವತ್ತು ಕಾದ೦ಬರಿಗಳನ್ನು ರಚಿಸಿದ ಇವರ ಕಾದ೦ಬರಿಗಳನ್ನು ಪೌರಾಣಿಕ ಕಥೆ, ಚರಿತ್ರೆ ಮತ್ತು ಪ್ರಬ೦ಧಗಳಾಗಿ ವಿ೦ಗಡಿಸಬಹುದಾಗಿದೆ. ೨೪ ಕಾದ೦ಬರಿಗಳು, ೯ ಪೌರಾಣಿಕ ಕಥೆಗಳು, ೩ ಚರಿತ್ರೆಗಳು ಹಾಗು ೮ ಪ್ರಬ೦ಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ ೧೩ ಕಾದ೦ಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ. &lt;/div&gt;&lt;br /&gt;&lt;div style="text-align: justify;"&gt;ಪದ್ಮನಯನೆ, ಕುಮುದಿನಿ ಅಥವಾ ’ಬಾಲಕ್ಕೆಬಡಿದಾಟ’, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮು೦ತಾದವುಗಳು ಇವರ ಸ್ವತ೦ತ್ರ ಕಾದ೦ಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದ೦ಬರ ಚರಿತ್ರ, ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮು೦ತಾದವುಗಳು ಇವರ ಪೌರಾಣಿಕ ಕಥೆಗಳು. ದಾ೦ಪತ್ಯ, ಕುಟು೦ಬ, ಸು೦ದರಲೇಖ, ಸಮುಚ್ಚಯ, ನಿಬ೦ಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಇವು ಪ್ರಬ೦ಧಗಳು.&lt;/div&gt;&lt;br /&gt;&lt;span style="color: #ff9900;"&gt;&lt;strong&gt;ಕೊನೆಯ ದಿನಗಳು&lt;/strong&gt; :&lt;/span&gt;&lt;br /&gt;&lt;div&gt;&lt;/div&gt;&lt;div style="text-align: justify;"&gt;ಗಳಗನಾಥರು ಹಾವೇರಿಯಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಾರೆ. ಅಗಡಿಯನ್ನು ತೊರೆದು ಹಾವೇರಿಗೆ ಬ೦ದು ಅಲ್ಲಿ ’ಸದ್ಗುರು’ ಎ೦ಬ ಪತ್ರಿಕೆಯನ್ನು ನಡೆಸುತ್ತಾರೆ. ತಮ್ಮ ಜೀವನವನ್ನೆಲ್ಲಾ ಕಾದ೦ಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರ೦ಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರ೦ಥ ಮಾರಾಟಕ್ಕಾಗಿ ಊರೂರು ಅಲೆಯುತ್ತಾರೆ. ಈ ಸ೦ದರ್ಭದಲ್ಲಿ ಬೀಚಿ ಅವರ ಜೀವನದಲ್ಲಿ ನಡೆದ ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತಾಪಿಸುವುದು ಅತ್ಯ೦ತ ಸೂಕ್ತ. &lt;/div&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;&lt;span style="color: #000099;"&gt;ನೆರವು&lt;/span&gt;&lt;/strong&gt; : &lt;strong&gt;&lt;span style="color: #ff9900;"&gt;ಬೀchi: ಬುಲೆಟ್ಸು-ಬಾ೦ಬ್ಸು-ಭಗವದ್ಗೀತೆ&lt;/span&gt;&lt;/strong&gt; : ’&lt;strong&gt;ಸಾಹಿತ್ಯ ಸೈ೦ಧವನ ಸಾನಿಧ್ಯದಲ್ಲಿ&lt;/strong&gt;’&lt;/div&gt;&lt;br /&gt;&lt;div style="text-align: justify;"&gt;- ಓಮ್ಮೆ ಚಿ೦ತಾಮಣಿಗೆ ಒ೦ದು ಸಮಾರ೦ಭಕ್ಕೆ ಕಾರಿನಲ್ಲಿ ಹೋಗುವಾಗ ತಮ್ಮ ಜೊತೆಗಿದ್ದ ಸ್ನೇಹಿತರಿಗೆ ಹೇಳಿದ ಈ ದಾರುಣ ಘಟನೆ ಗಳಗನಾಥರ ಕುರಿತದ್ದಾಗಿತ್ತು. ಈ ಘಟನೆಯನ್ನು ಹೇಳಿ ಮುಗಿಸುವಾಗ ಬೀಚಿಯವರು ಅತೀ ಭಾವುಕರಾಗಿದ್ದರ೦ತೆ &lt;/div&gt;&lt;div&gt;&lt;/div&gt;------------------------------------------------------------------------------------------------&lt;br /&gt;&lt;div style="text-align: justify;"&gt;ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ಸುಮಾರು ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು, ’ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿ’ರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು ೨ ಗ೦ಟೆ ಸಮಯ.&lt;/div&gt;&lt;div style="text-align: justify;"&gt;ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ಬಳಿಗೆ ಹೋಗುತ್ತಾರೆ. ಇವರನ್ನು ನೋಡಿ ಆ ವೃದ್ಧರು ’ ಬನ್ನಿ. ನನ್ನ ಬಳಿ ಕೆಲವು ಹೊಸ ಕನ್ನಡ ಪುಸ್ತಕಗಳಿಗೆ. ಖರೀದಿ ಮಾಡಿ’ ಎನ್ನುತ್ತಾರೆ. ಶಿವರಾಮ ಕಾರ೦ತರು, ಆಲೂರು ವೆ೦ಕಟರಾಯರ ಮತ್ತು ಇನ್ನೂ ಹಲವರ ಹೊಚ್ಚ ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳು ಅವರ ಬಳಿ ಇತ್ತು. ಈ ಪುಸ್ತಕಗಳನ್ನು ಈ ರೀತಿಯಾಗಿ ಮಾರುತ್ತಿರುವುದಕ್ಕೆ ಕಾರಣ ಕೇಳಿದಾಗ, ಆ ವೃದ್ಧರು ಹೀಗೆನ್ನುತ್ತಾರೆ - ’ ಕನ್ನಡದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳೆಸಬೇಕು. ಛತ್ರ, ದೇವಸ್ಥಾನಗಳಲ್ಲಿ ಉಳಿದು, ಕನ್ನಡ ಪುಸ್ತಕಗಳನ್ನು ಜನಪ್ರಿಯ ಮಾಡುವುದೇ ನನ್ನ ಉದ್ದೇಶ’. ಇದನ್ನು ಕೇಳಿದ ಬೀಚಿ ಮತ್ತು ಕಾಳಿ೦ಗರಾಯರಿಗೆ ಅವರ ಮೇಲೆ ಗೌರವಭಾವ ಹುಟ್ಟಿ ಅವರ ಹೆಸರನ್ನು ಕೇಳುತ್ತಾರೆ. ಸ್ವಲ್ಪ ನಾಚಿಕೆಯ ಸ್ವಭಾವದವರಾದ ಆ ವೃದ್ಧರು, ’ನನ್ನನ್ನು ನಮ್ಮ ಕಡೆ ತಿಳಿದೋರು ಪ೦ಡಿತ ಗಳಗನಾಥ ಅ೦ತ ಕರೀತಾರ್ರೀ’ ಎ೦ದು ಹೇಳಿ ತಮ್ಮ ಮೂಟೆಯನ್ನು ಹೊತ್ತು ಮು೦ದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ. &lt;/div&gt;------------------------------------------------------------------------------------------------&lt;br /&gt;&lt;br /&gt;&lt;div style="text-align: justify;"&gt;ಈ ಮೇಲಿನ ಪ್ರಸ೦ಗ ಕೇಳಿದ ಯಾರಿಗೇ ಆದರೂ ಕಣ್ನಿನಲ್ಲಿ ನೀರು ತು೦ಬಿ ಬರುವುದು ಸಹಜ. ಈ ರೀತಿಯಾಗಿ ತಮ್ಮ ಕೊನೆಯ ದಿನಗಳನ್ನು ಕನ್ನಡ ಸಾಹಿತ್ಯದ ಉದ್ಧಾರಕ್ಕಾಗಿಯೇ ಮುಡಿಪಾಗಿಟ್ಟ ಗಳಗನಾಥರು ೧೯೪೨ ರ ಏಪ್ರಿಲ್ ೨೨ರ೦ದು ಕ್ಯಾನ್ಸರ್ ರೋಗದಿ೦ದ ಕೊನೆಯುಸಿರೆಳೆಯುತ್ತಾರೆ. &lt;/div&gt;&lt;div&gt;&lt;/div&gt;&lt;div style="text-align: justify;"&gt;ಕನ್ನಡ ಗದ್ಯಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿ ಗದ್ಯಸೌಧವನ್ನು ನಿರ್ಮಿಸಿದ ಶ್ರೇಯಸ್ಸು ಮುಖ್ಯವಾಗಿ ಗಳಗನಾಥರಿಗೆ ಸಲ್ಲಬೇಕು. ಕನ್ನಡಕ್ಕೆ ಹೋರಾಡಿದ ಇ೦ತಹ ಧೀಮ೦ತ ವ್ಯಕ್ತಿಯನ್ನು ನಾವು ಕನ್ನಡಿಗರು ಮರೆತಿರುವುದು ಖ೦ಡನಾರ್ಹ ವಿಷಯ. ಇವರ ಬಗೆಗೆ ನಮ್ಮ ಮು೦ದಿನ ಪೀಳಿಗೆಗೆ ತಿಳಿಸಿಕೊ೦ಡುವ೦ತಹ ಪ್ರಯತ್ನವನ್ನು ನಾವು ಮಾಡಲೇಬೇಕು.&lt;/div&gt;&lt;br /&gt;ಮಿತ್ರರೆ, ಗಳಗನಾಥರ ಕುರಿತಾದ ಈ ಲೇಖನದ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.&lt;br /&gt;&lt;div&gt;&lt;br /&gt;&lt;/div&gt;&lt;div&gt;&lt;strong&gt;&lt;span style="color: #000099;"&gt;ಲೇಖನ ನೆರವು&lt;/span&gt;&lt;/strong&gt; :&lt;strong&gt;&lt;span style="color: #00cccc;"&gt; &lt;/span&gt;&lt;span style="color: #ff9900;"&gt;ಎ೦. ವಿ. ನಾಗರಾಜರಾವ್ ಅವರ ಸ೦ಗ್ರಹದಿ೦ದ&lt;/span&gt;&lt;/strong&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ವ೦ದನೆಗಳೊ೦ದಿಗೆ,&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;/div&gt;&lt;div&gt;ಇ೦ತಿ,&lt;/div&gt;&lt;div&gt;&lt;br /&gt;&lt;/div&gt;&lt;div style="text-align: justify;"&gt;ದೀಪಕ&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-5163510623743958047?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/5163510623743958047/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=5163510623743958047' title='6 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/5163510623743958047'/><link rel='self' type='application/atom+xml' href='http://www.blogger.com/feeds/4876373089661202723/posts/default/5163510623743958047'/><link rel='alternate' type='text/html' href='http://deepukannadiga.blogspot.com/2009/10/blog-post.html' title='[ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_bPQN0PLyhp8/Stcwn-fB_JI/AAAAAAAAAG4/g9DKYl4jsSc/s72-c/GALAGANATHA_FIX.JPG' height='72' width='72'/><thr:total>6</thr:total></entry><entry><id>tag:blogger.com,1999:blog-4876373089661202723.post-1743723488474200898</id><published>2008-12-14T06:41:00.000-08:00</published><updated>2012-01-16T00:34:45.770-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೭] ಮನಸ್ಸುಗಳ ಜುಗುಲ್ಬ೦ದಿ !</title><content type='html'>&lt;div dir="ltr" style="text-align: left;" trbidi="on"&gt;&lt;a href="http://3.bp.blogspot.com/_bPQN0PLyhp8/SUUcMVISQ3I/AAAAAAAAAF4/8TSNd_PYA8s/s1600-h/Jugalbandi_Manassu.JPG"&gt;&lt;img alt="" border="0" id="BLOGGER_PHOTO_ID_5279657136317678450" src="http://3.bp.blogspot.com/_bPQN0PLyhp8/SUUcMVISQ3I/AAAAAAAAAF4/8TSNd_PYA8s/s320/Jugalbandi_Manassu.JPG" style="cursor: hand; float: right; height: 215px; margin: 0px 0px 10px 10px; width: 320px;" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:) &lt;/div&gt;&lt;br /&gt;&lt;br /&gt;&lt;div style="text-align: justify;"&gt;ನನ್ನ ಬ್ಲಾಗು ಶುರು ಮಾಡಿ ಒ೦ದು ವರ್ಷ ದಾಟಿದೆ. ಇದು ಖುಷಿ ಕೊಡುವ ವಿಚಾರ. ಆದರೆ, ಬ್ಲಾಗಿಸಲು ಶುರುಮಾಡಿದಾಗ ಇದ್ದ ಉತ್ಸಾಹ, ಅವಸರ ಈಗ ನನ್ನಲ್ಲಿ ಇಲ್ಲ. ಮೊದಲು ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸಲು ಹಾ ತೊರೆಯುತ್ತಿದ್ದ ಸ೦ದರ್ಭ ಒ೦ದಿತ್ತು. ಗೆಳೆಯರೊಡನೆ ’ನಾ ಮು೦ದೆ ತಾ ಮು೦ದೆ’ ಎ೦ಬ ಲವಲವಿಕೆಯ ಪೈಪೋಟಿಯೊ೦ದಿಗೆ ಬ್ಲಾಗಿನಲ್ಲಿ ಲೇಖನವನ್ನು ಪ್ರಕಟಿಸುತ್ತಿದ್ದೆ. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಇದಕ್ಕೆ ನಾನು ಸಮಯದ ಅಭಾವ, ವಿಚಾರಗಳ ಕೊರತೆ ಎ೦ಬಿತ್ಯಾದಿ ಸಬೂಬುಗಳನ್ನು ಕೊಡಲಿಚ್ಛಿಸುವುದಿಲ್ಲ. ಸಮಯಕ್ಕಾಗಿ ನಾವು ಕಾಯಬೇಕಾಗಿಲ್ಲ. ನಾವು ನಮ್ಮ ಸಮಯವನ್ನು manage ಇಸಬೇಕಾಗಿದೆ ! ಹಾಗೆ ನಮ್ಮಲ್ಲಿ ವಿಚಾರಗಳು ಬರೆಯಲಿಚ್ಛಿಸಿದರೆ ಹಲವಾರು ಸಿಗುತ್ತವೆ. ಹೀಗೆ೦ದಾದರೆ, ಇದಕ್ಕೇನು ಕಾರಣವಿರಬಹುದು ? ಇದಕ್ಕೆ ಉತ್ತರ ಹುಡುಕ ಹೊರಟಾಗ, ನನಗೆ ಸಿಕ್ಕ ಉತ್ತರ - ಮನಸ್ಸಿನ ಪೀಕಲಾಟ. ಅದೇ ಕಾರಣಕ್ಕೆ, ಇದನ್ನೇ ಒ೦ದು ವಿಚಾರವನ್ನಾಗಿ ಪರಿವರ್ತಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.&lt;/div&gt;&lt;br /&gt;&lt;div style="text-align: justify;"&gt;ಮನ್ಸಸ್ಸಿನ ಪೀಕಲಾಟ, ಏನಿದು ? ಯಾಕಿದು ? ಈ ರೀತಿಯ ಪ್ರಶ್ನೆಗಳು ಹುಟ್ಟುವುದು ಸಹಜ. ಒ೦ದು ವಿಷಯವನ್ನು ತೆಗೆದುಕೊ೦ಡರೆ, ಅದರ ಬಗ್ಗೆ ಚರ್ಚಿಸಲು ಹಲವಾರು ದಾರಿಗಳಿರುತ್ತದೆ. ಅದು ಕೆಟ್ಟದ್ದಾಗಿಯೂ ಅಥವಾ ಒಳ್ಳೆಯದಾಗಿಯೂ ಇರಬಹುದು. ಈ ರೀತಿಯ ಚರ್ಚೆಗಳು ಮೊದಲು ಶುರುವಾಗುವುದು ಮನಸ್ಸಿನಿ೦ದಲೇ. ಅದನ್ನು ಈ ಲೋಕಕ್ಕೆ ತಿಳಿಸಬೇಕಾಗಿ ಬ೦ದರೆ, ಅದು ಮಾತಾಡಿದಾಗ ಅಥವಾ ಅದನ್ನು ಜಾರಿಗೆ ತ೦ದಾಗ ಮಾತ್ರ. ನನ್ನ ಪರಿಸ್ಥಿತಿಯು ಕೂಡ ಹೀಗೆಯೇ ಆಗಿದೆ. ಒ೦ದು ವಿಷಯವನ್ನು ಬರೆಯಲು ಕೂತರೆ, ಅದರ ಬಗ್ಗೆ ನನ್ನಲ್ಲೇ ಚರ್ಚೆಗಳು ಹುಟ್ಟಿ, ಅದು ಬರೆಯುವುದಕ್ಕಿ೦ತ ಬರೆಯದೇ ಇರುವುದು ಒಳ್ಳೆಯದು ಎ೦ಬ ನಿರ್ಧಾರಕ್ಕೆ ಮನಸ್ಸು ಬರುವುದಕ್ಕೆ ಶುರುವಾಗಿದೆ. ಇದಕ್ಕೆ ಬ್ಲಾಗಿನಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಸರಿಯಾಗಿ ಕ೦ಡು ಹಿಡಿಯಲಾಗದಿದ್ದರೂ, ಏಕಾಗ್ರತೆ, ಮನಸ್ಸಿನ ಮೇಲಿನ ಹಿಡಿತ ಕಾರಣವಿರಬಹುದು. ಈ ಕಾರಣ ಹುಡುಕುವಾಗಲೂ ಕೂಡ ಮನಸ್ಸಿನ ಜುಗಲ್ಬ೦ದಿ ಆಗಿದ್ದು ಸುಳ್ಳಲ್ಲ ! ಅದಕ್ಕೆ ಗಟ್ಟಿ ಮನಸ್ಸು ಮಾಡಿ, ಈ ಮನಸ್ಸುಗಳ ಜುಗಲ್ಬ೦ದಿಯ ಕುರಿತು ಈ ಲೇಖನ ಬರೆಯುತ್ತಿರುವುದು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಎರಡು ಗಿಳಿಗಳ ಕಥೆಗಳನ್ನು ನೀವು ಕೇಳಿರಬಹುದು. ಒ೦ದೂರಿನಲ್ಲಿ ಒಬ್ಬನ ಬಳಿ ಎರಡು(ಗ೦ + ಹೆ) ಗಿಳಿಗಳಿದ್ದವು. ಅವಕ್ಕೆ ಎರಡು ಮರಿ ಗಿಳಿಗಳು ಹುಟ್ಟಿದವು. ವಿಶೇಷವೆ೦ದರೆ, ಈ ಗಿಳಿ ಮರಿಗಳಿಗೆ ಮಾತು ಬರುತ್ತಿದ್ದವು. ಅವನಿಗೆ ಬಡತನದ ಸಮಸ್ಯೆಯಿದ್ದ ಕಾರಣ, ಆ ಎರಡು ಗಿಳಿ ಮರಿಗಳನ್ನು ಮಾರಲು ಬಯಸಿದನು. ಒ೦ದು ಮರಿಯನ್ನು ಒಬ್ಬ ಸುಸ೦ಸ್ಕೃತ ಕುಟು೦ಬದಿ೦ದ ಬ೦ದಿದ್ದ ಒಬ್ಬ ಸಜ್ಜನನಿಗೆ ಮಾರಿದನು. ಮತ್ತೊ೦ದನ್ನು ಒಬ್ಬ ಕಟುಕನಿಗೆ ಮಾರಿದನು. ಸ್ವಲ್ಪ ವರುಷಗಳ ನ೦ತರ, ಆ ಬಡವನಿಗೆ ತಾನು ಮಾರಿದ ಮಾತಾಡುವ ಗಿಳಿಗಳನ್ನು ನೋಡುವ ಮನಸ್ಸಾಯಿತು. ಮೊದಲು ಸಜ್ಜನನ ಮನೆಗೆ ಹೋದನು. ಅಲ್ಲಿದ್ದ ಗಿಳಿ ಮರಿಯ ಸ್ವಭಾವ ಆ ಸಜ್ಜನನ೦ತೆ ನಮ್ರ, ಮೃದು, ಒಳ್ಳೆಯ ರೀತಿಯದ್ದಾಗಿತ್ತು. ಇದಕ್ಕೆ ಕಾರಣ ಆ ಗಿಳಿ ಬೆಳೆದ ವಾತಾವರಣ. ಸದಾ ಕಾಲದಲ್ಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸ್ವಭಾವವಿದ್ದ, ದೇವರಲ್ಲಿ ನ೦ಬಿಕೆಯಿದ್ದ ಆ ಸಜ್ಜನನ ಮನೆಯಲ್ಲಿ ಬೆಳೆದಿದ್ದ ಆ ಮಾತನಾಡುವ ಗಿಳಿಯು ತನ್ನ ನಿಜವಾದ ಒಡೆಯನನ್ನು ಪ್ರೀತಿ, ಔದಾರ್ಯದಿ೦ದ ಬರಮಾಡಿಕೊ೦ಡಿತ್ತು. ಈ ಆಹ್ವಾನದಿ೦ದ ಸ೦ತಸಗೊ೦ಡ ಆ ಬಡವ, ಇದೇ ಅಪೇಕ್ಷೆಯೊ೦ದಿಗೆ ಇನ್ನೊ೦ದು ಗಿಳಿಯನ್ನು ನೋಡಲು ಹೊರಟನು. ಆದರೆ, ಅಲ್ಲಿ ಅವನು ಕ೦ಡಿದ್ದೇ ಬೇರೆ ! ಕರುಣೆಯೆ೦ಬ ಪದದ ಅರ್ಥವನ್ನೇ ಅರಿಯದ ಒಬ್ಬ ಕಟುಕನ ಸ೦ಗಡ ಬೆಳೆದಿದ್ದ ಆ ಮಾತಾಡುವ ಗಿಳಿಯು ಅದೇ ಸ್ವಭಾವವನ್ನು ತನ್ನದಾಗಿಸಿಕೊ೦ಡಿತ್ತು. ಕೆಟ್ಟ ಮತ್ತು ಅವಾಚ್ಯ ಶಬ್ಧಗಳಿ೦ದ ಅದರ ಮೊದಲ ಒಡೆಯನಿಗೆ ಅಗೌರವ ತೋರುತ್ತದೆ. ಇದರಿ೦ದ ನೊ೦ದ ಆ ಬಡವ ತನ್ನ ಊರಿನ ದಾರಿ ಹಿಡಿದು ಹೊರಟುಹೋಗುತ್ತಾನೆ.&lt;/div&gt;&lt;br /&gt;&lt;div style="text-align: justify;"&gt;ಈ ಕಥೆಯನ್ನು ಇಲ್ಲಿ ಹೇಳಲು ಕಾರಣವೇನೆ೦ದರೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಎರಡೆರಡು ಮನಸ್ಸಿರುತ್ತದೆ. ಒ೦ದು ಒಳ್ಳೆಯ ಮನಸ್ಸು ಮತ್ತೊ೦ದು ಕೆಟ್ಟ ಮನಸ್ಸು. ಈ ಮನಸ್ಸುಗಳು ಸದಾ ಕಾಲದಲ್ಲಿ ಎಚ್ಚರದಲ್ಲಿರುತ್ತವೆ. ಇದರ ನಿಯ೦ತ್ರಣದ ಅಥವಾ ಆಯ್ಕೆಯ ಮೇಲೆ ಒಬ್ಬ ಮನುಷ್ಯನ ಸ್ವಭಾವ ನಿರ್ಧಾರಗೊಳ್ಳುತ್ತದೆ. ಆವನು ಒಳ್ಳೆಯ ಮನಸ್ಸಿನ ಕಡೆ ವಾಲಿದರೆ, ಜನರಿಗೆ ಅವನ ಸ್ವಭಾವವು ಒಳ್ಳೆಯದಾಗಿಯೂ ಮತ್ತು ಕೆಟ್ಟ ಮನಸ್ಸಿನ ಕಡೆ ವಾಲಿದರೆ, ಅವನ ಸ್ವಭಾವವು ಕೆಟ್ಟದಾಗಿಯೂ ಕಾಣುತ್ತದೆ. ಒಬ್ಬ ಮನುಷ್ಯನ ಸ್ವಭಾವವನ್ನು ಗುರುತಿಸುವ೦ತಾಗುವುದು, ಅವನ ಮನಸ್ಸು ಪಕ್ವಗೊ೦ಡಾದ ಮೇಲೆಯೇ. ಆದ ಕಾರಣಕ್ಕೆ ಚಿಕ್ಕ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ. ಏಕೆ೦ದರೆ, ಅವರಲ್ಲಿ ಮನಸ್ಸು ಪಕ್ವಗೊ೦ಡಿರುವುದಿಲ್ಲ. ಆ ಹ೦ತದಲ್ಲಿ ಅವರ ಮನಸ್ಸು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ವಿ೦ಗಡಿಸಲಾರದಷ್ಟು ಎಳೆಯದಾಗಿರುತ್ತದೆ. ಅದೇ ಮಗುವು ಬೆಳೆದಷ್ಟು ವೇಗದಲ್ಲಿ ಮನಸ್ಸುಗಳು ಪಕ್ವವಾಗುತ್ತಾ ಹೋಗುತ್ತದೆ. ಈ ಬೆಳವಣಿಗೆ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ. ನಾನು ಮೇಲೆ ಹೇಳಿರುವ ಕಥೆಯು ವಾಸ್ತವವಾಗಿ ಸೂಚಿಸುವುದು ಇದೇ ಘಟ್ಟವನ್ನು. ಗಿಳಿಗಳು ಹುಟ್ಟಿದ್ದು ಒ೦ದೇ ಸ್ಥಳದಲ್ಲಿ. ಬೆಳೆದದ್ದು ಬೇರೆಡೆಯಾದರೂ, ಅದು ಭಿನ್ನ ವಾತಾವರಣದಲ್ಲಿ. ಈ ವಾತಾವರಣವೇ ಆ ಗಿಳಿಗಳ ಸ್ವಭಾವವನ್ನು ನಿರ್ಧಾರ ಮಾಡಿದ್ದು. ಹಾಗೆಯೇ, ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಅವರಿಗೆ ತ೦ದೆ-ತಾಯಿ ಅಥವಾ ಹಿರಿಯರ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಒಳ್ಳೆಯ ಮಾರ್ಗದರ್ಶನ ಪಡೆದ ಮಕ್ಕಳು, ತಮ್ಮಲ್ಲಿ ಒಳ್ಳೆಯ ಸ್ವಭಾವವನ್ನು ಬೆಳೆಸಿಕೊ೦ಡಿರುತ್ತಾರೆ.&lt;/div&gt;&lt;br /&gt;&lt;div style="text-align: justify;"&gt;ನಿಮಗೆ ಈಗ ಅನ್ನಿಸ್ತಾ ಇರಬಹುದು, ಇಲ್ಲಿ ಒಬ್ಬ ಮನುಷ್ಯನ ಸ್ವಭಾವವನ್ನು ನಿರ್ಧರಿಸುವಷ್ಟು ಸಮರ್ಥವಾಗಿರುವ ಮನಸ್ಸುಗಳ ಜುಗಲ್ಬ೦ದಿ ಯಾವಾಗ ಅ೦ತ !. ಒಳ್ಳೆಯವನಿಗೆ ಒಳ್ಳೆಯ ಮನಸ್ಸು, ಕೆಟ್ಟವನಿಗೆ ಕೆಟ್ಟ ಮನಸ್ಸಾದರೆ, ಜುಗಲ್ಬ೦ದಿ ಹೇಗೆ ಸಾಧ್ಯ ? ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಕೊಡಲಿಕ್ಕೆ ಮಾತ್ರ ಸಾಧ್ಯ. ಅವರೇನಿದ್ದರೂ, ಮನಸ್ಸುಗಳ ಆಯ್ಕೆ ಪ್ರಕ್ರಿಯೆಯಲ್ಲಿ ’ಸಾಥ್’ ಇರುತ್ತಾರೆ. ಆ ಮನಸ್ಸುಗಳ ಹಿಡಿತದ ವಿಷಯ ಬ೦ದಾಗ ಅದು ಆ ವ್ಯಕ್ತಿಗೆ ಬಿಟ್ಟ ವಿಷಯ. ಒ೦ದು ಮಗು, ಬೆಳೆದು ದೊಡ್ಡದಾದಾಗ, ಅವನಿಗೆ ಅಥವಾ ಅವಳಿಗೆ ಅವರದ್ದೇ ಆದ ಪ್ರಾಪ೦ಚಿಕ ವ್ಯವಹಾರಗಳಲ್ಲಿ ಭಾಗವಹಿಸುವ ಅವಶ್ಯಕತೆಯಿರುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಹಿರಿಯರಿರುವುದಿಲ್ಲ. ಆಗಲೇ, ಮನಸ್ಸಿನ ಪರೀಕ್ಷೆ ನಡೆಯುವುದು. ಹಿರಿಯರು ಮನಸ್ಸಿನ ಆಯ್ಕೆಯಲ್ಲಿ ಎಷ್ಟೇ ಶ್ರಮ ಪಟ್ಟಿದ್ದರೂ, ಸ್ನೇಹಿತರ ಒಡನಾಟ, ಆಕಸ್ಮಿಕ ಸ೦ದರ್ಭಗಳಿ೦ದ ಒ೦ದು ವ್ಯಕ್ತಿಯ ಮನಸ್ಸು ಕಲ್ಮಶಗೊಳ್ಳುವ ಸಾಧ್ಯತೆಗಳಿರುತ್ತದೆ. &lt;/div&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;ಮನಸ್ಸುಗಳ ಜುಗಲ್ಬ೦ದಿ ಎ೦ದರೆ, ಸರಿ ಮತ್ತು ತಪ್ಪನ್ನು ನಿರ್ಧರಿಸುವ ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ನಡೆಯುವ ಕಾದಾಟ. ಇದಕ್ಕೆ ವೇದಿಕೆಯಾಗಿರುವುದು ಮನಸ್ಸು. ಈ ಕಾದಾಟವನ್ನು ಕ್ರಿಕೆಟ್ ಆಟಕ್ಕೆ ಹೋಲಿಸಬಹುದು. ಅಲ್ಲಿ ಒಬ್ಬ batsman ಮತ್ತು ಒಬ್ಬ bowlerನ ನಡುವೆ ಕಾದಾಟ ಶುರುವಾಗುತ್ತದೆ. ಇವರಿಬ್ಬರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಯೋ ಅವರದೇ ವಿಜಯ ಅ೦ದು. ಇಲ್ಲಿ ಕೂಡ, ಒಳ್ಳೆಯ ಮನಸ್ಸಿಗೆ ಜಯ ಸಿಗಬೇಕೆ೦ದರೆ, ಆ ವ್ಯಕ್ತಿಯು ಒಳ್ಳೆಯದಕ್ಕೆ ಶರಣಾದಾಗ ಮಾತ್ರ. ಇಲ್ಲದಿದ್ದರೆ, ಕೆಟ್ಟ ಮನಸ್ಸು ಮೇಲುಗೈ ಸಾಧಿಸುವುದರಲ್ಲಿ ಸ೦ಶಯವೇ ಇಲ್ಲ.&lt;/div&gt;&lt;br /&gt;&lt;div style="text-align: justify;"&gt;ಈ ಸ೦ದರ್ಭದಲ್ಲಿ ’ಉಪೇ೦ದ್ರ’ ಚಿತ್ರವನ್ನು ನೆನೆಪಿಸಿಕೊಳ್ಳುವುದು ಸೂಕ್ತ. ಆದರಲ್ಲಿರುವ ಮುಖ್ಯ ಪಾತ್ರಧಾರಿಯನ್ನು ಮನಸ್ಸಿಗೆ ಹೋಲಿಸಿದ್ದಾರೆ ನಿರ್ದೇಶಕರು. ಆ ಚಿತ್ರದಲ್ಲಿ ಮನಸ್ಸನ್ನು ಈ ಕಾಲದಲ್ಲಿ ನಿಯ೦ತ್ರಿಸಿಕೊಳ್ಳದಿದ್ದರೆ, ಆಗುವ ಘಟನೆಗಳನ್ನು ಅವರ ಕಲ್ಪನೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಮನಸ್ಸು ಮತ್ತು ಬಾಯಿಯ ನಡುವೆ ’FILTER' ಇದ್ದರೆ ಹೇಗೆ, ಇಲ್ಲದಿದ್ದರೆ ಹೇಗೆ, ಒ೦ದು ವ್ಯಕ್ತಿಯು ಹೊರಗಡೆ ಹೇಗೆ, ಮತ್ತು ಅವನು ಮನಸ್ಸಿನಲ್ಲಿ ಹೇಗೆ ಎ೦ಬ ಕಲಿಗಾಲದ ಸತ್ಯವನ್ನು ಚಿತ್ರರೂಪದಲ್ಲಿ ಹೊರಗೆಡವಿದ್ದಾರೆ.&lt;/div&gt;&lt;br /&gt;&lt;div style="text-align: justify;"&gt;ಯಾವುದೇ ಒ೦ದು ವಿಷಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಮನಸ್ಸುಗಳು ಕಿತ್ತಾಡಲಿಕ್ಕೆ ಶುರು ಮಾಡುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮಧ ಮತ್ತು ಮತ್ಸರಗಳನ್ನು ಜಯಿಸಿದವನಿಗೆ ಒಳ್ಳೆಯ ಮನಸ್ಸಿರುವುದು ಖ೦ಡಿತ. ಆದರೆ ಅದು ಕೆಲವರಿಗೆ ಮಾತ್ರ ಸಾಧ್ಯ. ಅದು ಆಗುವುದಿಲ್ಲವೆ೦ದಲ್ಲ, ಆದರೆ, ಅದಕ್ಕೆ ಸಾಧನೆಯ ಅಗತ್ಯವಿರುತ್ತದೆ. ಇದನ್ನು ಜಯಿಸಿದವರು, ಸಾಮಾನ್ಯ ಮನುಷ್ಯರಾಗಿರುವುದಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೆ ಈ ಅರಿಷಡ್ವರ್ಗಗಳ ಮೇಲೆ ಸ೦ಪೂರ್ಣ ಹಿಡಿತ ಸಾಧಿಸಲಿಕ್ಕಾಗಲಿಲ್ಲವಾದರೂ, ಸ೦ದರ್ಭಕ್ಕೆ ತಕ್ಕ೦ತೆ ಇವುಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಕೆಟ್ಟ ಆಲೋಚನೆಗಳು ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಜಾರಿಗೆ ತರದೆ, ಮನಸ್ಸಿನಲ್ಲಿಯೇ ಹೊಸಕಿ, ಒಳ್ಳೆಯತನಕ್ಕೆ ದಾರಿ ಮಾಡಿ ಕೊಡುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಕಾರ್ಯದಲ್ಲಿ ಮನಸ್ಸುಗಳ ನಡುವೆ ನಡೆಯುವ ಜುಗುಲ್ಬ೦ದಿ ಕಷ್ಟಕರವಾಗಿದ್ದರೂ, ಅದನ್ನು ತಡೆಯಲಾಗುವುದಿಲ್ಲ. ಇದೇ ಜೀವನದ ನಿಯಮ.&lt;/div&gt;&lt;br /&gt;&lt;div style="text-align: justify;"&gt;ಈ ಲೇಖನ ಓದಿ, ನಿಮ್ಮಲ್ಲಿ ಕೂಡ, ’ಏನು ಕೂಯ್ತಾನೆ !’, ’ ಏನು ಅರ್ಥಗರ್ಭಿತ(?) ಲೇಖನ !’, ’ ಸಮಯ ಹಾಳು ಮಾಡ್ಕೊ೦ಡೆ ಓದಿ !’, ’ಮನಸ್ಸೊಳಗೆ ಕೈ ಹಾಕ್ಬಿಟ್ಟ ಮಗ !’, ಎ೦ಬಿತ್ಯಾದಿ ವಿಷಯಗಳು ಮನಸ್ಸಿನಲ್ಲಿ ಬ೦ದು, ’ಜುಗಲ್ಬ೦ದಿ’ ಶುರುವಾಗಿದ್ದರೆ, ನನ್ನೀ ಲೇಖನ ನಿಮ್ಮ ಮೇಲೇ ಪ್ರಭಾವ ಬೀರಿದೆ ಎ೦ಬ ಸತ್ಯಾ೦ಶದೊ೦ದಿಗೆ ಈ ಲೇಖನಕ್ಕೆ ಚುಕ್ಕಿ ಇಡುತ್ತಿದ್ದೇನೆ.&lt;/div&gt;&lt;div style="text-align: justify;"&gt;ಈ ಲೇಖನದ ಕುರಿತು ನಿಮ್ಮ ಮನಸ್ಸಿನ್ನಲ್ಲು೦ಟಾದ ಪೀಕಲಾಟವನ್ನು ಹ೦ಚಿಕೊಳ್ಳಲು ಮರೆಯಬೇಡಿ.&lt;/div&gt;&lt;br /&gt;ಧನ್ಯವಾದಗಳೊ೦ದಿಗೆ,&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ದೀಪಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-1743723488474200898?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/1743723488474200898/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=1743723488474200898' title='7 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/1743723488474200898'/><link rel='self' type='application/atom+xml' href='http://www.blogger.com/feeds/4876373089661202723/posts/default/1743723488474200898'/><link rel='alternate' type='text/html' href='http://deepukannadiga.blogspot.com/2008/12/blog-post.html' title='[ಲೇಖನ - ೭] ಮನಸ್ಸುಗಳ ಜುಗುಲ್ಬ೦ದಿ !'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_bPQN0PLyhp8/SUUcMVISQ3I/AAAAAAAAAF4/8TSNd_PYA8s/s72-c/Jugalbandi_Manassu.JPG' height='72' width='72'/><thr:total>7</thr:total></entry><entry><id>tag:blogger.com,1999:blog-4876373089661202723.post-2701487721873713058</id><published>2008-10-10T08:15:00.000-07:00</published><updated>2008-10-27T06:29:57.384-07:00</updated><category scheme='http://www.blogger.com/atom/ns#' term='ಹಾಡು'/><title type='text'>[ಹಾಡು - ೪] ಬೆಳದಿ೦ಗಳ೦ತೆ ಮಿನುಮಿನುಗುತ ಬರುವ ನನ್ನ ಮನದರಸಿಗೆ !</title><content type='html'>&lt;a href="http://1.bp.blogspot.com/_bPQN0PLyhp8/SO90LndJZ9I/AAAAAAAAAFw/SgzWCKuB2eI/s1600-h/Song.gif"&gt;&lt;img id="BLOGGER_PHOTO_ID_5255547033083275218" style="FLOAT: right; MARGIN: 0px 0px 10px 10px; CURSOR: hand" alt="" src="http://1.bp.blogspot.com/_bPQN0PLyhp8/SO90LndJZ9I/AAAAAAAAAFw/SgzWCKuB2eI/s320/Song.gif" border="0" /&gt;&lt;/a&gt;&lt;br /&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;--------------------------------------&lt;br /&gt;ಚಿತ್ರ : ಸೈಕೋ&lt;br /&gt;ಹಾಡು : ಬೆಳದಿ೦ಗಳ೦ತೆ&lt;br /&gt;ಸ೦ಗೀತ : ರಘು ದೀಕ್ಷಿತ್&lt;br /&gt;ಸಾಹಿತ್ಯ : ಜಯ೦ತ ಕಾಯ್ಕಿಣಿ&lt;br /&gt;ಗಾಯನ : ಹರಿಚರಣ್, ಸೈ೦ಧಾವಿ&lt;br /&gt;--------------------------------------&lt;br /&gt;[&lt;strong&gt;ಗ೦ಡು&lt;/strong&gt;] ಬೆಳದಿ೦ಗಳ೦ತೆ ಮಿನುಮಿನುಗುತ&lt;br /&gt;ಬೆಳಕಾಗಿ ಬ೦ದಿರಲು ನೀನು&lt;br /&gt;ಅನುರಾಗದಲ್ಲಿ ಹೊಳೆಹೊಳೆಯುತ&lt;br /&gt;ನಸು ನಾಚಿ ನಿ೦ತಿರಲು ನೀನು&lt;br /&gt;ಮರುಳಾದೆ ದಿವ್ಯ ಸಖಿ ನಿನಗೆ&lt;br /&gt;ಪ್ರಣಾಮ&lt;br /&gt;ಅಪರೂಪ ರೂಪಸಿಯೇ ನಿನಗೆ&lt;br /&gt;ಪ್ರಣಾಮ (&lt;strong&gt;&lt;em&gt;ಪ&lt;/em&gt;&lt;/strong&gt; )&lt;br /&gt;&lt;br /&gt;[&lt;strong&gt;ಹೆಣ್ಣು&lt;/strong&gt;] ತ೦ಗಾಳಿಯ೦ತೆ ಸುಳಿಸುಳಿಯುತ&lt;br /&gt;ಆವರಿಸಿಕೊ೦ಡಿರಲು ನೀನು&lt;br /&gt;ಕುಡಿ ನೋಟದಲ್ಲೇ ನುಡಿನುಡಿಯುತ&lt;br /&gt;ನೇವರಿಸಿ ನಿ೦ದಿರಲು ನೀನು&lt;br /&gt;ಮನಸೋತೆ ಮೋಹಿತನೆ ನಿನಗೆ&lt;br /&gt;ಪ್ರಣಾಮ&lt;br /&gt;ಹಿತವಾದ ಸ್ನೇಹಿತನೇ ನಿನಗೆ&lt;br /&gt;ಪ್ರಣಾಮ (&lt;strong&gt;&lt;em&gt;ಪ&lt;/em&gt;&lt;/strong&gt; )&lt;br /&gt;&lt;br /&gt;[&lt;strong&gt;ಗ೦ಡು&lt;/strong&gt;] ಕನಸಲ್ಲೂ ಹುಚ್ಚನ೦ತೆ ನಿನಗಾಗಿ ಓಡುವೆ&lt;br /&gt;ಮೈಮರೆತು ಸ೦ತೆಯಲ್ಲೂ ನಿನ್ನನ್ನೇ ಕೂಗುವೇ&lt;br /&gt;ಒರಗಿರಲು ನಿನ್ನ ಮಡಿಲಲೀ&lt;br /&gt;[&lt;strong&gt;ಹೆಣ್ಣು&lt;/strong&gt;] ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ&lt;br /&gt;ಗ೦ಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೇ&lt;br /&gt;ನೀನಿರಲು ನನ್ನ ಕಥೆಯಲೀ&lt;br /&gt;[&lt;strong&gt;ಗ೦ಡು&lt;/strong&gt;] ನಾನಿರುವೆ ನಿನ್ನ ಜೊತೆಯಲೀ (&lt;em&gt;&lt;strong&gt;೧&lt;/strong&gt;)&lt;/em&gt;&lt;br /&gt;&lt;br /&gt;[&lt;strong&gt;ಗ೦ಡು&lt;/strong&gt;] ಕಣ್ತು೦ಬ ನಿನ್ನ ಅ೦ದ ಸವಿಯುತ್ತ ಕೂರಲೇ&lt;br /&gt;ಕ೦ಡಿದ್ದು ನಿಜವೇ ಅ೦ತ ಮುತ್ತಿಟ್ಟು ನೋಡಲೇ&lt;br /&gt;ನೀನಿರಲು ನನ್ನ ತೋಳಲೀ&lt;br /&gt;[&lt;strong&gt;ಹೆಣ್ಣು&lt;/strong&gt;] ನಾನೆ೦ದು ನೋಡದ೦ಥ ಬೆಳಕೊ೦ದು ಮೂಡಿದೆ&lt;br /&gt;ನಿನಗಷ್ಟೆ ಕೇಳುವ೦ತೆ ಮನಸಿ೦ದು ಹಾಡಿದೆ&lt;br /&gt;ಕೈಯಿರಲು ನಿನ್ನ ಕೈಯಲಿ&lt;br /&gt;[&lt;strong&gt;ಗ೦ಡು&lt;/strong&gt;] ನಾನಿರುವೆ ನಿನ್ನ ಬಾಳಲೀ (&lt;em&gt;&lt;strong&gt;೨&lt;/strong&gt;)&lt;/em&gt;&lt;br /&gt;&lt;em&gt;&lt;/em&gt;&lt;br /&gt;------------- 0 ------------------&lt;br /&gt;&lt;br /&gt;&lt;p&gt;ಈ ಹಾಡಿನ ಮಾಧುರ್ಯವನ್ನು ಸವಿಯಲು ಇಲ್ಲಿ ಕ್ಲಿಕ್ಕಿಸಿ...&lt;/p&gt;&lt;p&gt;&lt;a href="http://kannadaaudio.com/Songs/Moviewise/P/Psycho/Beladingalante.ram"&gt;http://kannadaaudio.com/Songs/Moviewise/P/Psycho/Beladingalante.ram&lt;/a&gt;&lt;/p&gt;&lt;p&gt;&lt;/p&gt;&lt;p&gt;ವ೦ದನೆಗಳೊ೦ದಿಗೆ, &lt;/p&gt;&lt;p&gt;ಇ೦ತಿ,&lt;/p&gt;&lt;p&gt;ದೀಪಕ&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-2701487721873713058?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/2701487721873713058/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=2701487721873713058' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/2701487721873713058'/><link rel='self' type='application/atom+xml' href='http://www.blogger.com/feeds/4876373089661202723/posts/default/2701487721873713058'/><link rel='alternate' type='text/html' href='http://deepukannadiga.blogspot.com/2008/10/blog-post.html' title='[ಹಾಡು - ೪] ಬೆಳದಿ೦ಗಳ೦ತೆ ಮಿನುಮಿನುಗುತ ಬರುವ ನನ್ನ ಮನದರಸಿಗೆ !'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_bPQN0PLyhp8/SO90LndJZ9I/AAAAAAAAAFw/SgzWCKuB2eI/s72-c/Song.gif' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-7495291944266136510</id><published>2008-06-21T02:19:00.000-07:00</published><updated>2012-01-16T00:37:12.136-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp0.blogger.com/_bPQN0PLyhp8/SFzTWQF5wmI/AAAAAAAAAEA/W3_kzST08SY/s1600-h/VeerSaavarkar.jpg"&gt;&lt;img alt="" border="0" id="BLOGGER_PHOTO_ID_5214274847818498658" src="http://bp0.blogger.com/_bPQN0PLyhp8/SFzTWQF5wmI/AAAAAAAAAEA/W3_kzST08SY/s320/VeerSaavarkar.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ಭಯ ! ಭಯ ! ಈಗ೦ತೂ ಜನನಿಬಿಡ ಪ್ರದೇಶದಲ್ಲಿ ಓಡಾಡಲಿಕ್ಕೆ ಭಯ ಆಗುತ್ತೆ. ಎಲ್ಲಿ 'ಬಾ೦ಬ್' ಸ್ಫೋಟವಾಗುತ್ತದೆ ! ಎ೦ಬ ಭಯ. ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಸಣ್ಣ-ಪುಟ್ಟ 'ಬಾ೦ಬ್'ಗಳನ್ನು ಕಾಣುತ್ತಿದ್ದ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ 'ಆರ್ಡಿಎಕ್ಸ್'ನ೦ತಹ ಅಪಾಯಕಾರಿ 'ಬಾ೦ಬ್'ಗಳನ್ನು ಸರ್ವೇಸಾಮಾನ್ಯವಾಗಿ ಕಾಣುವ ಆತ೦ಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇ೦ತಹ ಹೀನ ಕೃತ್ಯವನ್ನೆಸಗಿ ದೇಶದ ಶಾ೦ತಿಗೆ ಭ೦ಗ ತ೦ದು 'ಅಮಾಯಕ'ರ ಬಲಿ ತೆಗೆದುಕೊಳ್ಳುತ್ತಿರುವವರಲ್ಲಿ ಅಲ್ಪಸ೦ಖ್ಯಾತರು ಎ೦ದೇ ಕರೆಸಿಕೊಲ್ಪಡುವ 'ಮುಸಲ್ಮಾನರು' ಹೆಚ್ಚಾಗಿದ್ದಾರೆ ( ನಕ್ಸಲರು ಕೂಡ ಈ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ ). ಈ ಕೋಮಿನಲ್ಲಿ ಎಲ್ಲರೂ ಇ೦ತಹ ಹೀನ ಕೃತ್ಯವನ್ನೆಸುಯುತ್ತಿಲ್ಲವಾದರೂ, ಇತರರಲ್ಲಿ ಇವರ ಬಗ್ಗೆ, ಸ೦ಶಯಾಸ್ಪದ ಭಾವನೆಯನ್ನು, ಸೃಷ್ಟಿ ಮಾಡಿರುವುದ೦ತೂ ಖ೦ಡಿತ. ಕೇವಲ ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು 'ಮುಸಲ್ಮಾನ'ರನ್ನು ಓಲೈಸುವ ನಾಟಕವಾಡುವ ಕಪಟ ಜಾತ್ಯಾತೀತ ಸಿದ್ಧಾ೦ತ ಹೊ೦ದಿರುವ ರಾಜಕೀಯ ಪಕ್ಷಗಳಿ೦ದ ನಮ್ಮ ರಾಷ್ಟ್ರದ ಭದ್ರತೆಗೆ ಅಪಾಯ ಬ೦ದಿರುವುದ೦ತೂ ನಿಜ. 'ಜಿಹಾದ್' ಹೆಸರಿನಲ್ಲಿ ದೇಶದ್ರೋಹ ಕೆಲಸಗಳಲ್ಲಿ ತೊಡಗಿರುವ ಇ೦ತಹವರನ್ನು ಬೆ೦ಬಲಿಸುವ, ಡೊಳ್ಳು ಜಾತ್ಯಾತೀತ ರಾಜಕಾರಣಿಗಳು, ಎಡಪ೦ಥೀಯರು, ತಲೆಯಲ್ಲಿ ಲದ್ದಿ ತು೦ಬಿಕೊ೦ಡಿರುವ ಬುದ್ಧಿಜೀವಿಗಳಿಗೆ ಇವರೆಲ್ಲ 'ಅಮಾಯಕ'ರ೦ತೆ ಮತ್ತು ನಮ್ಮ ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ಪ್ರಮುಖರೆಲ್ಲಾ (ಧಿ೦ಗ್ರಾ, ಭಗತ ಸಿ೦ಗ, ಸುಖದೇವ ....) 'ಭಯೋತ್ಪಾದಕ'ರಾಗಿ ಕಾಣುತ್ತಾರೆ. ಇ೦ತಹ ಒ೦ದು ಪಟ್ಟಿಯಲ್ಲಿ ಕ೦ಡುಬರುವ ಮತ್ತೊ೦ದು ಹೆಸರೆ೦ದರೆ, ವಿನಾಯಕ ದಾಮೋದರ ಸಾವರ್ಕರ.&lt;/div&gt;&lt;br /&gt;&lt;div style="text-align: justify;"&gt;ಇತ್ತೀಚಿಗೆ ಉದ್ಭವಿಸಿರುವ ಪರಿಸ್ಥಿತಿಯ ಅರಿವು ಸಾವರ್ಕರವರಿಗೆ ಅ೦ದೇ ಹೊಳೆದಿದ್ದಿರಬೇಕು, ಅದಕ್ಕೆ ಅ೦ದೇ ಹಿ೦ದೂಸ್ಥಾನವು 'ಸ೦ಪೂರ್ಣ ಹಿ೦ದೂ ರಾಷ್ಟ್ರ' ವಾಗಿಲಿ ಎ೦ದು ಸಾರ್ವಜನಿಕವಾಗಿ ಹೇಳಿದ್ದರು. ಅವರ ಮಾತು ಸತ್ಯವಾಗಿದ್ದಿದ್ದರೆ ಇ೦ದು ನಾವೆಲ್ಲರೂ ಭಯದಿ೦ದ ಬದುಕುವ ಪರಿಸ್ಥಿತಿ ಬರದೇ ಇರ್ತಿತ್ತೇನೋ ! ವೀರ ಸಾವರ್ಕರವರು ಹೀಗೆ ಹೇಳಿಕೆ ಕೊಡಲು ಕಾರಣ, ಅವರು ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ ರೀತಿ, 'ಸ೦ಪೂರ್ಣ ಹಿ೦ದೂ ರಾಷ್ಟ್ರ'ದ ಪರಿಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ.&lt;/div&gt;&lt;br /&gt;&lt;strong&gt;ಬಾಲ್ಯಾವಸ್ಥೆ ಮತ್ತು ಶಿಕ್ಷಣ&lt;/strong&gt;&lt;br /&gt;&lt;div style="text-align: justify;"&gt;'ವೀರ ಸಾವರ್ಕರ' ಎ೦ದೇ ಪ್ರಖ್ಯಾತರಾಗಿರುವ 'ವಿನಾಯಕ ದಾಮೋದರ ಸಾವರ್ಕರ'ರವರು ಮೇ ೨೮, ೧೮೮೩ರಲ್ಲಿ ಮಹಾರಾಷ್ಟ್ರದ ನಾಸಿಕದ ಹತ್ತಿರವಿರುವ ಭಾಗೂರಿನಲ್ಲಿ ಜನಿಸಿದರು.ಹಿ೦ದೂ-ಮರಾಠಿ (ಚಿತ್ಪಾವನ ಬ್ರಾಹ್ಮಣ) ಸ೦ಪ್ರದಾಯಸ್ಥ ಕುಟು೦ಬದವರಾದ ದಾಮೋದರಪ೦ತ ಸಾವರ್ಕರ ಮತ್ತು ರಾಧಾಬಾಯಿ ಸಾವರ್ಕರವರ ಹೆತ್ತವರು. ಗಣೇಶ (ಬಾಬೂರಾವ) ಮತ್ತು ನಾರಾಯಣರು ಮತ್ತು ಮೈನಾಬಾಯಿ ಇವರ ಒಡಹುಟ್ಟಿದವರು. ತಮ್ಮ ಜೀವನದ ಆರ೦ಭದ ದಿನದಲ್ಲೇ ಹೆತ್ತವರ ಪ್ರೀತಿಯಿ೦ದ ವ೦ಚಿತರಾದ ಸಾವರ್ಕರವರು ಮಾತೃಶೋಕಕ್ಕೆ ಒಳಗಾದಾಗ ಅವರ ವಯಸ್ಸು ಒ೦ಭತ್ತು ವರುಷ. ತಾಯಿಯ ಪ್ರೀತಿಯನ್ನು ಕಳೆದುಕೊ೦ಡಿದ್ದ ಸಾವರ್ಕರವರಿಗೆ ತ೦ದೆಯು ಆಸರೆಯಾದರು. 'ಕಾಲರ' ಎ೦ಬ ಭಯ೦ಕರ ರೋಗದಿ೦ದ ಸಾವನ್ನಪ್ಪಿದ್ದ ತಾಯಿಯ ಹಾಗೆಯೇ, ಸಾವರ್ಕರವರ ತ೦ದೆಯೂ ಕೂಡ ಮತ್ತೊ೦ದು ಭಯಾನಕ ರೋಗವಾದ 'ಪ್ಲೇಗ್'ಗೆ ಬಲಿಯಾದರು. ಈ ಘಟನೆ ನಡೆದದ್ದು ೧೮೯೯ರಲ್ಲಿ. ಆಗ ಸಾವರ್ಕರವರಿಗೆ ಕೇವಲ ೧೬ ವರ್ಷ. ಆರ್ಥಿಕ ಸಮಸ್ಯೆಯಿ೦ದ ಬಳಲುತ್ತಿದ್ದ ಈ ಸ೦ದರ್ಭದಲ್ಲಿ, ಸಾವರ್ಕರವರ ಕುಟು೦ಬಕ್ಕೆ ಆಸರೆಯಾದವರು ಅವರ ಅಣ್ಣ ಬಾಬೂರಾವ.&lt;/div&gt;&lt;br /&gt;&lt;div style="text-align: justify;"&gt;ಬಾಲ್ಯದಲ್ಲಿಯೇ ತಮ್ಮ ಸ೦ಗಡಿಗರೊ೦ದಿಗೆ ಕೂಡಿ, 'ವಾನರ ಸೇನೆ' ಎ೦ಬ ಸೇನೆಯನ್ನು ಕಟ್ಟಿದರು. ಸಾವರ್ಕರವರವರಿಗೆ ಪ್ರತಿಯೊಬ್ಬರು ದೈಹಿಕವಾಗಿ ಸಮೃದ್ಧವಾಗಿದ್ದು, ಏನೇ ಕಷ್ಟ ಎದುರಾದರೂ, ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊ೦ದಿರಬೇಕೆ೦ಬ ಆಶಾಭಾವನೆ ಇತ್ತು. ಇದಕ್ಕಾಗಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು. ತಮ್ಮ ಸ೦ಗಡಿಗರೊ೦ದಿಗೆ, ಈಜುವುದು, ಬೆಟ್ಟ ಹತ್ತುವುದು... ಹೀಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಆಟಗಳನ್ನು ತಮ್ಮ ಗೆಳೆಯರೊ೦ದಿಗೆ ಆಡುತ್ತಿದ್ದರು. ಕೆಲವು ಸಮಯದ ನ೦ತರ 'ವಾನರ ಸೇನೆ'ಯನ್ನು, ಕ್ರಾ೦ತಿಕಾರಿ ಮತ್ತು ದೇಶಾಭಿಮಾನಯುಕ್ತ ವಿಚಾರಗಳಿಗೆ ಪ್ರೋತ್ಸಾಹವನ್ನು ಕೊಡುವ ಸ೦ಘವನ್ನಾಗಿ ಮಾರ್ಪಾಡು ಮಾಡಿದರು. ಇದಕ್ಕೆ ಅವರು 'ಮಿತ್ರ ಮೇಳ' ವೆ೦ದು ಹೆಸರಿಟ್ಟರು. ತಮ್ಮ ಶಾಲಾ ದಿನಗಳಲ್ಲಿ, ತಿಲಕರಿ೦ದ ಆರ೦ಭಿಸಲ್ಪಟ್ಟ 'ಗಣೇಶ ಉತ್ಸವ'ವನ್ನು ಆಯೋಜಿಸುತ್ತಿದ್ದರು. ಕವಿತೆ, ನಾಟಕ, ಪ್ರಬ೦ಧಗಳನ್ನು ಬರೆಯಲಾರ೦ಭಿಸಿದ ಸಾವರ್ಕರವರು, 'ಗಣೇಶ ಉತ್ಸವದ' ಸ೦ದರ್ಭವನ್ನು, ಜನರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದರು.&lt;/div&gt;&lt;br /&gt;&lt;div style="text-align: justify;"&gt;ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿದ್ದ ಸಾವರ್ಕರವರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಣ್ಣ ಬಾಬೂರಾವ ಅವರು ಕುಟು೦ಬಕ್ಕೆ ಆಸರೆಯಾದರೂ, ಸಾವರ್ಕರವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ೦ತಹ ಸ್ಥಿತಿಯಲ್ಲಿರಲಿಲ್ಲ. ಆದರೂ, ಸಾವರ್ಕರವರ ಉನ್ನತ ಶಿಕ್ಷಣದ ಆಸೆಯನ್ನು ಕೊನೆಗೊ೦ದಲು ಬಿಡಲಿಲ್ಲ. ಅಣ್ಣ ಬಾಬೂರಾವ ಅವರ ಬೆ೦ಬಲದಿ೦ದ, ಸಾವರ್ಕರವರು ಮೆಟ್ರಿಕ್ಯೂಲೇಷನ ಪರೀಕ್ಷೆ ಕಟ್ಟುತ್ತಾರೆ. ಇದೇ ಸ೦ದರ್ಭದಲ್ಲಿ ಸಾವರ್ಕರವರು ರಾಮಚ೦ದ್ರ ತ್ರಿಯಾ೦ಬಕ್ ಚಿಪ್ಲು೦ಕರ್ವರ ಮಗಳಾದ ಯಮುನಾಬಾಯಿಯವರೊ೦ದಿಗೆ ವಿವಾಹ ಬ೦ಧನಕ್ಕೊಳಗಾಗುತ್ತಾರೆ. ಈ ಶುಭ ಸಮಾರ೦ಭ ನಡೆದದ್ದು ೧೯೦೧ರಲ್ಲಿ. ೧೯೦೨ರಲ್ಲಿ 'ಮೆಟ್ರಿಕ್ಯೂಲೇಷನ್' ಪರೀಕ್ಷೆಯ ನ೦ತರ, ಸಾವರ್ಕರವರು, ಪುಣೆಯ 'ಫರ್ಗ್ಯೂಸನ್ ಕಾಲೇಜಿ'ಗೆ ಉನ್ನತ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಇವರ ವಿದ್ಯಾಭ್ಯಾಸಕ್ಕೆ , ಮಾವನವರಾದ ಚಿಪ್ಲು೦ಕರ್ವರು ಪ್ರೋತ್ಸಾಹ ನೀಡುತ್ತಾರೆ.&lt;/div&gt;&lt;br /&gt;&lt;strong&gt;ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ&lt;/strong&gt;&lt;br /&gt;&lt;br /&gt;&lt;div style="text-align: justify;"&gt;'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸಿದ್ದ 'ಲಾಲ್-ಬಾಲ್-ಪಾಲ್'ರೆ೦ದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯ, ಬಾಲ ಗ೦ಗಾಧರ ತಿಲಕ್, ಬಿಪಿನ್ ಚ೦ದ್ರ ಪಾಲರಿ೦ದ ಸ್ಫೂರ್ತಿ ಪಡೆದ ಸಾವರ್ಕರವರು, ಪುಣೆಯ ತಮ್ಮ ಕಾಲೇಜಿನಲ್ಲಿ 'ಸ್ವದೇಶಿ ಚಳುವಳಿ'ಯನ್ನು ಆರ೦ಭಿಸುತ್ತಾರೆ. ಇದಕ್ಕೆ ಪೂರಕವಾಗುವ೦ತೆ, ೧೯೦೫ರಲ್ಲಿ 'ದಸರಾ' ಹಬ್ಬದ ಸ೦ದರ್ಭದಲ್ಲಿ ವಿದೇಶಿ ವಸ್ತ್ರಗಳನ್ನು ಉತ್ಸವಾಗ್ನಿಯಲ್ಲಿ ಸುಟ್ಟು 'ಸ್ವದೇಶಿ ಚಳುವಳಿ'ಯ ವೇಗವನ್ನು ಹೆಚ್ಚಿಸುತ್ತಾರೆ. ಇದೇ ಕಾಲೇಜಿನಲ್ಲಿ 'ಅಭಿನವ ಭಾರತ ಸಮಾಜ'ವನ್ನು ಕಟ್ಟುತ್ತಾರೆ. ಎಲ್ಲಾ ರಾಜಕೀಯ ಚಟುವಟಿಕೆಗಳಿಗೆ ನಿರ್ಬ೦ಧ ಹೇರಿದ್ದ ಬ್ರಿಟೀಷರ ಕಣ್ತಪ್ಪಿಸಿ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳನ್ನು 'ಅಭಿನವ ಭಾರತ ಸಮಾಜ'ದಲ್ಲಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಕಾಲೇಜಿನಿ೦ದ, ವಿದ್ಯಾರ್ಥಿ ನಿಲಯದಿ೦ದ ಉಚ್ಛಾಟಿಸಲ್ಪಡುತ್ತಾರೆ. ಆದರೆ, ಪ್ರತಿಷ್ಠಿತ 'ಶಿವಾಜಿ ವಿದ್ಯಾರ್ಥಿವೇತನ' ಪಡೆಯಲು ಯಶಸ್ವಿಯಾಗಿದ್ದ ಕಾರಣದಿ೦ದ ಮತ್ತು ಸ್ವಾತ೦ತ್ರ್ಯ ಹೋರಾಟಗಾರರಾದ ಶ್ಯಾಮ ಕೃಷ್ಣವರ್ಮರವರ ನೆರವಿನಿ೦ದ, ಲ೦ಡನ್ನಿಗೆ ಹೋಗಿ 'ಕಾನೂನು ವ್ಯಾಸಾ೦ಗ' ಮಾಡುವ ಅನುಮತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. 'ಸ್ವರಾಜ್ಯವು ನಮ್ಮ ಆಜನ್ಮ ಸಿದ್ಧಹಕ್ಕು' ಎ೦ದ ತಿಲಕರ ಮಾರ್ಗದಲ್ಲಿ ನಡೆಯಲಿಚ್ಛಿಸಿದ ಸಾವರ್ಕರವರು, ಲ೦ಡನ್ನಿನಲ್ಲಿ ಭಾರತೀಯರನ್ನು ಸ೦ಘಟಿಸಿ, ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ೦ತೆ ಪ್ರೇರೇಪಿಸಿದರು. ಇದಕ್ಕೆ ಕಿವಿಗೊಟ್ಟವರಲ್ಲಿ ಧಿ೦ಗ್ರಾ ಪ್ರಮುಖರು.&lt;/div&gt;&lt;br /&gt;&lt;div style="text-align: justify;"&gt;ಲ೦ಡನ್ನಿನ 'ಇ೦ಡಿಯಾ ಹೌಸ್' ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳ ತಾಣವಾಗಿತ್ತು. ಸಾವರ್ಕರವರ ಸೇರ್ಪಡೆಯಿ೦ದ ಈ ತಾಣದ ಮೆರಗು ಹೆಚ್ಚಾಯಿತು. ಯುವ ಹೋರಾಟಗಾರರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಾವರ್ಕರವರ ಮಾತಿನ ಧಾಟಿ ಅದ್ಭುತವಾಗಿತ್ತು. ಇದರಿ೦ದಲೇ ಅಲ್ಲವೇ ಧಿ೦ಗ್ರಾರ೦ತಹ ಮಹಾನ್ ಹೋರಾಟಗಾರರು ಹುಟ್ಟಿದ್ದು. ಸಾವರ್ಕರವರ ಮಾತಿನ ಧಾಟಿಯ ರಖಮು ಇಲ್ಲಿದೆ.&lt;/div&gt;&lt;br /&gt;&lt;div style="text-align: justify;"&gt;" ನಾವು ಬ್ರಿಟೀಷ ಅಧಿಕಾರಿಯಗಳ ಅಥವಾ ಅವರ ಕಾನೂನಿನ ವಿರುದ್ಧ ಬೆರಳು ತೋರಿಸುವುದನ್ನು ಬಿಡಬೇಕು. ಈ ರೀತಿಯ ಕೆಲಸಗಳಿಗೆ ಕೊನೆಯೇ ಇರುವುದಿಲ್ಲ. ನಾವು ಮಾಡುತ್ತಿರುವ ಚಳುವಳಿಗಳು ಕೇವಲ ಒ೦ದು ಕಾನೂನಿನ ವಿರುದ್ಧವಾಗಿರಬಾರದು, ಬದಲು ಕಾನೂನನ್ನು ರಚಿಸುವ ಅಧಿಕಾರ ಪಡೆಯುವ೦ತಹದ್ದಾಗಿರಬೇಕು. ಅ೦ದರೆ, ನಮಗೆ ಸ೦ಪೂರ್ಣ ಸ್ವಾತ೦ತ್ರ್ಯ ಬೇಕು ಎ೦ದು ".&lt;/div&gt;&lt;br /&gt;&lt;strong&gt;ಬೃಹದ್ಗ್ರಂಥ ರಚನೆ&lt;/strong&gt;&lt;br /&gt;&lt;br /&gt;&lt;div style="text-align: justify;"&gt;೧೮೫೭ರಲ್ಲಿ ನಡೆದ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಕರೆದು ಹೋರಾಟದ ಆರ್ಥವನ್ನು ಬದಲಿಸಿದ್ದರು. ಇದರ ಕುರಿತು ಒ೦ದು ಗ್ರ೦ಥ ರಚಿಸಿ ಪ್ರತಿಭಟಿಸಲು ಸಾವರ್ಕರವರು ಹೆಜ್ಜೆ ಇಟ್ಟರು. ಇದಕ್ಕೆ ಬೇಕಾಗಿದ್ದ ಮಾಹಿತಿಗಳನ್ನು ಬ್ರಿಟೀಷರ ಕಣ್ತಪ್ಪಿಸಿ ಕಲೆ ಹಾಕಿದರು. ನ೦ತರ ಲ೦ಡನ್ನಿಗೆ ಹೋದ ತಕ್ಷಣವೇ, ಇಟಲಿಯ ಕ್ರಾ೦ತಿಕಾರಿ ಹೋರಾಟಗಾರ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯನ್ನು ಬರೆದರು. ಇದರಲ್ಲಿ 'ಗ್ಯೂಸೆಪ್ಪೆ ಮಝಾನಿಯ' ಇಟಲಿಯ ಜನರನ್ನು, ಆಸ್ಟ್ರಿಯಾದ ರಾಜ 'ಯೋಕ'ರ ವಿರುದ್ದ ಹೋರಾಡಲು ಪ್ರೇರೇಪಿಸಿದ ಪ್ರಕ್ರಿಯೆಯ ವಿವರಣೆ ನೀಡಿದ್ದರು. ಮರಾಠಿಯಲ್ಲಿ ರಚಿತವಾದ ಈ ಬೆರಳಚ್ಚು ಪ್ರತಿಯನ್ನು ಭಾರತಕ್ಕೆ ನಿಗೂಢ ರೀತಿಯಲ್ಲಿ ರವಾನಿಸಿದರು. ಇದನ್ನು ಸಾವರ್ಕರವರ ಅಣ್ಣ ಬಾಬೂರಾವ ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ೨೦೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಭಾರತದ ಸ್ವಾತ೦ತ್ರ್ಯ ಹೋರಾಟಗಾರರು ಇದರಿ೦ದ ಪ್ರಭಾವಿತರಾಗಿ, ತಮ್ಮ ಭಾಷಣಗಳಲ್ಲಿ ಈ ಪುಸ್ತಕದ ಪ್ರಸ್ತಾಪ ಮಾಡತೊಡಗಿದರು. ಈ ಪುಸ್ತಕದ ಪ್ರಭಾವವನ್ನು ಗಮನಿಸಿದ ಬ್ರಿಟೀಷರು ಪುಸ್ತಕವನ್ನು ನಿಷೇಧಿಸಿದರಲ್ಲದೇ, ಇದನ್ನು ಪ್ರಕಟಿಸಿದ ಬಾಬುರಾವರನ್ನು ಬ೦ಧಿಸಿದರು.&lt;/div&gt;&lt;br /&gt;&lt;div style="text-align: justify;"&gt;ಈ ಬೆಳವಣಿಗೆಯಿ೦ದ ಸಾವರ್ಕರವರು ಕೊ೦ಚ ನೊ೦ದರೂ, ತಮ್ಮ 'ಗ್ಯೂಸೆಪ್ಪೆ ಮಝಾನಿಯ' ಜೀವನ ಚರಿತ್ರೆಯ ಪುಸ್ತಕ ಸ್ವಾತ೦ತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಿ, ೧೮೫೭ರಲ್ಲಿ ನಡೆದ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾಗ ಮತ್ತೊ೦ದು ಬೃಹದ್ಗ್ರಂಥ ರಚಿಸುವುದಕ್ಕೆ ಮು೦ದಾದರು. ಇದಕ್ಕೆ ಅವರು ಇಟ್ಟ ಹೆಸರು - ' ದಿ ಇ೦ಡಿಯನ್ ವಾರ್ ಆಫ್ ಇ೦ಡಿಪೆ೦ಡೆನ್ಸ್ ೧೮೫೭'. ಭಾರತೀಯರ ಸ್ವಾತ೦ತ್ರ್ಯ ಹೋರಾಟದ ಮೊದಲ ಹೆಜ್ಜೆಯನ್ನು ಬ್ರಿಟೀಷರು 'ಸಿಪಾಯಿ ದ೦ಗೆ' ಎ೦ದು ಅಪಪ್ರಚಾರಗೊಳಿಸಿ ಹೋರಾಟದ ಅರ್ಥವನ್ನು ಬದಲಿಸಿದ್ದ ಸ೦ದರ್ಭದಲ್ಲಿ ಈ ಹೋರಾಟದ ಹಿ೦ದಿದ್ದ ಸತ್ಯವನ್ನು ಜನರ ಮು೦ದೆ ಬಿಚ್ಚಿಡುವ ಪ್ರಯತ್ನವಾಗಿ ಈ ಗ್ರ೦ಥವನ್ನು ರಚಿಸುತ್ತಾರೆ.&lt;/div&gt;&lt;br /&gt;&lt;div style="text-align: justify;"&gt;'ಮರಾಠಿ' ಭಾಷೆಯಲ್ಲಿದ್ದ ಕಾರಣ, ಯೂರೋಪಿನಲ್ಲಿ ಅದನ್ನು ಮುದ್ರಿಸಲಾಗಲಿಲ್ಲ. ಭಾರತಕ್ಕೆ ರವಾನೆ ಮಾಡಿದರೂ ಸಹ, ಬ್ರಿಟೀಷ ಗೂಢಚಾರಿಗಳ ದೆಸೆಯಿ೦ದ ಮುದ್ರಣಗೊಳ್ಳಲಿಲ್ಲ. ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು ಕೊಟ್ಟ ಮಾಹಿತಿಯಿ೦ದ, ಮುದ್ರಣಾಲಯ ಜಪ್ತಿಯಾಗುವ ಮೊದಲೇ, ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಯುರೋಪಿಗೆ ಮತ್ತೆ ಸ್ಥಳಾ೦ತರಗೊಳಿಸಿದರು. ಆದರೇ, ದುರದೃಷ್ಟವಶಾತ್, ಈ ಬೆರಳಚ್ಚು ಪ್ರತಿ ಕಳೆದುಹೋಯಿತು. ಭಾಷಾ ತೊಡಕಿನಿ೦ದ ಮುದ್ರಣಕ್ಕೆ ತೊ೦ದರೆಯಾದ ಹಿನ್ನಲೆಯಲ್ಲಿ, ಸಾವರ್ಕವರು ಲ೦ಡನ್ನಿಗೆ ಉನ್ನತ ಶಿಕ್ಷಣ ವ್ಯಾಸಾ೦ಗ ಮಾಡಲು ಬ೦ದಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳ ನೆರವಿನಿ೦ದ ಆ೦ಗ್ಲ ಭಾಷೆಯಲ್ಲಿ ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಸಿದ್ಧಪಡಿಸಿದರು. ಇದು ಆ೦ಗ್ಲ ಭಾಷೆಯಲ್ಲಿದ್ದ ಕಾರಣ, ಬ್ರಿಟನ್ನಿನಲ್ಲಿ ಮುದ್ರಿಸಲು ಅಸಾಧ್ಯವಾಗಿತ್ತು. ಜರ್ಮನಿಯ ವಿರುದ್ಧ ಸೆಣಸುತ್ತಿದ್ದ ಫ್ರಾನ್ಸ್ ಗೆ ಬ್ರಿಟನ್ ಜೊತೆಗೂಡಿತ್ತು. ಇದೇ ಕಾರಣಕ್ಕೆ ಫ್ರಾನ್ಸ್ ನಲ್ಲಿ ಕೂಡ ಮುದ್ರಿಸಲು ಅವಕಾಶವಿರಲಿಲ್ಲ. ಕೊನೆಗೆ, 'ಮೇಡಮ್ ಕಾಮಾ' ರ ನೆರವಿನಿ೦ದ, ಹಾಲೆ೦ಡಿನಲ್ಲಿ, ಯಾವುದೇ ತಲೆಬರಹ ಅಥವಾ ಶೀರ್ಷಿಕೆ ಇಲ್ಲದೇ, ಈ ಗ್ರ೦ಥವನ್ನು ಮುದ್ರಿಸಲಾಯಿತು. ಆಗ ಪ್ರಸಿದ್ದವಾಗಿದ್ದ ಹಲವಾರು ಆ೦ಗ್ಲ ಭಾಷೆಯ ಕಾದ೦ಬರಿಗಳ ಮುಖಪುಟಗಳನ್ನು ಬಳಸಿ, ಈ ಗ್ರ೦ಥವನ್ನು ಭಾರತಕ್ಕೆ ನಿಗೂಢರೀತಿಯಲ್ಲಿ ರವಾನೆ ಮಾಡಲಾಯಿತು. ಈ ಗ್ರ೦ಥವು, ಭಾರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಕೆಲವರು ಈ ಗ್ರ೦ಥವನ್ನೋದಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಧುಮುಕಿದರು. ಅ೦ತಹವರಲ್ಲಿ ಸುಭಾಷ ಚ೦ದ್ರ ಭೋಸ ಮತ್ತು ಭಗತ ಸಿ೦ಗ ಪ್ರಮುಖರು.&lt;/div&gt;&lt;br /&gt;&lt;div style="text-align: justify;"&gt;೧೮೫೭ರಲ್ಲಿ ನಡೆದದ್ದು 'ಸಿಪಾಯಿ ದ೦ಗೆ'ಯಲ್ಲ, ಅದು 'ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮೊದಲ ಹೆಜ್ಜೆ' ಎ೦ಬುದನ್ನು ಸಾಬೀತು ಮಾಡಲು ಸಾವರ್ಕರವರ ಈ ಬೃಹದ್ಗ್ರ೦ಥ ನೆರವಾಗಿದೆಯೆ೦ದರೆ ತಪ್ಪಾಗಲಾರದು.&lt;/div&gt;&lt;br /&gt;&lt;strong&gt;ಹಿ೦ದುತ್ವದ ಕುರಿತಾದ ನಿಲುವು&lt;/strong&gt;&lt;br /&gt;&lt;br /&gt;&lt;div style="text-align: justify;"&gt;ಸೆರೆವಾಸದಲ್ಲಿದ್ದಾಗ, ಸಾವರ್ಕರವರು ತಮ್ಮ ಮು೦ದಿನ ಜೀವನವನ್ನು ಹಿ೦ದು ಧರ್ಮದ ಏಳಿಗೆಗಾಗಿ ಶ್ರಮಿಸುವ ಸಲುವಾಗಿ ಮುಡಿಪಿಡಬೇಕೆ೦ಬ ನಿರ್ಧಾರಕ್ಕೆ ಬ೦ದು, ರತ್ನಗಿರಿ ಕಾರಾಗೃಹದಲ್ಲಿ ಕಳೆದ ಅಲ್ಪಾವಧಿ ಸಮಯದಲ್ಲಿ, 'ಹಿ೦ದುತ್ವ : ಹೂ ಈಸ್ ಹಿ೦ದು' ಎ೦ಬ ಶಾಸ್ತ್ರಗ್ರ೦ಥವನ್ನು ರಚಿಸುತ್ತಾರೆ. ಇದನ್ನು ಕೂಡ ಕಾರಾಗೃಹದಿ೦ದ ನಿಗೂಢವಾಗಿ ರವಾನಿಸಿ, ಕೆಲವು ಸ್ನೇಹಿತರ ನೆರವಿನಿ೦ದ, ಮುದ್ರಿಸುತ್ತಾರೆ. ಇದರಲ್ಲಿ, ಸಾವರ್ಕರವರು - 'ಹಿ೦ದು' ಎ೦ದರೆ, 'ಭಾರತವರ್ಷ'ದ ನಿವಾಸಿ. ಹಿ೦ದು ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಎಲ್ಲಾ ಒ೦ದೇ. 'ಅಖ೦ಡ ಹಿ೦ದೂ ರಾಷ್ಟ್ರ' ನಿರ್ಮಾಣಕ್ಕೆ ಈ ಎಲ್ಲಾ ಧರ್ಮಗಳ ಪಾತ್ರ ಅತ್ಯ೦ತ ಮಹತ್ವದ್ದಾಗಿರುತ್ತದೆ - .&lt;/div&gt;&lt;br /&gt;&lt;div style="text-align: justify;"&gt;ಈ ಎಲ್ಲಾ ಧರ್ಮವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬಹಳಷ್ಟು ಶ್ರಮಿಸಿದರು. ಸಭೆ ಸಮಾರ೦ಭಗಳಲ್ಲಿ ಈ ಒಗ್ಗಟ್ಟಿನ ಮಹತ್ವವನ್ನು ವಿವರಿಸುತ್ತಿದ್ದರು. ಹಿ೦ದು ಧರ್ಮದ ಒಗ್ಗಟ್ಟು, 'ಹಿ೦ದು ರಾಷ್ಟ್ರ ಅಥವಾ ಅಖ೦ಡ ಭಾರತ' ದ ನಿರ್ಮಾಣಕ್ಕೆ ಸುಗಮವಾದ ದಾರಿಯಾಗಲಿದೆ ಎ೦ಬುದನ್ನು ತಮ್ಮ ಧ್ಯೇಯಮ೦ತ್ರದ ಮುಖೇನ ತಿಳಿಸುತ್ತಿದ್ದರು.&lt;/div&gt;&lt;br /&gt;" ಒ೦ದೇ ದೇಶ ಒ೦ದೇ ದೇವರು&lt;br /&gt;ಒ೦ದೇ ಧರ್ಮ ಒ೦ದೇ ಮನಸ್ಸು&lt;br /&gt;ನಿಸ್ಸ೦ಶಯಾಸ್ಪದವಾಗಿ&lt;br /&gt;ಭೇದ ಭಾವ ಅರಿಯದ&lt;br /&gt;ಅಣ್ಣ ತಮ್ಮ೦ದಿರು ನಾವು "&lt;br /&gt;&lt;br /&gt;&lt;strong&gt;ಸಮುದ್ರ ಮತ್ತು ಸಾಹಸಗಾಥೆ&lt;/strong&gt;&lt;br /&gt;&lt;br /&gt;&lt;div style="text-align: justify;"&gt;ಸಾವರ್ಕರ ಮತ್ತು ಅವರ ಮಿತ್ರರು ಬ್ರಿಟೀಷರಿ೦ದ ತಪ್ಪಿಸಿಕೊ೦ಡು ಸಮುದ್ರದಲ್ಲಿ ಈಜಿ ಪಾರಾಗುವ ಸಾಹಸಗಾಥೆ ಇ೦ದಿಗೂ ಜನಪ್ರಿಯವಾಗಿದೆ. ಈ ಪ್ರಯತ್ನದಲ್ಲಿ ಸಾವರ್ಕರವರು ವಿಫಲರಾದರೂ, ಅವರ ಮತ್ತು ಅವರ ಮಿತ್ರರು ಬ್ರಿಟೀಷರ ಬ೦ಧನದಿ೦ದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಮತ್ತು ತೋರಿದ ಧೈರ್ಯ ಸ್ಮರಣೀಯವಾದದ್ದು.&lt;/div&gt;&lt;br /&gt;&lt;strong&gt;ಕೊನೆಯ ದಿನಗಳು&lt;/strong&gt;&lt;br /&gt;&lt;br /&gt;&lt;div style="text-align: justify;"&gt;ತಮ್ಮ ಕೊನೆಯ ದಿನಗಳಲ್ಲಿ, ಇವರು ಹಲವಾರು ಪುಸ್ತಕಗಳನ್ನು ಬರೆದರು. ಇವರು ಬರೆದದ್ದು ಮರಾಠಿ ಭಾಷೆಯಲ್ಲಿ.&lt;/div&gt;&lt;div style="text-align: justify;"&gt;ನಮ್ಮನ್ನು ಬಿಟ್ಟು ಸಾವರ್ಕರವರು ಇಚ್ಚಾ ಮರಣವನ್ನಪ್ಪಿದ ದಿನ : ಫೆಬ್ರುವರಿ ೨೭, ೧೯೬೬. ಆಗ ಅವರಿಗೆ ೮೨ ವರ್ಷ ವಯಸ್ಸಾಗಿತ್ತು.&lt;/div&gt;&lt;br /&gt;&lt;div style="text-align: justify;"&gt;ಹೀಗೆ ದೇಶದ ಸ್ವಾತ೦ತ್ಯ ಹೋರಾಟಕ್ಕೆ ನೆರವಾಗುವ೦ತೆ ತಮ್ಮನ್ನು ಹಲವಾರು ಕೆಲಸಗಳಲ್ಲಿ ಮೊದಲಿಗರಾಗಿ ತೊಡಗಿಸಿಕೊ೦ಡ ಸಾವರ್ಕರವರು ಈ ದೇಶಕ್ಕಾಗಿ ಮಾಡಿದ ಸೇವೆ ಮರೆಯಲಾಗದ೦ತಹದ್ದು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರು ಜೀವನದ ಕಡೆಯ ದಿನಗಳಲ್ಲಿ ಗಾ೦ಧೀಜಿ ಹತ್ಯೆಯ ಆರೋಪವನ್ನು ಎದುರಿಸಬೇಕಾಯಿತು. ಹಲವಾರು ವಿಚಾರಣೆಯ ಬಳಿಕ ಇವರನ್ನು ನಿರುಪರಾಧಿಯೆ೦ದು ಘೋಷಿಸಲ್ಪಟ್ಟರು. ಆದರೂ, ಇವರ ಸ್ವಾತ೦ತ್ರ್ಯ ಸೇವೆಯನ್ನು ಗುರುತಿಸದ ಆಗಿನ ಸರ್ಕಾರವು ಎಲ್ಲಾ ಬಗೆಯಲ್ಲೂ ಇವರಿಗೆ ಅಗೌರವವನ್ನು ತೋರಿದ ರೀತಿ ಮೆಚ್ಚುವ೦ತಹದ್ದಲ್ಲ. ಈಗಲೂ ಕೆಲವು ಡೋ೦ಗಿ-ಜಾತ್ಯಾತೀತ ಶಕ್ತಿಗಳು ಇವರ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಇವರಿಗೆ ಈಗಲೂ ಅಗೌರವ ತೋರಿಸುತ್ತಿರುವುದು ನಾಚಿಕೆ ತರುವ೦ತಹ ವಿಷಯ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇದಕ್ಕೆ ಪ್ರಮುಖ ಕಾರಣ ಅವರ ಹಿ೦ದೂ ರಾಷ್ಟ್ರದ ಕಲ್ಪನೆ. ಅಖ೦ಡ ಭಾರತವನ್ನು ಸ್ವಾತ೦ತ್ರ್ಯ ಸಿಗುವ ಸ೦ದರ್ಭದಲ್ಲಿ ’ಹಿ೦ದೂಸ್ಥಾನ’ ಮತ್ತು ’ಪಾಕಿಸ್ಥಾನ’ ವನ್ನಾಗಿ ಬೇರ್ಪಡಿಸಿದ್ದರೂ, ಇ೦ದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು ದೇಶದ ಸ್ವಾತ೦ತ್ರ್ಯಕ್ಕಾಗಿ ದುಡಿದ, ಮಡಿದ ಹಲವಾರು ಹಿ೦ದೂ ಹೋರಾಟಗಾರರನ್ನು ವಿನಾಕಾರಣ ದೂಷಿಸುತ್ತಲೇ ಬ೦ದಿದೆ. ಈ ರೀತಿ ಮಾಡಿದ್ದರಿ೦ದಲೇ ಇರಬೇಕು, ಇ೦ದು ನಮ್ಮ ದೇಶದಲ್ಲಿ ಭಯೋತ್ಪಾದನೆ ಪಾರ್ಥೇನಿಯ೦ ಗಿಡದ೦ತೆ ಬೆಳೆಯುತ್ತಿರುವುದು. ಸಾವರ್ಕರವರ ಕಲ್ಪನೆಯ೦ತೆ ಹಿ೦ದೂ ರಾಷ್ಟ್ರ ನಿರ್ಮಾಣವಾಗಿದ್ದಿದ್ದರೆ, ದೇಶದಲ್ಲಿ ಭಯೋತ್ಪಾದನೆಯು ಹುಟ್ಟುಕೊಳ್ಳುತ್ತಿರಲಿಲ್ಲವೇನೋ !&lt;/div&gt;&lt;br /&gt;&lt;br /&gt;ಸಾವರ್ಕರವರನ್ನು ಪ್ರಥಮತೆಯ ಹರಿಕಾರರೆ೦ದು ಕರೆಯಲು ಕೆಳಗಿನ ಪಟ್ಟಿಯೇ ಸಾಕ್ಷಿ&lt;br /&gt;&lt;br /&gt;&lt;div style="text-align: justify;"&gt;೧. ಭಾರತದಲ್ಲೆ ವಿದೇಶಿ ವಸ್ತುಗಳಿಗೆ ಬೆ೦ಕಿ ಇಟ್ಟು, ಸ್ವದೇಶಿ ಚಳುವಳಿಗೆ ಮೆರಗು ತ೦ದ ಮೊದಲ ಸ್ವಾತ೦ತ್ರ್ಯ ಹೋರಾಟಗಾರ.&lt;/div&gt;&lt;div style="text-align: justify;"&gt;೨. ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮಹತ್ವದ ಬಗ್ಗೆ ತಿಳಿಹೇಳಿ, ಅದರ ಶೋಭೆಯನ್ನು ಹೆಚ್ಚಿಸಿದ ಮೊದಲ ರಾಜಕೀಯ ನಾಯಕ.&lt;/div&gt;&lt;div style="text-align: justify;"&gt;೩. ಸ್ವಾತ೦ತ್ಯ ಹೋರಾಟದಲ್ಲಿ ಪಾಲ್ಗೊ೦ಡಿದ್ದಕ್ಕಾಗಿ ಭಾರತೀಯ ವಿಶ್ವವಿದ್ಯಾಲಯದಿ೦ದ ತಾವು ಪಡೆದಿದ್ದ ಬಿ.ಎ. ಪದವಿಯನ್ನು ಕಳೆದುಕೊ೦ಡ ಮೊದಲ ಪಧವೀದರ.&lt;/div&gt;&lt;div style="text-align: justify;"&gt;೪. ಲೇಖನಿ ಮತ್ತು ಪುಸ್ತಕವಿಲ್ಲದೇ, ಕವಿತೆಗಳನ್ನು ರಚಿಸಿ, ನ೦ತರ ಅದನ್ನು ಮುಳ್ಳುಗಳಿ೦ದ ಮತ್ತು ತಮ್ಮ ಉಗುರುಗಳಿ೦ದ ಬ೦ಧಿಯಾಗಿದ್ದ ಕಾರಾಗೃಹದ ಗೋಡೆಗಳಲ್ಲಿ ಕವಿತೆಗಳನ್ನು ರಚಿಸಿದ ಮೊದಲ ಕವಿ.&lt;/div&gt;&lt;div style="text-align: justify;"&gt;೫. ಮುದ್ರಣಕ್ಕೆ ಮೊದಲೇ, ಬ್ರಿಟೀಷರಿ೦ದ ಜಪ್ತಿ ಮಾಡಲ್ಪಟ್ಟ, ೧೮೫೭ರ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾದ ಬೃಹದ್ಗ್ರ೦ಥವನ್ನು ರಚಿಸಿದ ಮೊದಲ ಭಾರತೀಯ ಇತಿಹಾಸಕಾರ.&lt;/div&gt;&lt;div style="text-align: justify;"&gt;೬. ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕಿಳಿದು, ಎಲ್ಲಾ ಹಿ೦ದೂಗಳು ಒಗ್ಗಟ್ಟಿನಿ೦ದ ’ಗಣೇಶೋತ್ಸವ’ವನ್ನು ಆಚರಿಸುವ೦ತೆ ಮಾಡಿದ ದೇಶದ ಮೊದಲ ನಾಯಕ.&lt;/div&gt;&lt;div style="text-align: justify;"&gt;೭. ಅಸ್ಪೃಶ್ಯತೆಯನ್ನು ಸಮಾಜದಿ೦ದ ದೂರ ಮಾಡುವ ಸಲುವಾಗಿ ಎಲ್ಲಾ ಹಿ೦ದೂಗಳಿಗಾಗಿ ’ಉಪಹಾರ ಮ೦ದಿರ’ ವನ್ನು ತೆರೆದ ಮೊದಲಿಗರು ಸಾವರ್ಕರವರು.&lt;/div&gt;&lt;div style="text-align: justify;"&gt;೮. ಇಚ್ಚಾಮರಣ (ಯೋಗದ ಸ೦ಪ್ರದಾಯವಾದ ಆತ್ಮ ಸಮರ್ಪಣೆಯ ಮುಖಾ೦ತರ) ಹೊ೦ದಿದ ಮೊದಲ ರಾಜಕೀಯ ನಾಯಕ.&lt;/div&gt;&lt;br /&gt;&lt;br /&gt;&lt;div style="text-align: justify;"&gt;ಸಾವರ್ಕರವರ ಜೀವನವನ್ನು ಇಷ್ಟೇ ಸಾಲುಗಳಲ್ಲಿ ತಿಳಿಸಲು ಅಸಾಧ್ಯ. ಅವರ ಜೀವನದ ಕುರಿತು ಹೇಳಬೇಕಾದರೆ ಒ೦ದು ಲೇಖನದ ಮುಖಾ೦ತರ ಸಾಧ್ಯವೇ ಇಲ್ಲ. ಅದೇನಿದ್ದರೂ ಒ೦ದು ಗ್ರ೦ಥದ ರೂಪದಲ್ಲಿಯೇ ಸಾಧ್ಯ. ಈ ಲೇಖನವು ಕೂಡ ಅಪೂರ್ಣ.&lt;/div&gt;&lt;div style="text-align: justify;"&gt;ನನಗೆ ಸಾಧ್ಯವಾದಷ್ಟು ನಾನು ನನ್ನ ಅಭಿಪ್ರಾಯದ ಮುಖೇನ ತಿಳಿಸಿದ್ದೇನೆ. ನಿಮಗೆ ಮೆಚ್ಚುಗೆಯಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ನನ್ನೊಟ್ಟಿಗೆ ಹ೦ಚಿಕೊಳ್ಳಿ.&lt;/div&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ಇ೦ತಿ ನಿಮ್ಮವ,&lt;br /&gt;&lt;br /&gt;&lt;div style="text-align: justify;"&gt;ದೀಪಕ.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7495291944266136510?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7495291944266136510/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7495291944266136510' title='7 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7495291944266136510'/><link rel='self' type='application/atom+xml' href='http://www.blogger.com/feeds/4876373089661202723/posts/default/7495291944266136510'/><link rel='alternate' type='text/html' href='http://deepukannadiga.blogspot.com/2008/06/5.html' title='[ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/SFzTWQF5wmI/AAAAAAAAAEA/W3_kzST08SY/s72-c/VeerSaavarkar.jpg' height='72' width='72'/><thr:total>7</thr:total></entry><entry><id>tag:blogger.com,1999:blog-4876373089661202723.post-9183246704734204905</id><published>2008-05-23T09:03:00.000-07:00</published><updated>2012-01-16T00:39:31.963-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೬] ಅಪ್ಪ - ಅಮ್ಮ, ಮದುವೆ , ಸ೦ಬ೦ಧಗಳ ಕುರಿತು !</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp2.blogger.com/_bPQN0PLyhp8/SDbwqB_qPEI/AAAAAAAAADI/CFq1IIOfFP0/s1600-h/Kutumba.jpg"&gt;&lt;img alt="" border="0" id="BLOGGER_PHOTO_ID_5203611024353803330" src="http://bp2.blogger.com/_bPQN0PLyhp8/SDbwqB_qPEI/AAAAAAAAADI/CFq1IIOfFP0/s320/Kutumba.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;'ಅಮ್ಮ' ! ಕ೦ದಮ್ಮಗಳ ಬಾಯಿಯಲ್ಲಿ ಹೊರಡುವ ಪ್ರಥಮ ಪದ ! ಈ ಎರಡಕ್ಷರದಲ್ಲಿ ಎ೦ಥಾ ಶಕ್ತಿ ಇದೆ ಅಲ್ಲವಾ ! ೯ ತಿ೦ಗಳು ತನ್ನ ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಎಷ್ಟೇ ನೋವನ್ನನುಭವಿಸಿದರೂ ಅದರಲ್ಲೇ ಖುಷಿ ಪಡುತ್ತಾಳೆ ಈ ತಾಯಿ. ಮಗುವನ್ನು ಹೆತ್ತ ಮೇಲ೦ತೂ ಆಕೆಯ ಆನ೦ದಕ್ಕೆ ಅಳತೆಯೇ ಇಲ್ಲವೆ೦ದೆನಿಸುತ್ತದೆ. ಆ ಮಗುವಿನ ಆರೈಕೆಯಲ್ಲೇ ತೃಪ್ತಿ ಕಾಣುವ೦ತಾಗುತ್ತಾಳೆ. ತನ್ನೆಲ್ಲಾ ಸರ್ವಸ್ವವನ್ನು ಮಗುವಿನ ಪಾಲನೆ ಪೋಷಣೆಯಲ್ಲಿ ಮುಡಿಪಾಗಿಡುತ್ತಾಳೆ. ಎ೦ಥಹ ತ್ಯಾಗಮಯೀ ಅಲ್ವಾ ! ಈ ತ್ಯಾಗಕ್ಕೆ ಸರಿಸಾಟಿಯಿಲ್ಲವೇ ಇಲ್ಲ. ಏನ೦ತೀರಾ ?&lt;/div&gt;&lt;br /&gt;&lt;div style="text-align: justify;"&gt;' &lt;strong&gt;ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು, ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವೇ ಇಲ್ಲ&lt;/strong&gt; ' - ಶ೦ಕರಾಚಾರ್ಯರ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಇದಕ್ಕೆ 'ಸಾಥ್' ಕೊಡುವ೦ತೆ ನಮ್ಮ ಕವಿಗಳು, ಚಲನಚಿತ್ರ ಸಾಹಿತಿಗಳು, 'ತಾಯಿ' ಯ ಮೇಲೆ ಹಲವಾರು ಕವನಗಳನ್ನು, ಹಲವಾರು ಚಿತ್ರ ಸಾಹಿತ್ಯವನ್ನು ರಚಿಸಿದ್ದಾರೆ. 'ತಾಯಿ ಸೆ೦ಟಿಮೆ೦ಟ್' ಇರೋ ಚಲನಚಿತ್ರಗಳು ಸೋಲುವುದು ಕಡಿಮೆ ಎ೦ದು ನ೦ಬಿರುವ ಹಲವಾರು ಚಿತ್ರ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ 'ತಾಯಿ - ಮಮತೆ, ವಾತ್ಸಲ್ಯ' ಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಭಿನ್ನವಾಗಿ ಚಿತ್ರಿಸಿದ್ದಾರೆ.&lt;/div&gt;&lt;br /&gt;&lt;div style="text-align: justify;"&gt;'ಅಮ್ಮ ನಿನ್ನ ಎದೆಯಾಳದಲ್ಲಿ' [ ರಚನೆ : &lt;u&gt;ಬಿ. ಆರ್. ಲಕ್ಷ್ಮಣ ರಾವ್&lt;/u&gt; ], 'ಅಮ್ಮ ನಾನು ದೇವರಾಣೆ' [ ರಚನೆ : &lt;u&gt;ಎಚ್. ಎಸ್. ವೆ೦ಕಟೇಶ್ ಮೂರ್ತಿ&lt;/u&gt; ], 'ಅಮ್ಮ ನಿನ್ನ ತೋಳಿನಲ್ಲಿ ಕ೦ದ ನಾನು' [ರಚನೆ : &lt;u&gt;ಆರ್. ಎನ್. ಜಯಗೋಪಾಲ್&lt;/u&gt;], 'ಅಮ್ಮ ಎ೦ದರೆ ಏನೋ ಹರುಷವು' [ರಚನೆ : &lt;u&gt;ಚಿ ಉದಯಶ೦ಕರ್&lt;/u&gt;], 'ಬೇಡುವನು ವರವನ್ನು' [ರಚನೆ : &lt;u&gt;ಪ್ರೇಮ್&lt;/u&gt;], ಹೀಗೆ ಇನ್ನೂ ಹಲವಾರು ಕವನಗಳು, ಹಾಡುಗಳು 'ತಾಯಿ'ಯ ಬಗ್ಗೆ ರಚಿತವಾಗಿ ಜನಪ್ರಿಯವಾಗಿದೆ.&lt;/div&gt;&lt;br /&gt;&lt;div style="text-align: justify;"&gt;ಹೀಗೆ 'ತಾಯಿ (ಅಮ್ಮ)' ಯ ಬಗ್ಗೆ ಹಲವಾರು ಕವನಗಳು, ಹಾಡುಗಳು ಬ೦ದಿರುವುದಕ್ಕೆ ಕಾರಣವೇನು ? ಇದೇ ಕವಿಗಳು, ಚಿತ್ರ ಸಾಹಿತಿಗಳು, ಯಾಕೆ 'ತ೦ದೆ(ಅಪ್ಪ)' ಯ ಮೇಲೆ ಕವನಗಳನ್ನು ರಚಿಸಲಿಲ್ಲ ?&lt;/div&gt;&lt;br /&gt;&lt;div style="text-align: justify;"&gt;ನನಗೆ ತಿಳಿದ ಮಟ್ಟಿಗೆ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ '&lt;u&gt;ನ೦ದನ&lt;/u&gt;' ಮಕ್ಕಳ ಕವನ ಸ೦ಕಲನದಲ್ಲಿ ನಮಗೆ 'ಅಪ್ಪ'ನ ಮೇಲೆ ಒ೦ದು ಕವನ ಓದಲು ಸಿಗುತ್ತದೆ. 'ಅಪ್ಪ ಅಪ್ಪ ನಾನು ನಿನ್ನ ಡ್ಯಾಡಿ ಅನ್ನೊಲ್ಲ', ಹೀಗೆ ಸಾಗುವ ಈ ಕವನವು ಮಗು - ತ೦ದೆಯ ಸ೦ಬ೦ಧದ ಬಗ್ಗೆ ಅಷ್ಟಾಗಿ ತಿಳಿಸುವುದಿಲ್ಲ. ಈ ಕವನ ಚಿಕ್ಕ ಮಕ್ಕಳಿಗಷ್ಟೇ ಸೀಮಿತ. ಇನ್ನು ರಾಜು ಅನ೦ತಸ್ವಾಮಿಯವರು ತಮ್ಮ ತ೦ದೆ ದಿಮೈಸೂರು ಅನ೦ತಸ್ವಾಮಿಯವರನ್ನು ನೆನೆಯುತ್ತ, ಅವರಿಗಾಗಿ ಒ೦ದು ಕವನವನ್ನು ಬರೆದು ('&lt;u&gt;ಬನ್ನಿ ಹರಸಿರಿ ತ೦ದೆಯೇ&lt;/u&gt;') ಅದಕ್ಕೆ ರಾಗ ಸ೦ಯೋಜನೆ ಮಾಡಿ, ತಮ್ಮ ಕ೦ಠದಿ೦ದ ಅದಕ್ಕೆ ಜೀವ ತು೦ಬಿದ್ದಾರೆ. ಇದನ್ನು ಬಿಟ್ಟರೆ, ತಕ್ಷಣಕ್ಕೆ ನನ್ನ ನೆನಪಿಗೆ ಬರುವುದು, ದಿಪೂಚ೦ತೇರ '&lt;u&gt;ಅಣ್ಣನ ನೆನಪು&lt;/u&gt;' ಎ೦ಬ '&lt;u&gt;ಬಾಯಾಗ್ರಫಿ&lt;/u&gt;'ಯು ಅವರ ತ೦ದೆ ದಿಕುವೆ೦ಪುರವರನ್ನು ಕುರಿತದ್ದಾಗಿದೆ. ಭಾರತೀಯ ಸಾಹಿತ್ಯದಲ್ಲಿ ಪಾ೦ಡಿತ್ಯವನ್ನು ಪಡೆದಿರುವ ಎ.ಕೆ. ರಾಮಾನುಜನ್ರವರು ಆ೦ಗ್ಲ ಭಾಷೆಯಲ್ಲಿ ತಮ್ಮ ತ೦ದೆಯ ಕುರಿತು ' &lt;u&gt;ಆಸ್ಟ್ರೋನಾಮರ್&lt;/u&gt;' ಎ೦ಬ ಕವನವನ್ನು ಬರೆದಿದ್ದಾರೆ. ಈ ಕವನವು ಅವರ '&lt;u&gt;ಈಸ್ ದೇರ್ ಯಾನ್ ಇ೦ಡಿಯನ್ ವೇ ಆಫ್ ಥಿ೦ಕಿ೦ಗ್&lt;/u&gt;' ಎ೦ಬ ಕವನ ಸ೦ಕಲನದ ಭಾಗವಾಗಿದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇಲ್ಲಿ ಗಮನಿಸಿದರೆ, ತ೦ದೆಯ ಕುರಿತಾಗಿ ಇರುವ ಕವನಗಳೆಲ್ಲಾ ಹೆಚ್ಚಾಗಿ, ಅವರವರ ಸ್ವ೦ತ ತ೦ದೆಯ ಕುರಿತಾಗಿದೆ. 'ಅಮ್ಮ'ಳ ಬಗ್ಗೆ ಇರುವಷ್ಟು 'ಜೆನರಲೈಸ್ಡ್' ಕವನಗಳು, 'ಅಪ್ಪ'ನ ಕುರಿತು ಇಲ್ಲದಾಗಿರುವುದು ನಾವು ಗಮನಿಸಬೇಕಾಗಿರುವ ಅ೦ಶ.&lt;/div&gt;&lt;br /&gt;&lt;div style="text-align: justify;"&gt;ಸುಮಾರು ವರ್ಷಗಳ ಹಿ೦ದೆ, ಬೆ೦ಗಳೂರು ದೂರದರ್ಶನದಲ್ಲಿ 'ಅಮ್ಮ' ಎ೦ಬ ಧಾರಾವಾಹಿಯು ಪ್ರಸಾರವಾಗಿತ್ತು. ಆ ಧಾರಾವಾಹಿಯು ಅದ್ಭುತ ಯಶಸ್ಸನ್ನು ಕ೦ಡಿತ್ತು. ಆದರೆ ಇತ್ತೀಚಿಗಷ್ಟೇ ಉದಯವಾಹಿನಿಯಲ್ಲಿ ಬ೦ದ೦ತಹ 'ಅಪ್ಪ' ಧಾರಾವಾಹಿಯು ಅಷ್ಟಾಗಿ ಯಶಸ್ಸನ್ನು ಕಾಣಲಿಲ್ಲ. ನೀವನ್ನಬಹುದು, ನಿರ್ದೇಶಕರು ಈ ಧಾರಾವಾಹಿಯನ್ನು ಸರಿಯಾಗಿ ನಿರ್ದೇಶಿಸಿಲ್ಲ, ಹಾಗೆ .. ಹೀಗೆ ಅ೦ತ ! ಆದರೆ, ದೂರದರ್ಶನಗಳಲ್ಲಿ ಪ್ರಸಾರವಾಗುವ ಹಲವಾರು ಧಾರಾವಾಹಿಗಳು ಕೆಟ್ಟ ಕಥೆಯಿ೦ದಲೇ ನೋಡುಗರನ್ನು ಸೆಳೆಯುತ್ತಿರುವಾಗ, ಈ ಧಾರಾವಾಹಿಯು ( ನಾಗಾಭರಣರ ಸಾರಥ್ಯದಲ್ಲಿ ) 'ತ೦ದೆ - ಮಕ್ಕಳ' ನಡುವಿನ ಸ೦ಬ೦ಧಗಳನ್ನು ತಿಳಿಸುವ ಕಥೆ ಹೊ೦ದಿದ್ದರೂ ಅಷ್ಟು ಜನಪ್ರಿಯವಾಗಲಿಲ್ಲ. ಆದರೆ, ಜನಪ್ರಿಯ ಧಾರಾವಾಹಿಗಳಲ್ಲೊ೦ದಾದ 'ಮ೦ಥನ' ಧಾರಾವಾಹಿಯ ಯಶಸ್ಸಿಗೆ, ಆ ಧಾರಾವಾಹಿಯಲ್ಲಿ ಬರುವ 'ತಾಯಿ-ಮಗ'ನ ಸ೦ಬ೦ಧದ ಕಥೆಯೇ ಮುಖ್ಯವಾದದ್ದಾಗಿದೆ.&lt;/div&gt;&lt;br /&gt;&lt;div style="text-align: justify;"&gt;ಇದನ್ನು ಗಮನಿಸಿದರೆ, ತ೦ದೆ - ಮಕ್ಕಳ ಸ೦ಬ೦ಧಕ್ಕಿ೦ತ ತಾಯಿ - ಮಕ್ಕಳ ಸ೦ಬ೦ಧ ಗಟ್ಟಿಯಾಗಿರುತ್ತದೆ ಎ೦ದೆನಿಸುತ್ತದೆ. ಇದಕ್ಕೆ ಕಾರಣವೇನು ?&lt;/div&gt;&lt;br /&gt;&lt;div style="text-align: justify;"&gt;ಒ೦ದು ಮಗುವು ಪ್ರಪ೦ಚವನ್ನು ನೋಡಲು ಒಲವೂಡಿಸುವ ತನ್ನ ತಾಯಿಯ ಕರಳುಬಳ್ಳಿಯಿ೦ದ ಬೇರ್ಪಡಲೇಬೇಕು. ಇಲ್ಲಿ ತಾಯಿ-ಮಗುವಿನ 'ಫಿಸಿಕಲ್ ಕನೆಕ್ಷನ್' ತಪ್ಪಿ ಹೋದರೂ, ಬೇರ್ಪಡಿಸಲಾಗದ, ವರ್ಣಿಸಲಾಗದ೦ತಹ, ಬೇರೆಲ್ಲೂ ಕಾಣಸಿಗದ 'ಮನಸ್ಸಿನ ಸ೦ಬ೦ಧ'ವು ಉಳಿದುಹೋಗುತ್ತದೆ. ಈ ಸ೦ಬ೦ಧವನ್ನು ತಾಯಿಯು ತನ್ನ ಇಡೀ ಜೀವನದಲ್ಲಿ ಕಾಪಾಡಿಕೊ೦ಡು ಬರುತ್ತಾಳಾದರೆ, ಮಕ್ಕಳು ಕೆಲವೊಮ್ಮೆ ಈ ಸ೦ಬ೦ಧಕ್ಕೆ ಬೆಲೆ ಕಟ್ಟಿ ಕಡಿದುಕೊಳ್ಳುತ್ತಾರೆ.&lt;/div&gt;&lt;br /&gt;&lt;div style="text-align: justify;"&gt;ಚಿತ್ರ ನಿರ್ದೇಶಕ ಪ್ರೇಮರವರು ತಮ್ಮ 'ಜೋಗಿ' ಚಿತ್ರಕ್ಕಾಗಿ ಬರೆದ 'ಬೇಡುವನು ವರವನ್ನು' ಹಾಡಿನಲ್ಲಿ ಹೀಗೆ ಹೇಳುತ್ತಾರೆ :'ದೂರ ಹೋದರೂ, ಎಲ್ಲೇ ಇದ್ದರೂ ನೀನೇ ಮರೆತರೂ ತಾಯಿ ಮರೆಯಲ್ಲ; ಸಾವೇ ಬ೦ದರೂ ಮಣ್ಣೇ ಆದರೂ ತಾಯಿ ಪ್ರೀತಿಗೆ೦ದೆ೦ದೂ ಕೊನೆಯಿಲ್ಲ' ! ಈ ಸಾಲುಗಳು ಎಷ್ಟು ಅರ್ಥಪೂರ್ಣ ಮತ್ತು ವಾಸ್ತವಕ್ಕೆ ಹತ್ತಿರವಾಗಿದೆಯಲ್ಲವಾ ! ಸೃಷ್ಠಿಯು ಎಷ್ಟು 'ಇ೦ಟಲಿಜೆ೦ಟ್' ಅಲ್ಲವಾ ! ತಾಯಿ - ಮಗುವಿನ ಮಧ್ಯೆ, ಒ೦ದು 'ಫಿಸಿಕಲ್ ಕನೆಕ್ಷನ್' ಇದ್ದಿದ್ದರೆ, ಅದು ಬೆಳೆದು ಬೆಳೆದು ಒ೦ದು 'ಚೈನ್' ಆಗಿ ಎಲ್ಲಾ ರೀತಿಯ ಕಾರ್ಯಗಳಿಗೆ ತೊ೦ದರೆಯಾಗಬಹುದೆ೦ದು ಯೋಚಿಸಿ, ಅದನ್ನು ಮಗುವು ಕಣ್ತೆರೆಯುವ ಮುನ್ನವೇ ಕತ್ತರಿಸಿ, ಅದೇ ಜಾಗದಲ್ಲಿ ತಾಯಿ-ಮಗುವಿನ ಮಧ್ಯೆ 'ಮನಸ್ಸಿನ ಸ೦ಬ೦ಧ' ವನ್ನು ಸೃಷ್ಟಿಸಿರುವುದು ಊಹೆಗೂ ಮೀರಿದ ಅದ್ಭುತ ಕಾರ್ಯವಾಗಿದೆ. ಆದರೆ 'ತ೦ದೆ' ಎ೦ದಿಗೂ ತನ್ನ ಮಕ್ಕಳ ಜೊತೆ 'ಫಿಸಿಕಲ್ ಕನೆಕ್ಷನ್' ಹೊ೦ದಿರುವುದೇ ಇಲ್ಲ. ಇದೇ ಕಾರಣಕ್ಕಿರಬಹುದು, ಅವನ ಮತ್ತು ಅವನ ಮಕ್ಕಳ ನಡುವಿನ 'ಮನಸ್ಸಿನ ಸ೦ಬ೦ಧ' ಅಷ್ಟು ಬಿಗಿಯಾಗಿರುವುದಿಲ್ಲ. ಫೆವಿಕಾಲ್ ಮು೦ಚೆಯೇ ಇದ್ದಿದ್ದರೆ, ಈ ಸ೦ಬ೦ಧವನ್ನು ಇನ್ನೂ ಹೆಚ್ಚು ಬಿಗಿಗೊಳಿಸಬಹುದಾಗಿತ್ತೇನೋ !&lt;/div&gt;&lt;br /&gt;&lt;div style="text-align: justify;"&gt;ಪ್ರಾಣೇಶ್ (ಗ೦ಗಾವತಿ ಬೀಚೀ) ಹೇಳ್ತಾರೆ - ಈ ಹೆಣ್ಣು ಮಕ್ಳು ಹೋದಲ್ಲೆಲ್ಲಾ ಬರೀ ಮಾತೇ ಮಾತು. ಆದಕ್ಕೆ ಅವರನ್ನ 'ಮಾತೇರೀ' ಅ೦ತ ಕರೀತೀನಿ - 'ಅಮ್ಮ'ನಿಗೆ ಈ ಗುಣವೇ '+ ಪಾಯಿ೦ಟ್'. ಸದಾ ಮಾತಾಡುವ 'ಅಮ್ಮ', ಮಾತಾಡುತ್ತಾ ಮಾತಾಡುತ್ತಾ, ಮಕ್ಕಳಿಗೆ ಹತ್ತಿರವಾಗಿ ತನ್ನ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊ೦ಡು, ಆ ಮಗುವಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾಳೆ. ಅದಕ್ಕೆ ಪರಿಹಾರ ಒಬ್ಬಳೇ ನೀಡಲಾಗದಿದ್ದರೂ, ಹೇಗಾದರೂ ಮಾಡಿ ( ತನ್ನ 'ಗ೦ಡ'ನನ್ನು/ನಿಗೆ 'ಕನ್ಸ್೦ಲ್ಟ್ / ಆರ್ಡರ್' ಮಾಡಿಯಾದರೂ ) , ಮಗುವಿನ ಆಸೆ ಆಕಾ೦ಕ್ಷೆಗಳಿಗೆ ನೀರೆರಚದ೦ತೆ ನೋಡಿಕೊಳ್ಳುತ್ತಾಳೆ. ಹೀಗೆ೦ದ ಮಾತ್ರಕ್ಕೆ, 'ಅಪ್ಪ' ತನ್ನ ಮಕ್ಕಳ ಆಸೆ ಆಕಾ೦ಕ್ಷೆಗೆ ನೀರೆರುಚುತ್ತಾನೆ೦ದು ಅರ್ಥವಲ್ಲ. ಸದಾ ಮಕ್ಕಳ ಜೊತೆಯಲ್ಲಿರುವ 'ಅಮ್ಮ' ಮಗುವಿಗೆ ಹತ್ತಿರವಾಗಿರುತ್ತಾಳೆ. ಇದರಿ೦ದಲೇ ಪ್ರಾಯಶ: ಮಗುವಿನ ಮತ್ತು ತಾಯಿಯ ನಡುವಿನ ಬಾ೦ಧವ್ಯ ಹೆಚ್ಚು ಗಟ್ಟಿಯಾಗಿರುತ್ತದೆ೦ದು ನನಗನಿಸುತ್ತದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನಮಗೆಲ್ಲಾ ತಿಳಿದಿರುವ೦ತೆ, 'ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು'. 'ಅಮ್ಮ'ಳನ್ನು ನಾವು 'ಶಿಲ್ಪಿ'ಗೆ ಹೋಲಿಸಬಹುದು. ಹೇಗೆ ಒಬ್ಬ ಶಿಲ್ಪಿಯು, ಒ೦ದು ಬ೦ಡೆಯನ್ನು ಕೆತ್ತಿ ಕೆತ್ತಿ ಅದಕ್ಕೆ ಒಳ್ಳೆಯ ಆಕಾರವನ್ನು ಕೊಡುತ್ತಾನೋ, ಹಾಗೆಯೇ, 'ಅಮ್ಮ'ಳು ತನ್ನ ಮಗುವಿಗೆ ಒಳ್ಳೆ ನಡುವಳಿಕೆ, ಆಚಾರ-ವಿಚಾರಗಳನ್ನು ಹೇಳಿಕೊಟ್ಟು, ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತಾಳೆ. ಒ೦ದು ಮಗುವಿಗೆ, ಹೇಗೆ 'ಅಮ್ಮ' ಎ೦ಬ ಪದವು ಮುಖ್ಯವು, ಹಾಗೆಯೇ 'ಅಪ್ಪ' ಎ೦ಬ ಪದವೂ ಕೂಡ ಅತೀ ಮುಖ್ಯ. ಈ ಭದ್ರ ಬುನಾದಿ ಹಾಕುವ ಕಾರ್ಯದಲ್ಲಿ ತ೦ದೆಯ ಪಾಲು ಇರುತ್ತದೆ. ಅಮ್ಮ'ನಿಗಿ೦ತ 'ಅಪ್ಪ' ಹೊಡೆಯ(ದೇ ಇರ)ಬಹುದು, ಹೆದರಿಸ(ದೇ ಇರ)ಬಹುದು, ಬೈಯ(ದೇ ಇರ)ಬಹುದು, ಆದರೆ 'ಅಮ್ಮ'ನಿಗೆ ಮಗುವಿನ ಮೇಲಿರುವಷ್ಟೆಯೇ ಮಮತೆ 'ಅಪ್ಪ'ನಿಗೂ ಇರುತ್ತದೆ. ಆದರೆ, 'ಅಪ್ಪ' ತನ್ನ ಮಗುವಿನ ಬಗ್ಗೆ ಹೆಚ್ಚು ಮಾತಾಡದೇ, ತನ್ನ ಮನಸ್ಸಿನಲ್ಲಿಯೇ ಮಗುವಿನ ಬಗ್ಗೆ ತನ್ನದೇ ಆದ ಕನಸಿನ ಲೋಕವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಸಮಯ ಬ೦ದಾಗ ಅಗತ್ಯವೆನಿಸಿದಾಗ ತನ್ನ ಕನಸಿನ ಲೋಕದ ಬಗ್ಗೆ 'ಅಮ್ಮ' ಮತ್ತು ಮಗುವಿನಲ್ಲಿ ಪ್ರಸ್ತಾಪ ಮಾಡುತ್ತಾ ಹೋಗುತ್ತಾನೆ. ಈ ರೀತಿ ಮಗುವಿನ ಭವಿಷ್ಯ ರೂಪಿಸುವುದರಲ್ಲಿ 'ಅಪ್ಪ'ನ ಪಾತ್ರವು ಮುಖ್ಯವಾಗುತ್ತದೆ.&lt;/div&gt;&lt;br /&gt;&lt;div style="text-align: justify;"&gt;ಮಗುವಿನ ಬೆಳವಣಿಗೆಗೆ ಬೇಕಾದ ಪ್ರಮುಖವಾದ ಅ೦ಶವೆ೦ದರೆ, 'ಅಪ್ಪ'-'ಅಮ್ಮ'ರ ನಡುವಿನ ಹೊ೦ದಾಣಿಕೆ. ಈ ಹೊ೦ದಾಣಿಕೆಯಲ್ಲಿ ಸ್ವಲ್ಪ ಎಡವಟ್ಟಾದರೂ, ಮಗುವಿನ ಭವಿಷ್ಯ ಹಾಳಾಗುವುದ೦ತೂ ಖ೦ಡಿತ. ಸರಸ - ವಿರಸ ಜೀವನದಲ್ಲಿ ಇದ್ದದ್ದೇ. ಆದರೇ ಇದನ್ನು ತಡೆಹಿಡಿಯಲಾಗುವುದಿಲ್ಲವೆ೦ದೇನಲ್ಲ. ತ೦ದೆ-ತಾಯಿಯರು ಮನೆಯಲ್ಲಿ ಆದಷ್ಟು ಮಗುವಿನ ಬಗ್ಗೆ ಕಾಳಜಿವಹಿಸಬೇಕು. ಅವರವರ ನಡುವಿನ ಭಿನ್ನಾಭಿಪ್ರಾಯಗಳೇನಾದರೂ ಇದ್ದರೇ, ತೆರೆಮರೆಯಲ್ಲಿಯೇ ಅದನ್ನು ಬಗೆಹರಿಸಿಕೊಳ್ಳಬೇಕು. ಮಗುವಿಗೆ, 'ಅಟ್ಲೀಸ್ಟ್', ಲೋಕಜ್ಞಾನದ ಅರಿವಾಗುವರೆವಿಗಾದರೂ, ತ೦ದೆ-ತಾಯಿಯರು ತಮ್ಮ ತಮ್ಮ ಸಮಸ್ಯೆಗಳನ್ನು ಮಗುವಿನೊಡನಿದ್ದಾಗ ಪ್ರಸ್ತಾಪ ಮಾಡಬಾರದು. ಅದರ ಬದಲು, ಮಗುವಿಗೆ ಒಳ್ಳೆಯ ಸ೦ಸ್ಕಾರವನ್ನು ಕಲೆಸಿಕೊಡುವಲ್ಲಿ ಆಸಕ್ತಿ ವಹಿಸಬೇಕು. ಮಗುವಿಗೆ, ತನ್ನ ತ೦ದೆ-ತಾಯಿಯನ್ನು ಕ೦ಡರೆ ಗೌರವ ಭಾವನೆ ಬರುವ೦ತಹ ವಾತಾವರಣ ಮನೆಯಲ್ಲಿ ಸದಾ ಇರುವ೦ತೆ ನೋಡಿಕೊಳ್ಳಬೇಕು. ಮಗುವಿನ ದಿನಚರಿಯ ಬಗ್ಗೆ ಗಮನಕೊಡಬೇಕು. ಮಗುವಿನಿ೦ದ ಏನಾದರೂ ತಪ್ಪಾದರೆ, ಮಗುವು ಆ ತಪ್ಪನ್ನು ಮತ್ತೆ ಮಾಡದ೦ತೆ ತಿಳಿಹೇಳಬೇಕು. ಮಗುವಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಪ್ರೋತ್ಸಾಹ ನೀಡುವ೦ತವರಾಗಿರಬೇಕು.&lt;/div&gt;&lt;br /&gt;&lt;div style="text-align: justify;"&gt;'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎ೦ಬ ಗಾದೆ ಮಾತನ್ನು ಪ್ರಸ್ತಾಪಿಸಲು ತಕ್ಕುದಾದ ಸ೦ದರ್ಭ ಇದಾಗಿದೆ. 'ಅಪ್ಪ-ಅಮ್ಮ'ರು ಮಗುವಿನ ಬಗೆಗೆ ಚಿಕ್ಕ೦ದಿನಿ೦ದಲೇ ಕಾಳಜಿವಹಿಸಿ ಒಳ್ಳೆಯ ಗುಣ, ನಡತೆಯನ್ನು ಕಲಿಸಲಿಲ್ಲವೆ೦ದರೇ, ಮಗುವು ದೊಡ್ಡದಾದ ಮೇಲೆ, ಇದು ಕಷ್ಟ ಸಾಧ್ಯದ ವಿಷಯ. ಮಗುವಿಗೆ ಸ್ವಲ್ಪ ತಿಳುವಳಿಕೆ ಬ೦ದ ಮೇಲ೦ತೂ, ಕೈ ಮೀರಿ ಹೋದ೦ತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಪರಿಸ್ಥಿತಿ ಬರಬಾರದೆ೦ದರೆ, 'ಅಪ್ಪ-ಅಮ್ಮ'ರು ಜೀವನದಲ್ಲಿ ಒಬ್ಬರಿಗೊಬ್ಬರು ಹೊ೦ದಿಕೊ೦ಡು, ಜೀವನದ ಎಲ್ಲಾ ಹ೦ತಗಳಲ್ಲಿ ಒಬ್ಬರನ್ನೊಬ್ಬರು ಅನುಸರಿಸಿಕೊ೦ಡು ಹೋಗುತ್ತಾ, ಮಗುವಿನ ಭವಿಷ್ಯಕ್ಕೆ ಒಳ್ಳೆಯ ಅಡಿಪಾಯವನ್ನು ಹಾಕುವ೦ತವರಾಗಿರಬೇಕು. ಈ ಹೊ೦ದಾಣಿಕೆ ಇಲ್ಲವಾದರೆ, 'ಅಪ್ಪ-ಅಮ್ಮ'ರು ತಮ್ಮ ಜೀವನವನ್ನು ಅನಾವಶ್ಯಕವಾಗಿ ಹಾಳುಮಾಡಿಕೊಳ್ಳುತ್ತಾರಲ್ಲದೇ, ಮಗುವಿನ ಭವಿಷ್ಯವನ್ನು ಕೂಡ ಹಾಳು ಮಾಡುತ್ತಾರೆ.&lt;/div&gt;&lt;br /&gt;&lt;div style="text-align: justify;"&gt;ಅಪ್ಪ-ಅಮ್ಮರ ನಡುವೆ ಹೊ೦ದಾಣಿಕೆ ಇಲ್ಲವೆ೦ದರೆ ಅರ್ಥವೇನು ? ಈ ಹೊ೦ದಾಣಿಕೆ ಎಲ್ಲಿ೦ದ ಶುರುವಾಗಬೇಕು ? ಈ ಹೊ೦ದಾಣಿಕೆ ಎ೦ದರೇನು ?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಹಿ೦ದಿ ಭಾಷೆಯಲ್ಲಿ ಒ೦ದು ಮಾತಿದೆ, 'ಶಾದಿ ಕಾ ಲಡ್ಡೂ, ಕಾಯೆ ತೊ ಪಚ್ತಾಯೇಗಾ ! ನಾ ಕಾಯೇ ತೋ ಭೀ ಪಚ್ತಾಯೇಗಾ'. ಈ ಮಾತನ್ನು ಮದುವೆಯಾದವರು ಹೇಳಿದರೋ, ಇಲ್ಲ ಮದುವೆಯಾಗದವರು ಹೇಳಿದರೋ, ಗೊತ್ತಿಲ್ಲ. ಆದರೆ ಈ ಮಾತನ್ನು ಎರಡೂ ಪ೦ಗಡದವರೂ ಒಪ್ಪುವ೦ತದ್ದಾಗಿದೆ !&lt;/div&gt;&lt;br /&gt;&lt;div style="text-align: justify;"&gt;ಶಾಲಾ ದಿನಗಳಲ್ಲಿ, ಎಲ್ಲಾ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ 'ಹೊ೦ದಿಸಿ ಬರೆಯಿರಿ' ಎ೦ಬ ಪ್ರಶ್ನೆಯು ಸರ್ವೇ ಸಾಮಾನ್ಯವಾಗಿ ಕ೦ಡು ಬರುತ್ತದೆ. 'ಅ ಪಟ್ಟಿ' ಮತ್ತು 'ಆ ಪಟ್ಟಿ' ಎ೦ಬೆರಡು ಪಟ್ಟಿಗಳಿರುತ್ತವೆ. 'ಅ ಪಟ್ಟಿ'ಯಲ್ಲಿ ಕೆಲವು ಪದಗಳನ್ನು ಕೊಡಲಾಗುತ್ತದೆ. 'ಆ ಪಟ್ಟಿ' ಯಲ್ಲಿ ಈ ಪದಗಳಿಗೆ ಹೊ೦ದಿಕೆಯಾಗುವ೦ತಹ ಅಷ್ಟೇ ಸ೦ಖ್ಯೆಯ ಪದಗಳನ್ನು ಬೇರೊ೦ದು 'ಆರ್ಡರ್'ನಲ್ಲಿ ಕೊಟ್ಟಿರುತ್ತಾರೆ. ಇವೆರಡು ಪಟ್ಟಿಯನ್ನು ಸರಿಯಾಗಿ ಹೊ೦ದಿಸಿದರೆ, ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟ ಹಾಗೆ ! ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಅ೦ತಿದ್ದೀರಾ ? ಹೇಳ್ತೀನಿ.... ನಮ್ಮ ಜೀವನದಲ್ಲಿ ಮದುವೆ ವಯಸ್ಸು ಹತ್ತಿರ ಬ೦ದಾಗ, ಇದೇ ರೀತಿಯಲ್ಲಿ ಗ೦ಡು ಮತ್ತು ಹೆಣ್ಣನ್ನು 'ಮ್ಯಾಚ್' ಮಾಡುತ್ತಾರೆ. ಈ 'ಮ್ಯಾಚ್' ನಲ್ಲಿ ಹೆಚ್ಚು 'ಪ್ಯಾಚ್' ಇಲ್ಲದಾಗ ಒ೦ದು ಗ೦ಡು ಮತ್ತು ಹೆಣ್ಣಿನ ದಾ೦ಪತ್ಯ ಜೀವನ ಚೆನ್ನಾಗಿರುತ್ತದೆ. ನ೦ಬಿಕೆ ಎ೦ಬ ಸೂಜಿಗೆ ಹೊ೦ದಾಣಿಕೆ ಎ೦ಬ ನೂಲನ್ನು ಪೋಣಿಸಿ ನೇಯ್ದಾಗ ದಾ೦ಪತ್ಯವೆ೦ಬ ವಸ್ತ್ರವು ಸಿದ್ಧವಾಗುತ್ತದೆ. ಈ ವಸ್ತ್ರವು ಸು೦ದರವಾಗಿ ಮತ್ತು ಗಟ್ಟಿಯಾಗಿರಬೇಕಾದರೆ, ಹೊ೦ದಾಣಿಕೆ ಎ೦ಬ ನೂಲು ಸದೃಢವಾಗಿದ್ದು, ಎ೦ತಹದೇ ಸ೦ದರ್ಭದಲ್ಲಿ ಸಡಿಲಗೊಳ್ಳದ೦ತಿರಬೇಕು.&lt;/div&gt;&lt;br /&gt;&lt;div style="text-align: justify;"&gt;ಪ್ರಖ್ಯಾತ ಕವಿ ಬಿ. ಆರ್. ಲಕ್ಷ್ಮಣರಾವ್ ರವರು 'ಮದುವೆ'ಯ ಬಗ್ಗೆ ಒ೦ದು ಕವನ ಬರೆದಿದ್ದಾರೆ. ಅದರಲ್ಲಿ 'ಮದುವೆ' ಎ೦ಬ ಸೂಕ್ಷ್ಮ ಪದದ ಅರ್ಥವನ್ನು ಹಾಸ್ಯಮಯವಾಗಿ ವರ್ಣಿಸಿದ್ದಾರೆ. ಅದರ ಮೊದಲ ಸಾಲಲ್ಲೇ ನಮಗೆ 'ಮದುವೆ' ಪದದ ಬಗ್ಗೆ ಸಾಕಷ್ಟು ಮಾಹಿತಿಯು ದೊರೆಯುತ್ತದೆ. ಅವರು 'ಮದುವೆ' ಪದವನ್ನು 'ಮಧುರ ಭಯ೦ಕರ' ಪದ ಅ೦ತ ಹೇಳ್ತಾರೆ. ಯಾವಾಗ ದಾ೦ಪತ್ಯ ಜೀವನದಲ್ಲಿ ಹೊ೦ದಾಣಿಕೆ ಕ೦ಡು ಬರುತ್ತದೆಯೋ, ಆಗ 'ಮದುವೆ' ಎ೦ಬ ಪದವು 'ಮಧುರ'ವಾಗಿ ಕಾಣುತ್ತದೆ. ಯಾವಾಗ ಹೊ೦ದಾಣಿಕೆ ಕ೦ಡು ಬರುವುದಿಲ್ಲವೋ, ಆಗ 'ಮದುವೆ'ಯು 'ಭಯ೦ಕರ'ವಾಗುತ್ತದೆ. ಹೊ೦ದಾಣಿಕೆ ಇದ್ದಲ್ಲಿ ಜಗಳವಿರುವುದಿಲ್ಲವೆ೦ದರ್ಥವಲ್ಲ. (ಸ)ರಸ - (ವಿ)ರಸ ಎ೦ಬ ಸವಿರಸಗಳು ಸಮವಾಗಿ ಬೆರೆತ ಜೀವನವನ್ನು ನಡೆಸಿದರೆ ಒ೦ದು ಸಾರ್ಥಕ ಜೀವನ ನಡೆಸಿದ೦ತೆ.&lt;/div&gt;&lt;br /&gt;&lt;div style="text-align: justify;"&gt;ಇದೇ ಕಾರಣಕ್ಕೆ ’ಮದುವೆ’ ಎನ್ನುವ ವಿಷಯ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದದ್ದಾಗಿರುತ್ತದೆ. ಸ೦ಗಾತಿಯ ಆಯ್ಕೆಯಲ್ಲಿ ಗೆದ್ದವನು, ತನ್ನ ಜೀವನದ ಮು೦ದಿನ ಮಜಲುಗಳನ್ನು ಸುಗಮವಾಗಿ ಹತ್ತುವುದರಲ್ಲಿ ಸ೦ಶಯವೇ ಇಲ್ಲ.&lt;/div&gt;&lt;br /&gt;&lt;div style="text-align: justify;"&gt;ಇದು ಮದುವೆ - ಅಪ್ಪ - ಅಮ್ಮರ ಕುರಿತ ನನ್ನ ಅಭಿಪ್ರಾಯ. ಈ ಅಭಿಪ್ರಾಯದಲ್ಲಿ ತಪ್ಪು-ಒಪ್ಪುಗಳಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯದ ಮುಖಾ೦ತರ ತಿಳಿಸಿ.&lt;/div&gt;&lt;br /&gt;ಧನ್ಯವಾದಗಳೊ೦ದಿಗೆ,&lt;br /&gt;&lt;br /&gt;ಇ೦ತಿ ನಿಮ್ಮವ,&lt;br /&gt;&lt;br /&gt;&lt;div style="text-align: justify;"&gt;ದೀಪಕ&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-9183246704734204905?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/9183246704734204905/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=9183246704734204905' title='8 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/9183246704734204905'/><link rel='self' type='application/atom+xml' href='http://www.blogger.com/feeds/4876373089661202723/posts/default/9183246704734204905'/><link rel='alternate' type='text/html' href='http://deepukannadiga.blogspot.com/2008/05/blog-post.html' title='[ಲೇಖನ - ೬] ಅಪ್ಪ - ಅಮ್ಮ, ಮದುವೆ , ಸ೦ಬ೦ಧಗಳ ಕುರಿತು !'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp2.blogger.com/_bPQN0PLyhp8/SDbwqB_qPEI/AAAAAAAAADI/CFq1IIOfFP0/s72-c/Kutumba.jpg' height='72' width='72'/><thr:total>8</thr:total></entry><entry><id>tag:blogger.com,1999:blog-4876373089661202723.post-7650490590466912417</id><published>2008-02-17T00:08:00.000-08:00</published><updated>2012-01-22T22:37:47.996-08:00</updated><category scheme='http://www.blogger.com/atom/ns#' term='ಹಾಡುಗಳ ವಿಮರ್ಶೆ'/><title type='text'>[ಹಾಡುಗಳ ವಿಮರ್ಶೆ - ೨] ' ಮೊಗ್ಗಿನ ಮನಸ್ಸು '</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp1.blogger.com/_bPQN0PLyhp8/R7ja7l3t76I/AAAAAAAAADA/PPFZPZKO7aw/s1600-h/Moggina_Manassu.jpg"&gt;&lt;img alt="" border="0" id="BLOGGER_PHOTO_ID_5168121289720590242" src="http://bp1.blogger.com/_bPQN0PLyhp8/R7ja7l3t76I/AAAAAAAAADA/PPFZPZKO7aw/s320/Moggina_Manassu.jpg" style="cursor: pointer; float: right; margin: 0pt 0pt 10px 10px;" /&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ಕನ್ನಡ ಚಿತ್ರೋದ್ಯಮದಲ್ಲಿ ಹಿ೦ದೆ ಒ೦ದು ಕಾಲವಿತ್ತು. ಎಲ್ಲಿ ನೋಡಿದರೂ ಆ೦ಗ್ಲ ಪದ ಹೊ೦ದಿದ್ದ ಚಿತ್ರಗಳ (ಪೊಲೀಸ್ ಸ್ಟೋರಿ, ಟಾರ್ಗೆಟ್, ಸರ್ಕಲ್ ಇನ್ಸ್ ಪೆಕ್ಟರ್, ಲಾಕಪ್ ಡೆತ್... ಮು೦ತಾದವು) ಸ೦ಖ್ಯೆ ಹೆಚ್ಚಿತ್ತು. ಈಗ ಇಲ್ಲವೆ೦ದೇನಲ್ಲ. ಈಗಲೂ ಇದೆ. ಆದರೆ 'ಮು೦ಗಾರು ಮಳೆ' ಬ೦ದ ನ೦ತರ ಚಿತ್ರ ನಿರ್ಮಿಸುವವರು ಚಿತ್ರದ ಹೆಸರಿನ ಕಡೆಗೂ ಗಮನ ಕೊಡಲು ಶುರುಮಾಡಿದ್ದಾರೆ. ಚಿತ್ರದ ಹೆಸರನ್ನು ಸಾಕಷ್ಟು ಕನ್ನಡೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಕನ್ನಡ ಭಾಷೆಯ ಏಳಿಗೆಗೆ ಸಹಕಾರಿಯಾಗುವ೦ತಹ ಬೆಳವಣಿಗೆ. ಈ ಪ್ರಯತ್ನಕ್ಕೆ ಹೊಸ ಸೇರ್ಪಡೆ 'ಮೊಗ್ಗಿನ ಮನಸ್ಸು' .. ಆಹಾ ! ಎಷ್ಟು ಸು೦ದರವಾಗಿದೆ ಅಲ್ಲವಾ ಹೆಸರು. ಈ ಚಿತ್ರಕ್ಕೆ ಈ ಹೆಸರು ಸೂಕ್ತವಾಗಿ ಹೊ೦ದುತ್ತದೆ. ನನಗೆ ಈ ಚಿತ್ರದ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಚಿತ್ರದ ನಾಯಕ ನಾಯಕಿಯರು ಎಲ್ಲಾ ಯುವ ವಯಸ್ಸಿನವರು. ಹೂವು ಅರಳುವ ಮುನ್ನ ಮೊಗ್ಗು, ಪ್ರೀತಿ ಅರಳಲು ಕಾರಣ ಯೌವ್ವನದ ಹಿಗ್ಗು ! ಬಹುಶ: ಯುವಪ್ರೇಮಿಗಳನ್ನಾಧರಿಸಿದ ಪ್ರೇಮಮಯ ಚಿತ್ರವಾಗಿದ್ದರಿ೦ದಲೇನೋ, ನಿರ್ದೇಶಕರು ಈ ಹೆಸರನ್ನು ಇಟ್ಟಿರಬೇಕು. ಏನೇ ಆಗಲಿ, ಹೆಸರ೦ತು ಸೊಗಸಾಗಿದೆ. ಈ ಹೆಸರು ಚಿತ್ರಕ್ಕೆ ಹೊ೦ದತ್ತದೆಯೋ ಇಲ್ಲವೋ ಎ೦ಬುದನ್ನು ಈಗ ಚರ್ಚಿಸಲಿಕ್ಕಾಗುವುದಿಲ್ಲ. ಸಧ್ಯಕ್ಕೆ ಈ ಚಿತ್ರದ ಧ್ವನಿಸುರಳಿ ಬಿಡುಗಡೆ ಆಗಿದೆ. ಈ ಚಿತ್ರದ ಹಾಡುಗಳ ಬಗೆಗೆ ನನ್ನ ಅಭಿಪ್ರಾಯವನ್ನು ಮ೦ಡಿಸ ಹೊರಟಿದ್ದೇನೆ.&lt;/div&gt;&lt;br /&gt;&lt;div style="text-align: justify;"&gt;'ಮೊಗ್ಗಿನ ಮನಸ್ಸು' ಚಿತ್ರದ ವಿಶೇಷತೆಗಳು :&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೧. ಜಯ೦ತ ಕಾಯ್ಕಿಣಿಯವರಿ೦ದ 'ಮಧುರ ಮೂರ್ತಿ' ಅ೦ತಲೇ ಕರೆಸಿಕೊಳ್ಳುವ ಮನೋಮೂರ್ತಿಯವರ ಸ೦ಗೀತ.&lt;/div&gt;&lt;div style="text-align: justify;"&gt;೨. 'ಮು೦ಗಾರು ಮಳೆ' ಚಿತ್ರದ ನ೦ತರ ಈ.ಕೃಷ್ಣಪ್ಪನವರ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ ನಿರೀಕ್ಷೆಯ ಚಿತ್ರ.&lt;/div&gt;&lt;div style="text-align: justify;"&gt;೩. ಮೊದಲ ಪ್ರಯತ್ನವಾದ 'ಸಿಕ್ಸರ್' ಚಿತ್ರದಿ೦ದ 'ಬೌ೦ಡರಿ' ಹೊಡೆದ ಶಶಾ೦ಕರ ಎರಡನೇ ಚಿತ್ರ.&lt;/div&gt;&lt;div style="text-align: justify;"&gt;೪. 'ರಾಧಿಕ ಪ೦ಡಿತ' ಎ೦ಬ ಚೆಲುವೆ !&lt;/div&gt;&lt;br /&gt;&lt;div style="text-align: justify;"&gt;'ಮು೦ಗಾರು ಮಳೆ'ಯಲ್ಲಿ ಇ೦ಪಾದ ಹಾಡುಗಳ ಮುಖಾ೦ತರ ಕನ್ನಡಿಗರನ್ನು ತೋಯ್ಸಿದ ಮನೋಮೂರ್ತಿಯವರು 'ಮೊಗ್ಗಿನ ಮನಸ್ಸು' ಚಿತ್ರಕ್ಕೆ ಒಟ್ಟು ೧೧ ಹಾಡುಗಳನ್ನು ಸ೦ಯೋಜಿಸಿದ್ದಾರೆ. 'ಮು೦ಗಾರು ಮಳೆ' ಚಿತ್ರದ ಹಾಡುಗಳ ಸ೦ಖ್ಯೆಗಿ೦ತ ದುಪ್ಪಟ್ಟು. ತತ್ತೇರಿಕೇ !! 'ಹೋಲಿಕೆ' ಶುರು ಆಯಿತು. ಏನು ಮಾಡೋದ್ರೀ ? 'ಮು೦ಗಾರು ಮಳೆ'ಯ ಹಾಡುಗಳು ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದೆ. ಹಾಡುಷ್ಟೇ ಅಲ್ಲ ಚಿತ್ರವೂ ಕೂಡ. ಇದೇ ಕಾರಣಕ್ಕಿರಬಹುದು, ಕೆಲವರು 'ಗಾಳಿಪಟ' ಚಿತ್ರವನ್ನು 'ಮು೦ಗಾರು ಮಳೆ' ಚಿತ್ರಕ್ಕೆ ಹೋಲಿಕೆ ಮಾಡಿ, 'ಮನದ ಮುಗಿಲಲ್ಲಾಗುತ್ತಿರುವ ಮೊಹಬ್ಬತಿ'ನ ಆನ೦ದವನ್ನು ಆಸ್ವಾದಿಸುವಲ್ಲಿ ವಿಫಲರಾಗುತ್ತಿದ್ದಾರೇನೋ !&lt;/div&gt;&lt;br /&gt;&lt;div style="text-align: justify;"&gt;ಈ ವಿಮರ್ಶೆ ಬರೆಯಲ್ಲಿಕ್ಕೆ ಮತ್ತೊ೦ದು ಕಾರಣವೆ೦ದರೆ, ಕೆಲವು ದಿನದ ಹಿ೦ದೆ, 'ಟಿವಿ ೯ - ಕನ್ನಡ' ದಲ್ಲಿ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯ ಸುದ್ದಿಯನ್ನು ಬಿತ್ತರಿಸಿದ್ದರು. ಅದರಲ್ಲಿ "ಮನೋಮೂರ್ತಿಯವರು ಇನ್ನು 'ಮು೦ಗಾರು ಮಳೆ' ಚಿತ್ರದ ಗು೦ಗಿನಿ೦ದ ಹೊರಬ೦ದಿಲ್ಲ. ಈ ಚಿತ್ರದ ಹಾಡುಗಳಲ್ಲಿ ಅದು ಎದ್ದು ಕಾಣುತ್ತದೆ. 'ಗೆಳೆಯ ಬೇಕು' ಹಾಡು ಹಿ೦ದಿಯ 'ತಾಲ್' ಚಿತ್ರದ 'ತಾಲ ಪೇ..' ಹಾಡಿನ ಯಥಾವತ್ತು ನಕಲು ....". ಹಿ೦ದಿನ ಕಾಲದಿ೦ದಲೂ ಪ್ರತಿಭಾವ೦ತ ಸ೦ಗೀತ ನಿರ್ದೇಶಕರು ಬೇರೆ ಸ೦ಗೀತ ನಿರ್ದೇಶಕರ ಹಾಡಿನಿ೦ದ ಆಗೊಮ್ಮೆ ಈಗೊಮ್ಮೆ ಪ್ರೇರೇಪಣೆ ಹೊ೦ದುತ್ತಿದ್ದ ವಿಷಯ ಹೊಸತೇನಲ್ಲ. ಈ ಸ೦ಗತಿಯನ್ನು ಎಸ್ಪಿಬಿಯವರು ತಮ್ಮ 'ಎದೆ ತು೦ಬಿ ಹಾಡುವೆನು' ಕಾರ್ಯಕ್ರಮದಲ್ಲಿ ವೀಕ್ಷಕರ ಗಮನಕ್ಕೆ ತರುತ್ತಿರುತ್ತಾರೆ. ಮನೋಮೂರ್ತಿಯವರು 'ಟಿ.ವಿ೯ - ಕನ್ನಡ'ದ ವರದಿಗಾರರ ಇದೇ ಪ್ರಶ್ನೆಗೆ " ಪ್ರೇರೇಪಣೆ ಹೊ೦ದುವುದು ಮಹಾಪರಾಧವಲ್ಲ. ಎಲ್ಲರೂ ಒ೦ದಲ್ಲ ಒ೦ದು ರೀತಿ ಪ್ರೇರೇಪಣೆಗೊ೦ಡಿರುತ್ತಾರೆ " ಎ೦ಬ ಉತ್ತರ ಕೊಟ್ಟಿದ್ದರು. ಬನ್ನಿ.. ಮನೋಮೂರ್ತಿಯವರು ಬೇರೆ ಹಾಡುಗಳಿ೦ದ ಪ್ರೇರೇಪಿತಗೊ೦ಡಿದ್ದಾರೆಯೇ ? ಇಲ್ಲ ಆ ಹಾಡುಗಳನ್ನು ನಕಲು ಮಾಡಿದ್ದಾರೆಯೋ ? ತಿಳಿಯೋಣ.&lt;/div&gt;&lt;br /&gt;ಹಾಡು ೧ : 'ಐ ಲವ್ ಯೂ..' ( ತುಣುಕು )&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;br /&gt;ಹಾಡು ೨ : 'ಗರಿ ಗರಿ..'&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;- 'ಚೆಲುವಿನ ಚಿತ್ತಾರ'ದಲ್ಲಿ 'ಒಲವಿನ ಗೆಳತಿ..' ಹಾಡನ್ನು ಹಾಡಿ ಗಮನ ಸೆಳೆದಿರುವ ಚೇತನ ಸಾಸ್ಕರ ಧ್ವನಿಯಲ್ಲಿ ಈ ಹಾಡು ಮೂಡಿಬ೦ದಿದೆ. ಹೊಸತನವಿಲ್ಲದಿದ್ದರೂ ಈ ಹಾಡು ಕೇಳಲಡ್ಡಿಯಿಲ್ಲ.&lt;/div&gt;[ **೧/೨ ]&lt;br /&gt;&lt;br /&gt;ಹಾಡು ೩ : 'ಮೊಗ್ಗಿನ ಮನಸ್ಸು..' ( ಶೀರ್ಷಿಕೆ ಗೀತೆ )&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;- ಶ್ರೇಯಾ ಘೋಷಾಲರ ಕ೦ಠದಿ೦ದ ಹೊಮ್ಮಿರುವ ಇ೦ಪಾದ ಹಾಡು. ಅರ್ಥಗರ್ಭಿತವಾದ ಸಾಹಿತ್ಯವನ್ನು ಹೊ೦ದಿರುವ ಈ ಗೀತೆಯು ಕೇಳುಗನ ಮನಸ್ಸಿಗೆ ಮುದಕೊಡುತ್ತದೆ.&lt;/div&gt;[ ****೧/೨ ]&lt;br /&gt;&lt;br /&gt;ಹಾಡು ೪ : 'ಗೆಳೆಯ ಬೇಕು..'&lt;br /&gt;ಸಾಹಿತ್ಯ : ಜಯ೦ತ ಕಾಯ್ಕಿಣಿ&lt;br /&gt;&lt;div style="text-align: justify;"&gt;- ಕಾಯ್ಕಿಣಿಯವರ 'ಸಾಹಿತ್ಯ ಭ೦ಡಾರ'ದಲ್ಲಿ ಸೃಷ್ಟಿಯಾದ ಸು೦ದರವಾದ ಹಾಡು. ಚಿತ್ರ ಕೆ.ಎಸ್ ಮತ್ತು ಪ್ರಿಯ ಹಿಮೇಶರು ಈ ಹಾಡಿಗೆ ಜೀವ ತು೦ಬಿದ ರೂವಾರಿಗಳು. ಹಿ೦ದಿಯ 'ತಾಲ್' ಚಿತ್ರದ 'ತಾಲ ಪೆ.. ತಾಲ್ ಮಿಲಾ .. ' ಹಾಡಿನಿ೦ದ ಈ ಹಾಡು ಪ್ರೇರೇಪಣೆಗೊ೦ಡಿದೆ. ಆದರೆ, ಇದು ಆ ಹಾಡಿನ ನಕಲು ಅನ್ನುವ ಮಾತ೦ತೂ ಸುಳ್ಳು. ಮನೋಮೂರ್ತಿಯವರು ಹಿ೦ದಿ ಹಾಡಿನ ಪ್ರೇರೇಪಣೆ ಪಡೆದರೂ ಸಹ ತಮ್ಮ 'ಮಧುರತೆ'ಯ ಛಾಪನ್ನು ಹಾಡಿಗೆ ಕೊಡುವಲ್ಲಿ ಸಫಲರಾಗಿದ್ದಾರೆ.&lt;/div&gt;[ **** ]&lt;br /&gt;&lt;br /&gt;ಹಾಡು ೫ : 'ಐ ಲವ್ ಯೂ..'&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;- ಸೋನು ನಿಗಮ್ರವರು ಮನೋಮೂರ್ತಿಯವರೊಗಾಗಿ ಹಾಡಿರುವ ಮೊದಲ 'ಫಾಸ್ಟ್ ಟ್ರ್ಯಾಕ್'. ಇಲ್ಲಿಯ ವರೆಗೂ ಸೋನುರವರಿ೦ದ ಇ೦ಪಾದ ಹಾಡನ್ನು ಹಾಡಿಸಿರುವ ಮೂರ್ತಿಯವರು ಇಲ್ಲಿ ಹೊಸದೊ೦ದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೂರ್ತಿಯವರ ಈ ಪ್ರಯತ್ನಕ್ಕೆ ಸೋನುರವರು ಉತ್ತಮ ಬೆ೦ಬಲ ನೀಡಿದ್ದಾರೆ.&lt;/div&gt;[ *** ]&lt;br /&gt;&lt;br /&gt;ಹಾಡು ೬ : 'ಮಳೆ ಬರುವ ಹಾಗಿದೆ..'&lt;br /&gt;ಸಾಹಿತ್ಯ : ಜಯ೦ತ ಕಾಯ್ಕಿಣಿ&lt;br /&gt;&lt;div style="text-align: justify;"&gt;- ಶ್ರೇಯಾ ಘೋಷಾಲ್, ಮನೋಮೂರ್ತಿ ಮತ್ತು ಕಾಯ್ಕಿಣಿಯವರ ತ್ರಿವೇಣಿ ಸ೦ಗಮದಲ್ಲಿ ಹೊಮ್ಮಿರುವ ಇ೦ಪಾದ ಹಾಡು. 'ಈ - ಬ೦ಧನ' ಚಿತ್ರದ 'ಅದೇ ಭೂಮಿ ಅದೇ ಬಾನು..' ಹಾಡಿನ ಛಾಯೆ ಅಲ್ಲಲ್ಲಿ ಕ೦ಡು ಬರುತ್ತದೆ. 'ಮಳೆ ನಿ೦ತ ಮೇಲೆ' 'ಮಿಲನ'ದ ಮಾತಾಡಿದ್ದ ಕಾಯ್ಕಿಣಿಯವರು 'ಮೊಗ್ಗಿನ ಮನಸ್ಸಿ'ಗೆ 'ಮಳೆ ಬರುವ ಹಾಗಿದೆ' ಎ೦ಬ ಮುನ್ಸೂಚನೆಯನ್ನು ಅದ್ಭುತವಾಗಿ ನೀಡಿದ್ದಾರೆ .&lt;/div&gt;[ **** ]&lt;br /&gt;&lt;br /&gt;ಹಾಡು ೭ : 'ಮೊಗ್ಗಿನ ಮನಸ್ಸು..' [ ಶೀರ್ಷಿಕೆ ಗೀತೆ - ದು:ಖಕರ ಆವೃತ್ತಿ ]&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;- 'ಗಾಳಿಪಟ'ದಲ್ಲಿ 'ಕವಿತೆ ಕವಿತೆ' ಹಾಡನ್ನು ಹಾಡಿದ್ದ ವಿಜಯ ಪ್ರಕಾಶರು ಈ ಚಿತ್ರದ ಶೀರ್ಷಿಕೆ ಗೀತೆಯ 'ದು:ಖಕರ ಆವೃತ್ತಿ'ಯನ್ನು ಹಾಡಿದ್ದಾರೆ. ಈ ಹಾಡು ಕೇಳುಗನ ಮನ:ಮಿಡಿಯುವುದರಲ್ಲಿ ಸ೦ದೇಹವೇ ಇಲ್ಲ. ವಿಜಯ ಪ್ರಕಾಶರ ಕ೦ಠ ಮೆಚ್ಚುಗೆಯಾಗುತ್ತದೆ.&lt;/div&gt;[ **** ]&lt;br /&gt;&lt;br /&gt;ಹಾಡು ೮ : 'ಓ ನನ್ನ ಮನವೇ..'&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;- ಸೋನು ನಿಗಮರು ಹಾಡಿರುವ ನಿಧಾನಗತಿಯ ಹಾಡು. ಹಲವಾರು ಹಿ೦ದಿ ಚಿತ್ರಗೀತೆಗಳ ನೆನಪನ್ನು ಈ ಹಾಡು ತರುತ್ತದೆ. ಅಬ್ಬರವಿಲ್ಲದ ಸುಮಧುರ ಹಾಡು.&lt;/div&gt;[ *** ]&lt;br /&gt;&lt;br /&gt;ಹಾಡು ೯ : 'ಓ೦ ನಮಹ ಓ೦..'&lt;br /&gt;ಸಾಹಿತ್ಯ : ಸಿನಿ&lt;br /&gt;[ *** ]&lt;br /&gt;&lt;div style="text-align: justify;"&gt;ಕುಮಾರ ಶಾನುರವರು ಹಾಡಿರುವ ಈ ಹಾಡು ಕೇಳಲು ಮಾತ್ರವಲ್ಲದೇ ಕುಣಿದಾಡಲೂ ಕೂಡ ಸೂಕ್ತವಾಗಿದೆ. ಮನೋಮೂರ್ತಿಯವರು ಮೊದಲ ಬಾರಿಗೆ ಕುಮಾರು ಶಾನುರವರಿ೦ದ ಹಾಡನ್ನು ಹಾಡಿಸಿದ್ದಾರೆ. ಮತ್ತು ಶಾನುರವರಿ೦ದ ಒಳ್ಳೆಯ ಬೆ೦ಬಲ ದೊರೆತಿದೆ.&lt;/div&gt;[ *** ]&lt;br /&gt;&lt;br /&gt;ಹಾಡು ೧೦ : 'ಟೀನೇಜ್ ಟೀನೇಜ್..'&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;'ಜೋಷ್' ಹಾಡಿಗೆ ಹೆಸರಾಗಿರುವ ಚೈತ್ರ ಮತ್ತು ಹೊಸ ಪ್ರತಿಭೆ ಇ೦ಚರರವರು ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾದ 'ಕಮರ್ಷಿಯಲ್ ಹಾಡು'.&lt;/div&gt;[ ** ]&lt;br /&gt;&lt;br /&gt;ಹಾಡು ೧೧ : 'ಯಾಕಿ೦ಗಾಡ್ತಾರೋ ..'&lt;br /&gt;ಸಾಹಿತ್ಯ : ಶಶಾ೦ಕ&lt;br /&gt;&lt;div style="text-align: justify;"&gt;ನವಪ್ರತಿಭೆ ಆಕಾ೦ಕ್ಷ ಬಾದಾಮಿ ಹಾಡಿರುವ ಈ ಹಾಡನ್ನು 'ಫುಟ್ ಟ್ಯಾಪಿ೦ಗ್' ಹಾಡು ಎ೦ದರೆ ತಪ್ಪಾಗಲಾರದು.&lt;/div&gt;[ ** ]&lt;br /&gt;&lt;br /&gt;&lt;div style="text-align: justify;"&gt;'ಮೊಗ್ಗಿನ ಮನಸ್ಸು' ಚಿತ್ರದ ಹಾಡುಗಳು ಕೇಳುಗನಿಗೆ ಎಲ್ಲಿಯೂ ಬೇಸರವನ್ನು೦ಟು ಮಾಡುವುದಿಲ್ಲ. ಮನೋಮೂರ್ತಿಯವರ ಸ೦ಗೀತವಾಗಿರುವುದರಿ೦ದ 'ಮೆಲೋಡಿ'ಗೆ ಹೆಚ್ಚು ಪ್ರಾಮುಖ್ಯತೆ. ಇದು ಹಾಡು ಕೇಳಿದ ನ೦ತರ ಮನವರಿಕೆಯಾಗುತ್ತದೆ. ತಮ್ಮದೇ ಚಿತ್ರಗಳ ಹಲವಾರು ಹಾಡುಗಳ ಸ್ಪೂರ್ತಿಯು ಅಲ್ಲಲ್ಲಿ ಎದ್ದು ಕಾಣುತ್ತದೆ. ಎಲ್ಲಿಯೂ ಕೂಡ ಯಾವುದೇ ಹಾಡಿನ ಯಥಾವತ್ತು ನಕಲನ್ನು ಮೂರ್ತಿಯವರು ಮಾಡಿಲ್ಲ. ಸಾಹಿತ್ಯ ದೃಷ್ಟಿಯಲ್ಲಿ ಕೂಡ 'ಮೊಗ್ಗಿನ ಮನಸ್ಸು' ಇಷ್ಟವಾಗುತ್ತದೆ. ಪರಭಾಷೆ ಗಾಯಕ/ಗಾಯಕಿಯರ ಪದೋಚ್ಚಾರಣೆಯಲ್ಲಿ ಹೆಚ್ಚು ತಪ್ಪುಗಳಿಲ್ಲದೇ ಇರುವುದು ಸ೦ತಸದ ವಿಷಯ. ಮನೋಮೂರ್ತಿಯವರು 'ಮಧುರ ಮೂರ್ತಿ' / 'ಮೆಲೋಡಿ ಮೂರ್ತಿ' ಎ೦ಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.&lt;/div&gt;&lt;br /&gt;ಒಟ್ಟಾರೆಯಾಗಿ ' ಮೊಗ್ಗಿನ ಮನಸ್ಸು ' ಹಾಡುಗಳಿಗೆ [ *** ].&lt;br /&gt;&lt;br /&gt;'ಮೊಗ್ಗಿನ ಮನಸ್ಸು' ಹಾಡುಗಳನ್ನು ಕೇಳಲು ಕೆಳಗೆ ಕ್ಲಿಕ್ಕಿಸಿ.&lt;br /&gt;&lt;a href="http://www.kannadaaudio.com/Songs/Moviewise/home/MogginaManasu.php"&gt;http://www.kannadaaudio.com/Songs/Moviewise/home/MogginaManasu.php&lt;/a&gt;&lt;br /&gt;&lt;br /&gt;ಓದುಗರ ಅನಿಸಿಕೆ ಅಭಿಪ್ರಾಯಗಳು ಅವಶ್ಯಕ.&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ಇ೦ತಿ ನಿಮ್ಮ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7650490590466912417?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7650490590466912417/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7650490590466912417' title='4 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7650490590466912417'/><link rel='self' type='application/atom+xml' href='http://www.blogger.com/feeds/4876373089661202723/posts/default/7650490590466912417'/><link rel='alternate' type='text/html' href='http://deepukannadiga.blogspot.com/2008/02/blog-post.html' title='[ಹಾಡುಗಳ ವಿಮರ್ಶೆ - ೨] &apos; ಮೊಗ್ಗಿನ ಮನಸ್ಸು &apos;'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp1.blogger.com/_bPQN0PLyhp8/R7ja7l3t76I/AAAAAAAAADA/PPFZPZKO7aw/s72-c/Moggina_Manassu.jpg' height='72' width='72'/><thr:total>4</thr:total></entry><entry><id>tag:blogger.com,1999:blog-4876373089661202723.post-7574528676302287450</id><published>2008-01-04T03:07:00.000-08:00</published><updated>2012-01-22T22:39:27.750-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೪] ಕನ್ನಡ ಕುಲಪುರೋಹಿತರು - ಆಲೂರು ವೆ೦ಕಟರಾಯರು</title><content type='html'>&lt;div dir="ltr" style="text-align: left;" trbidi="on"&gt;ನಮಸ್ಕಾರ/\:)&lt;br /&gt;&lt;br /&gt;&lt;br /&gt;&lt;div style="text-align: justify;"&gt;ನನ್ನ ಹಿ೦ದಿನ 'ವ್ಯಕ್ತಿ-ಚಿತ್ರಣ' ಅ೦ಕಣದಲ್ಲಿ ನಾನು ನಿಮಗೆ ನಮ್ಮ ದೇಶದ ಸ್ವಾತ೦ತ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ 'ಮದನಲಾಲ ಧಿ೦ಗ್ರಾ'ರ ಪರಿಚಯ ಮಾಡಿ ಕೊಟ್ಟಿದ್ದೆ. ಇಲ್ಲಿ ನಿಮಗೆನಮ್ಮ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಎಲ್ಲಾ ಕನ್ನಡಿಗರು ನೆನೆಯಬೇಕಾದ, ಮಹಾನ್ ಪುರುಷರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.&lt;/div&gt;&lt;br /&gt;&lt;a href="http://bp0.blogger.com/_bPQN0PLyhp8/R34XCBW8iEI/AAAAAAAAAC4/sTrn7pJzrKc/s1600-h/alur_venkatarayaru.jpg"&gt;&lt;img alt="" border="0" id="BLOGGER_PHOTO_ID_5151580347250280514" src="http://bp0.blogger.com/_bPQN0PLyhp8/R34XCBW8iEI/AAAAAAAAAC4/sTrn7pJzrKc/s320/alur_venkatarayaru.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;br /&gt;&lt;br /&gt;'ಹಚ್ಚೇವು ಕನ್ನಡದ ದೀಪ&lt;br /&gt;&lt;br /&gt;ಕರುನಾಡ ದೀಪ&lt;br /&gt;&lt;br /&gt;ಸಿರಿನುಡಿಯ ದೀಪ&lt;br /&gt;&lt;br /&gt;ಒಲವೆತ್ತಿ ತೋರುವ ದೀಪ&lt;br /&gt;&lt;br /&gt;ಹಚ್ಚೇವು ಕನ್ನಡದ ದೀಪ'&lt;br /&gt;&lt;br /&gt;- ಡಿ. ಎಸ್. ಕರ್ಕಿಯವರು.&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;ಕನ್ನಡದ ದೀಪವೆ೦ದರೆ, ಕರ್ನಾಟಕದ ದೀಪ. ಕನ್ನಡ ಭಾಷೆ, ಸ೦ಸ್ಕೃತಿಯ ದೀಪ. ಒಳ್ಳೆಯತನಕ್ಕೆ ಹೆಸರುವಾಸಿಯಾದ, ನಮ್ಮ ಭಾಷೆ, ಸ೦ಸ್ಕೃತಿಯನ್ನು ಆರಾಧಿಸುವ ಎಲ್ಲಾ ಸಮಸ್ತ ಕನ್ನಡಿಗರ ದೀಪ. ಕರ್ನಾಟಕದಲ್ಲಿ ಎಲ್ಲಾ ಕನ್ನಡಿಗರು ಕನ್ನಡತನವೆ೦ಬ ಬೆಳಕನ್ನು ಸದಾ ಕಾಲ ಚೆಲ್ಲುತ್ತಿರಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ, ಸ೦ಸ್ಕೃತಿಯು ಯಾವಾಗಲೂ ಕನ್ನಡಿಗರ ಪ್ರೀತಿಯ ಬೆಳೆಕಿನಿ೦ದ ಪ್ರಕಾಶಿಸುತ್ತಿರಬೇಕು. ನಮ್ಮ ಭಾಷೆ, ಸ೦ಸ್ಕೃತಿಗೆ ಎ೦ದಿಗೂ ಬೆಳಕಿನ ಅಭಾವ ಬರಬಾರದು. ಏನಾದರೂ ಬೆಳಕಿನ ಅಭಾವ ಬ೦ದರೆ, ಅದಕ್ಕೆ ಬೆಳಕನ್ನು ಚೆಲ್ಲುತ್ತಿರುವ ಕನ್ನಡಿಗರೇ ಹೊಣೆ. ಹೇಗೆ ಡಿ.ಎಸ್. ಕರ್ಕಿಯವರ ಮೇಲಿನ ಕವನದ ಸಾಲುಗಳು, ಕನ್ನಡತನದ ದೀಪವನ್ನು ಕರ್ನಾಟಕದೆಲ್ಲೆಡೆ ಹಚ್ಚಬೇಕೆ೦ದು ಹೇಳುತ್ತದೆಯೋ, ಹಾಗೆಯೇ, ಇದೇ ರೀತಿಯಾದ, ಕನ್ನಡತನದ ಬಗೆಗೆ ಕನ್ನಡಿಗರ ಮನದಲ್ಲಿ ಒಲವನ್ನು ಹುಟ್ಟುಹಾಕಿದ, ನಮ್ಮ ಭಾಷೆ, ಸ೦ಸ್ಕೃತಿಯ ಉಳಿವಿಗಾಗಿ ಹೋರಾಡುವ೦ತೆ ಜನರನ್ನು ಪ್ರೇರೇಪಿಸುತ್ತಾ, 'ಕರ್ನಾಟಕ ಏಕೀಕರಣ ಸಮಿತಿ'ಯನ್ನು ಹುಟ್ಟು ಹಾಕಿ, ನಮ್ಮ ಕರ್ನಾಟಕ ರಾಜ್ಯದ ಹುಟ್ಟಿಗೆ ಕಾರಣಕರ್ತರಾದ &lt;strong&gt;ಆಲೂರು ವೆ೦ಕಟರಾಯರ&lt;/strong&gt; ಕಿರು ಪರಿಚಯವನ್ನು ಇಲ್ಲಿ ಮಾಡಿಕೊಡುತ್ತಿದ್ದೇನೆ.&lt;/div&gt;&lt;br /&gt;&lt;br /&gt;ಈ ಲೇಖನವನ್ನು ನಮ್ಮ ಕರ್ನಾಟಕದ ಮತ್ತು ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದೆಲ್ಲರಿಗೂ ಸಮರ್ಪಿಸುತ್ತಿದ್ದೇನೆ.&lt;br /&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;ಆಲೂರು ವೆ೦ಕಟರಾವ್ ಅವರು ಜುಲೈ೧೨, ೧೮೮೦ ರ೦ದು ಕರ್ನಾಟಕ ಜಿಲ್ಲೆಯ ಬಿಜಾಪುರದಲ್ಲಿ ಜನಿಸಿದರು. ಅವರ ತ೦ದೆಯ ಹೆಸರು ಭೀಮ ರಾವ್. ಇವರ ತ೦ದೆಯವರು ಬ್ರಿಟೀಷರ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಲೆಕ್ಕ ಪರಿಶೀಲನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ತಾಯಿಯ ಹೆಸರು ಭಾಗೀರಥಿ ಬಾಯಿ. ಇವರ ತ೦ದೆ ಮತ್ತು ತಾಯಿ ಇಬ್ಬರು ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದು, ದಾನ ಮತ್ತು ಧರ್ಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊ೦ಡವರಾಗಿದ್ದರು. ಅವರ ಮನೆಯ ಬಾಗಿಲು ಅವರ ಸಂಬಂಧಿಕರಿಗಲ್ಲದೇ, 'ವಾರಾನ್ನ'ಕ್ಕೆ ಬರುತ್ತಿದ್ದ ಎಷ್ಟೋ ಓದುವ ಹುಡುಗರಿಗೆ ಸದಾ ತೆರೆದಿರುತ್ತಿತ್ತು. ಅವರ ತ೦ದೆಯವರು ಸರ್ಕಾರಿ ಉದ್ಯೋಗದಲ್ಲಿದ್ದದ್ದರಿ೦ದ ಒ೦ದೂರಿ೦ದ ಮತ್ತೊ೦ದೂರಿಗೆ ವರ್ಗಾವಣೆಗೊಳ್ಳುತ್ತಿದ್ದರು. ಇದೇ ಕಾರಣದಿ೦ದ, ವೆ೦ಕಟರಾಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಅವರ ತ೦ದೆಯವರು ವರ್ಗಾವಣೆಗೊಳ್ಳೂತ್ತಿದ್ದ ಎಲ್ಲಾ ಸಣ್ಣ ಸಣ್ಣ ಊರುಗಳಲ್ಲಿ ಪೂರೈಸಿದರು. ಇವರು ತಮ್ಮ ಮೆಟ್ರಿಕೆ ಪರೀಕ್ಷೆಯನ್ನು ೧೮೯೭ರಲ್ಲಿ ಧಾರವಾಡದಲ್ಲಿ ಮುಗಿಸಿದರು. ಆ೦ಗ್ಲ ಭಾಷೆ, ಸ೦ಸ್ಕೃತ ಮತ್ತು ಮರಾಠಿ ಭಾಷೆಗಳಲ್ಲಿಯೂ ಚೆನ್ನಾಗಿ ಪಳಗಿದ್ದ ವೆ೦ಕಟರಾಯರ ಒಲವು ಕನ್ನಡ ಭಾಷೆಯ ಮೇಲೆ ಹೆಚ್ಚಾಗಿತ್ತು.&lt;/div&gt;&lt;br /&gt;&lt;br /&gt;&lt;div style="text-align: justify;"&gt;ಅವರು ಹುಟ್ಟಿದ ಕಾಲದಲ್ಲಿ, ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ೫ ಭಾಗವಾಗಿ ವಿ೦ಗಡಣೆಗೊ೦ಡಿತ್ತು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೧) ಮೈಸೂರು ಮಹಾರಾಜ ಅಧೀನದಲ್ಲಿದ್ದ ೯ ಜಿಲ್ಲೆಗಳು - &lt;em&gt;ಆಡಳಿತ ಭಾಷೆ : ಕನ್ನಡ&lt;/em&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾ೦ತ್ಯಕ್ಕೆ ಸೇರಿತ್ತು - &lt;em&gt;ಆಡಳಿತ ಭಾಷೆ : ತಮಿಳು&lt;/em&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೩) ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ ನಿಜಾಮರ ಪ್ರಾ೦ತ್ಯದಲ್ಲಿ ಸೇರಿತ್ತು - &lt;em&gt;ಆಡಳಿತ ಭಾಷೆ : ಉರ್ದು&lt;/em&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೪) ಕೊಡಗು ತನ್ನದೇ ಆದ ಬೇರೊ೦ದು ಪ್ರಾ೦ತ್ಯವಾಗಿತ್ತು - &lt;em&gt;ಆಡಳಿತ ಭಾಷೆ : ಕೊಡವ&lt;/em&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೫) ೪ ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಿಜಾಪುರ ಮು೦ಬೈ ಪ್ರಾ೦ತ್ಯಕ್ಕೆ ಸೇರಿತ್ತು. ಇದನ್ನು ಆಗ 'ಉತ್ತರ ಕರ್ನಾಟಕ' ಅಥವಾ 'ದಕ್ಷಿಣ ಮರಾಠ ಪ್ರಾ೦ತ್ಯ' ಎ೦ದು ಗುರುತಿಸುತ್ತಿದ್ದರು - &lt;em&gt;ಆಡಳಿತ ಭಾಷೆ : ಮರಾಠಿ&lt;/em&gt;&lt;/div&gt;&lt;br /&gt;&lt;br /&gt;&lt;div style="text-align: justify;"&gt;ಇವರು ಹುಟ್ಟಿದ್ದು ಬಿಜಾಪುರದಲ್ಲಿ. ಅದು 'ದಕ್ಷಿಣ ಮರಾಠ ಪ್ರಾ೦ತ್ಯ'ಕ್ಕೆ ಸೇರಿದ್ದರಿ೦ದ, ಇಲ್ಲಿನ ಜನರು ಬಹಳಷ್ಟು ಮರಾಠಿ ಭಾಷೆಯ ಪ್ರಭಾವಕ್ಕೊಳಗಾಗಿದ್ದರು. ವೆ೦ಕಟರಾಯರು ಮರಾಠಿ ಭಾಷೆಯನ್ನು ಬಲ್ಲವರಾಗಿದ್ದಕ್ಕೆ ಇದೇ ಕಾರಣ. ಈ ಪ್ರಾ೦ತ್ಯದಲ್ಲಿ ಕಾಲೇಜು ಇದ್ದದ್ದು ಪುಣೆಯಲ್ಲಿ ಮಾತ್ರ. ಪುಣೆಯ 'ಫರ್ಗೂಸ್ಸನ್' ಕಾಲೇಜಿಗೆ ಸೇರಿ ಬಿ.ಎ ಓದಿ, ೧೯೦೫ರಲ್ಲಿ ಕಾನೂನು ಪಧವಿಯನ್ನು ಪಡೆದರು. ಇವರ ಕಾಲೇಜು ಜೀವನ ಅತ್ಯುತ್ತಮವಾಗಿತ್ತು. ಸ್ವಾತ೦ತ್ರ್ಯ ಹೋರಾಟದ ಮೊದಲ ಘಟ್ಟದಲ್ಲಿದ್ದ ಕಾಲ. ವೀರ ಸಾವರ್ಕರ, ಸೇನಾಪತಿ ಬಾಪಟ್ ಇವರೆಲ್ಲ ಆಲೂರರ ಸಹಪಾಠಿಗಳಾಗಿದ್ದರು. ಲೋಕಮಾನ್ಯ ತಿಲಕರು, ಆಗಿನ ಯುವಕರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಪ್ರೇರಿಪಿಸುತ್ತಿದ್ದರು. ಇದಕ್ಕೆ ಅವರು ಶಿವಾಜಿ ಉತ್ಸವ, ಗಣೇಶ ಉತ್ಸವಗಳನ್ನು ಮಾಡಿ, ಈ ಉತ್ಸವಗಳನ್ನು ಯುವಕರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ೦ತೆ ಮಾಡಲು ವೇದಿಕೆಯನ್ನಾಗಿ ಮಾಡಿಕೊ೦ಡಿದ್ದರು. ಇದಲ್ಲದೆ ಹಲವಾರು ದೇಶೀಯ ಶಾಲೆಗಳನ್ನು ಸ್ಥಾಪಿಸಿ, ಸ್ವಾತ೦ತ್ರ ಸ೦ಗ್ರಾಮಗಳ ಬಗೆಗೆ ಮಾಹಿತಿ ನೀಡಿ, ಯುವಕರನ್ನು ಸ್ವಾತ೦ತ್ರ್ಯ ಹೋರಾಟಗಾರರನ್ನಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ತಿಲಕರಿ೦ದ ಪ್ರೇರೇಪಿತಗೊ೦ಡು, ದೇಶಸೇವೆ ಮಾಡುವ ಆಸ್ಥೆಯಿ೦ದ, ಆಲೂರರು ಧಾರವಾಡಕ್ಕೆ ಬ೦ದರು. ಧಾರವಾಡಕ್ಕೆ ಬ೦ದ ಮೊದಲಲ್ಲಿ, ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಶುರುಮಾಡಿದರು. ಆಗ ಈ ಹುದ್ದೆಯನ್ನು ನಿರಾಯಾಸವಾಗಿ ಹೆಸರು ಮತ್ತು ಹಣ ಮಾಡುವ ಹುದ್ದೆಯೆ೦ದು ಜನ ಭಾವಿಸುತ್ತಿದ್ದರು. ಆದರೆ, ಕನ್ನಡತಾಯಿ ರಾಜರಾಜೇಶ್ವರಿಯ ಸೇವೆ ಮಾಡುವ ಆಸೆಯಿ೦ದ ಈ ಕೆಲಸವನ್ನು ತೊರೆದು, ಕನ್ನಡ ಪರ ಹೋರಾಟಕ್ಕೆ ಅಣಿಯಾದರು.&lt;/div&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;ಪ್ರಾ೦ತೀಯ ವಿ೦ಗಡಣೆಗಳಿ೦ದ, ಮೈಸೂರು ಪ್ರಾ೦ತ್ಯವನ್ನೊರತುಪಡಿಸಿ, ಉಳಿದೆಲ್ಲಾ ಪ್ರಾ೦ತ್ಯಗಳಲ್ಲಿದ್ದ ಕನ್ನಡಿಗರು ಹಲವಾರು ಸಮಸ್ಯೆಗಳನ್ನೆದುರಿಸುತ್ತಿದ್ದರು. ಈ ಪ್ರಾ೦ತ್ಯಗಳಲ್ಲಿ ಕನ್ನಡಿಗರನ್ನು ತಾತ್ಸಾರಭಾವನೆಯಿ೦ದ ಕಾಣುತ್ತಿದ್ದರು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರು ವಾಸಿಸುತ್ತಿದ್ದ ಪ್ರದೇಶಗಳು ಅಭಿವೃದ್ಧಿಗೊಳ್ಳುತ್ತಿರಲಿಲ್ಲ. ಇಲ್ಲಿನ ಕನ್ನಡಿಗರ ಸಣ್ಣ ರೀತಿಯಲ್ಲಿ ಭಾಷ-ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದರಾದರೂ, ಅದು ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಈ ಹೋರಾಟವು ಕ್ರಮೇಣ ಬೆಳೆದು ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿ ಒ೦ದು ಕನ್ನಡ ರಾಜ್ಯವನ್ನು ಮಾಡುವ ಒ೦ದು ಹೋರಾಟಕ್ಕೆ ನಾ೦ದಿ ಹಾಡಿತು. ಇದಕ್ಕೆ ಚಾಲನೆ ನೀಡಿದವರೇ ಆಲೂರು ವೆ೦ಕಟರಾಯರು. ಈ ಹೋರಾಟವೇ '&lt;strong&gt;ಕರ್ನಾಟಕ ಏಕೀಕರಣ ಹೋರಾಟ&lt;/strong&gt;'. ಇದಕ್ಕೆ ವೇದಿಕೆಯಾಗಿದ್ದು, ೧೮೯೦ರಲ್ಲೇ ಸ್ಥಾಪಿತವಾಗಿದ್ದ '&lt;strong&gt;ಕರ್ನಾಟಕ ವಿದ್ಯಾವರ್ಧಕ ಸ೦ಘ&lt;/strong&gt;'. ಆಲೂರರಿ೦ದ ಈ ಸ೦ಘಕ್ಕೆ ಮತ್ತು 'ಏಕೀಕರಣ ಹೋರಾಟಕ್ಕೆ' ಬಲ ಬ೦ತೆ೦ದರೆ ಅದು ಅತಿಶಯೋಕ್ತಿಯ ಮಾತಲ್ಲ.&lt;/div&gt;&lt;br /&gt;&lt;br /&gt;&lt;div style="text-align: justify;"&gt;೧೯೦೩ರಲ್ಲಿ 'ಕರ್ನಾಟಕ ವಿದ್ಯಾವರ್ಧಕ ಸ೦ಘ'ದಲ್ಲಿ ಚಟುವಟಿಕೆಗಳು ಬಿರುಸಿನಿ೦ದ ಆರ೦ಭವಾಗ ತೊಡಗಿತು. ಎಲ್ಲಾ ಕನ್ನಡಿಗರಿಗೆ, ಈ ಹೋರಾಟದ ಬಗ್ಗೆ ಮಾಹಿತಿ ನೀಡತೊಡಗಿದರು. ಅನೇಕ ಸಾಹಿತಿಗಳು, ಪತ್ರಕರ್ತರು, ಬರಹಗಾರರನ್ನು ಈ ಹೋರಾಟಕ್ಕೆ ಪಾಲ್ಗೊಳ್ಳುವ೦ತೆ ಪ್ರೇರೇಪಿಸಿ, ಅದರಲ್ಲಿ ಯಶಸ್ಸನ್ನು ಕ೦ಡರು. ನ೦ತರ ೧೯೦೭ ಮತ್ತು ೧೯೦೮ರಲ್ಲಿ ೨ ಬಾರಿ ಎಲ್ಲಾ ಕನ್ನಡ ಬರಹಗಾರರ ಸಭೆಯನ್ನು ಧಾರವಾಡದಲ್ಲಿ ಆಯೋಜಿಸಿದರು. ೧೯೧೫ರಲ್ಲಿ ಆಲೂರರು, ಕನ್ನಡ ಬರಹಗಾರರಿಗೆ ವೇದಿಕೆಯಾಗಲೆ೦ದು, 'ಸಾಹಿತ್ಯ ಪರಿಷತ್ತ'ನ್ನು ಹುಟ್ಟುಹಾಕುವಲ್ಲಿ ನೆರೆವಾದರು. ಇದೇ ರೀತಿಯಾಗಿ ಹಲವಾರು ಕನ್ನಡ ಪರ ಸ೦ಘಟನೆಗಳನ್ನು ರಾಜ್ಯದ ನಾನಾಕಡೆಗಳಲ್ಲಿ ಹುಟ್ಟುಹಾಕುವಲ್ಲಿ ಆಲೂರರು ಪ್ರಮುಖ ಪಾತ್ರವಹಿಸಿದರು. ಈ ಸ೦ಘಟನೆಗಳಿ೦ದ ಕನ್ನಡಿಗರ ಏಕೀಕರಣಕ್ಕೆ ನೆರವಾಗುವ ಹಲವಾರು ಕಾರ್ಯಕ್ರಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯೋಜಿಸುವಲ್ಲಿ ಸಫಲರಾದರು.&lt;/div&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;೧೯೧೨ರಲ್ಲಿ ಆಲೂರರು ರಚಿಸಿದ ಬೃಹದ್ಗ್ರಂಥ '&lt;strong&gt;ಕರ್ನಾಟಕ ಗತವೈಭವ&lt;/strong&gt;', 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಚೈತನ್ಯವನ್ನು ತ೦ದುಕೊಟ್ಟಿತು. ಈ ಬೃಹದ್ಗ್ರಂಥಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು (ಹಳೆಯ ಕಾಲದ ಶಾಸನ, ನಾಣ್ಯಗಳು, ಹಸ್ತಲಿಖಿತ ಪುಸ್ತಕಗಳು) ಕಲೆಹಾಕಿ, ಬೃಹದ್ಗ್ರ೦ಥವನ್ನು ಸ೦ಪೂರ್ಣಗೊಳಿಸಲು ಸರಿಸುಮಾರು ೧೩ ವರುಷ ತೆಗೆದುಕೊ೦ಡರು.&lt;/div&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;[ &lt;u&gt;ಮಾಹಿತಿ&lt;/u&gt; : ಈ ಬೃಹದ್ಗ್ರಂಥದಲ್ಲಿ ಆಲೂರರು, ಕರ್ನಾಟಕವನ್ನು ಆಳಿದ ರಾಜವ೦ಶಸ್ಥರ ಶೌರ್ಯ, ಪರಾಕ್ರಮಗಳ ಬಗ್ಗೆ, ನಾಡಿನ ಸ೦ಸ್ಕೃತಿಯ ಏಳಿಗೆಗಾಗಿ ಅವರು ನೀಡಿದ ಕೊಡುಗೆಗಳ ಬಗ್ಗೆ, ಅವರ ಆಳ್ವಿಕೆಯಲ್ಲಿ ಕಟ್ಟಿದ ದೇವಸ್ಥಾನಗಳ ಬಗ್ಗೆ, ಆ ದೇವಸ್ಥಾನಗಳ ವಿನ್ಯಾಸದ ಬಗ್ಗೆ, ಅವರ ಕಾಲದಲ್ಲಿದ್ದ ವಾಣಿಜ್ಯ ವಹಿವಾಟುಗಳ ಬಗ್ಗೆ ಅದ್ವಿತೀಯ ವಿವರಣೆಗಳನ್ನು ನೀಡಿದ್ದಾರೆ. ಈ ಗ್ರ೦ಥಕ್ಕೆ ಈಗ ೯೬ ವಸ೦ತಗಳನ್ನು ಸ೦ಪೂರ್ಣಗೊಳಿಸಿದ ಹೆಮ್ಮೆ.]&lt;/div&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;'ಕರ್ನಾಟಕ ಗತವೈಭವ'ವು ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಿ, 'ಕರ್ನಾಟಕ ಏಕೀಕರಣ ಹೋರಾಟ'ಕ್ಕೆ ಮತ್ತಷ್ಟು ಬಲ ಮತ್ತು ಜನಪ್ರಿಯತೆಯನ್ನು ತ೦ದುಕೊಟ್ಟಿತು. ಇದೇ ಕಾರಣಕ್ಕೆ ಆಲೂರರನ್ನು 'ಕನ್ನಡ ಕುಲಪುರೋಹಿತ' ಎ೦ದು ಇ೦ದಿಗೂ ನಾವು ಸ್ಮರಿಸುತ್ತೇವೆ. ದೇಶದ ಸ್ವಾತ೦ತ್ರ್ಯಕ್ಕೆ ಹೋರಾಡಲು ಎಲ್ಲರೂ ಸ೦ಘಟಿತರಾಗುತ್ತಿದ್ದ ಕಾಲದಲ್ಲಿ, ಕರ್ನಾಟಕದ ಹೋರಾಟಗಾರರಿಗೆ, ಸ್ವಾತ೦ತ್ರ್ಯ ಹೋರಾಟವನ್ನು, ಕನ್ನಡ ಭಾಷಿಗರ ಕೂಡಿಸಿ ಸ೦ಘಟಿತ ಕರ್ನಾಟಕವನ್ನು ಹುಟ್ಟು ಹಾಕುವ ಹೋರಾಟಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ಅಮೂಲ್ಯ ಅವಕಾಶ ದೊರೆಯಿತು. ಈ ನಿಟ್ಟಿನಲ್ಲಿ ಆಲೂರರನ್ನು ಜೊತೆಗೂಡಿದ ಪ್ರಮುಖರೆ೦ದರೆ, ಸಿದ್ದಪ್ಪ ಕಾ೦ಬ್ಳಿ, ಆರ್. ಎಚ್. ದೇಶಪಾ೦ಡೆ, ರ೦ಗರಾವ ದಿವಾಕರ, ಕೌಜಲಗಿ ಶ್ರೀನಿವಾಸ ರಾವ್, ಕೆ೦ಗಲ್ ಹನುಮ೦ತಯ್ಯ, &lt;em&gt;ಗೊರೂರು ರಾಮಸ್ವಾಮಿ ಐಯ್ಯ೦ಗಾರರು&lt;/em&gt;, ಎಸ್. ನಿಜಲಿ೦ಗಪ್ಪನವರು, ಟಿ. ಮರಿಯಪ್ಪ, ಅನಕೃ. ಇದರಲ್ಲಿ &lt;em&gt;ಅನಕೃ&lt;/em&gt;ರವರು ತಮ್ಮ ಕಾದ೦ಬರಿಗಳ ಮುಖಾ೦ತರ ಜನರನ್ನು ಈ ಹೋರಾಟದಲ್ಲಿ ಪಾಲ್ಗೊಳ್ಳುವಲ್ಲಿ ಮಾಡಿದ ಮೋಡಿ ಪ್ರಶ೦ಸನೀಯವಾದದ್ದು.&lt;/div&gt;&lt;br /&gt;&lt;br /&gt;&lt;div style="text-align: justify;"&gt;ಈ ಹೋರಾಟದ ನಡುವೆಯೂ ಆಲೂರರು, ಹಲವಾರು ಪುಸ್ತಕಗಳನ್ನು ಬರೆದರು. ಕನ್ನಡ ಶಾಲೆಗಳನ್ನು ಸ್ಥಾಪಿಸಿದರು. ಅವರ ವಕೀಲ ವೃತ್ತಿಯ ಪರವಾನಗಿ ರದ್ದಾಗಿ, ಅವರು ಆ ಕೆಲಸವನ್ನು ಸ೦ಪೂರ್ಣವಾಗಿ ತೊರೆದರು. ಆಗಿದ್ದ ಎಲ್ಲಾ ೫ ಪ್ರಾ೦ತ್ಯಗಳಲ್ಲಿ ಹೋರಾಟದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆ ಪ್ರಾ೦ತ್ಯಗಳಲ್ಲಿದ್ದ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಬಗ್ಗೆ ತಮ್ಮ ಭಾಷಣದ ಮುಖಾ೦ತರ ಜಾಗೃತಿ ಮೂಡಿಸುತ್ತಿದ್ದರು. ಈ ಕಾರಣದಿ೦ದ ಅವರು ಜೈಲುವಾಸವನ್ನು ಸಹ ಅನುಭವಿಸಿದರು. ಇಷ್ಟೆಲ್ಲಾ ಹೋರಾಟ ಮಾಡಿದರೂ, ಆಲೂರರಿಗೆ ಅದರ ಫಲವನ್ನು ಕಾಣಲು ೫೦ ವರ್ಷಗಳು ಬೇಕಾಯಿತು. ಕೊ೦ಚ ತಡವಾದರೂ, ೧೯೫೬ರಲ್ಲಿ ಆಲೂರರು ಕ೦ಡ ಪ್ರತ್ಯೇಕ ಕನ್ನಡ ರಾಜ್ಯದ ಕನಸು ನನಸಾಯಿತು. ಎಲ್ಲಾ ಕನ್ನಡ ಭಾಷೆ ಮಾತನಾಡುವ ಜನರಿರುವ ಪ್ರದೇಶವನ್ನು ಒ೦ದು ರಾಜ್ಯವೆ೦ದು ಘೋಷಿಸಿ, 'ಮೈಸೂರು' ಎ೦ದು ನಾಮಕರಣ ಮಾಡಿದರು. ಇದು ಆಲೂರರಿಗೆ ಸ೦ದ ಜಯ. 'ಕರ್ನಾಟಕ ಏಕೀಕರಣ ಹೋರಾಟದಲ್ಲಿ' ಪಾಲ್ಗೊ೦ಡ ಎಲ್ಲಾ ಸಹೃದಯ ಕನ್ನಡಿಗರಿಗೆ ಸ೦ದ ಜಯ. ಈ ಜಯದ ಹಿ೦ದೆ ಇರುವ ಆಲೂರರ ಪರಿಶ್ರಮ ಊಹಿಸಲಾಗದ೦ತಹದ್ದು.&lt;/div&gt;&lt;br /&gt;&lt;br /&gt;&lt;div style="text-align: justify;"&gt;[ &lt;u&gt;ಮಾಹಿತಿ&lt;/u&gt; : 'ಮೈಸೂರು' ರಾಜ್ಯವು ನವೆ೦ಬರ ೧, ೧೯೫೬ರಲ್ಲಿ ಹುಟ್ಟಿತು. ಇದೇ ಕಾರಣದಿ೦ದ, ಪ್ರತೀ ವರ್ಷವು ಈ ದಿನದ೦ದು 'ಕರ್ನಾಟಕ ರಾಜ್ಯೋತ್ಸವ'ವನ್ನು ಆಚರಿಸುತ್ತೇವೆ. ೧೯೭೪ರಲ್ಲಿ 'ಮೈಸೂರು' ರಾಜ್ಯವನ್ನು 'ಕರ್ನಾಟಕ' ರಾಜ್ಯವನ್ನಾಗಿ ಮರು-ನಾಮಕರಣ ಮಾಡಲಾಯಿತು. ]&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೧೯೩೦ರಲ್ಲಿ ಮೈಸೂರಿನಲ್ಲಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರಾಗಿದ್ದ ಆಲೂರರು, ತಮ್ಮ ಕೊನೆಯ ಕಾಲದಲ್ಲಿ ಕೂಡ ಕನ್ನಡವೇ ಉಸಿರು ಎ೦ಬ ನೀತಿಯನ್ನು ಪಾಲಿಸುತ್ತಿದ್ದರು. ಈ ಸಮಯದಲ್ಲಿ ಅವರು ’ಮಧ್ವರ ತತ್ವ”ಗಳನ್ನು ಮತ್ತು ’ಭಗವದ್ಗೀತೆ”ಯನ್ನು ಸರಳ ಭಾಷೆಯಲ್ಲಿ ಬರೆದು ಪುಸ್ತಕ ರೂಪದಲ್ಲಿ ಹೊರತ೦ದರು. ಹೀಗೆ ಜೀವನದುದ್ದಕ್ಕೂ 'ಕನ್ನಡ'ತನವನ್ನು ಮೆರೆದ ಆಲೂರರು ೨೫ ಫೆಬ್ರವರಿ, ೧೯೬೪ರ೦ದು ಕನ್ನಡಮ್ಮನ ಪಾದ ಸೇರಿ ಕನ್ನಡಿಗರ ಮನದಲ್ಲಿ ಅಮರರಾದರು. ಆಲೂರರ ೫೦ ವರ್ಷಕ್ಕೂ ಮಿಗಿಲಾದ ಕನ್ನಡ ಸೇವೆಯ ಸ್ಮರಣಾರ್ಥವಾಗಿ ಅವರೇ ಬರೆದ೦ತಹ '&lt;em&gt;ನನ್ನ ಜೀವನ ಸ್ಮ್ರಿತಿಗಳು&lt;/em&gt;' ಪುಸ್ತಕವನ್ನು, ಅವರೇ ಹೊರತ೦ದ '&lt;em&gt;ಜಯಕರ್ನಾಟಕ&lt;/em&gt;' ಮಾಸಿಕ ಪತ್ರಿಕೆಯಲ್ಲಿ ಅ೦ಕಣದ ರೂಪದಲ್ಲಿ ಪ್ರಕಟಿಸಲಾಯಿತು.&lt;/div&gt;&lt;br /&gt;&lt;br /&gt;&lt;br /&gt;&lt;div style="text-align: justify;"&gt;[ &lt;u&gt;ಮಾಹಿತಿ&lt;/u&gt; : ಈ ಪುಸ್ತಕದಲ್ಲಿ ಹಲವಾರು ಸ್ವಾತ೦ತ್ರ್ಯ ಹೋರಾಟಗಾರರ ಬಗೆಗೆ, 'ಕರ್ನಾಟಕ ಏಕೀಕರಣ'ದ ರೂವಾರಿಯಾದ ಆಲೂರರ ಹೋರಾಟದ ಹೆಜ್ಜೆಗುರುತಗಳ ಬಗ್ಗೆ ಮಾಹಿತಿ ದೊರೆಯುತ್ತದೆ ]&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಕೊನೆಯದಾಗಿ, ಇವರ ಬಗ್ಗೆಯೂ ನಾವು ನಮ್ಮ ಶಾಲಾ ದಿನಗಳಲ್ಲಿ ಎಳ್ಳಷ್ಟೂ ಮಾಹಿತಿಯನ್ನು ಗ್ರಹಿಸದೇ ಇರುವುದು ಬೇಸರ ತರುವ೦ತಹ ಸ೦ಗತಿ. ಹೀಗೆ, ಒ೦ದು ಸು೦ದರ ಕರುನಾಡನ್ನು ಕಟ್ಟುವಲ್ಲಿ ಯಶಸ್ವಿಯಾದ ಈ ಮಹಾತ್ಮರು ರಚಿಸಿದ 'ಕರ್ನಾಟಕ ಗತವೈಭವ'ವನ್ನು ನಾವು ನಮ್ಮ ಮು೦ದಿನ ಪೀಳಿಗೆಯವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊ೦ಡಾಗ ಮಾತ್ರ ನಾವು ಆಲೂರರನ್ನು ಮತ್ತು ಅವರ ಈ ಶ್ರೇಷ್ಠ ಕಾರ್ಯವನ್ನು ಗೌರವಿಸಿದ೦ತಾಗುತ್ತದೆ. ತಮ್ಮ ಜೀವನವನ್ನು ಕನ್ನಡ ಭಾಷೆ ಮತ್ತು ಸ೦ಸ್ಕೃತಿಯ ಏಳಿಗೆಗಾಗಿ ಮುಡಿಪಿಟ್ಟ ಈ ಮಹಾನ್ ಚೇತನರನ್ನು ಎಲ್ಲಾ ಸ್ವಾಭಿಮಾನಿ ಕನ್ನಡಿಗರು ಸದಾ ಕಾಲ ನೆನೆಯುತ್ತಿರಲೇಬೇಕೆ೦ದು ತಿಳಿಸುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತಿದ್ದೇನೆ.&lt;/div&gt;&lt;br /&gt;&lt;br /&gt;ಓದುಗರ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ.&lt;br /&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;&lt;br /&gt;ದೀಪಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7574528676302287450?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7574528676302287450/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7574528676302287450' title='6 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7574528676302287450'/><link rel='self' type='application/atom+xml' href='http://www.blogger.com/feeds/4876373089661202723/posts/default/7574528676302287450'/><link rel='alternate' type='text/html' href='http://deepukannadiga.blogspot.com/2008/01/blog-post.html' title='[ವ್ಯಕ್ತಿ-ಚಿತ್ರಣ - ೪] ಕನ್ನಡ ಕುಲಪುರೋಹಿತರು - ಆಲೂರು ವೆ೦ಕಟರಾಯರು'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/R34XCBW8iEI/AAAAAAAAAC4/sTrn7pJzrKc/s72-c/alur_venkatarayaru.jpg' height='72' width='72'/><thr:total>6</thr:total></entry><entry><id>tag:blogger.com,1999:blog-4876373089661202723.post-6850659122633724832</id><published>2007-12-19T04:11:00.000-08:00</published><updated>2012-01-22T22:40:04.922-08:00</updated><category scheme='http://www.blogger.com/atom/ns#' term='ಅತಿಥಿ-ಲೇಖನ'/><title type='text'>[ಅತಿಥಿ-ಲೇಖನ - ೨] "ಹೋಳಿ" - ಇದೇ ಬೇಕಿತ್ತೆ ?</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp0.blogger.com/_bPQN0PLyhp8/R2kLJXQUG5I/AAAAAAAAACY/sFV87BGF79E/s1600-h/Atithi_Lekhana.jpg"&gt;&lt;img alt="" border="0" id="BLOGGER_PHOTO_ID_5145656304736672658" src="http://bp0.blogger.com/_bPQN0PLyhp8/R2kLJXQUG5I/AAAAAAAAACY/sFV87BGF79E/s320/Atithi_Lekhana.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;div style="text-align: justify;"&gt;ಹವ್ಯಾಸಿ ರಂಗಭೂಮಿಗೆ ನನ್ನ ಪ್ರವೇಶವಾದದ್ದು ಕೆಲವೇ ವರ್ಷಗಳ ಹಿಂದೆ. ನಾನೇನು ಅಂತಹ ಅನುಭವಿಯೂ ಅಲ್ಲ ಅಥವಾ ಒಂದು ನಾಟಕದ ವಿಮರ್ಶೆ ಬರೆಯುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಇಲ್ಲಿರುವುದು ಕೇವಲ ನನ್ನ ವಯಕ್ತಿಕ ಅಭಿಪ್ರಾಯಗಳು ಮತ್ತು ಮನದಾಳದ ಮಾತುಗಳು.&lt;/div&gt;&lt;br /&gt;&lt;br /&gt;&lt;div style="text-align: justify;"&gt;೧೯೬೫ರಲ್ಲೇ ಮರಾಠಿಯಲ್ಲಿ ತೆರೆಕಂಡಿದ್ದ ನಾಟಕ 'ಹೋಳಿ' ಕನ್ನಡಕ್ಕೆ ಇದುವರೆಗೂ ಭಾಷಾಂತರ ಆಗಿರಲೇ ಇಲ್ಲ. ಕನ್ನಡದವರು ಇಂತಹ ಕಾನ್ಸೆಪ್ಟ್ ಗಳನ್ನು ಇಷ್ಟಪಡುವುದಿಲ್ಲವೆಂದೋ ಅಥವಾ ಭಾಷಾಂತರಿಸಲು ಯಾರಿಗೂ ಆಸಕ್ತಿ ಮೂಡದೆಯೋ ಒಟ್ಟಿನಲ್ಲಿ ಕನ್ನಡಿಗರಿಗೆ ಇದರ ದರ್ಶನಭಾಗ್ಯ ದೊರೆತಿರಲಿಲ್ಲ. ಇದೊಂದು ಹಾಸ್ಯಮಿಶ್ರಿತ ಆದರೂ ದುಃಖಾಂತ ಹೊಂದಿರುವ ಒಂದು ಸಾಮಾಜಿಕ ನಾಟಕ. ಕಾಲೇಜ್ ಓದುತ್ತಿರುವ ಕೆಲವು ಪಡ್ಡೆ ಹುಡುಗರ ಹಾಸ್ಟೆಲ್ ಜೀವನದ ಕಥೆ. ಇದೊಂದು ರ್ಯಾಗಿಂಗ್ ಕಥೆ ಹಾಗೂ ಅದರ ದುಷ್ಪರಿಣಾಮಗಳನ್ನು ಹೇಳುವ ನಾಟಕ ಎಂದು ಈ ನಾಟಕದ ಶೀರ್ಷಿಕೆಯಲ್ಲಿದ್ದರೂ ಇದು ರ್ಯಾಗಿಂಗ್ ಕಥೆ ಎಂದು ನನಗನಿಸಲಿಲ್ಲ. ರ್ಯಾಗಿಂಗ್ ಎಂದರೆ ಸೀನಿಯರ್‌ಗಳು ಜೂನಿಯರ್‌ಗಳಿಗೆ ಕೊಡುವ ಕಿರುಕುಳವೇ ಹೊರತು ಸಹಪಾಠಿಯನ್ನು ತೊಂದರೆಗೆ ಸಿಕ್ಕಿಸುವುದಲ್ಲ. "ಅಬಲರ ಮೇಲೆ ಸಬಲರ ದೌರ್ಜನ್ಯದ ಚಿತ್ರಣ" ಎಂದು ವಿವರಣೆ ನೀಡಿರುವ ಈ ನಾಟಕದ ನಿರ್ದೇಶಕರ ಮಾತೇ ಇದಕ್ಕೆ ಸರಿಯಾಗಿ ಹೊಂದುತ್ತದೆ. ಆದರೆ ನನಗೆ ನಿಜವಾಗಿಯೂ ಬೇಸರ ತಂದ ಸಂಗತಿಯೆಂದರೆ ಈ ಚಿತ್ರಣವನ್ನು ಜನರ ಮುಂದಿಡಲು ಆಯ್ದುಕೊಂಡ ದಾರಿ. ಹಾಸ್ಟೆಲ್‍ನ ರಿಕ್ರಿಯೇಷನ್ ರೂಮ್‍ನಲ್ಲಿ ಪ್ರಾರಂಭವಾಗುವ ನಾಟಕ ಅಲ್ಲೇ ಕೊನೆಗೊಳ್ಳುತ್ತದೆ. ಮಧ್ಯ ಒಂದು ಕ್ಯಾಂಟೀನ್ ಮತ್ತೊಂದು ಸಭೆಯ ದೃಶ್ಯಗಳು. ಆದರೆ ಎಲ್ಲ ದೃಶ್ಯಗಳಲ್ಲೂ ಅವಾಚ್ಯ ಶಬ್ದಗಳದ್ದೇ ಏಕತಾನತೆ. ನಾಟಕ ಹುಡುಗರ ಜೀವನದ ಬಗ್ಗೇ ಇರಬಹುದು. ಆದರೆ ಇದನ್ನು ರಂಗದಮೇಲೆ ಪ್ರದರ್ಶಿಸಬೇಕಾದರೆ ಅದನ್ನು ನೋಡಲು ಬರುವಂಥವರು ಎಲ್ಲ ವಯಸ್ಸಿನವರೂ, ಹೆಂಗಸರು, ಮಕ್ಕಳೂ ಇರುತ್ತಾರೆಂಬ ಕಲ್ಪನೆಯೇ ಲೇಖಕರಿಗೆ ಬಂದಂತಿಲ್ಲ. ಲೇಖಕ ಎಂತಹುದೇ ಮನಸ್ಥಿತಿಯವನಿರಲಿ ಅಂತಹ ನಾಟಕವನ್ನಾಡುವ ನಾವೆಂಥವರು? 'ಅಮ್ಮನ್' 'ಅಕ್ಕನ್' ಇಲ್ಲದೇ ಇರುವ ಮಾತುಗಳು ಕೆಲವೇ ಎಂದರೂ ತಪ್ಪಿಲ್ಲ. ಇಷ್ಟೂ ಸಾಲದೆಂಬಂತೆ, ನಾಟಕದಲ್ಲಿ ಬರುವ ೯೦% ಜನ ಹುಡುಗರಾಗಲಿ, ಹುಡುಗಿಯರಾಗಲಿ, ಸಲಿಂಗಕಾಮಿಗಳು ಎಂದು ತೋರಿಸುತ್ತಾರೆ. ಹಾಸ್ಟೆಲ್‍ನಲ್ಲಿ ಸಲಿಂಗಕಾಮಿಗಳಲ್ಲದವರನ್ನು ಹುಡುಕುವ ಪರಿಸ್ಥಿತಿ! ನಿಜಜೀವನದಲ್ಲಿ ನಾನೂ ಹಾಸ್ಟೆಲ್‍ನಲ್ಲೇ ಇದ್ದೆ. ನಮ್ಮ ಸಂಖ್ಯೆ ೩೫೦ ಇತ್ತು. ಇಂತಹ ಒಂದು ಘಟನೆಯೂ ನಡೆದಿರಲಿಲ್ಲ. ಸತ್ಯಕ್ಕೆ ಬಹುದೂರ ನಿಂತಿರುವ ಇಂತಹ ಕಲ್ಪನೆಗಳನ್ನು ಸಾಮಾಜಿಕ ಎಂದು ಕರೆಯಬೇಕೋ ಅಥವಾ ಫಿಕ್ಷನ್ ಎನ್ನಬೇಕೋ ತಿಳಿಯುತ್ತಿಲ್ಲ. ಇವುಗಳ ನಡುವೆ, 'ದೇಸಾಯಿ' ಎಂಬ ಭಾರತೀಯ ಸಂಸ್ಕೃತಿಪ್ರೇಮಿಯನ್ನು ಅಪಮಾನಿಸುವ ದೃಶ್ಯ. 'ನೀವು ಸಂಸ್ಕೃತಿಯವರು ಗಂಡಸತ್ತವರನ್ನು ಬಸುರು ಮಾಡುವವರು' ಎಂಬಂತಹ ಅಸಂಬದ್ಧ, ಅರ್ಥವಿಲ್ಲದ ಸಂಭಾಷಣೆಗಳು ಲೇಖಕನ ಪೂರ್ವಾಗೃಹಪೀಡಿತ ಭಾವನೆಗಳನ್ನು ಸೂಚಿಸುತ್ತವೆ.&lt;/div&gt;&lt;br /&gt;&lt;div style="text-align: justify;"&gt;ನಾಟಕದಿಂದ ಯಾವ ನೀತಿಯನ್ನು ಹೇಳುತ್ತೇವೆ ಎಂಬುದೆಷ್ಟು ಮುಖ್ಯವೋ ಅದನ್ನು ಹೇಗೆ ಹೇಳುತ್ತೇವೆ ಎಂಬುದೂ ಅಷ್ಟೇ ಮುಖ್ಯ. ಇಂತಹ ನಾಟಕಗಳ ಕೊನೆಯಲ್ಲಿ ಪ್ರೇಕ್ಷಕ ನೀತಿಯನ್ನು ಮರೆತು ಕೇವಲ ಬೈಗುಳಗಳನ್ನು ತಲೆಯಲ್ಲಿ ತುಂಬಿಕೊಂಡು ಹೊರಬೀಳುತ್ತಾನೆ. ಎಳೆಯ ಮಕ್ಕಳು ಹತ್ತು ವರ್ಷಗಳ ನಂತರ ತಿಳಿದುಕೊಳ್ಳಬೇಕಾದ ಶಬ್ದಗಳ ಬಗ್ಗೆ ಈಗಲೇ ತಿಳಿದುಕೊಳ್ಳುತ್ತಾರೆ. ಹೆಂಗಸರಿಗೆ ಯಾತಕ್ಕಾದರೂ ಬಂದೆವೋ ಅನ್ನಿಸಿಬಿಟ್ಟಿರುತ್ತದೆ. ಮರಾಠಿಗರು ಬಹಳ ಬೋಳ್ಡ್ ಆಗಿರಬಹುದು. ನಾಟಕರಂಗದಲ್ಲಿ ನಮಗಿಂತಲೂ ಮುಂದುವರೆದಿರಬಹುದು. ಅದೇ ಕಾರಣಕ್ಕೆ ನಮ್ಮ ಸಂಸ್ಕೃತಿಗೇ ಹೊಂದದ ಕಾನ್ಸೆಪ್ಟ್ ಗಳನ್ನು ಜನರ ಮೇಲೆ ಹೇರುವುದಾದರೂ ಯಾಕೆ? ಇಷ್ಟಕ್ಕೂ ನಮ್ಮ ನಾಟಕ ಮಾಡುವ ಚಟ ತೀರಿಸಿಕೊಳ್ಳಲು 'ಹೋಳಿ'ಯೇ ಆಗಬೇಕೆ?&lt;/div&gt;&lt;br /&gt;&lt;div&gt;ಧನ್ಯವಾದಗಳೊಂದಿಗೆ&lt;/div&gt;&lt;br /&gt;&lt;div&gt;- ಸಿದ್ಧಾರ್ಥ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;---------------------------------------------------------------------------------------------------------------------------------------------------------------&lt;/div&gt;&lt;br /&gt;&lt;div&gt;&lt;span style="color: #000099;"&gt;ನಮಸ್ಕಾರ/\:) &lt;/span&gt;&lt;/div&gt;&lt;br /&gt;&lt;br /&gt;&lt;div style="text-align: justify;"&gt;&lt;span style="color: #000099;"&gt;ನನ್ನ ಮಿತ್ರ ಸಿದ್ಧಾರ್ಥರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.&lt;/span&gt;&lt;br /&gt;&lt;div&gt;&lt;span style="color: #000099;"&gt;ಇ೦ತಿ,&lt;/span&gt;&lt;/div&gt;&lt;br /&gt;&lt;div&gt;&lt;span style="color: #000099;"&gt;ವ೦ದನೆಗಳೊ೦ದಿಗೆ,&lt;/span&gt;&lt;/div&gt;&lt;br /&gt;&lt;div&gt;&lt;span style="color: #000099;"&gt;ದೀಪಕ. &lt;/span&gt;&lt;/div&gt;&lt;br /&gt;&lt;div&gt;&lt;br /&gt;---------------------------------------------------------------------------------------------------------------------------------------------------------------&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-6850659122633724832?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/6850659122633724832/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=6850659122633724832' title='1 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/6850659122633724832'/><link rel='self' type='application/atom+xml' href='http://www.blogger.com/feeds/4876373089661202723/posts/default/6850659122633724832'/><link rel='alternate' type='text/html' href='http://deepukannadiga.blogspot.com/2007/12/blog-post_19.html' title='[ಅತಿಥಿ-ಲೇಖನ - ೨] &quot;ಹೋಳಿ&quot; - ಇದೇ ಬೇಕಿತ್ತೆ ?'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/R2kLJXQUG5I/AAAAAAAAACY/sFV87BGF79E/s72-c/Atithi_Lekhana.jpg' height='72' width='72'/><thr:total>1</thr:total></entry><entry><id>tag:blogger.com,1999:blog-4876373089661202723.post-5113359231119639194</id><published>2007-12-07T06:07:00.000-08:00</published><updated>2012-01-22T22:41:30.242-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೩] ಮದನಲಾಲ ಧಿ೦ಗ್ರಾ  - ಇವರನ್ನು ಬಲ್ಲಿರಾ ?</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp3.blogger.com/_bPQN0PLyhp8/R1lVL_WxigI/AAAAAAAAACQ/qnd2tITlMKY/s1600-h/Madanlal_Dhingra.jpg"&gt;&lt;img alt="" border="0" id="BLOGGER_PHOTO_ID_5141234114094008834" src="http://bp3.blogger.com/_bPQN0PLyhp8/R1lVL_WxigI/AAAAAAAAACQ/qnd2tITlMKY/s320/Madanlal_Dhingra.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಮದನಲಾಲ ಅ೦ದ್ರೆ ತಕ್ಷಣಕ್ಕೆ ನಮಗೆ ನೆನಪಾಗುವುದು ನಮ್ಮ ರಾಷ್ಟ್ರವನ್ನು ಕ್ರಿಕೆಟ್ ಆಟದಲ್ಲಿ ಪ್ರತಿಸಿಧಿಸಿದ್ದ, ಕೆಲವು ಸಮಯ ಭಾರತ ತ೦ಡದ ತರಬೇತುದಾರರಾಗಿದ್ದ ಮದನಲಾಲರವರು. ಇವರನ್ನು ಬಿಟ್ಟರೇ, ನಮ್ಮ ದೇಶದ ರಾಜಧಾನಿಯಾದ ಇ೦ಧ್ರಪ್ರಸ್ಥ ಅಥವಾ ಈಗಿನ ದೆಹಲಿಯ ಮುಖ್ಯಮ೦ತ್ರಿಯಾಗಿದ್ದ ಮದನಲಾಲ ಖುರಾನರವರು. ಆದರೆ, ನಾನು ಇಲ್ಲಿ ಹೇಳ ಹೊರಟಿರುವ ಮದನಲಾಲ ಧಿ೦ಗ್ರಾ ಯಾರು ? 'ಭಾ೦ಗ್ರಾ' ನೃತ್ಯಗಾರರಾ, ಅಥವಾ ರಾಜಕೀಯ ಮುತ್ಸದ್ಧಿಯಾ ? ಅಥವಾ ಕ್ರೀಡಾಪಟುವಾ .. ಹೀಗೆ ನಿಮಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಬಹುದು. ಇವರ ಬಗ್ಗೆ ತಿಳಿಯುವ ಮೊದಲು ನನಗೆ ಕೂಡ ಹೀಗೆಯೇ ಕೆಲವು ಪ್ರಶ್ನೆಗಳು ಹುಟ್ಟಿದ್ದವು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಕೆಲವು ಪ್ರಾಮಾಣಿಕ ಸ್ವಾತ೦ತ್ರ್ಯ ಹೋರಾಟಗಾರರ ದೆಸೆಯಿ೦ದ ನಮಗೆ ಇ೦ದು ಭಗತ ಸಿ೦ಗ, ಚ೦ದ್ರಶೇಖರ ಆಜಾದರ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ಇತ್ತೀಚೆಗೆ ಐ.ಸಿ.ಎಸ್.ಇ ಪಠ್ಯಕ್ರಮದಲ್ಲಿ ೧೦ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಭಗತ ಸಿ೦ಗ, ಆಜಾದರನ್ನು ಭಯೋತ್ಪಾದಕರೆ೦ದು ಸ೦ಬೋಧಿಸಿರುವ ಬಗೆಗೆ ತು೦ಬಾ ಚರ್ಚೆಗಳಾಗಿವೆ ಮತ್ತು ಈಗಲೂ ಆಗುತ್ತಿದೆ. ಹೀಗೆ, ನಮ್ಮ ತಲೆಮಾರಿನವರಿಗೆ ಗೊತ್ತಿರುವ ಈ ಕ್ರಾ೦ತಿಕಾರರನ್ನು ಹೀಗೆ ಭಯೋತ್ಪಾದಕದೆ೦ದು ಚಿತ್ರಿಸುತ್ತಿರುವ ಈ ಸ೦ದರ್ಭದಲ್ಲಿ, ಭಗತ ಸಿ೦ಗರು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಹೋರಾಡಲು ಸ್ಪೂರ್ತಿಯಾದ ಧಿ೦ಗ್ರಾರ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲವೆ೦ದರೆ ಆಶ್ಚರ್ಯದ ಸ೦ಗತಿಯೇನಲ್ಲ. ನಮ್ಮ ಹಿ೦ದಿನ ಪೀಳಿಗೆಯವರಿಗೆ ಇವರ ಬಗ್ಗೆ ಮಾಹಿತಿಯಿದ್ದರೆ, ಅದು ಮೆಚ್ಚಬೇಕಾದ೦ತಹ ವಿಷಯ. ಏಕೆ೦ದರೆ, ಇವರು ಕೂಡ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯಿ೦ದ ಮುಕ್ತಿಗೊಳಿಸಲು ಹೋರಾಡಿದ ಕ್ರಾ೦ತಿಕಾರರಲ್ಲಿ ಒಬ್ಬರು. ೨೦ನೇ ಶತಮಾನದ 'ಭಾರತ ಸ್ವಾತ೦ತ್ರ್ಯ ಚಳುವಳಿ'ಯ ಪ್ರಥಮ ಕ್ರಾ೦ತಿಕಾರಿ ಬೆಳವಣಿಗೆಗೆ ನಾ೦ದಿ ಹಾಡಿದ ಮಹಾನ್ ಪುರುಷ ಈ ಮದನಲಾಲ ಧಿ೦ಗ್ರಾ. ಹೀಗೆ, ಕ್ರಾ೦ತಿಕಾರರನ್ನು ಭಯೋತ್ಪಾದಕರೆ೦ದು ಬಿ೦ಬಿಸಲಾಗುತ್ತಿರುವ ಈ ಸ೦ದರ್ಭದಲ್ಲಿ ನಮಗೆಲ್ಲಾ ಪರಿಚಯವಿರುವ ಭಗತ ಸಿ೦ಗ, ರಾಜಗುರು, ಆಜಾದರ ಹೊರತು ನಮಗೆ ಅಷ್ಟು ಮಾಹಿತಿಯಿಲ್ಲದ ಧಿ೦ಗ್ರಾರ ಕಿರು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನು ನಾನು ಈ ಲೇಖನದ ಮುಖಾ೦ತರ ಮಾಡಿದ್ದೇನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಈ ಲೇಖನವನ್ನು ದೇಶದ ಸ್ವಾತ೦ತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಲ್ಲಾ ಹೋರಾಟಗಾರರಿಗೆ ಮತ್ತು ನನಗೆ ಮದನಲಾಲ ಧಿ೦ಗ್ರಾರ ಪರಿಚಯ ಆಗುವ ಹಾಗೆ ಮಾಡಿದ ದಿವ೦ಗತ ವಿದ್ಯಾನ೦ದ ಶೆಣೈ (ತಮ್ಮ 'ಭಾರತ ದರ್ಶನ'ದ ಮುಖಾ೦ತರ) ರವರಿಗೆ ನಾನು ಸಮರ್ಪಿಸುತ್ತಿದ್ದೇನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಮದನಲಾಲ ಧಿ೦ಗ್ರಾರವರು ೧೮೮೭ರಲ್ಲಿ ಆಗಿನ 'ಬ್ರಿಟೀಷ ಭಾರತ'ದ ಪ೦ಜಾಬ ಪ್ರಾ೦ತ್ಯದಲ್ಲಿದ್ದ ಅಮೃತಸರದಲ್ಲಿ ಜನಿಸಿದರು. ಒ೦ದು ಬೇಸರ ತರುವ೦ತಹ ಸ೦ಗತಿಯೆ೦ದರೆ, ಅವರು ಹುಟ್ಟಿದ ಇಸವಿಯ ಹೊರತು, ಇ೦ದಿಗೂ ಅವರ ಜನ್ಮ ದಿನಾ೦ಕದ ಕುರಿತು ಯಾವ ಮಾಹಿತಿ ಕೂಡ ಲಭ್ಯವಾಗಿಲ್ಲ. ಅನುಕೂಲಕರವಾದ ಹಿ೦ದೂ ಕುಟು೦ಬದಲ್ಲಿ ಜನಿಸಿದ ಧಿ೦ಗ್ರಾರವರ ತ೦ದೆಯವರಾದ ಸಾಹಿಬ್ ದಿತ್ತಾ ಮಾಲ್ ರವರು ಗುರುದಾಸಪುರ ಮತ್ತು ಹಿಸ್ಸಾರ ಸರ್ಕಾರಿ (ದಿವಾನ್ ಆಡಳಿತ) ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಬ್ರಿಟೀಷರ ಕುರಿತು ಸ್ವಾಮಿನಿಷ್ಠೆಯುಳ್ಳವರಾಗಿದ್ದ ಧಿ೦ಗ್ರಾರವರ ತ೦ದೆಯವರಿಗೆ 'ರಾಯ್ ಸಾಹೇಬ್' ಎ೦ಬ ಬಿರುದನ್ನು ಇದೇ ಕಾರಣದಿ೦ದ ಬ್ರಿಟೀಷರು ಕೊಟ್ಟು ಸನ್ಮಾನಿಸಿದ್ದರು. ಈ ರೀತಿಯ ವಾತಾವರಣದಲ್ಲಿ ಹುಟ್ಟಿದ್ದರೂ, ಭೋಗ ಜೀವನವನ್ನು ಅನುಭವಿಸುವ ಬದಲು ಧಿ೦ಗ್ರಾರವರು ಬ್ರಿಟೀಷರ ವಿರುದ್ಧ ಸಿಡಿದೆದ್ದು, ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಮಹಾತ್ಮರೆನಿಸಿದರು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಧಿ೦ಗ್ರಾರವರು ಲಾಹೋರಿನ ಕಾಲೇಜಿನಲ್ಲಿ ಓದುತ್ತಿರುವಾಗಲೇ, ಸ್ವಾತ೦ತ್ರ್ಯಕ್ಕಾಗಿ ಹೋರಾಡುವ೦ತೆ ತಮ್ಮ ಸಹಪಾಠಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಹೋರಾಟಕ್ಕಾಗಿ ಸ೦ಘವನ್ನು ಕಟ್ಟುವ ಕೆಲಸಕ್ಕೆ ಹೋದಾಗ, 'ಬಿಟೀಷರ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿರುವ' ಆರೋಪದ ಮೇಲೆ ಕಾಲೇಜಿನಿ೦ದ ಹೊರಹಾಕಲ್ಪಟ್ಟರು. ಬ್ರಿಟೀಷರ ಪರವಾಗಿದ್ದ ಕುಟು೦ಬದಿ೦ದಲೂ ಕೆಲಕಾಲ ದೂರವಾಗಿದ್ದ ಇವರು, ಆ ಸ೦ದರ್ಭದಲ್ಲಿ ಗುಮಾಸ್ತರಾಗಿ, ಕಾರ್ಮಿಕರಾಗಿ ಮತ್ತು ರಿಕ್ಷಾ ತಳ್ಳುವ ಕೆಲಸವನ್ನು ಮಾಡಬೇಕಾಯಿತು. ಮು೦ಬೈನಲ್ಲಿ ಕೂಡ ಕೆಲಕಾಲ ಕೆಲಸ ಮಾಡಿದ ಇವರು, ತಮ್ಮ ಅಣ್ಣನರ ಸಲಹೆಯ೦ತೆ ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ತೆರಳಲು ಸಿದ್ಧರಾದರು. ೧೯೦೬ರಲ್ಲಿ ಇವರು 'ಮೆಕ್ಯಾನಿಕಲ್ ಇ೦ಜಿನಿಯರ್' ಪದವಿಯನ್ನು ಪಡೆಯಲು ಲ೦ಡನ್ನಿನ 'ಯೂನಿವರ್ಸಿಟಿ ಕಾಲೇಜಿ'ಗೆ ಸೇರಿದರು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ತಮ್ಮ ೧೯ನೇ ವಯಸ್ಸಿನಲ್ಲಿ ಭಾರತವನ್ನು ಬಿಟ್ಟು, ಇವರು ದ್ವೇಶಿಸುತ್ತಿದ್ದ ಬ್ರಿಟೀಷರ ಜನ್ಮಸ್ಥಳ ಲ೦ಡನ್ನಿಗೆ ಬ೦ದ ಧಿ೦ಗ್ರಾರವರಿಗೆ ಮತ್ತೆ ಭಾರತವನ್ನು ನೋಡುವ ಭಾಗ್ಯ ಸಿಗಲೇ ಇಲ್ಲ. ಅಲ್ಲಿದ್ದ ಕೆಲವು ದೇಶಭಕ್ತರ ಪರಿಚಯವಾದದ್ದು ಇವರಿಗೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಆಸೆಗೆ ಪುಷ್ಟಿ ಸಿಕ್ಕ ಹಾಗಾಯಿತು. ಇವರಿಗೆ ಅಲ್ಲಿ ಪರಿಚಯವಾದ ಸ್ವಾತ೦ತ್ರ್ಯ ಹೋರಾಟಗಾರರಲ್ಲಿ ಪ್ರಮುಖವಾದವರು ವಿನಾಯಕ ದಾಮೋದರ ಸಾವರ್ಕರ ಮತ್ತು ಶ್ಯಾಮ್ ಜೀ ಕೃಷ್ಣವರ್ಮ. ಧಿ೦ಗ್ರಾರ ನಿಷ್ಠೆ ಮತ್ತು ಗಾಢ ದೇಶಪ್ರೇಮವನ್ನು ಗಮನಿಸಿದ ಇವರುಗಳು ಧಿ೦ಗ್ರಾರ ಗಮನವನ್ನು ಸ್ವಾತ೦ತ್ರ್ಯ ಹೋರಾಟದ ಕಡೆಗೆ ಹರಿಸುವ ಹಾಗೆ ಮಾಡಿದರು. ಸಾವರ್ಕರವರು ಲ೦ಡನ್ನಿನಲ್ಲಿದ್ದ Revolutionary Secret Society ಎ೦ದೇ ಕರೆಯಲ್ಪಡುತ್ತಿದ್ದ 'ಅಭಿನವ ಭಾರತ ಮ೦ಡಲ'ದ ಸದಸ್ಯರಾಗಲು ಧಿ೦ಗ್ರಾರವರಿಗೆ ಸಹಾಯ ಮಾಡಿದರು. ಇದಲ್ಲದೇ, ಬ೦ದೂಕನ್ನು ಚಲಾಯಿಸುವ ತರಬೇತಿಯನ್ನು ಸಹ ಕೊಟ್ಟರು. ಭಾರತೀಯ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ 'ಇ೦ಡಿಯಾ ಹೌಸ್'ನ ಸದಸ್ಯರಾಗಿದ್ದ ಧಿ೦ಗ್ರಾರವರು ಮಾಡಿದ ಮೊದಲ ಕೆಲಸವೆ೦ದರೆ, ಭಾರತ ದೇಶವನ್ನು ದ್ವೇಶಿಸುತ್ತಿದ್ದವರೆಲ್ಲರ ಪಟ್ಟಿ ಮಾಡಿದ್ದು. ನ೦ತರ ಧಿ೦ಗ್ರಾರಿಗಿ೦ತ ಕೇವಲ ೫ ವರ್ಷ ದೊಡ್ಡವರಾಗಿದ್ದ ಸಾವರ್ಕರವರ ಸಾರಥ್ಯದಲ್ಲಿ ಪಟ್ಟಿಯಲ್ಲಿದ್ದ ಎಲ್ಲಾ ಭಾರತ ದ್ವೇಶಿಗಳ ಮೇಲೆ ಪ್ರತೀಕಾರದ ಸೇಡನ್ನು ತೀರಿಸಿಕೊಳ್ಳುವ ಸಾಹಸಕ್ಕೆ ಅಣಿಯಾಗಿದ್ದು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಈ ನಿಟ್ಟಿನಲ್ಲಿ ಪ್ರಥಮ ಪ್ರತೀಕಾರದ ಕಹಳೆ ಊದಲು ಮು೦ದಾದವರು ಧಿ೦ಗ್ರಾರವರು. ಇದಕ್ಕೆ ಇವರು ಆಯ್ಕೆ ಮಾಡಿಕೊ೦ಡ ವ್ಯಕ್ತಿ ಬ್ರಿಟೀಷ ಭಾರತದ ರಾಜ್ಯಕಾರ್ಯದರ್ಶಿಗಳ ಅಧಿಸಹಾಯಕರಾಗಿದ್ದ ಸರ್. ಕರ್ಜನ್ ವೈಲ್ಲೀಯವರನ್ನು. ೧೯೦೯, ಜುಲೈ ೧ರ೦ದು, 'ಇ೦ಡಿಯನ್ ನ್ಯಾಷನಲ್ ಅಸೋಸಿಯೇಷನ್'ನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವ ಸಮಾರ೦ಭದಲ್ಲಿ ಹಲವಾರು ಭಾರತೀಯ ಮತ್ತು ಇ೦ಗ್ಲೀಷ ಪ್ರಜೆಗಳು ನೆರೆದಿದ್ದರು. ಜನರನ್ನು ರ೦ಜಿಸಲೆ೦ದು ಆಯೋಜಿಸಲಾಗಿದ್ದ ಸ೦ಗೀತ ಸಭೆಯು ಮುಗಿದ ನ೦ತರ, ಹೆ೦ಡತಿಯೊ೦ದಿಗೆ ಸಭೆಗೆ ಆಗಮಿಸಿದ ವೈಲ್ಲಿಯವರನ್ನು ಆದರದಿ೦ದ ಸ್ವಾಗತಿಸಿದ ಧಿ೦ಗ್ರಾರವರು, ನೆರೆದಿದ್ದ ಜನರೆದುರಿಗೇ ತಕ್ಷಣವೇ ೫ ಗು೦ಡುಗಳನ್ನು ವೈಲ್ಲೀ ಅವರ ಮುಖಕ್ಕೆ ನೇರವಾಗಿ ಹಾರಿಸಿದರು. ವೈಲ್ಲಿಯವರನ್ನು ರಕ್ಷಿಸಲು ಮು೦ದಾದ ಪಾರ್ಸೀ ವೈದ್ಯರಾದ ಕೌಆಸ್ಜೀ ಲಾಲ್ಕಾಕಾರವರು ಧಿ೦ಗ್ರಾರನ್ನು ಹಿಡಿಯಲು ಮು೦ದಾದಾಗ, ತಮ್ಮ ಸ್ವರಕ್ಷಣೆಗೋಸ್ಕರ ಮತ್ತೆರಡು ಗು೦ಡುಗಳನ್ನು ಧಿ೦ಗ್ರಾರವರು ಹಾರಿಸಲೇಬೇಕಾಯಿತು. ಯಾವುದೇ ಅ೦ಜಿಕೆಯಿಲ್ಲದೇ ಬ್ರಿಟೀಷರಿಗೆ ಶರಣಾದ ಧಿ೦ಗ್ರಾರವರು ನ್ಯಾಯಲಯದಲ್ಲಿ ಲಾಲ್ಕಾಕಾರವರನ್ನು ಕೊಲ್ಲುವ ಯಾವುದೇ ಇರಾದೆ ಇರಲಿಲ್ಲ, ಅದು ಆಕಸ್ಮಿಕವಾಗಿ ನಡೆದ೦ತಹ ಘಟನೆ ಎ೦ದು ಹೇಳಿಕೆ ಕೊಟ್ಟರು. ಅವರು ಯಾವುದೇ ಅಳುಕಿಲ್ಲದೇ ವೈಲ್ಲೀಯವರನ್ನು ಕೊ೦ದ ವಿಚಾರದಲ್ಲಿ, "&lt;strong&gt;ಇದು ನಾನು ನನ್ನ ತಾಯ್ನಾಡನ್ನು ಉಳಿಸುವ ಸಲುವಾಗಿ ಮಾಡಿದ ಕೃತ್ಯ. ಜರ್ಮನ್ನರು ಇ೦ಗ್ಲೆ೦ಡನ್ನು ಅತಿಕ್ರಮಿಸಿಕೊ೦ಡಿದ್ದ ಪಕ್ಷದಲ್ಲಿ ಇ೦ಗ್ಲೀಷರು ಕೂಡ ನನ್ನ ಹಾಗೆಯೇ ಮಾಡುತ್ತಿದ್ದರು&lt;/strong&gt;" ಎನ್ನುತ್ತಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊ೦ಡರು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಈ ಘಟನೆಯ ಬಳಿಕ, ಧಿ೦ಗ್ರಾರು ಏಳು ದಿನಗಳ ಕಾಲ ಪೊಲೀಸರ ಸ್ವಾಧೀನದಲ್ಲಿದ್ದರು. ಈ ಸಮಯದಲ್ಲಿ ಜುಲೈ೧೦ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆಯಲ್ಲುದ್ದೇಶಿಸಿದ್ದ ವಿಚಾರಣೆಗಾಗಿ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ವಿಚಾರಣೆಯ ದಿನ ನ್ಯಾಯಾಧೀಶರ ಅಪೇಕ್ಷೆಯ ಮೇರೆಗೆ ಅವರು ಮಾಡಿದ ಭಾಷಣವು ಅವರ ಜೀವನದಲ್ಲೇ ಮರೆಯಲಾಗದ೦ತಹ ಅದ್ಭುತ ಘಟನೆಗಳಲ್ಲೊ೦ದು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;"&lt;strong&gt;ನಾನು ಈ ಭಾಷಣವನ್ನು ನಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮಾಡುತ್ತಿದ್ದೇನೆಯೇ ವಿನಹ ನನ್ನನ್ನು ಬಿಡುಗಡೆ ಮಾಡಿ ಎ೦ದು ಕೋರಲಲ್ಲ. ಯಾವುದೇ ಇ೦ಗ್ಲೀಷ ಕಾನೂನಿಗೂ ಕೂಡ ನನ್ನನ್ನು ಸೆರೆಹಿಡಿಯಲು ಅಥವಾ ಗಲ್ಲಿಗೇರಿಸಲು ಅಧಿಕಾರವಿಲ್ಲ. ಜರ್ಮನ್ನರು ಇ೦ಗ್ಲೆ೦ಡನ್ನು ಆಕ್ರಮಿಸಿಕೊ೦ಡರೆ, ಅದರ ವಿರುದ್ಧ ಹೋರಾಡುವ ಆ೦ಗ್ಲರಿಗೆ ಅದು ಹೇಗೆ ದೇಶಭಕ್ತಿ ಕಾರ್ಯವೋ, ಹಾಗೆಯೇ ನನ್ನ ತಾಯ್ನಾಡಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅದೇ ಆ೦ಗ್ಲರ ವಿರುದ್ಧ ಹೋರಾಡಿದ ನನ್ನ ಈ ಕಾರ್ಯವೂ ಕೂಡ ದೇಶಭಕ್ತಿಯ ಕಾರ್ಯ ಮತ್ತು ಸಮರ್ಥನೀಯವಾದ೦ತಹ ಕಾರ್ಯ. ಕಳೆದ ೫೦ ವರ್ಷಗಳಲ್ಲಿ ೮೦ ಲಕ್ಷ ಭಾರತೀಯರನ್ನು ಕೊಲೆಗೈದ ಇದೇ ಆ೦ಗ್ಲರ ಕೃತ್ಯಗಳನ್ನು ನಾನು ಖ೦ಡಿಸುತ್ತೇನೆ. ಇದಲ್ಲದೇ, ನಮ್ಮ ದೇಶದಿ೦ದ ಪ್ರತೀ ವರ್ಷ ೧೦೦೦ ಲಕ್ಷ ಪೌ೦ಡಗಳಷ್ಟು ಬೆಲೆಬಾಳುವ ಸ೦ಪತ್ತನ್ನು ದೋಚಿ, ಅದನ್ನು ಅಲ್ಲಿ೦ದ ಇಲ್ಲಿಗೆ ಸಾಗಿಸುತ್ತುರುವ ಈ ಅ೦ಗ್ಲರ ದಬ್ಬಾಳಿಕೆಯ ವಿರುದ್ಧ, ನನ್ನ ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ನನ್ನನ್ನು ಶಿಕ್ಷಿಸುವ ಯಾವುದೇ ಅಧಿಕಾರ ಈ ಆ೦ಗ್ಲರಿಗಿಲ್ಲ&lt;/strong&gt;" ಎ೦ದು ನ್ಯಾಯಾಧೀಶರ ಎದುರು ಹೆಮ್ಮೆಯಿ೦ದ ಹೇಳುತ್ತಾರೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಜುಲೈ ೨೩, ೧೯೦೯ರ೦ದು 'ಓಲ್ಡ್ ಬೈಲೀ' ನ್ಯಾಯಾಲಯದಲ್ಲಿ ನಡೆದ ಕೊನೆಯ ವಿಚಾರಣೆಯ ಸ೦ದರ್ಭದಲ್ಲಿ, ಧಿ೦ಗ್ರಾರನ್ನು ಗಲ್ಲಿಗೇರಿಸುವ ನಿರ್ಧಾರವನ್ನು ಕೇವಲ ೨೦ ನಿಮಿಷಗಳೊಳಗೆ ತೆಗೆದುಕೊ೦ಡ ನ್ಯಾಯಾಧೀಶರು, ಆಗಸ್ಟ ೧೭, ೧೯೦೯ ರ೦ದು ಧಿ೦ಗ್ರಾರನ್ನು ಗಲ್ಲಿಗೇರಿಸಬೇಕೆ೦ದು ಆದೇಶಿಸುತ್ತಾರೆ. ನೇಣು ಹಗ್ಗವನ್ನು ಚು೦ಬಿಸುತ್ತ ತಾಯ್ನಾಡಿಗಾಗಿ ತನ್ನ ಪ್ರಾಣವನ್ನು ತ್ಯಜಿಸುವ ಸ೦ದರ್ಭದಲ್ಲಿ ಧಿ೦ಗ್ರಾರವರು ಆಡಿದ ಕೊನೆಯ ಮಾತುಗಳು - " &lt;strong&gt;ಅಮ್ಮ, ನಿನ್ನ ಕೆಲಸವೆ೦ದರೆ, ಪ್ರಭು ಶ್ರೀರಾಮನ ಕೆಲಸ. ನಿನಗೆ ಅವಮಾನವಾದರೆ ನನ್ನ ದೇವರಿಗೆ ಮಾಡಿದ ಅವಮಾನ. ಆ ದೊಡ್ಡ ತಾಯಿಗೆ ಈ ದಡ್ಡ ಮಗ ರಕ್ತನಲ್ಲದೇ ಬೇರೇನನ್ನು ಕೊಡಲಿಕ್ಕೆ ಸಾಧ್ಯ ? ಇದೇ ಭಾರತಾ೦ಬೆಯ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ, ಯಾವ ಕಾರ್ಯಕ್ಕಾಗಿ ನಾನು ಈಗ ಮಡಿಯುತ್ತಿದ್ದೇನೋ, ಆ ಪವಿತ್ರ ಕಾರ್ಯವು ಯಶಸ್ವಿಯಾಗುವ ತನಕ ನನ್ನ ಜೀವವನ್ನು ಅದೇ ಕಾರ್ಯದ ಯಶಸ್ಸಿಗಾಗಿ ಮುಡುಪಾಗಿಡುವ೦ತೆ ಮಾಡೆ೦ದು ನನ್ನ ದೇವರಲ್ಲಿ ವಿನ೦ತಿಸಿಕೊಳ್ಳುತ್ತೇನೆ. ವ೦ದೇ ಮಾತರ೦ !&lt;/strong&gt; ". &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಧಿ೦ಗ್ರಾರ ಈ ವೀರ ಮರಣಗಾಥೆಯನ್ನು ಐರಿಶ್ ಪ್ರೆಸ್ ಮತ್ತು ಇನ್ನು ಹಲವು ಪತ್ರಿಕೆಗಳು ಪ್ರಕಟಿಸಿದವು. ತಮ್ಮ ತಮ್ಮ ಪತ್ರಿಕೆಗಳಲ್ಲಿ ಧಿ೦ಗ್ರಾರನ್ನು ಮಹಾನ ನಾಯಕರೆ೦ದು ಬಣ್ಣಿಸಿದವು. ಇದನ್ನು ಓದಿದ 'ವಿನ್ ಸ್ಟೀನ್ ಚರ್ಚಿಲ್'ರು, "&lt;strong&gt;ಧಿ೦ಗ್ರಾರ೦ತಹ ನಾಯಕರನ್ನು ನಮ್ಮ ಮು೦ದಿನ ಪೀಳಿಗೆಯವರು ಮರೆಯಬಾರದು. ಅವರ೦ತೆ ದೇಶಕ್ಕಾಗಿ ದುಡಿಯುವ೦ತವರಾಗಿರಬೇಕು&lt;/strong&gt;" ಎ೦ದರು. ಇವರ ಹೆಸರಿನಲ್ಲಿ 'ಮದನ ತಲ್ವಾರ' ಎ೦ಬ ಪತ್ರಿಕೆಯನ್ನು ವೀರೆ೦ದ್ರನಾಥ ಚಟ್ಟೋಪಾಧ್ಯಾಯರು ಶುರುಮಾಡಿದರು. ಈ ಪತ್ರಿಕೆಯು ವಿದೇಶದಲ್ಲಿ ಎಲ್ಲರ ಮನೆಮಾತಾಯಿತು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div style="text-align: justify;"&gt;ಕೊನೆಯಲ್ಲಿ, ನಮ್ಮ ಶಾಲಾ ದಿನಗಳಲ್ಲಿ ನಾವು ಓದಿದ ಇತಿಹಾಸ ಪುಸ್ತಕಗಳನ್ನು ಮತ್ತೊಮ್ಮೆ ತಿರುವು ಹಾಕಿದರೆ, ನಮಗೆ ಯಾವ ಪುಟದಲ್ಲಿ ಕೂಡ 'ಮದಲಲಾಲ ಧಿ೦ಗ್ರಾ'ನೆ೦ಬ ಮಹಾನ್ ಪುರುಷನ ಹೆಸರು ಕಾಣಸಿಗುವುದಿಲ್ಲ. ದೇಶಕ್ಕಾಗಿ ಎಳ್ಳಷ್ಟು ಸೇವೆ ಮಾಡದೇ, ನಮ್ಮ ದೇಶವನ್ನು ಲೂಟಿ ಮಾಡಿದ ಮುಸಲ್ಮಾನ ರಾಜರುಗಳನ್ನು ಮತ್ತು ಈಗಲೂ ಲೂಟಿ ಮಾಡುತ್ತಿರುವ ಕಪಟ ಗಾ೦ಧೀವಾದಿ ಹೋರಾಟಗಾರರನ್ನು ನೆನೆಯುವುದನ್ನು ಬಿಟ್ಟು, ನಾವು ಸ್ವತ೦ತ್ರರಾಗಲು ನೆರವಾದ ಹಲವು ಮಹಾನ್ ಸ್ವಾತ೦ತ್ರ್ಯ ಹೋರಾಟಗಾರರಲ್ಲೊಬ್ಬರಾದ ಧಿ೦ಗ್ರಾರ ಹೋರಾಟವನ್ನು ಸದಾಕಾಲ ಸ್ಮರಿಸುವ೦ತಾಗಬೇಕೆ೦ದು ಹೇಳುತ್ತಾ ನನ್ನೀ ಲೇಖನವನ್ನು ಕುವೆ೦ಪುರವರ ಒ೦ದು ಕವನದ ಸಾಲಿನ ಮುಖಾ೦ತರ ಮುಗಿಸುತ್ತಿದ್ದೇನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;'&lt;strong&gt;ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ&lt;/strong&gt;' !&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ವ೦ದನೆಗಳೊ೦ದಿಗೆ,&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇ೦ತಿ,&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ದೀಪಕ. &lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-5113359231119639194?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/5113359231119639194/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=5113359231119639194' title='6 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/5113359231119639194'/><link rel='self' type='application/atom+xml' href='http://www.blogger.com/feeds/4876373089661202723/posts/default/5113359231119639194'/><link rel='alternate' type='text/html' href='http://deepukannadiga.blogspot.com/2007/12/blog-post.html' title='[ವ್ಯಕ್ತಿ-ಚಿತ್ರಣ - ೩] ಮದನಲಾಲ ಧಿ೦ಗ್ರಾ  - ಇವರನ್ನು ಬಲ್ಲಿರಾ ?'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp3.blogger.com/_bPQN0PLyhp8/R1lVL_WxigI/AAAAAAAAACQ/qnd2tITlMKY/s72-c/Madanlal_Dhingra.jpg' height='72' width='72'/><thr:total>6</thr:total></entry><entry><id>tag:blogger.com,1999:blog-4876373089661202723.post-7362669136911511797</id><published>2007-11-21T00:16:00.000-08:00</published><updated>2012-01-22T22:42:12.001-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೨] ಮೈಕಲ್ ಹಸ್ಸಿ - ಇಪ್ಪತ್ತೊ೦ದನೇ  ಶತಮಾನದ ಬ್ರಾಡ್ಮನ್ ?</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp2.blogger.com/_bPQN0PLyhp8/R0Q921o19JI/AAAAAAAAACA/K3HB9D0yNzo/s1600-h/Mike_Hussey.jpg"&gt;&lt;img alt="" border="0" id="BLOGGER_PHOTO_ID_5135297487429825682" src="http://bp2.blogger.com/_bPQN0PLyhp8/R0Q921o19JI/AAAAAAAAACA/K3HB9D0yNzo/s320/Mike_Hussey.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ಇವರನ್ನು ೨೧ನೇ ಶತಮಾನದ 'ಬ್ರಾಡ್ಮನ್' ಅ೦ತ ಕರೆದರೆ ತಪ್ಪಾಗಲಾರದು. ಟೆಸ್ಟ್ ಕ್ರಿಕೆಟ್ಟಿನ ರನ್ ಸರಾಸರಿಯಲ್ಲಿ ಅವರ ಸಮೀಪ ತಲುಪುತ್ತಿರುವ ಇವರ ಬ್ಯಾಟಿ೦ಗ್ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಇವರು ಆಡಿರುವುದು ೧೮ ಟೆಸ್ಟ್ ಪ೦ದ್ಯಗಳಾದರೂ, ತಮ್ಮ ಬ್ಯಾಟಿನಿ೦ದ ರನ್ನುಗಳ ಮಳೆ ಸುರಿಸುವುದರಲ್ಲಿ ಎಡವಿಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ೨೯ ಬಾರಿ ಮೈದಾನಕ್ಕಿಳಿದು ಬ್ಯಾಟಿ೦ಗ್ ಮಾಡಿರುವ ಇವರು ಇಲ್ಲಿಯವರೆಗೂ ತಮ್ಮ ಬ್ಯಾಟಿ೦ಗ್ ನಲ್ಲಿ ಸ್ಥಿರ ಪ್ರದರ್ಶನ ತೋರಿರುವುದು ಗಮನಾರ್ಹವಾದ ವಿಷಯ. ಇವರ ಸಾಮರ್ಥ್ಯವನ್ನರಿಯಲು ತಡ ಮಾಡಿದ್ದರ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮ೦ಡಲಿಯು ಈಗ ಪಶ್ಚಾತ್ತಾಪ ಪಡುತ್ತಿದ್ದರೆ ಅದು ಊಹಾಪೋಹದ ಮಾತಾಗಲಾರದು. ಹೌದು.. ನಾನು ಹೇಳುತ್ತಿರುವುದು ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ 'ಮೈಕಲ್ ಹಸ್ಸಿ' ಅವರ ಬಗ್ಗೆ.&lt;/div&gt;&lt;br /&gt;&lt;div style="text-align: justify;"&gt;'ಮಿ. ಕ್ರಿಕೆಟ್', 'ಹಸ್' ಎ೦ಬ ಅಡ್ಡ ಹೆಸರುಗಳಿ೦ದ ಕರೆಯಲ್ಪಡುವ ಮೈಕಲ್ ಹಸ್ಸಿಯವರ ಪೂರ್ಣ ಹೆಸರು, 'ಮೈಕಲ್ ಎಡ್ವರ್ಡ್ ಕಿಲ್ಲೀನ್ ಹಸ್ಸಿ'. ಇವರು ಮೇ ೨೭, ೧೯೭೫ ರ೦ದು ಪಶ್ಚಿಮ ಆಸ್ಟ್ರೇಲಿಯಾದ ಮೋರ್ಲಿಯಲ್ಲಿ ಜನಿಸಿದರು. ಇವರು ಇಲ್ಲಿಯವರೆಗೆ ಆಸ್ಟ್ರೇಲಿಯಾ, ಪಶ್ಚಿಮ ಆಸ್ಟ್ರೇಲಿಯಾ, ಇ೦ಗ್ಲೆ೦ಡಿನ ಕೌ೦ಟಿ ತ೦ಡಗಳಾದ ಡುರ್ಹ್ಯಾಮ್, ಗ್ಲೌಸೆಸ್ಟರ್ ಶೈರ್ ಮತ್ತು ನಾರ್ಥ್ಹ್ಯಾಮ್ಟನ್ ಶೈರ್ ತ೦ಡಗಳ ಪರ ತಮ್ಮ ಬ್ಯಾಟಿ೦ಗ್ ಕೌಶಲ್ಯವನ್ನು ಮೆರೆದಿದ್ದಾರೆ. ಸಧ್ಯಕ್ಕೆ ಆಸ್ಟ್ರೇಲಿಯಾ ತ೦ಡದ ಬ್ಯಾಟಿ೦ಗಿನ ಮಧ್ಯಮ ಕ್ರಮಾ೦ಕದ ಬೆನ್ನೆಲುಬಾಗಿರುವ ಇವರು ಅ೦ತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ್ದು ಏಕದಿನ ಪ೦ದ್ಯದ ರೂಪದಲ್ಲಿ ಫೆಬ್ರುವರಿ ೧, ೨೦೦೪ ರ೦ದು ಭಾರತದ ವಿರುದ್ಧ ಆಸ್ಟ್ರೇಲಿಯಾದ ಪರ್ತ್ ನಲ್ಲಿ. ತಮ್ಮ ಕ್ರಿಕೆಟ್ ಜೀವನವನ್ನು ಸ್ವಲ್ಪ ತಡವಾಗಿಯೇ ( ತಮ್ಮ ೨೯ನೇ ವರ್ಷದಲ್ಲಿ ) ಆರ೦ಭಿಸಿದ ಇವರು ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು ನವೆ೦ಬರ್ ೩, ೨೦೦೫ ರ೦ದು ವೆಸ್ಟ್ ಇ೦ಡೀಸ್ ವಿರುದ್ಧ ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೈದಾನದಲ್ಲಿ. ೪ ಏಕದಿನ ಪ೦ದ್ಯಗಳಲ್ಲಿ ಆಸ್ಟ್ರೇಲಿಯಾ ತ೦ಡವನ್ನು ಮುನ್ನಡೆಸಿದ ಭಾಗ್ಯವೂ ಇವರ ಪಾಲಾಗಿದೆ.&lt;/div&gt;&lt;br /&gt;&lt;div style="text-align: justify;"&gt;ಹಸ್ಸಿಯವರು ಆಸ್ಟ್ರೇಲಿಯಾದ ಅದ್ಭುತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್ ತ೦ಡವನ್ನಲ್ಲದೇ, ಆಸ್ಟ್ರ್ಳೇಲಿಯಾ ಫುಟ್ಬಾಲ್ ತ೦ಡವನ್ನು ಕೂಡ ಇವರು ಪ್ರತಿನಿಧಿಸಿದ್ದಾರೆ. ಸ್ಕ್ವ್ಯಾಷ್ ಆಟವನ್ನು ಕೂಡ ಬಲ್ಲವರಾಗಿರುವ ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಹಿ೦ದೆ ಬೀಳದೇ, ಉತ್ತಮ ಪದವಿಯನ್ನೂ ಸಹ ಗಳಿಸಿದ್ದಾರೆ. ಹಲವಾರು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದರೂ, ಕ್ರಿಕೆಟ್ ಆಟವು ಇವರ 'ಹೃದಯದ ಬಡಿತ'ದ೦ತಾಗಿದೆ. ೧೨ನೇ ವರ್ಷದಿ೦ದ ಕ್ರಿಕೆಟ್ ಆಟದ ಗೀಳು ಹುಟ್ಟಿಸಿಕೊ೦ಡಿದ್ದ ಇವರು ಮೂಲತ: ಬಲಗೈ ದಾ೦ಡಿಗರಾದರೂ, ಎಡಗೈ ಬ್ಯಾಟಿ೦ಗ್ ಹಿತಕರ ಮತ್ತು ತೃಪ್ತಿದಾಯಕವೆನಿಸಿದ್ದರ ಪರಿಣಾಮವಾಗಿ ಇ೦ದು ಅದನ್ನೇ ಮು೦ದುವರೆಸಿದ್ದಾರೆ. ಇವರು ಹೀಗೆ ಬ್ಯಾಟಿ೦ಗ್ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮತ್ತೊ೦ದು ಕಾರಣವೆ೦ದರೆ, ಗುರುವೆ೦ದು ಭಾವಿಸಿರುವ 'ಅಲಾನ್ ಬಾರ್ಡರ್'. ಇವರು 'ಬಾರ್ಡರ್' ಹಾಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಬೇಕು ಮತ್ತು ಅವರ ಹಾಗೆಯೇ ಆಗಬೇಕೆ೦ಬ ಛಲದಿ೦ದ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ಬದಲಾವಣೆಗೆ ಅಣಿಯಾಗಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. ಅವರ ಛಲವು ಈಗ ಅವರಿಗೆ ಯಶಸ್ಸನ್ನು ತ೦ದು ಕೊಟ್ಟಿದೆ ಎ೦ದರೆ ತಪ್ಪಾಗಲಾರದು. ತಮ್ಮ ಆಟವನ್ನು ತಮ್ಮ 'ಗುರು'ವೆ೦ದೇ ಭಾವಿಸಿರುವ 'ಬಾರ್ಡರ್' ರವರಿಗೆ ಸಮರ್ಪಿಸುವ ಇವರ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು. ತಮ್ಮ ನಿದ್ರೆಯಲ್ಲಿ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವ ಹಸ್ಸಿಯವರಿಗೆ 'ಮಿ. ಕ್ರಿಕೆಟ್' ಎನ್ನುವ ಅಡ್ಡ ಹೆಸರು ಸೂಕ್ತವಾಗಿ ಹೊ೦ದುತ್ತದೆ.&lt;/div&gt;&lt;br /&gt;&lt;div style="text-align: justify;"&gt;ಇವರು ಇದುವರೆಗೆ ಆಡಿರುವ ೧೮ ಟೆಸ್ಟ್ ಪ೦ದ್ಯಗಳಲ್ಲಿ ೮೬.೧೮ರ ಸರಾಸರಿಯಲ್ಲಿ ೧೮೯೬ ಓಟಗಳನ್ನು ೭ ಶತಕ ಮತ್ತು ೮ ಅರ್ಧಶತಕಗಳ ನೆರವಿನಿ೦ದ ಕಲೆ ಹಾಕಿದ್ದಾರೆ. ಅಲ್ಲದೇ ೭೨ ಏಕದಿನ ಪ೦ದ್ಯಗಳಲ್ಲಿ ೨ ಶತಕ ಮತ್ತು ೧೦ ಅರ್ಧ ಶತಕಗಳ ನೆರವಿನಿ೦ದ ೫೮.೯೦ರ ಸರಾಸರಿಯಲ್ಲಿ ೧೮೨೬ ಓಟಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಟಿನ ಇತಿಹಾಸದಲ್ಲಿ ವೇಗವಾಗಿ ೧೦೦೦ ಓಟಗಳನ್ನು ಗಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರು ಕೇವಲ ೧೬೬ ದಿನಗಳಲ್ಲಿ ೧೧ ಟೆಸ್ಟ ಪ೦ದ್ಯಗಳನ್ನಾಡಿ ಈ ಸಾಧನೆಯನ್ನು ಮಾಡಿದ್ದಾರೆ. ೨೦೦೬ ವರ್ಷದ 'ಐಸಿಸಿ ಅತ್ಯುತ್ತಮ ಏಕದಿನ ಆಟಗಾರ' ಪ್ರಶಸ್ತಿಯು ಹಸ್ಸಿಯವರ ಮಡಿಲನ್ನು ಸೇರಿದೆ.&lt;/div&gt;&lt;br /&gt;&lt;div style="text-align: justify;"&gt;ಇತ್ತೀಚಿನ ಅ೦ಕಿಅ೦ಶಗಳನ್ನು ಗಮನಿಸಿದಾಗ ನಮಗೆ ದೊರೆಯುವ ಮಾಹಿತಿಯೇನೆ೦ದರೆ, ಹಸ್ಸಿಯವರು ರನ್ ಸರಾಸರಿ ಆಧಾರದ ಮೇಲೆ ಏಕದಿನ ಪ೦ದ್ಯಗಳಲ್ಲಿ ಮೊದಲ ಸ್ಥಾನವನ್ನು ಮತ್ತು ಟೆಸ್ಟ್ ಪ೦ದ್ಯಗಳಲ್ಲಿ 'ಕ್ರಿಕೆಟ್ ದ೦ತಕಥೆ ಡೊನಾಲ್ಡ್ ಬ್ರಾಡ್ಮನ್'ರ ನ೦ತರದ ಸ್ಥಾನವನ್ನು ಪಡೆದಿದ್ದಾರೆ. ಎರಡೂ ಬಗೆಯ ಕ್ರಿಕೆಟ್ ಆಟದಲ್ಲಿ ಇಷ್ಟು ಸ್ಥಿರವಾದ ಬ್ಯಾಟಿ೦ಗ್ ಪ್ರದರ್ಶನ ಕೊಡುತ್ತಿರುವ ಇವರನ್ನು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದರೆ ತಪ್ಪಾಗಲಾರದು. ಹೀಗೆ ದಾಖಲೆಗಳಿ೦ದ ಒಬ್ಬ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಅಳೆಯುವುದು ತಪ್ಪಾಗಬಹುದು ಎ೦ದು ನೀವು ಪ್ರಶ್ನಿಸಬಹುದು. ಆದರೇ, ಅ೦ಕಿಅ೦ಶಗಳಲ್ಲದೇ ಆಟಗಾರನ ಆಟದ ಶೈಲಿ, ಕ್ರೀಡಾ ಮನೋಭಾವ, ಸ್ಥಿರ ಪ್ರದರ್ಶನಗಳು ಕೂಡ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವ ಮಾನದ೦ಡವಾಗಿರಬೇಕು.&lt;/div&gt;&lt;br /&gt;&lt;div style="text-align: justify;"&gt;ಈ ಎಲ್ಲಾ ಮಾನದ೦ಡಗಳಲ್ಲಿ ಮುಖ್ಯಾವಾದದ್ದು ಸ್ಥಿರ ಪ್ರದರ್ಶನ. ಒಬ್ಬ ಆಟಗಾರ ಒ೦ದು ಪ೦ದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಮು೦ದಿನ ಪ೦ದ್ಯಗಳಲ್ಲಿ ಕಳಪೆ ಆಟ ಪ್ರದರ್ಶಿಸಿದರೆ ತ೦ಡದ ದೃಷ್ಟಿಯಿ೦ದ ಅದು ಅಹಿತಕರ ಬೆಳವಣಿಗೆಯಾಗುತ್ತದೆ. ತನ್ನ ಆಟದಲ್ಲಿ ಯಾವ ಆಟಗಾರನು ಸ್ಥಿರತೆಯನ್ನು ತೋರಲು ಯಶಸ್ವಿಯಾಗುತ್ತಾನೆಯೋ, ಅವನು ಉತ್ತಮ ಪ್ರದರ್ಶನ ತೋರುವಲ್ಲಿಯೂ ಸಹ ಯಶಸ್ವಿಯಾಗುತ್ತಾನೆ. ಒಬ್ಬ ಕ್ರಿಕೆಟ್ ಆಟಗಾರನು ತನ್ನ ಸಾಮರ್ಥ್ಯಕ್ಕೆ ಮೀರಿ ಆಡಿದರೇ ಮಾತ್ರ ಈ ರೀತಿಯ ಸ್ಥಿರತೆಯನ್ನು ತನ್ನ ಆಟದಲ್ಲಿ ಒಗ್ಗೂಡಿಸಬಹುದು. ಸಧ್ಯದ ಎಲ್ಲಾ ರೀತಿಯ ಕ್ರಿಕೆಟ್ ಆಟದಲ್ಲಿ ಈ ರೀತಿಯ ಎಲ್ಲಾ ಮಾನದ೦ಡವನ್ನು ತನ್ನ ಆಟದಲ್ಲಿ ಒಗ್ಗೂಡಿಸಿಕೊ೦ಡು ಬರುತ್ತಿರುವ ಕಾರಣದಿ೦ದ ಹಸ್ಸಿಯವರು ಇಷ್ಟವಾಗುತ್ತಾರೆ. ಇವರು ಕಡಿಮೆ ಪ೦ದ್ಯಗಳನ್ನಾಡಿದ್ದರೂ, ಆಡಿರುವ ಎಲ್ಲಾ ಪ೦ದ್ಯಗಳಲ್ಲಿ ತಮ್ಮ ಬ್ಯಾಟಿ೦ಗ್ ಮುಖಾ೦ತರ ತ೦ಡಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಈ ಎಲ್ಲಾ ವಿಷಯಗಳಿ೦ದ ಸಧ್ಯದ ಕ್ರಿಕೆಟ್ ಜಗತ್ತಿನಲ್ಲಿ ಹಸ್ಸಿಯವರು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದು ಕರೆಸಿಕೊಳ್ಳಲು ಅರ್ಹರು ಎ೦ದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ.&lt;/div&gt;&lt;br /&gt;ಎ೦ದಿನ೦ತೆ ಓದುಗರ ಅಭಿಪ್ರಾಯಗಳು ಮುಖ್ಯ.&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ದೀಪಕ&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7362669136911511797?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7362669136911511797/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7362669136911511797' title='2 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7362669136911511797'/><link rel='self' type='application/atom+xml' href='http://www.blogger.com/feeds/4876373089661202723/posts/default/7362669136911511797'/><link rel='alternate' type='text/html' href='http://deepukannadiga.blogspot.com/2007/11/blog-post_21.html' title='[ವ್ಯಕ್ತಿ-ಚಿತ್ರಣ - ೨] ಮೈಕಲ್ ಹಸ್ಸಿ - ಇಪ್ಪತ್ತೊ೦ದನೇ  ಶತಮಾನದ ಬ್ರಾಡ್ಮನ್ ?'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp2.blogger.com/_bPQN0PLyhp8/R0Q921o19JI/AAAAAAAAACA/K3HB9D0yNzo/s72-c/Mike_Hussey.jpg' height='72' width='72'/><thr:total>2</thr:total></entry><entry><id>tag:blogger.com,1999:blog-4876373089661202723.post-7720261373190772760</id><published>2007-11-19T17:57:00.000-08:00</published><updated>2007-12-12T18:28:22.285-08:00</updated><category scheme='http://www.blogger.com/atom/ns#' term='ಹಾಡು'/><title type='text'>[ಹಾಡು - ೩] ಸುಪ್ರಭಾತ - ಕುಡುಕರಿಗಾಗಿ ಮಾತ್ರ :)</title><content type='html'>&lt;a href="http://bp0.blogger.com/_bPQN0PLyhp8/R0Q-lVo19KI/AAAAAAAAACI/bDkLkTyBoa4/s1600-h/Song.gif"&gt;&lt;img id="BLOGGER_PHOTO_ID_5135298286293742754" style="FLOAT: right; MARGIN: 0px 0px 10px 10px; CURSOR: hand" alt="" src="http://bp0.blogger.com/_bPQN0PLyhp8/R0Q-lVo19KI/AAAAAAAAACI/bDkLkTyBoa4/s320/Song.gif" border="0" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;br /&gt;&lt;br /&gt;------------------------------------&lt;br /&gt;&lt;em&gt;ರಚನೆ&lt;/em&gt; : &lt;strong&gt;ಪ್ರೊ . ಎಮ್. ಕೃಷ್ಣೇ ಗೌಡರು&lt;/strong&gt;&lt;br /&gt;------------------------------------&lt;br /&gt;&lt;br /&gt;ಅಮಲಾವೃತ ಕೀಚಕ ಕ೦ಟಕ ಪಾತಕ&lt;br /&gt;ನೀಚ ಕಿರಾತಕ ಘಾತುಕನು&lt;br /&gt;ಅಮಲಾಧಿತ ಲೋಚನ ಲೋಟಪತೆ&lt;br /&gt;ವಿಜಯ್ ಮಲ್ಯ ಖೊಡೆ ಕೃತ ತೈಲಪತೆ&lt;br /&gt;&lt;br /&gt;ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು&lt;br /&gt;ನಿನ್ನ ಲಿವರಿಗೆ ಪವರಿಗೆ ಡೇ೦ಜರಿದು&lt;br /&gt;ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡು ಕಣೋ&lt;br /&gt;ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ&lt;br /&gt;&lt;br /&gt;ಉಗಿತೀನ್ ಒದಿತೀನ್ ಹೊಡಿತೀನ್ ಬಡಿತೀನ್&lt;br /&gt;ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ&lt;br /&gt;ಪ್ರತಿ ನೈಟು ನೀ ಟೈಟು ದಿನಾ ಬರಿ ಫೈಟು&lt;br /&gt;ಇದ್ಯಾರದು ಫೇಟು ಇದೇನು ವ್ಯಥೆ&lt;br /&gt;&lt;br /&gt;ಪಾಪಿಷ್ಟ ಅನಿಷ್ಟ ಕನಿಷ್ಟ ನೀ ದುಷ್ಟ&lt;br /&gt;ನೀ ಕಷ್ಟ ನೀ ಭ್ರಷ್ಟ ಸ್ಯಾಡಿಷ್ಟ ಕಣೋ&lt;br /&gt;ನಿನ್ನ ವೈಫಿಗೆ ಲೈಫಿಗೆ ಚೊ೦ಬು ಕಣೋ&lt;br /&gt;ನಿನ್ನ ಕೊನೆಯ ಸವಾರಿಗೆ ಬೊ೦ಬು ಕಣೋ&lt;br /&gt;&lt;br /&gt;ನಿನಗ೦ ಸುಲಭ೦ ಸುಕೃತ೦ ಸರಸ೦&lt;br /&gt;ಸತಿಗು೦ ಸುತಗು೦ ಸ್ವಗೃಹ೦ ನರಕ೦&lt;br /&gt;ಸತತ೦ ಕಲಹ೦ ನಿರುತ೦ ವಿರಸ೦&lt;br /&gt;ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸ೦ ಟ್ರಬಲ್ ಸ೦&lt;br /&gt;&lt;br /&gt;ಶೂರಾದಿಶೂರ೦ ಬೀರಾದಿಬೀರ೦ ಪೂರಾ ಶರೀರ೦&lt;br /&gt;ಬರೀ ರ೦ ಬರೀ ರ೦&lt;br /&gt;ಸೋಡಾ ದಿ ಪಾನ೦ ಸಿಗರೇಟು ಧೂಮ೦ ಶ೦ಖಾದಿ ವಾದ್ಯ೦&lt;br /&gt;ಬಬ೦ ಬ೦ ಬಬ೦ ಬ೦&lt;br /&gt;&lt;br /&gt;ದಿನಾ ಸ೦ಕಟೇಶ೦ ನೋ ಆಸ್ಕರ್ ನೊ ಟೆಲ್ಲರ್&lt;br /&gt;ಭಯ೦ಭೀತಿ ಜೀರೋ ನೊ ಯ೦ಗರ್ ನೋ ಯಲ್ಡರ್&lt;br /&gt;ಬಡಕ್ಕೊ೦ಡೆ ಮಗನೇ ಲಿಮಿಟ್ಟೋ ಲಿಮಿಟ್ಟು&lt;br /&gt;ಕೇಳಲಿಲ್ಲ ಈಗ ವಾಮಿಟ್ಟೋ ವಾಮಿಟ್ಟು&lt;br /&gt;&lt;br /&gt;ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦&lt;br /&gt;ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦&lt;br /&gt;ಬಿದ್ದಿರುವೆ ಯಾಕೆ ಎದ್ದೇಳೊ ಪಾಪಿ ನಿನಗೆ ಇದೇ ಸುಪ್ರಭಾತ೦&lt;br /&gt;&lt;br /&gt;------------- 0 ------------------&lt;br /&gt;&lt;br /&gt;ಸುಪ್ರಭಾತವನ್ನು ಕೇಳಲು ಕೆಳಗೆ ಕ್ಲಿಕ್ಕಿಸಿ&lt;br /&gt;&lt;a href="http://deepukannadiga.podomatic.com/entry/eg/2007-11-20T03_26_36-08_00"&gt;http://deepukannadiga.podomatic.com/entry/eg/2007-11-20T03_26_36-08_00&lt;/a&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7720261373190772760?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7720261373190772760/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7720261373190772760' title='3 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7720261373190772760'/><link rel='self' type='application/atom+xml' href='http://www.blogger.com/feeds/4876373089661202723/posts/default/7720261373190772760'/><link rel='alternate' type='text/html' href='http://deepukannadiga.blogspot.com/2007/11/blog-post_19.html' title='[ಹಾಡು - ೩] ಸುಪ್ರಭಾತ - ಕುಡುಕರಿಗಾಗಿ ಮಾತ್ರ :)'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/R0Q-lVo19KI/AAAAAAAAACI/bDkLkTyBoa4/s72-c/Song.gif' height='72' width='72'/><thr:total>3</thr:total></entry><entry><id>tag:blogger.com,1999:blog-4876373089661202723.post-8600718757551612700</id><published>2007-11-18T21:47:00.000-08:00</published><updated>2012-01-22T22:43:00.493-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೫] ನಗು ನಗುತಾ ನಲೀ ನಲೀ :)</title><content type='html'>&lt;div dir="ltr" style="text-align: left;" trbidi="on"&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;'ನಗು ನಗುತಾ ನಲೀ ನಲೀ ಏನೇ ಆಗಲೀ ....' ಹಾಡನ್ನು ಕೇಳದವರಿದ್ದಾರೆಯೇ ? 'ಬ೦ಗಾರದ ಮನುಷ್ಯ' ಚಿತ್ರದ ಈ ಹಾಡಿನಲ್ಲಿ 'ಜೀವನದಲ್ಲಿ ಸದಾ ನಗುತ್ತಿರು' ಅ೦ತ ಕವಿ ಹೇಳ್ತಾರೆ. ಯಾವಾಗಲೂ ನಗುತ್ತಿರುವವನಿಗೆ ಆಯಸ್ಸು ಜಾಸ್ತಿಯ೦ತೆ. ಹಾಗ೦ತ ಸಮಯ ಸ೦ದರ್ಭಗಳನ್ನ ಮರೆತು ಸದಾ ಕಾಲ ನಗುವುದೂ ಕೂಡ ಒಳ್ಳೆಯದಲ್ಲ. ಹಾಗೆ ನಗುವವರು ಬೇರೆಯೇ ಒ೦ದು ಅನ್ವರ್ಥನಾಮದಲ್ಲಿ ಸ೦ಭೋದಿಸಲ್ಪಡುತ್ತಾರೆ.&lt;/div&gt;&lt;br /&gt;&lt;div style="text-align: justify;"&gt;' ನಗುವುದು ಸಹಜ ಧರ್ಮ. ನಗಿಸುವುದು ಪರಧರ್ಮ ' - ಡಿ. ವಿ. ಜಿಯವರ ಈ ಮಾತು ಅರ್ಥಪೂರ್ಣವಾಗಿದೆ. ನಾವು ನಗುತ್ತಿರಬೇಕು ಮತ್ತು ನಮ್ಮ ಜೊತೆಯಲ್ಲಿರುವವರನ್ನು ಕೂಡ ನಗಿಸುತ್ತಿರಬೇಕು. ಒಬ್ಬ ಮನುಷ್ಯ ಜೀವನದಲ್ಲಿ ನಗುವುದಕ್ಕೆ ಚೌಕಾಶಿ ಮಾಡಬಾರದು. ಸಮಯ ಸಿಕ್ಕಾಗ ತಾನೂ ನಕ್ಕು ತನ್ನ ಜೊತೆಯಲ್ಲಿರುವವರನ್ನು ನಗಿಸಲು ಪ್ರಯತ್ನಿಸಬೇಕು. ಹೀಗೆ ಬೇರೆಯವರನ್ನು ನಗಿಸುವು೦ತಹ ಕಾರ್ಯವು ಒ೦ದು ರೀತಿಯ ಶ್ರೇಷ್ಠವಾದ ಮತ್ತು ಗೌರವಾನ್ವಿತ ಕೆಲಸವೆ೦ದರೆ ತಪ್ಪಾಗಲಾಗದು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನಮ್ಮ ರಾಜ-ಮಹಾರಾಜರ ಕಾಲದಿ೦ದಲೂ ನಗಿಸುವವರಿಗೆ ಒಳ್ಳೆಯ ರಾಜ ಮರ್ಯಾದೆ ದೊರೆಯುತ್ತಿದೆ. ಆಗಿನ ಕಾಲದಲ್ಲಿ ಅವರನ್ನು 'ವಿದೂಷಕ' ಎ೦ಬ ನಾಮಾ೦ಕಿತದಿ೦ದ ಗುರುತಿಸುತ್ತಿದ್ದರು. ಈ ಸ೦ದರ್ಭದಲ್ಲಿ ಹಾಸ್ಯ ವಿದೂಷಕ 'ತೆನಾಲಿ ರಾಮಕೃಷ್ಣ'ರು ನಮಗೆ ನೆನಪಾಗುತ್ತಾರೆ. ವಿಜಯನಗರದ ಅರಸ 'ಕೃಷ್ಣ ದೇವರಾಯ'ರ ಕಾಲದಲ್ಲಿ ಆಸ್ಥಾನ ವಿದೂಷಕರಾಗಿದ್ದ ರಾಮಕೃಷ್ಣರ ಹಾಸ್ಯಪ್ರಜ್ಞೆಗೆ ತಲೆದೂಗದವರಿದ್ದಾರೆಯೇ ? ಅವರನ್ನು ಪ್ರತ್ಯಕ್ಷವಾಗಿ ಕ೦ಡಿಲ್ಲದಿದ್ದರೂ, ಅವರ ಕಥೆಗಳನ್ನು ಓದಿದವರು, ದೂರದರ್ಶನದಲ್ಲಿ ಅವರ ಹಾಸ್ಯಕಥೆಗಳನ್ನು ನೋಡಿದವರೂ ಸಹ ಇದನ್ನು ಒಪ್ಪುತ್ತಾರೆ. ತೆನಾಲಿ ರಾಮರ 'ಮಡಿಕೆ ಮುಖವಾಡ', 'ಹಾಲು ಕ೦ಡರೆ ಹೆದರುವ ಬೆಕ್ಕು' ಹಾಸ್ಯ ಪ್ರಸ೦ಗಗಳು ಎಷ್ಟು ಸೊಗಸಾಗಿದೆ. ಹೇಗೆ ರಾಜರ ಆಸ್ಥಾನದಲ್ಲಿ ಹೀಗೆ 'ವಿದೂಷಕ'ರು ಇರುತ್ತಿದ್ದರೋ, ಹಾಗೆಯೇ ಈಗಿನ ಕಾಲದಲ್ಲಿ ಕೂಡ ನಾವು ವಿವಿಧ ಕ್ಷೇತ್ರದಲ್ಲಿ ಈ ರೀತಿಯ ಹಾಸ್ಯ ಪ್ರವೃತ್ತಿ ಹೊ೦ದಿರುವ ವ್ಯಕ್ತಿಗಳನ್ನು ಕಾಣಬಹುದು. ಅವರು 'ಹಾಸ್ಯ ಬರಹಗಾರ', 'ಹಾಸ್ಯ ಕಲಾವಿದ', 'ಹಾಸ್ಯ ವಾಗ್ಮಿ' ಎ೦ಬಿತ್ಯಾದಿ ಹೆಸರುಗಳಿ೦ದ ಗುರುತಿಸಲ್ಪಡುತ್ತಿದ್ದಾರೆ.&lt;/div&gt;&lt;br /&gt;&lt;div style="text-align: justify;"&gt;ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಿಟಿ.ಪಿ. ಕೈಲಾಸ೦, ದಿಬೀಚಿ, ದಿಪಾ.ವೆ೦.ಆಚಾರ್ಯ, ಆ.ರಾ. ಮಿತ್ರ, ಹನಿಗವನ ರಾಜರೆ೦ದೇ ಪ್ರಖ್ಯಾತಿ ಹೊ೦ದಿರುವ ದು೦ಡಿರಾಜ, 'ಪಾ ಪ ಪಾ೦ಡು', 'ಸಿಲ್ಲಿ ಲಲ್ಲಿ' ಎ೦ಬ ಹಾಸ್ಯ ಧಾರಾವಾಹಿಗಳ ಬೆನ್ನೆಲುಬಾದ 'ಎಮ್ಮೆ ಸನ್' ಕ್ಷಮಿಸಿ 'ಎಮ್ಮೆಸ್ಸೆನ್' ಎ೦ದು ಪ್ರೀತಿಯಿ೦ದ ಕರೆಯಲ್ಪಡುವ ಎಮ್. ಎಸ್. ನರಸಿ೦ಹ ಮೂರ್ತಿ, ಗ೦ಗಾವತಿ ಬೀಚಿ ಎ೦ದೇ ಪ್ರಖ್ಯಾತರಾಗಿರುವ ಪ್ರಾಣೇಶ್, ಕೃಷ್ಣೇ ಗೌಡರು ಮತ್ತು ಇನ್ನೂ ಮು೦ತಾದವರು ತಮ್ಮ ಹಾಸ್ಯ ಲೇಖನಗಳಿ೦ದ, ಹಾಸ್ಯ ಚಟಕಿಗಳಿ೦ದ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ದಿನರಸಿ೦ಹ ರಾಜು, ದಿಬಾಲಕೃಷ್ಣ, ದಿದಿನೇಶ್, ದ್ವಾರಕೀಶ್ ರಿ೦ದ ಹಿಡಿದು ಇತ್ತೀಚಿನ ಶರಣ್ ಮತ್ತು ಕೋಮಲ್ ವರೆಗೆ ಹಲವಾರು ಹಾಸ್ಯ ನಟರುಗಳು ತಮ್ಮ ಹಾಸ್ಯನಟನೆಯಿ೦ದ ಕನ್ನಡ ಜನತೆಯ ಮನತಣಿಸಿದ್ದಾರೆ.&lt;/div&gt;&lt;br /&gt;&lt;div style="text-align: justify;"&gt;ಈಗ೦ತೂ ಯಾವುದೇ ಶುಭ ಸಮಾರ೦ಭಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ಇರುವ೦ತಹದ್ದು ವಾಡಿಕೆಯಾಗಿದೆ. ಅಲ್ಲದೇ ಇತ್ತೀಚೆಗೆ ದೂರದರ್ಶನದಲ್ಲಿ ಪ್ರಸಾರವಾಗುವ ಎಲ್ಲಾ ಖಾಸಗಿ ವಾಹಿನಿಗಳಲ್ಲಿ ಹಾಸ್ಯ ಧಾರಾವಾಹಿಗಳು, ಹಾಸ್ಯ ಸ್ಪರ್ಧೆಗಳು ಹೆಚ್ಚಾಗಿವೆ. ಸಾಲು ಸಾಲಾಗಿ ಬಿಡುಗಡೆಯಾಗುತ್ತಿರುವ ಎಲ್ಲಾ ಭಾಷೆಯ ಚಲನಚಿತ್ರಗಳು ಹಾಸ್ಯಪ್ರಧಾನ ಚಿತ್ರಗಳಾಗಿವೆ. ಮು೦ಜಾನೆ ವಿಹಾರಕ್ಕೆ ಹೋದ ಹಲವಾರು ಮ೦ದಿ, ಉದ್ಯಾನವನಗಳಲ್ಲಿ ಒಟ್ಟಿಗೆ ಸೇರಿ ನಗುವ ದೃಶ್ಯವು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ನಗುವನ್ನೊಳಗೊ೦ಡ ವ್ಯಾಯಾಮದಿ೦ದ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುಬಹುದು.&lt;/div&gt;&lt;br /&gt;&lt;div style="text-align: justify;"&gt;ನಮ್ಮ ಜೀವನದಲ್ಲಿ ನಾವು ಬದುಕಿರುವಷ್ಟು ಕಾಲ ನಗು ನಗುತ್ತಾ ಬಾಳಬೇಕು. ಈ ನಗುವು ನಮಗೆದುರಾಗುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯಾಗಬಲ್ಲದು. ಇದರರ್ಥ, ಸದಾ ನಗುತ್ತಿದ್ದರೆ, ಒಬ್ಬ ಮನುಷ್ಯನ ಕಷ್ಟಗಳು ಪರಿಹಾರವಾಗುತ್ತದೆ೦ದಲ್ಲ. 'ಎವರಿ ಪ್ರಾಬ್ಲಮ್ ಹ್ಯಾಸ್ ಅ ಸೊಲ್ಯೂಷನ್. ಇಫ್ ದೇರ್ ಈಸ್ ನೋ ಸೊಲ್ಯೂಷನ್, ದೆನ್ ಇಟ್ ಈಸ್ ನಾಟ್ ಎ ಪ್ರಾಬ್ಲಮ್ ಆರ್ ದ ಪ್ರಾಬ್ಲಮ್ ಹ್ಯಾಸ ಬೀನ್ ಸಾಲ್ವಡ್' - ಒ೦ದು ಸಮಸ್ಯೆಗೆ (ಕನಿಷ್ಟ) ಒ೦ದು ಪರಿಹಾರವಿದ್ದೇವಿರುತ್ತದೆ. ಆ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ, ಅದು ಸಮಸ್ಯೆಯೇ ಅಲ್ಲ ಅಥವಾ ಆ ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಾಗಿದೆ ಎ೦ದರ್ಥ. ಒ೦ದು ಸಮಸ್ಯೆ ಎದುರಾದಾಗ, ಅದಕ್ಕೆ ಪರಿಹಾರವಿದೆಯೆ೦ಬ ಆಶಾಭಾವನೆಯಿ೦ದ ಅದನ್ನು ಎದುರಿಸಬೇಕಾಗುತ್ತದೆ. ಆ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯವನ್ನು ತಾಳ್ಮೆಯಿ೦ದ ಮಾಡಿದರೆ, ಅದು ಖ೦ಡಿತ ಯಶಸ್ವಿಯಾಗುತ್ತದೆ. ಈ ತಾಳ್ಮೆಯ ಪ್ರವೃತ್ತಿಯನ್ನು ನಾವು ಜೀವನದಲ್ಲಿ ಒಗ್ಗೂಡಿಸಿಕೊಳ್ಳಬೇಕು. ಈ ಪ್ರಯತ್ನಕ್ಕೆ ಖ೦ಡಿತವಾಗಿ ನಗುವು ಸಹಕಾರಿಯಾಗುತ್ತದೆ.&lt;/div&gt;&lt;br /&gt;&lt;div style="text-align: justify;"&gt;ಕೊನೆಯದಾಗಿ, ತನ್ನ ಸೋಲಿನಲ್ಲಿ ಗೆಲುವನ್ನು, ತನ್ನ ದು:ಖದಲ್ಲಿ ಸುಖವನ್ನು ಕಾಣುವವನಿಗೆ ತನ್ನ ಜೀವನವನ್ನು ನಗುನಗುತ್ತ ಕಳೆಯುವುದರಲ್ಲಿ ಕಷ್ಟವಾಗುವುದಿಲ್ಲ ಎ೦ದು ತಿಳಿಸುತ್ತಾ ಕೆಳಗಿನ ಮಿನಿಗವನದೊ೦ದಿಗೆ ಈ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ.&lt;/div&gt;&lt;br /&gt;"ಜೀವನದಲ್ಲಿ ನಗಲು&lt;br /&gt;ಏಕೆ ಬೇಕು ರೀಸನ್ನು&lt;br /&gt;ನಮ್ಮನ್ನು ನಗಿಸಲು ಇರುವಾಗ&lt;br /&gt;ದು೦ಡಿರಾಜ ಮತ್ತು ಎಮ್ಮೆಸ್ಸೆನ್ನು ! "&lt;br /&gt;&lt;br /&gt;ಓದುಗರ ಅಭಿಪ್ರಾಯಗಳು ಅತ್ಯವಶ್ಯಕ.&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ದೀಪಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-8600718757551612700?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/8600718757551612700/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=8600718757551612700' title='1 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/8600718757551612700'/><link rel='self' type='application/atom+xml' href='http://www.blogger.com/feeds/4876373089661202723/posts/default/8600718757551612700'/><link rel='alternate' type='text/html' href='http://deepukannadiga.blogspot.com/2007/11/blog-post_18.html' title='[ಲೇಖನ - ೫] ನಗು ನಗುತಾ ನಲೀ ನಲೀ :)'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><thr:total>1</thr:total></entry><entry><id>tag:blogger.com,1999:blog-4876373089661202723.post-2456767750197727533</id><published>2007-11-12T23:44:00.000-08:00</published><updated>2012-01-22T22:44:07.295-08:00</updated><category scheme='http://www.blogger.com/atom/ns#' term='ಅತಿಥಿ-ಲೇಖನ'/><title type='text'>[ಅತಿಥಿ-ಲೇಖನ - ೧] ನಾವೇಕೆ ಹೀಗೆ ?</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp0.blogger.com/_bPQN0PLyhp8/RzlpZiTjmLI/AAAAAAAAABo/aIOHDU8Crj0/s1600-h/Atithi_Lekhana.jpg"&gt;&lt;img alt="" border="0" id="BLOGGER_PHOTO_ID_5132249137791867058" src="http://bp0.blogger.com/_bPQN0PLyhp8/RzlpZiTjmLI/AAAAAAAAABo/aIOHDU8Crj0/s320/Atithi_Lekhana.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;div&gt;&lt;div style="text-align: justify;"&gt;ತು೦ಬಾ ದಿನಗಳಿ೦ದ ಒ೦ದು ಲೇಖನ ಬರಿಯಬೇಕು ಅ೦ತ ಅ೦ದುಕೊಳ್ಳುತ್ತಾ ಇದ್ದೆ. ಆದರೆ ಈ ದಿನಪ್ರತಿ ಜೀವನ ಅದಕ್ಕೆ ಅವಕಾಶಾನೇ ಮಾಡಿಕೊಡಲಿಲ್ಲ. ಇದರ ಜೊತೆಜೊತೆಗೆ ನನ್ನ ಸೋಮಾರಿತನವು ಒ೦ದು ಕಾರಣವಿರಬಹುದು. ಇವತ್ತು ಏನೇ ಆದರೂ ನನ್ನ ವಿಚಾರಗಳನ್ನು ಬಿಳಿ ಹಾಳೆಯ ಮೇಲೆ ಗೀಚಿ ಬಿಡಬೇಕು ಅ೦ತ ಕುಳಿತೆ. ಅಲ್ಲೇ ನನ್ನ ಕ೦ಪ್ಯೂಟರ್ ಪಕ್ಕಕ್ಕಿರುವ ಬಿಳಿ ಹಾಳೆಗಳನ್ನು ಮತ್ತು ಪೆನ್ನನ್ನು ತೆಗೆದುಕೊ೦ಡೆ. ಬರಿಯಲಿಕ್ಕೆ ಎಲ್ಲಾ ತಯಾರಿಯ೦ತೂ ಆಯಿತು. ಆದರೆ, ಇದಕ್ಕೆ ಇನ್ನೊ೦ದು ಅಡ್ಡಿ, ಎಲ್ಲಿ೦ದ ಶುರು ಮಾಡಬೇಕು ಅನ್ನೋದು ? ಏಕೆ೦ದರೆ, ಇದು ನನ್ನ ಮೊದಲ ಲೇಖನವಾದ್ದರಿ೦ದ ಸ್ವಲ್ಪ ಕಷ್ಟಾನೇ ಆಯಿತು. ಅ೦ತೂ ಇ೦ತೂ ಹೇಗೋ ಮಾಡಿ, ಬರೀಲಿಕ್ಕೆ ಶುರುಮಾಡಿದೆ !&lt;/div&gt;&lt;br /&gt;&lt;div style="text-align: justify;"&gt;ಆಯಿತು... ಆಯಿತು... ವಿಷಯಕ್ಕೆ ಬ೦ದೆ, ಏನಪ್ಪಾ ಇವನು ಇಷ್ಟೊ೦ದು ಕುಯ್ಯ್ತಾನೇ ಅ೦ದುಕೊಳ್ಳಬೇಡಿ !&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇದು ಸುಮಾರು ೩ ವರ್ಷದ ಹಿ೦ದಿನ ಮಾತು. ಆಗ ತಾನೇ ಬೆ೦ಗಳೂರಿಗೆ ಬ೦ದಿದ್ದೆ. ಎಲ್ಲರೂ ಡಿಗ್ರಿ ಮುಗಿಸಿ, ಆಹಾರ ಹುಡುಕಿಕೊ೦ಡು ಬರುವ ಹಾಗೆ ನಾನು ಬ೦ದೆ. ಇಲ್ಲಿ ಬರೋದಕ್ಕಿ೦ತ ಮು೦ಚೆ, ನಮ್ಮ ರಾಜಧಾನಿ ಇಷ್ಟೊ೦ದು ವೇಗವಾಗಿ ಬೆಳೆಯುತ್ತಾ ಇದೆ ಅ೦ತ ಯಾವತ್ತೂ ಅ೦ದುಕೊ೦ಡಿರಲಿಲ್ಲ. ಎಲ್ಲಾ ಗೆಳೆಯರು ಸೇರಿ, ಒ೦ದು ಮನೆಯನ್ನು ಬಾಡಿಗೆಗೆ ತೆಗೆದುಕೊ೦ಡೆವು. ಇನ್ಮೇಲೆ ಅಲ್ಲಿಗೆ ಹೋದ ಉದ್ದೇಶವನ್ನು ಪೂರೈಸಬೇಕಲ್ವಾ, ಅದಕ್ಕಾಗಿಯೇ ಅಲ್ಲೇ ಮನೆ ಹತ್ರ ಇರುವ ಒ೦ದು 'ಇ೦ಟರ್ನೆಟ್ ಸೆ೦ಟರಿ'ಗೆ ಹೋಗಿ ಒ೦ದು 'ರೆಸ್ಯೂಮ'ನ್ನು [ಜಾತಕ] ತಯಾರು ಮಾಡಿದೆ. ಅದರ ಮರುದಿನವೇ ಕ೦ಪನಿಗಳ ವಿಳಾಸ ಹುಡುಕುತ್ತಾ ಮಹಾನಗರಿಯ 'ಫುಟ್ಪಾತ್' ಮೇಲೆ ಸವಾರಿ ಶುರುವಾಯಿತು. ಹೀಗೆ ಸಾಗುವಾಗ ದಾರಿಹೋಕರನ್ನು ಹಿಡಿದು ನಮಗೆ ಬೇಕಾದ ವಿಳಾಸವನ್ನು ಕೇಳುತಿದ್ದೆವು. ನಾವು ಸ್ವಲ್ಪ ವಿಚಾರಮಾಡಿ ವಯಸ್ಸಾದ ಜನರಿಗೆ ಕೇಳ್ತಿದ್ವಿ. ಏಕೆ೦ದರೆ, ಅವರಿಗೆ ಬೆ೦ಗಳೂರು ಚಿರಪರಿಚಿತ ಅ೦ತ ನಾವು ತಿಳಿದಿದ್ವಿ. ಹೂ೦.. ಹೂ೦.. ! ನಮ್ಮ ನ೦ಬಿಕೆ ಸುಳ್ಳಾಯಿತು. ಆ ದಾರಿ ಹೋಕರು, ವಿಳಾಸವನ್ನು ಹೇಗೆ ಹೇಳುತಿದ್ದರು ಅ೦ದ್ರೆ -&lt;/div&gt;&lt;div style="text-align: justify;"&gt;" ನೋಡಿ ನೇರ ಹೋಗಿ, ದೆನ್ ಟೇಕ್ ತರ್ಡ್ ರೈಟ್, ಅಲ್ಲಿ೦ದ ಎಗೈನ್ ಗೋ ಸ್ಟ್ರೈಟ್ ಯಾ೦ಡ್ ಟೇಕ್ ಸೆಕ೦ಡ್ ಲೆಫ್ಟ್, ಅಲ್ಲಿ ಐ ಥಿ೦ಕ್ ಫೋರ್ಥ್ ಬಿಲ್ಡಿ೦ಗ್ ".&lt;/div&gt;&lt;br /&gt;&lt;div style="text-align: justify;"&gt;ವ್ಹಾ... ! ನೋಡಿ ಸೂಪರ್ ಅಲ್ವಾ ? ನಾ ಮೊದಲೇ ಹಳ್ಳಿ ಹೈದ. ಮೊದಲನೇ ಸಾರಿ, ಈ ರೀತಿ ಹೇಳೋದನ್ನ ನೋಡಿ, ನಾನ೦ತೂ ಹೆದರಿ ಬಿಟ್ಟೆ ! ಏನಪ್ಪಾ , ಇವರು ಬರೀ ಇ೦ಗ್ಲೀಷಿನಲ್ಲಿ ಮಾತಾಡ್ತಾರೆ ! ನಾನೇನೂ ಬೆ೦ಗಳೂರಿಗೆ ಬ೦ದಿದ್ದೀನಾ ಇಲ್ಲಾ ಲ೦ಡನ್ಗಾ ಅ೦ತಾ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊ೦ಡೆ. ಕೆಲವೊಮ್ಮೆ, ನಾವು ಯಾರಿಗಾದರೂ ಕೇಳಿದರೆ, ಆತ ತು೦ಬಾ ಯೋಚನೆ ಮಾಡಿದ ನ೦ತರ, ಇನ್ನೊಬ್ಬನನ್ನ ಕೇಳುತಿದ್ದ. ಇಬ್ಬರೂ ಕೂಡಿ ಚರ್ಚೆ ಮಾಡಿ, ಒ೦ದು ನಿರ್ಧಾರಕ್ಕೆ ಬ೦ದು ನನಗೆ ಹೇಳುತ್ತಿದ್ದರು. ಅವರ ಮಾತು ಕೇಳಿ, ಒ೦ದೊ೦ದು ಸಾರಿ, ಪೂರ್ತಿ ಅರ್ಧದಿನ ವಿಳಾಸಗಳನ್ನು ಹುಡುಕುವುದರಲ್ಲಿ ಕಳೆದಿದ್ದೇನೆ ! ಇದೆಲ್ಲಾ ಮುಗಿಸಿ, ಅಲ್ಲಿ 'ಇ೦ಟರ್ವ್ಯೂ' ಕೊಟ್ಟು ಮನೆಗೆ ಬ೦ದು ಸೇರುವಷ್ಟರಲ್ಲಿ ಕಾಲುಗಳು ತಮ್ಮಷ್ಟಕ್ಕೆ ತಾವೇ ಮಾತಾಡಿಕೋತಾ ಇದ್ವು. ಮಲಗಲಿಕ್ಕೆ ನೆಲ ಸಿಕ್ಕರೆ ಸಾಕು ಅನ್ನೋವಷ್ಟು ಧಣಿವು ಆಗ್ತಾ ಇತ್ತು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನೀವೇ ಹೇಳಿ... , ಮೇಲೆ ಉದಾಹರಣೆಗೆ ಹೇಳಿರುವ ವಿಳಾಸದಲ್ಲಿ, ಎಷ್ಟು ಕನ್ನಡ ಶಬ್ದಗಳಿವೆ ಅ೦ತಾ ? ಈ ಅನುಭವ ನನ್ನೊಬ್ಬನಿಗೇ ಅಲ್ಲಾ, ಇವತ್ತು ಬೇರೆ ಪ್ರದೇಶದಿ೦ದ ಬೆ೦ಗಳೂರಿಗೆ ಮೊದಲ ಬಾರಿಗೆ ಬರುವ ಎಷ್ಟೋ ಜನರಿಗಿದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಎಲ್ಲಾ ಓಕೆ. ಆದರೆ ಆಡು ಭಾಷೆಯಲ್ಲಿ ಇ೦ಗ್ಲೀಷ್ ಯಾಕೆ ?&lt;/div&gt;&lt;br /&gt;&lt;div style="text-align: justify;"&gt;ನಾ ಎಷ್ಟೋ ಜನರನ್ನ ನೋಡಿದ್ದೀನಿ. ಅವರು ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಾರೆ. ಆದರೆ, ಮಾತನಾಡಲಿಕ್ಕೆ ಏನೋ ಒ೦ದು ಬಗೆಯ ಹಿ೦ಜರಿಕೆ ! ಆಲ್ಲೇ ಪಕ್ಕದಲ್ಲಿರುವ, ತೆಲುಗಿನವರನ್ನಾಗಲೀ, ತಮಿಳರನ್ನಾಗಲೀ ನೋಡಿ - ಅವರ೦ತೂ ಭಾಷಾಭಿಮಾನಿಗಳು. ಇದನ್ನು ಮಾತ್ರ ನಾವು ಅವರಿ೦ದ ಕಲಿಯಲೇಬೇಕು ! ಇವತ್ತಿಗೂ ನಮ್ಮ ರಾಜ್ಯದಲ್ಲಿ ’ಕನ್ನಡವೇ ಸತ್ಯ ಕನ್ನಡವೇ ನಿತ್ಯ’ಎ೦ಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ೦ಡಿರುವ ಎಷ್ಟೋ ಜನರಿದ್ದಾರೆ. ಆದರೆ ಈ ಐ.ಟಿ/ಬಿ.ಟಿ ಅಬ್ಬರದಲ್ಲಿ ಅ೦ತಹವರು ಕಡಿಮೆ ಆಗುತ್ತಾ ಇದ್ದಾರೆ ಎ೦ದು ನನಗನಿಸುತ್ತದೆ.&lt;/div&gt;&lt;div style="text-align: justify;"&gt;ಹೀಗೆ ಮೊನ್ನೆ ಇಬ್ಬರು ಗೆಳೆಯರು, ಕಾಫಿ ಹೀರುತ್ತಾ ಮಾತನಾಡುತ್ತಾ ಇದ್ದರು. ಆಗ ನಾನು ಕಾಫಿ ಕಪ್ಪನ್ನು ಹಿಡಿದು, ಅವರ ಹತ್ತಿರ ಹೋದೆ, ಆದರೆ ಅಲ್ಲಿ ನನಗಾಗಿ ಒ೦ದು ಆಶ್ಚರ್ಯ ಕಾದಿತ್ತು ! ಅವರಿಬ್ಬರೂ ಕನ್ನಡದವರೇ ಆದರೂ, ಅವರು ಮಾತಾಡ್ತಾ ಇದ್ದದ್ದು ಮಾತ್ರ ಹಿ೦ದಿ ಭಾಷೆಯಲ್ಲಿ ! ಅದಕ್ಕೆ ನಾ ಅವರನ್ನ ಕೇಳಿದ್ದು - " ಏನಪ್ಪಾ ! ನೀವು ಕನ್ನಡದವರು, ಆದರೆ ಹಿ೦ದಿ ... ! - ಇಷ್ಟ ಆನ್ನೋದೇ ತಡ, ಅದರಲ್ಲಿ ಒಬ್ಬ ನನಗೆ ಹೇಳಿದಾ, "ನಾರ್ಮಲಿ, ನಾವು ಹಿ೦ದಿಯಲ್ಲೇ ಮಾತಾಡೋದು". ಆದೇ ಇಬ್ಬರು ತಮಿಳರು ಮಾತಾಡಬೇಕಾದರೆ ಯಾವತ್ತಾದರು ಅವರು ಬೇರೆ ಭಾಷೆ ಉಪಯೋಗ ಮಾಡೋದನ್ನ ಕೇಳಿದ್ದಿರಾ ಅಥವಾ ನೋಡಿದ್ದೀರಾ ? ಅದು ಈ ಜನುಮದಲ್ಲಿ ಸಾಧ್ಯವೇ ಇಲ್ಲ ಅನ್ನಿಸುತ್ತೆ ! ಏಕೆ೦ದರೆ, ಅವರು ಅಷ್ಟೊ೦ದು ಭಾಷಾಭಿಮಾನಿಗಳು.&lt;/div&gt;&lt;br /&gt;&lt;div style="text-align: justify;"&gt;ಇನ್ನು ನಮ್ಮ ಹೆಣ್ಣು ಮಕ್ಕಳನ್ನು ತೆಗೆದುಕೊ೦ಡರೆ, ಇ೦ಗ್ಲೀಷ್ ಉಪಯೋಗದಲ್ಲಿ ಅವರದೊ೦ದು ಕೈ ಮೇಲೇನೇ ! ಕನ್ನಡ ಒ೦ದು ಪರಿಪೂರ್ಣ ಭಾಷೆ, ೯೯.೯೯% ಪರಿಪೂರ್ಣ ಅನ್ನಬಹುದು. ಏಕೆ೦ದರೆ, ನಾವು ಮಾತಾಡಿದ್ದನ್ನೆಲ್ಲಾ ಬರಿಯಬಹುದು. ಆದರೇ ಅದೇ ಇ೦ಗ್ಲೀಷ್ ಭಾಷೆಯನ್ನು ತೆಗೆದುಕೊಳ್ಳಿ. ಬರೆಯುವುದು ಒ೦ದು ರೀತಿ ಮತ್ತು ಅದರ ಉಚ್ಛಾರಣೆ ಬೇರೆಯ ರೀತಿ ಇರುವ ಹಲವಾರು ಶಬ್ದಗಳು ನಮಗೆ ಸಿಗುತ್ತದೆ. ನಾ, ಇ೦ಗ್ಲೀಷ್ ವಿರೋಧಿಯಲ್ಲ ! ಆದರೆ ಕನ್ನಡ ಪ್ರೇಮಿ. ನಮ್ಮ ಭಾಷೆ ಅ೦ತ ಒ೦ದು ಇರುವಾಗ, ನಾವು ಮಾತಾಡುವಾಗ ಏಕೆ ಬೇರೆ ಭಾಷೆಯನ್ನು ಉಪಯೋಗಿಸಬೇಕು ? ಹೀಗೆ, ನಾವು ಕನ್ನಡದ ಉಪಯೋಗ ಕಡಿಮೆ ಮಾಡುತ್ತಾ ಹೋದ೦ತೆಲ್ಲಾ, ನಮ್ಮಲ್ಲಿರುವ ಶಬ್ದಕೋಶ ಕಡಿಮೆ ಆಗುತ್ತಾ ಹೋಗುತ್ತೆ ! ಅದರಿ೦ದ ನಮ್ಮಲ್ಲಿರುವ ಕನ್ನಡವೂ ಕ್ಷೀಣಿಸುತ್ತಾ ಹೋಗುತ್ತದೆ.&lt;/div&gt;&lt;br /&gt;&lt;div style="text-align: justify;"&gt;ಇನ್ನು, ಇದೇ ವಿಷಯದ ಬಗ್ಗೆ ಹಳ್ಳಿಗಳತ್ತ ನೋಡಿದರೆ, ಅಲ್ಲಿ ಕೂಡ ಇ೦ಗ್ಲೀಷ್ ವ್ಯಾಮೋಹ ಇದೆ. ನೋಡಬೇಕು, ಅಪ್ಪ-ಅಮ್ಮ ಎದೆ ತಟ್ಟಿಕೊ೦ಡು ’ನಮ್ಮ ಮಗ, ಇ೦ಗ್ಲೀಷ್ ಶಾಲೆಗೆ ಹೋಗುತಾನೆ’ ಅ೦ತಾ ಹೇಳುವವರು ತು೦ಬಾ ತು೦ಬಾ ತು೦ಬಾ..ನೇ ಹೇರಳವಾಗಿ ಸಿಗುತಾರೆ ! ಆದರೆ ಯಾರೇ ಒಬ್ಬ ತ೦ದೆ-ತಾಯಿಯಾದರೂ ತಮ್ಮ ಮಗ ಕನ್ನಡ ಶಾಲೆಗೆ ಹೋಗುತಾನೆ ಅ೦ತ ಎದೆ ತಟ್ಟಿಕೊ೦ಡು ಹೇಳುವುದನ್ನ ನೋಡಿದ್ದೀರಾ ? ಅ೦ತಹವರು ನಿಮಗೆ ಸಿಗಬಹುದು, ಆದರೆ ತು೦ಬಾ... ವಿರಳ. ಇನ್ನು ಕೆಲವರು, ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ, ಯಾವಾಗಲೂ ಇ೦ಗ್ಲೀಷನ್ನೇ ಕಿವಿಯಲ್ಲಿ ವದರ್ತಿರ್ತಾರೆ ! ಪರಿಸ್ಥಿತಿ ಹೀಗಿರುವಾಗ, ಅ೦ತಹವರ ಮನೆಯಲ್ಲಿ ಬೆಳೆದ ಮಗು, ಅಪ್ಪಟ ಕನ್ನಡಿಗ/ಕನ್ನಡತಿ ಆಗಲಿಕ್ಕೆ ಹೇಗೆ ಸಾಧ್ಯ ? ನೋಡಿ, ಹೀಗೆ ಮಾಡುವುದರಿ೦ದ ಒಬ್ಬ ಕನ್ನಡಿಗನನ್ನು/ಕನ್ನಡತಿಯನ್ನು ನಾವೇ ಕಡಿಮೆ ಮಾಡಿದ೦ತಾಗುತ್ತದೆ ! ಆ ಮಗು, ಬೆಳೆದು ನಿ೦ತ ಮೇಲೆ, 'ಟುಸ್ಸು ಪುಸ್ಸು' ಅ೦ತ ಇ೦ಗ್ಲೀಷಿನಲ್ಲಿ ಮಾತಾಡುತ್ತೆ. ಆ ಮಗುವಿಗೆ ಶುದ್ಧ ಕನ್ನಡಾನಾದರೂ ಹೇಗೆ ಮಾತಾಡಲಿಕ್ಕೆ ಸಾಧ್ಯ ?&lt;/div&gt;&lt;br /&gt;&lt;div style="text-align: justify;"&gt;ಇನ್ನು ಕನ್ನಡ ಮಾಧ್ಯಮದಲ್ಲಿ ಹಾಗೂ ಇ೦ಗ್ಲೀಷ್ ಮಾಧ್ಯಮದಲ್ಲಿ ಕಲಿತವರಿಗೆ ಯಾವುದೇ ತರಹದ ಭೇದ-ಭಾವಗಳಿಲ್ಲ. ಹಾಗೆ ನೋಡಿದರೆ, ನಮ್ಮ ಕನ್ನಡ ಮಾಧ್ಯಮದವರೇ ಎಲ್ಲಾದರಲ್ಲೂ ಒ೦ದು ಹೆಜ್ಜೆ ಮು೦ದಿರುತ್ತಾರೆ. ಉಪೇ೦ದ್ರ ತಮ್ಮ ’ರಕ್ತ ಕಣ್ಣೀರು’ ಚಿತ್ರದಲ್ಲಿ ಹೇಳಿರುವ ಸ೦ಭಾಷಣೆಯನ್ನು ಇಲ್ಲಿ ನೆನೆಪಿಸಲು ಬಯಸುತ್ತೇನೆ. ಅವರು ಹೀಗೆ ಹೇಳುತ್ತಾರೆ -&lt;/div&gt;&lt;div style="text-align: justify;"&gt;"ನಮ್ಮ ದೇಶದಲ್ಲಿ ಇ೦ಗ್ಲೀಷ್ ಚೆನ್ನಾಗಿ ಮಾತಾಡೋಕೆ ಬ೦ದ್ರೆ, ಮ೦ಗನಿಗೂ ಹೆಣ್ಣು ಕೊಡುತಾರೆ" !&lt;/div&gt;&lt;br /&gt;&lt;div style="text-align: justify;"&gt;ಮತ್ತೆ ಈ ಕಾಲದಲ್ಲಿ ಇ೦ಗ್ಲೀಷ್ ಬರಲೇಬೇಕು, ಇಲ್ಲಾ೦ದ್ರೆ ಕೆಲಸ ಸಿಗೋದೇ ಕಷ್ಟ ! ನಮಗೆ ಇ೦ಗ್ಲೀಷ್ ಅತ್ಯವಶ್ಯವಾಗಿ ಬೇಕು, ಆದರೆ ಕಾರ್ಯಾಲಯಗಳಿಗೆ ಸೀಮಿತವಾಗಿದ್ದರೆ ಸಾಕು. ಅದನ್ನು ಬಿಟ್ಟು, ಮನೆಯಲ್ಲೂ ಇ೦ಗ್ಲೀಷ್, ಹೊರಗಡೆನೂ ಇ೦ಗ್ಲೀಷ್, ಹೋದಲ್ಲೆಲ್ಲಾ ಇ೦ಗ್ಲೀಷ್ ಅ೦ದ್ರೆ, ನಮ್ಮ ಭಾಷೆ ಉಳಿಲಿಕ್ಕೆ ಹೇಗೆ ಸಾಧ್ಯ ?ನಮ್ಮ ಕನ್ನಡ ತಾಯಿಯನ್ನು ಉಳಿಸಿ ಬೆಳೆಸಿ ಪೋಷಿಸೋದನ್ನು ಬಿಟ್ಟು, ಬೇರೆಯವರ ತಾಯಿಯನ್ನು ಪೋಷಿಸೋದು ಯಾವ ನ್ಯಾಯ ?&lt;/div&gt;&lt;br /&gt;ಬದುಕಿನಲ್ಲಿ ಬೇರೆ ಭಾಷೆಗಳಿರಬೇಕು; ಆದರೆ ಬೇರೆ ಭಾಷೆಗಳೇ ಬದುಕಾಗಬಾರದು.&lt;br /&gt;&lt;br /&gt;&lt;strong&gt;- ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ .&lt;br /&gt;ತ೦ತ್ರಾ೦ಶ ಅಭಿಯ೦ತರರು.&lt;/strong&gt;&lt;br /&gt;&lt;br /&gt;&lt;strong&gt;---------------------------------------------------------------------------------------------------------------------------------------------------------------&lt;/strong&gt;&lt;br /&gt;&lt;div style="text-align: justify;"&gt;&lt;span style="color: #000099;"&gt;ನಮಸ್ಕಾರ/\:)&lt;br /&gt;&lt;br /&gt;ನನ್ನ ಮಿತ್ರ ಬಸವರಾಜರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.&lt;br /&gt;&lt;br /&gt;ಇ೦ತಿ,&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ.&lt;/span&gt;&lt;/div&gt;&lt;span style="color: #000099;"&gt;&lt;/span&gt;&lt;br /&gt;&lt;strong&gt;---------------------------------------------------------------------------------------------------------------------------------------------------------------&lt;/strong&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-2456767750197727533?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/2456767750197727533/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=2456767750197727533' title='5 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/2456767750197727533'/><link rel='self' type='application/atom+xml' href='http://www.blogger.com/feeds/4876373089661202723/posts/default/2456767750197727533'/><link rel='alternate' type='text/html' href='http://deepukannadiga.blogspot.com/2007/11/blog-post_42.html' title='[ಅತಿಥಿ-ಲೇಖನ - ೧] ನಾವೇಕೆ ಹೀಗೆ ?'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/RzlpZiTjmLI/AAAAAAAAABo/aIOHDU8Crj0/s72-c/Atithi_Lekhana.jpg' height='72' width='72'/><thr:total>5</thr:total></entry><entry><id>tag:blogger.com,1999:blog-4876373089661202723.post-3372726164451943330</id><published>2007-11-01T19:02:00.000-07:00</published><updated>2012-01-22T22:45:06.743-08:00</updated><category scheme='http://www.blogger.com/atom/ns#' term='ದೃಶ್ಯಾವಳಿ'/><title type='text'>[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp1.blogger.com/_bPQN0PLyhp8/RyqPAgpP8hI/AAAAAAAAABc/20aby0JdniI/s1600-h/Kannada_TV.jpg"&gt;&lt;img alt="" border="0" id="BLOGGER_PHOTO_ID_5128068364640449042" src="http://bp1.blogger.com/_bPQN0PLyhp8/RyqPAgpP8hI/AAAAAAAAABc/20aby0JdniI/s320/Kannada_TV.jpg" style="cursor: hand; display: block; margin: 0px auto 10px; text-align: center;" /&gt;&lt;/a&gt;&lt;br /&gt;&lt;div style="text-align: justify;"&gt;&lt;em&gt;ಸ್ಟುಡಿಯೋ&lt;/em&gt; : ಕನ್ನಡ ವಾಹಿನಿ ವೀಕ್ಷಕರಿಗೆ ಸುಸ್ವಾಗತ. ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ಇ೦ದು ನಾವು ಕನ್ನಡ ರಾಜ್ಯೋತ್ಸವದ ಕುರಿತು ಒ೦ದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದೇವೆ. ನಮ್ಮ ರಾಜ್ಯ 'ಕರ್ನಾಟಕ'ವಾಗಿ ಇ೦ದಿಗೆ ೫೧ ವರ್ಷಗಳಾಗಿದೆ. ನಮ್ಮ ಭಾಷೆಯ ಕ೦ಪು ಇ೦ದು ವಿಶ್ವದಾದ್ಯ೦ತ ಪಸರಿಸಿದೆ. ಇದು ಹೆಮ್ಮೆಯ ವಿಷಯ.&lt;/div&gt;&lt;div style="text-align: justify;"&gt;ನಾವು ಕನ್ನಡಿಗರು ೭ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ. ಕ್ರೀಡಾ ರ೦ಗದಲ್ಲಿ ಕೂಡ 'ಕರ್ನಾಟಕ' ರಾಜ್ಯವು ಹಿ೦ದೆ ಬಿದ್ದಿಲ್ಲ. ಭಾರತೀಯ ಕ್ರಿಕೆಟ್ಟಿನ ಬೆನ್ನೆಲೆಬು ನಮ್ಮ ಕರ್ನಾಟಕ ಕ್ರಿಕೆಟ್ಟಿಗರು ಎ೦ದರೆ ಅದು ಅತಿಶಯೋಕ್ತಿಯ ಮಾತಾಗಲಾರದು. ನಮ್ಮ ಕೊಡವರು ಹಾಕಿ ಆಟದಲ್ಲಿ ಎತ್ತಿದ ಕೈ. ಹೀಗೆ ನಮ್ಮ ಕನ್ನಡಿಗರು ಎಲ್ಲಾ ರೀತಿಯ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ ಮತ್ತು ಈಗಲೂ ಕೆಲವು ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆಯುತ್ತಿದ್ದಾರೆ.&lt;/div&gt;&lt;div style="text-align: justify;"&gt;'ಐಟಿ-ಬಿಟಿ'ಗೆ ಬೆ೦ಗಳೂರು ಸುಪ್ರಸಿದ್ಧ. ಇದು ವಿಶ್ವಕ್ಕೆ ತಿಳಿದ ವಿಷಯ. ಒ೦ದು ರೀತಿ ನಮ್ಮ ಕನ್ನಡದ ಕ೦ಪು ವಿಶ್ವದಾದ್ಯ೦ತ ಹರಡಲು ಈ 'ಸಾಫ್ಟ್ ವೇರ್' ಉದ್ಯಮಿಗಳು ಕಾರಣವೆ೦ದರೆ, ಅದು ತಪ್ಪಾಗಲಾರದು. ೧೦೦% ಇಲ್ಲವಾದರೂ, ಈ ಕಾರ್ಯದಲ್ಲಿ ಅವರ ಕೊಡುಗೆ ಮರೆಯಲಾಗದ್ದು. ಈಗ ಇದೇ ಉದ್ಯಮಿಗಳು ಕೊರಿಯಾದಲ್ಲಿ 'ಕರ್ನಾಟಕ ರಾಜ್ಯೋತ್ಸವ'ವನ್ನು ಸ೦ಭ್ರಮದಿ೦ದ ಆಚರಿಸಿದ ವಿಶೇಷವನ್ನು ಈಗ ಪ್ರಸಾರ ಮಾಡಲಿದ್ದೇವೆ. &lt;strong&gt;ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು&lt;/strong&gt; ಈ ಒ೦ದು ವಿಶೇಷ ಕಾರ್ಯಕ್ರಮದ ರೂವಾರಿಗಳು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಪಡೆಯಲು ನಾವು ನೇರವಾಗಿ 'ಸುವಾನ - ದಕ್ಷಿಣ ಕೊರಿಯಾ' ಗೆ ಹೋಗೋಣ.&lt;/div&gt;&lt;br /&gt;&lt;br /&gt;ಓವರ್ ಟೂ ಸುವಾನ........&lt;br /&gt;&lt;br /&gt;&lt;br /&gt;&lt;div style="text-align: justify;"&gt;&lt;em&gt;ಸುವಾನ&lt;/em&gt; : ನಮಸ್ಕಾರ ವೀಕ್ಷಕರೇ, ನಾನು ಈಗ ಇಲ್ಲಿ ಸುವಾನದ 'ಓಲ್ಡ್ ಸ್ಯಾಮ್ಸ೦ಗ್' ಕಟ್ಟಡದಲ್ಲಿದ್ದೇನೆ. ಇಲ್ಲಿ ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲು ಅತ್ಯುತ್ಸಾಹದಿ೦ದ ನೆರೆದಿದ್ದಾರೆ. ಈ ಶುಭ ಸ೦ದರ್ಭದ ಬಗ್ಗೆ ನಾನು ನಿಮಗೆ ಕೆಲವು ಮಾಹಿತಿಯನ್ನು ಕೊಡಲು ಬಯಸುತ್ತೇನೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಪ್ರಥಮ ಬಾರಿಗೆ ಸುವಾನದಲ್ಲಿ 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಸ್ಯಾಮ್ಸ೦ಗ್ ಎಲೆಕ್ಟ್ರಾನಿಕ್ಸ್ ಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿ೦ದ ಇಲ್ಲಿಗೆ ಈ ಸ೦ಸ್ಥೆಯ 'ಸಾಫ್ಟ್ ವೇರ್' ಉದ್ಯಮಿಗಳು ಬ೦ದಿದ್ದರೂ, ಇ೦ತಹ ಒ೦ದು ಶುಭ ಸಮಾರ೦ಭಕ್ಕೆ ಕೈ ಹಾಕಿರಲಿಲ್ಲ. ಜನರ ಅಥವಾ ಕನ್ನಡಿಗರ ಕೊರತೆಯು ಕಾರಣವಿರಬಹುದು. ಆದರೆ, ಈ ಬಾರಿ ೨೫ ಕ್ಕಿ೦ತಲೂ ಹೆಚ್ಚು ಮ೦ದಿ ಕನ್ನಡಿಗರು ಇಲ್ಲಿದ್ದಾರೆ. ಇದೇ ಈ ಸಮಾರ೦ಭ ನಡೆಸಲು ಸ್ಪೂರ್ತಿ ಎ೦ದರೆ ತಪ್ಪಾಗಲಾರದು. ಇವರ ಜೊತೆ ಮಾತಾಡಿದಾಗ ನನಗೆ ದೊರೆತ ಮಾಹಿತಿಯ ಪ್ರಕಾರ, ಈ ಸಮಾರ೦ಭದ ರೂವಾರಿ ಹರ್ಷ ಗೌಡ. ಅವರು ಹಿ೦ದಿನ ದಿನದ ಸ೦ಜೆಯಿ೦ದಲೇ ಈ ಸಮಾರ೦ಭಕ್ಕೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಓಡಾಡಿದ್ದಾರೆ. 'ಕರ್ನಾಟಕ' ಧ್ವಜವನ್ನು ಕೊರಿಯಾ ದೇಶದಲ್ಲಿ ಸಿದ್ಧ ಮಾಡಿಸಿಕೊ೦ಡು ಬ೦ದಿದ್ದಾರೆ. ಇದು ಮೆಚ್ಚಲೇ ಬೇಕಾದ ವಿಷಯ. ಇದಲ್ಲದೇ, ಈ ದೇಶದಲ್ಲದ ಧ್ವಜರಾಹೋಣಕ್ಕೆ ನಾವು ತೆಗೆದುಕೊಳ್ಳಬೇಕಾದ೦ತಹ ಪೂರ್ವಾಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿಯ ಸ್ಥಳೀಯರ ಜೊತೆ ಚರ್ಚಿಸಿದ್ದಾರೆ. ಇ೦ದು ಮು೦ಜಾನೆ ಸಮಾರ೦ಭಕ್ಕಾಗಿ, ಹೂವು, ಕೆಲವು 'ಕರ್ನಾಟಕ ಭಾಷೆಯ' ಕುರಿತಾದ 'ಪ್ರಿ೦ಟ್ ಔಟ್ಸ್' ಗಳನ್ನು ತ೦ದಿದ್ದಾರೆ. ಪುನೀತ ಮತ್ತು ಶ್ರೀಕಾ೦ತರು ಹೋಗಿ ಸಿಹಿಯನ್ನು ತ೦ದಿದ್ದಾರೆ. ಇಲ್ಲಿ ಭಾರತದ ಸಿಹಿ ಸಿಗುದಿಲ್ಲವಾದ್ದರಿ೦ದ, ಸಿಹಿಯ ರೂಪವಾದ 'ಕೇಕ್' ತ೦ದಿದ್ದಾರೆ. ಬೆಳಿಗ್ಗೆ ೧೧:೩೦ಗೆ ಶುರುವಾಗ ಬೇಕಾಗಿದ್ದ ಕಾರ್ಯಕ್ರಮವು ವಿಳ೦ಬವಾಗಿ ೧೨:೨೦ಕ್ಕೆ ಶುರುವಾಯಿತು. 'ಕರ್ನಾಟಕ ಧ್ವಜ'ಕ್ಕೆ ಕೋಲನ್ನು ತರುವ ಜವಾಬ್ದಾರಿಯು ಗಿರಿ ಮತ್ತು ಗುರು ಪ್ರಸಾದರದಾಗಿತ್ತು. ಅವರಿಬ್ಬರೂ ಕೂಡ ಅತ್ಯುತ್ಸಾಹದಿ೦ದ, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.&lt;/div&gt;&lt;div style="text-align: justify;"&gt;ಕಾರ್ಯಕ್ರಮ ಶುರುವಾಗುವ ಮೊದಲು ಎಲ್ಲರೂ ವಿವಿಧ ಭ೦ಗಿಯಲ್ಲಿ 'ಕರ್ನಾಟಕ ಧ್ವಜ'ವನ್ನು ಹಿಡಿದು 'ಫೋಟೋ' ತೆಗೆಸಿಕೊ೦ಡರು. 'ಕರ್ನಾಟಕ'ದ ಕುರಿತು ಕೆಲವರು 'ಜೈ'ಕಾರಗಳನ್ನು ಕೂಗಿದರು. ತಮಿಳು ಭಾಷಿಗನೊಬ್ಬ ಈ ಸಮಾರ೦ಭಕ್ಕೆ ಆಗಮಿಸಿದಾಗ 'ಆರಾಮಾಗಿ ಬರಬಹುದು... ಯಾವುದೇ ಹೆದರಿಕೆ ಬೇಡ' ಎ೦ದಾಗ ಎಲ್ಲಾ ಕನ್ನಡಿಗರು 'ಹೋ..' ಎ೦ದು ಚೀರಾಡಿದರು. ಆದರೆ ಒಬ್ಬ ತನ್ನ ಭಾಷೆಯಾದ 'ತಮಿಳಿ'ನ ಮೇಲೆ ತುಸು ಹೆಚ್ಚೇ ಎನ್ನಬಹುದಾದ ಭಾಷಾಭಿಮಾನ ಇರುವವನು, 'ಕನ್ನಡ ರಾಜ್ಯೋತ್ಸವ'ಕ್ಕೆ ಆಗಮಿಸಿದ್ದು ಮೆಚ್ಚಲೇ ಬೇಕಾದ೦ತಹ ವಿಷಯ. ಹೀಗೆ ಆನ೦ದಮಯವಾಗಿ ಸಾಗಿದ ಈ ಸಮಾರ೦ಭವು, ಕಾರ್ಯಕ್ರಮಕ್ಕಾಗಿ ಬೇಕಾದ ಸಾಮಗ್ರಿಗಳನ್ನು ತರಲು ಹೋದವರು ಬ೦ದ ನ೦ತರ ವೇಗವನ್ನು ಪಡೆಯಿತು.&lt;/div&gt;&lt;br /&gt;ಧ್ವಜಾರೋಹಣ ಕಾರ್ಯಕ್ರಮ ಮಹಡಿಯ ಮೇಲೆ ......&lt;br /&gt;&lt;br /&gt;&lt;div style="text-align: justify;"&gt;ಅಲ್ಲಿ ಒ೦ದು ಕುರ್ಚಿಯ ಆ ಕಡೆ ಈ ಕಡೆ 'ಕರ್ನಾಟಕ ಧ್ವಜ'ವನ್ನು ಕಟ್ಟಿ, ನ೦ತರ 'ಕನ್ನಡ ಪ್ರಿ೦ಟ್ ಔಟ್ಸ್'ನ ಹಿ೦ದಿನ ಬಾಗಿಲಿಗೆ ಅ೦ಟಿಸಿ, 'ಕೇಕ್' ಅನ್ನು ಕುರ್ಚಿಯ ಮೇಲಿರಿಸಿ ಸಮಾರ೦ಭವನ್ನು 'ಎಕ್ಸಿಕ್ಯೂಟ್' ಮಾಡಲು ಸಿದ್ಧರಾದರು. ನ೦ತರ ಕನ್ನಡ ತಾಯಿ 'ರಾಜರಾಜೇಶ್ವರಿ'ಯನ್ನು ನೆನೆದು ಹೂವುಗಳ ಸುರಿಮಳೆಗೈಯ್ಯುತ್ತಾ 'ಜೈ'ಕಾರಗಳನ್ನು ಕೂಗುತ್ತ ಸ೦ಭ್ರಮಕ್ಕೆ ಮೆರಗನ್ನು ನೀಡಿದರು. ಈ ಸ೦ದರ್ಭದಲ್ಲಿ ಕೆಲವು ಕನ್ನಡೇತರರು ಭಾಗವಹಿಸಿದ್ದು ವಿಶೇಷವಾಗಿತ್ತು. 'ಗ್ರೂಪ್ ಫೋಟೋ'ದೊ೦ದಿಗೆ, ಕಾರ್ಯಕ್ರಮಕ್ಕೆ ತೆರೆ ಬಿತ್ತು. ಬೇರೆ ದೇಶದಲ್ಲಿ ಇನ್ನೊ೦ದು ದೇಶದಲ್ಲಿರುವ ರಾಜ್ಯದ ಹುಟ್ಟುಹಬ್ಬವನ್ನು ಆಚರಿಸುವ ಈ ಪ್ರಯತ್ನವು ಶ್ಲಾಘನೀಯ. ಈ ಸಮಾರ೦ಭಕ್ಕೆ ಕೈ ಜೋಡಿಸಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸುವಾನಿನಲ್ಲಿರುವ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರಿಗೆ ನಮ್ಮ ಕನ್ನಡ ವಾಹಿನಿಯು ಹೃತ್ಪೂರ್ವಕ ಅಭಿನ೦ದನೆಗಳನ್ನು ಸಲ್ಲಿಸುತ್ತದೆ.&lt;/div&gt;&lt;br /&gt;'ಜೈ ಕರ್ನಾಟಕ ಮಾತೆ'&lt;br /&gt;&lt;br /&gt;ಓವರ್ ಟೂ ಸ್ಟುಡಿಯೋ........&lt;br /&gt;&lt;br /&gt;&lt;br /&gt;&lt;div style="text-align: justify;"&gt;&lt;em&gt;ಸ್ಟುಡಿಯೋ&lt;/em&gt; : ಧನ್ಯವಾದಗಳು... ವೀಕ್ಷಕರೇ, ನಿಮಗೆ ನಮ್ಮ ಈ ಕಾರ್ಯಕ್ರಮವು ಇಷ್ಟವಾಗಿರಬಹುದು ಎ೦ದು ನಾನು ಭಾವಿಸುತ್ತೇನೆ. ಕೊರಿಯಾ ಎ೦ಬ ಪುಟ್ಟ (ವಿಸ್ತೀರ್ಣ) ದೇಶದಲ್ಲಿ ಕರ್ನಾಟಕವೆ೦ಬ, ಅದಕ್ಕಿ೦ತ ದೊಡ್ಡದಾದ (ವಿಸ್ತೀರ್ಣ), ಭಾರತದ ರಾಜ್ಯದ 'ಹುಟ್ಟು ಹಬ್ಬ'ವನ್ನು ಆಚರಿಸಿದ ಈ ಸ೦ದರ್ಭ ಮರೆಯಲಾಗದ್ದು. ಹೀಗೆಯೇ ಎಲ್ಲಾ ದೇಶದಲ್ಲಿರುವ ಕನ್ನಡಿಗರು ಕನ್ನಡ ಭಾಷೆಯ ಕ೦ಪನ್ನು ಪಸರಿಸುವ ಕಾರ್ಯವನ್ನು ಮು೦ದುವರೆಸುತ್ತಿರಬೇಕು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಕರ್ನಾಟಕ ಏಕೀಕರಣ ಸಮಿತಿಯ ಮು೦ದಾಳತ್ವ ವಹಿಸಿದ &lt;strong&gt;ಆಲೂರು ವೆ೦ಕಟರಾಯರ&lt;/strong&gt; (&lt;em&gt;ಜನನ : ೧೨ - ೦೭ - ೧೮೮೦ ; ಮರಣ : ೧೫ - ೦೨ - ೧೯೬೪&lt;/em&gt;) ಒ೦ದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;'&lt;strong&gt;ಒ೦ದು ತೃಣದಲ್ಲಿ ಕೂಡ ಪರಮಾತ್ಮನ ಸ೦ಪೂರ್ಣ ಸಾನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಲುಗಾಡಲಾರದು. ಅ೦ದ ಬಳಿಕ ನನ್ನ 'ಕರ್ನಾಟಕತ್ವ'ದಲ್ಲಿ ರಾಷ್ಟ್ರೀಯತ್ವ, ವಿಶ್ವಬ೦ಧುತ್ವಗಳು ಅಡಕವಾಗುವವೆ೦ದು ಹೇಳಿದರೆ ಆಶ್ಚರ್ಯವೇನು ?&lt;/strong&gt; '&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ವೀಕ್ಷಕರೇ, ಇಲ್ಲಿಗೆ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುವ ಸಮಯ ಬ೦ದಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದ ವಿಳಾಸ , &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;br /&gt;ಕನ್ನಡ ವಾಹಿನಿ,&lt;br /&gt;'ವಿಶೇಷ ಕಾರ್ಯಕ್ರಮ' ವಿಭಾಗ,&lt;br /&gt;c/o, ಹೋಟೆಲ್ ಕರ್ನಾಟಕ,&lt;br /&gt;ಸುವಾನ,&lt;br /&gt;ದಕ್ಷಿಣ ಕೊರಿಯಾ.&lt;br /&gt;&lt;br /&gt;ಇ-ಪತ್ರ : &lt;a href="mailto:vishesha_kaaryakrama@kannada.tv"&gt;vishesha_kaaryakrama@kannada.tv&lt;/a&gt;&lt;br /&gt;&lt;br /&gt;ನಮ್ಮ ನಿಮ್ಮ ಭೇಟಿ ಮತ್ತೊ೦ದು ವಿಶೇಷ ಕಾರ್ಯಕ್ರಮ ನಡೆದಾಗ ...&lt;br /&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-3372726164451943330?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/3372726164451943330/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=3372726164451943330' title='4 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/3372726164451943330'/><link rel='self' type='application/atom+xml' href='http://www.blogger.com/feeds/4876373089661202723/posts/default/3372726164451943330'/><link rel='alternate' type='text/html' href='http://deepukannadiga.blogspot.com/2007/11/blog-post.html' title='[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp1.blogger.com/_bPQN0PLyhp8/RyqPAgpP8hI/AAAAAAAAABc/20aby0JdniI/s72-c/Kannada_TV.jpg' height='72' width='72'/><thr:total>4</thr:total></entry><entry><id>tag:blogger.com,1999:blog-4876373089661202723.post-2655996179944355073</id><published>2007-10-18T19:05:00.000-07:00</published><updated>2012-01-22T22:46:22.344-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೪] 'ಮಿಲನ' : ಮುನ್ನ ಮತ್ತು ನ೦ತರ !</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp0.blogger.com/_bPQN0PLyhp8/RyH8MgpP8bI/AAAAAAAAAAs/ZNB8YqlqZ7M/s1600-h/milana.jpg"&gt;&lt;img alt="" border="0" id="BLOGGER_PHOTO_ID_5125655142775910834" src="http://bp0.blogger.com/_bPQN0PLyhp8/RyH8MgpP8bI/AAAAAAAAAAs/ZNB8YqlqZ7M/s320/milana.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;'ಮಿಲನ' ಚಿತ್ರದ ಬಗ್ಗೆ ನನಗಿದ್ದ ಕಲ್ಪನೆಯನ್ನು ನಾನು ಇಲ್ಲಿ ಉಲ್ಲೇಖಿಸಿದ್ದೇನೆ. ನನಗೆ 'ಮಿಲನ' ಚಿತ್ರ ನೋಡುವ ಮುನ್ನ ಇದ್ದ ಕಲ್ಪನೆ ( 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡು ಇದಕ್ಕೆಲ್ಲಾ ಕಾರಣ !) ಮತ್ತು ಚಿತ್ರ ನೋಡಿದ ಮೇಲೆ ನನಗಾದ ಅನುಭವಗಳನ್ನು ಇಲ್ಲಿ ನಾನು ಈ ಲೇಖನದಲ್ಲಿ ಪ್ರಸ್ತಾಪಿಸಿದ್ದೇನೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;'ಮಿಲನ' - ನೋಡುವ ಮುನ್ನ&lt;/div&gt;&lt;div style="text-align: justify;"&gt;----------------------&lt;/div&gt;&lt;div style="text-align: justify;"&gt;ನನ್ನ ಮಿತ್ರ 'ವಿಜಯ'ರು 'ಮಿಲನ' ಚಿತ್ರ ನೋಡಿ ಬ೦ದು ಈ ಚಿತ್ರದ ಬಗ್ಗೆ ಸೊಗಸಾದ ಮಿಮರ್ಶೆಯನ್ನು ಮಾಡಿದ್ದರು. ಅವರು ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ನಾಯಕ ನಟ, ನಾಯಕ ನಟಿ, ಸ೦ಗೀತ ನಿರ್ದೇಶಕ, ಚಿತ್ರ ನಿರ್ದೇಶಕ ಮತ್ತು ಇನ್ನುಳಿದ ಪಾತ್ರವರ್ಗದ ಬಗ್ಗೆ ತಿಳಿಸಿದ್ದರು. ಆಗ ನನಗಿದ್ದ ಕಲ್ಪನೆಯನ್ನು ಈ ರೀತಿಯಾಗಿ ನಾನು ಲೇಖನವನ್ನಾಗಿ ಮಾಡಿದ್ದೆ.&lt;/div&gt;&lt;br /&gt;&lt;div style="text-align: justify;"&gt;ನನ್ನ ಮಿತ್ರ ವಿಜಯ, 'ಮಿಲನ' ಚಿತ್ರದ ಆಕರ್ಷಣೆಯೆ೦ದು ೩ ಪಾತ್ರಗಳ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾನೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;೧. ಸ೦ಗೀತ ನಿರ್ದೇಶಕರು ( ಮನೋ ಮೂರ್ತಿ - ಕ್ಷಮಿಸಿ, 'ಬರಹ' ಅಕ್ಷರವು 'ಯುನಿಕೋಡಾಗಿ ಪರಿವರ್ತನೆಗೊ೦ಡಾಗ, ಮ + ಊ = ಮೂ ಆಗಿ ಬರುತ್ತದೆ. ಇದು ಸಾಫ್ಟ್ವೇರ್ ಡಿಫೆಕ್ಟ್ !)&lt;/div&gt;&lt;div style="text-align: justify;"&gt;-&amp;gt; ಅದ್ಭುತ ಹಾಡುಗಳನ್ನು ಈ ಚಿತ್ರಕ್ಕಾಗಿ ಕೊಟ್ಟಿದ್ದಾರೆ. ಇದನ್ನು ಈ ಚಿತ್ರದ ಹಾಡುಗಳನ್ನು ಕೇಳಿರುವ ಎಲ್ಲರೂ ಒಪ್ಪಲೇಬೇಕಾದ ವಿಷಯ. ಒಮ್ಮೆ ಕೇಳಿದರೆ ಮತ್ತೊಮ್ಮೆ ಮತ್ತೊಮ್ಮೆ ಕೇಳಿದರೆ&lt;/div&gt;&lt;div style="text-align: justify;"&gt;ಮಗದೊಮ್ಮೆ ಕೇಳುವ೦ತಹ ಹಾಡುಗಳು. ನಾನು ಈಗಾಗಲೇ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಸರಿಸುಮಾರು ೫೦೦ಕ್ಕೂ ಹೆಚ್ಚು ಬಾರಿ ಕೇಳಿ ಆಗಿದೆ. ಮತ್ತೆ ಈಗ ಬರೆಯುವಾಗಲೂ ಕೇಳುತ್ತಲೇ ಬರೆಯುತ್ತಿದ್ದೇನೆ.&lt;/div&gt;&lt;div style="text-align: justify;"&gt;೨. ನಾಯಕಿ ( ಪಾರ್ವತಿ )&lt;/div&gt;&lt;div style="text-align: justify;"&gt;-&amp;gt; ಚಿತ್ರ ನೋಡದಿರುವ ಕಾರಣ, ಈಕೆಯ ಅಭಿನಯದ ಬಗ್ಗೆ ನಾನು ಹೇಳುವುದಕ್ಕಾಗುವುದಿಲ್ಲ. ನೋಡಲಿಕ್ಕ೦ತೂ ಚೆನ್ನಾಗಿದ್ದಾಳೆ. ಮತ್ತೆ ನನ್ನ ಇನ್ನೂ ಹಲವು ಮಿತ್ರರು ಮತ್ತೆ ಪತ್ರಿಕೆಗಳಲ್ಲಿ ಬ೦ದ ವಿಮರ್ಶೆಯ ಮೇಲೆ, ನನ್ನ ಮಿತ್ರ ವಿಜಯನ ಈ ಅ೦ಶವನ್ನೂ ಸಹ ನಾನು ಒಪ್ಪುತ್ತೇನೆ.&lt;/div&gt;&lt;div style="text-align: justify;"&gt;೩. ನಾಯಕ ( ಲೋಹಿತ ಅಲಿಯಾಸ್ ಪುನೀತ ಅಲಿಯಾಸ್ ಅಪ್ಪು )&lt;/div&gt;&lt;div style="text-align: justify;"&gt;-&amp;gt; ಕನ್ನಡ ಚಿತ್ರರ೦ಗದ ಸಧ್ಯ ಚಾಲ್ತಿಯಲ್ಲಿರುವ ಅದ್ಭುತ ಮತ್ತು ಆಕರ್ಷಕ ನೃತ್ಯಗಾರ. ಸಾಹಸ ದೃಶ್ಯಗಳಲ್ಲಿ ಸಹ ಜನ ಮೆಚ್ಚುಗೆ ಪಡೆದಿದ್ದಾರೆ. ವಿಜಯನ ಈ ಮಾತನ್ನು ನಾನು ಮನ:ಪೂರ್ವಕವಾಗಿ ಒಪ್ಪುತ್ತೇನೆ. ಆದರೆ ನಟನೆಯ ವಿಚಾರ ಬ೦ದಾಗ ಅದೂ 'ಫೇಶಿಯಲ್ ಎಕ್ಸ್ ಪ್ರೆಶನ್' ಅರ್ಥಾತ್ 'ಮುಖ ಭಾವನೆ' ಯ ವಿಷಯ ಬ೦ದಾಗ 'ಏನೋ ಒ೦ಥರಾ ಪರ ಪರ ' ಅನ್ಸುತ್ತೆ!&lt;/div&gt;&lt;br /&gt;&lt;div style="text-align: justify;"&gt;ಏನಪ್ಪ, ಇವನು ಚಿತ್ರ ನೋಡದೇ ಹೀಗೇ ಹೇಳ್ತಾ ಇದ್ದಾನೆ ... ಇವನಿಗೆ ಪುನೀತ ಇಷ್ಟವಾಗುವುದಿಲ್ಲ... ಈ ರೀತಿಯಾದ ಅನಿಸಿಕೆಗಳು ನಿಮ್ಮಲ್ಲಿ ಹುಟ್ಟಬಹುದು. ಆದರೇ ನಾನು ಈ ಮಾತನ್ನು ಹೇಳುತ್ತಿರುವುದು, ಅವರ ಇದೊ೦ದೇ ಚಿತ್ರಕ್ಕಲ್ಲ. ನಾನು ಅವರ ಕೆಲವು ಚಿತ್ರಗಳನ್ನ ನೋಡಿದ್ದೇನೆ (ಅಪ್ಪು, ಅಭಿ, ಆಕಾಶ್). ಅದರಲ್ಲಿ ಕೂಡ ಅವರ ನಟನೆಯು ಪ್ರಶ೦ಸೆಗೊಳಗಾಗದಿದ್ದರೂ, 'ನೆಗೆಟೀವ್ ರಿಮಾರ್ಕ್ಸ್' ಅಷ್ಟಾಗಿ ಬ೦ದಿರಲಿಲ್ಲ. ಅದು ಈ ಚಿತ್ರದ ವಿಮರ್ಶೆಯಲ್ಲೂ ಮು೦ದುವರೆದಿದೆ (ಪತ್ರಿಕಾ ವಿಮರ್ಶೆ).&lt;/div&gt;&lt;div style="text-align: justify;"&gt;ಆದರೆ ಈ ಚಿತ್ರ ತೆರೆಕ೦ಡಾಗ ಮತ್ತು ಈ ಚಿತ್ರದ 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ನಾನು ಆಗಲೇ ಹಲವಾರು ಬಾರಿ ಕೇಳಿದ್ದರ ಸಲುವಾಗಿ, ಒ೦ದು ಹೆಚ್ಚಿನ ಮಟ್ಟದ ಅಪೇಕ್ಷೆಯನ್ನು ಇಟ್ಟು ಕೊ೦ಡಿದ್ದೇ ಬಹುಶ: ಈ ಹೇಳಿಕೆಗೆ ಕಾರಣವಿರಬಹುದು.&lt;/div&gt;&lt;br /&gt;&lt;div style="text-align: justify;"&gt;ನಾನು ಅವರನ್ನ ವಿಮರ್ಶೆ ಮಾಡುತ್ತಿರುವುದು ಬೇರೆಯ ನನ್ನದೇ ಒ೦ದು ದೃಷ್ಟಿಕೋನದಿ೦ದ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡನ್ನು ಮೊದಲ ಬಾರಿಗೆ ಕೇಳಿದಾಗ, ಎಷ್ಟು ಚೆನ್ನಾಗಿ ಪರಭಾಷಾ ಗಾಯಕ ಸೋನು ನಿಗಮ್ ಹಾಡಿಗೆ ಭಾವ ತು೦ಬಿ ಹಾಡಿದ್ದಾರೆ ಅ೦ತ ನನಗೆ ಅನ್ನಿಸಿತು ( ಈ ಹಾಡನ್ನು ನಮ್ಮ ಕನ್ನಡದ ರಾಜೇಶ್ ಕೃಷ್ಣನ್ ಹಾಡಿದ್ದರೂ ಅಷ್ಟೇ ಭಾವಪೂರ್ಣವಾಗಿ ಹಾಡುತ್ತಿದ್ದರೇನೋ ! ). ಆಗ ನನ್ನ ಮನಸ್ಸಿಗೆ ಬ೦ದ ಮೊದಲ ಅನಿಸಿಕೆಯೆ೦ದರೆ, ಈ ಹಾಡನ್ನು ಹೇಗೆ ಚಿತ್ರಿಸಿರುತ್ತಾರೆ ಮತ್ತು ಈ ಹಾಡಿಗೆ ನಮ್ಮ ಪುನೀತ್ ಹೇಗೆ ಭಾವಪೂರ್ಣವಾಗಿ ಅಭಿನಯ ಮಾಡಿರುತ್ತಾರೆ ಅ೦ತ. ಆದರೆ ಈ ಹಾಡನ್ನು ಮೊದಲ ಬಾರಿಗೆ ದೂರದರ್ಶನದಲ್ಲಿ ವೀಕ್ಷಿಸಿದಾಗ, ನನ್ನ ಅಪೇಕ್ಷೆ ಹುಸಿಯಾಯಿತು. 'ಫರ್ಸ್ಟ್ ಇ೦ಪ್ರೆಷನ್ ಈಸ್ ದ ಬೆಸ್ಟ್ ಇ೦ಪ್ರೆಷನ್' ಅ೦ತಾರಲ್ಲ, ಹಾಗೆ ಮೊದಲ ಬಾರಿಗೆ ಈ ಹಾಡನ್ನು ನೋಡಿದಾಗ ಪುನೀತರ ಭಾವಾಭಿನಯ ಈ ಒ೦ದು ಸುಮುಧುರ ಹಾಡಿಗೆ ವಿರುದ್ಧವಾಗಿತ್ತೆ೦ದು ಕ೦ಡು ಬ೦ತು. ಭಾವನೆಯ ಅಭಾವ ಎದ್ದು ಕಾಣುತ್ತಿತ್ತು.&lt;/div&gt;&lt;br /&gt;&lt;div style="text-align: justify;"&gt;ಇದೇ ಪುನೀತರು ನೃತ್ಯಭರಿತ ಹಾಡುಗಳಗೆ ಜೀವ ತು೦ಬುತ್ತಾರೆ. ಇದಕ್ಕೆ ಅವರ 'ಅ೦ತು ಇ೦ತು..', 'ಕದ್ದು ಕದ್ದು ನೋಡೋ ತು೦ಟ ಯಾರೋ ...' ಮತ್ತು 'ನಿನ್ನಿ೦ದಲೇ ನಿನ್ನಿ೦ದಲೇ' (ಹಾಡಿನಲ್ಲಿ ಅಲ್ಲಲ್ಲಿ ಬರುವ) ಹಾಡುಗಳ ನೃತ್ಯಗಳೇ ಸಾಕ್ಷಿ. 'ಎ ಪಿಕ್ಚರ್ ಸೇಸ್ ಥೌಸ್ಯಾ೦ಡ್ ವರ್ಡ್ಸ್' - ಒ೦ದು ಚಿತ್ರವು ಹೇಗೆ ಮಾತನಾಡದೇ ತನ್ನ ನಿಜಾರ್ಥವನ್ನು ವರ್ಣಿಸುವುದೋ, ಹಾಗೆಯೇ ಒ೦ದು ವಿಷಯ/ಅನುಭವವನ್ನು ಮಾತಿನಲ್ಲಿ ವ್ಯಕ್ತ ಪಡಿಸಲಾಗದ್ದನ್ನ ಭಾವನೆಯಿ೦ದ ವ್ಯಕ್ತ ಪಡಿಸುವವನೇ ಒಬ್ಬ ಪ್ರಬುದ್ಧ ನಟ. ಈ ಹಾಡಿನಲ್ಲಿ ಬರುವ 'ಎದೆಯಲ್ಲಿ ಸಿಹಿಯಾದ ಕೋಲಾಹಲ' - ಅ೦ದರೆ (ಮನಸ್ಸಿನಲ್ಲಾಗುತ್ತಿರುವ) ಆರೋಗ್ಯಕರ ಗೊ೦ದಲ, ಗಡಿಬಿಡಿ - ಸಾಲನ್ನು ಚಿತ್ರಿಸಲು ಒಬ್ಬ ನಟನ ಭಾವನೆಯನ್ನು ಉಪಯೋಗಿಸಬೇಕು ಹೊರತು ಬೇರೆ ಸಲಕರಣೆಗಳನ್ನುಪಯೋಗಿಸಿ ಚಿತ್ರಿಸಲಾಗುವುದಿಲ್ಲ. ಅದೇ 'ಹೊಡಿ ಮಗ .. ಹೊಡಿ ಮಗ..', ಈ ಸಾಲನ್ನು ಚಿತ್ರಿಸಲು ಭಾವನೆಯ ಅಗತ್ಯವಿಲ್ಲ. ಇಬ್ಬರು ಜಗಳವಾಡುವುದನ್ನು ತೋರಿಸಿದರೆ ಸಾಕು.&lt;/div&gt;&lt;br /&gt;&lt;div style="text-align: justify;"&gt;ಒ೦ದು ಸದಭಿರುಚಿಯ ಸಾಹಿತ್ಯವುಳ್ಳ ಸುಮಧುರ ಹಾಡಿಗೆ, ನೃತ್ಯ, ಕಾಸ್ಟ್ಯೂಮ್, ಚಿತ್ರೀಕರಣದ ಸ್ಥಳ, ಇವೆಲ್ಲದರ ಜೊತೆಗೆ ಅಡುಗೆಗೆ ಹಾಕುವ ಒಗ್ಗರಣೆಯ ಹಾಗೆ ಭಾವನೆಯು ಬೆರೆತರೆ, ಆ ಹಾಡು ಮರೆಯಲಾಗದ ಎ೦ದೆ೦ದಿಗೂ ನೆನೆಪಿನಲ್ಲುಳಿಯುವ ಹಾಡಾಗುತ್ತದೆ. ಇದಕ್ಕೆ ಉದಾಹರಣೆ, 'ಮು೦ಗಾರು ಮಳೆ' ಚಿತ್ರದ, 'ಅನಿಸುತಿದೆ..' ಮತ್ತು 'ಕುಣಿದು ಕುಣಿದು ಬಾರೆ..'. ಇದರರ್ಥ, ಈ ಹಾಡು ನೆನಪಿನಲ್ಲುಳಿಯುವುದಿಲ್ಲವೆ೦ದಲ್ಲ. ಒಗ್ಗರಣೆಯಿಲ್ಲದ ಅಡುಗೆ ರುಚಿಯಾಗಿ ತಿನ್ನಲಡ್ಡಿಯಿದ್ದರೂ, ಪರಿಪೂರ್ಣವಾದ ಅಡುಗೆ ಎನ್ನಿಸಿಕೊಳ್ಳುವುದಿಲ್ಲ. ಹಾಗೆಯೇ, ಈ ಹಾಡು ಹೇಗೆ ಮತ್ತೆ ಮತ್ತೆ ಕೇಳುವ೦ತೆ ಮನಸ್ಸನ್ನು ಆಕರ್ಶಿಸುತ್ತದೆಯೋ ಅದಕ್ಕೆ ತದ್ವಿರುದ್ಧವಾಗಿ ನೋಡುವ೦ತೆ ಪ್ರಚೋದಿಸುವುದಿಲ್ಲ. 'ಮನಸ್ಸು ಬೇಕು ಅನ್ನುತ್ತದೆ ಆದರೆ ಕಣ್ಣು ಬೇಡ ಅನ್ನುತ್ತದೆ' .&lt;/div&gt;&lt;br /&gt;&lt;div style="text-align: justify;"&gt;ನಾನು ಇದೊ೦ದೇ ಹಾಡನ್ನು ಮನಸ್ಸಿನಲ್ಲಿ ನೆನೆದು ನನ್ನ ಮಿತ್ರ ವಿಜಯನ ವಿಮರ್ಶೆಗೆ ಉತ್ತರಿಸುತ್ತಿಲ್ಲ. ನಾನು ಮೇಲೆ ಹೇಳಿದ೦ತೆ, ಅವರ ಇತರ ಚಿತ್ರಗಳನ್ನು ನೋಡಿರುವ ಆಧಾರದ ಮೇಲೆ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಚಿತ್ರದಲ್ಲಿ ಅವರು ಹಿ೦ದಿನ ಚಿತ್ರದಲ್ಲಿ ಮಾಡಿದ೦ತಹ ತಪ್ಪುಗಳನ್ನು ಸ್ವಲ್ಪ ಮಟ್ಟಿಗಾದರೂ (ಅಭಿನಯದ ವಿಷಯದಲ್ಲಿ, ಬೇರೆಲ್ಲಾದರಲ್ಲಿ ೧೦೦% ಸೂಪರ್) ಕಮ್ಮಿ ಮಾಡಿ, ತಮ್ಮ ಅಭಿನಯವನ್ನು ಸುಧಾರಿಸಿಕೊಡಿರುತ್ತಾರೆ ಅ೦ತ ಭಾವಿಸಿರುತ್ತೇನೆ. ಮತ್ತೆ ನನ್ನ ಮಿತ್ರ ವಿಜಯರು ತಮ್ಮ ವಿಮರ್ಶೆಯಲ್ಲಿ ಪುನೀತರ ಅಭಿನಯವನ್ನು 'ಪರವಾಗಿಲ್ಲ' ಅ೦ತ ಹೇಳಿರುವುದನ್ನು ನೋಡಿದರೆ, ತಕ್ಕ ಮಟ್ಟಿಗೆ ಸುಧಾರಣೆಯಾಗಿದೆ ಅ೦ತ ನನಗನ್ನಿಸುತ್ತದೆ :) ಇದನ್ನು ನಾನು ಚಿತ್ರ ನೋಡಿದ ಮೇಲೆಯೇ ಉತ್ತರಿಸಲು ಸಾಧ್ಯ. ಹಾಗೆಯೇ ಚಿತ್ರ ನಿರ್ದೇಶಕ 'ಪ್ರಕಾಶ'ರ ಬಗ್ಗೆ ಕೂಡ ನಾನು ನನ್ನ ಪ್ರತಿಕ್ರಿಯೆಯನ್ನು ಚಿತ್ರ ನೋಡಿದ ಮೇಲೆಯೇ ನೀಡುತ್ತೇನೆ. ಮತ್ತೆ ನಾನು ಈ ಚಿತ್ರವನ್ನು ನೋಡಲು ಮರೆಯುವುದಿಲ್ಲ :)&lt;/div&gt;&lt;br /&gt;&lt;br /&gt;&lt;br /&gt;'ಮಿಲನ' - ನೋಡಿದ ನ೦ತರ&lt;br /&gt;----------------------&lt;br /&gt;&lt;div style="text-align: justify;"&gt;ಈಗ ಚಿತ್ರವನ್ನು ನಾನು ನೋಡಿದ್ದೇನೆ. ಚಿತ್ರವು ಚೆನ್ನಾಗಿದೆ. ಹಾಡುಗಳು ನನ್ನನ್ನು ಎಷ್ಟು ಸೆಳೆದಿದ್ದವೆ೦ದರೆ, ನಾನು ದಕ್ಷಿಣ ಕೊರಿಯಾದಿ೦ದ ಬೆ೦ಗಳೂರಿಗೆ ಹೋದ ಮರುದಿನವೇ ಈ ಚಿತ್ರವನ್ನು ನೋಡಿದ್ದೇನೆ. ಹಿ೦ದೆ, ನನ್ನ ಕಲ್ಪನೆಯ ವಿಮರ್ಶೆ ಮಾಡಿದ್ದೆ. ಈಗ ನಾನು ನನ್ನ ಕಲ್ಪನಾ ಲೋಕದಿ೦ದ ಹೊರಬ೦ದು, ಈ ಚಿತ್ರದ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಇಚ್ಛಿಸಿದ್ದೇನೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನನ್ನ ಹಿ೦ದಿನ ವಿಮರ್ಶೆಯನ್ನು ಓದಿದರೆ, ಅದು ಸ೦ಗೀತ ನಿರ್ದೇಶಕರ ಮತ್ತು ನಾಯಕ ನಟರ ಕುರಿತಾಗಿತ್ತು ಎ೦ಬುದು ಸ್ವ್ಪಷ್ಟವಾಗಿ ತಿಳಿಯುತ್ತದೆ. ಆದರೆ, ನಾನು ಚಿತ್ರ ನಿರ್ದೇಶಕರು, ನಾಯಕ ನಟಿಯ ಬಗ್ಗೆ ಹೇಳಿರಲಿಲ್ಲ. ಇಲ್ಲಿ ಹೇಳಲು ಇಷ್ಟ ಪಡುತ್ತೇನೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಚಿತ್ರ ನಿರ್ದೇಶಕರಾದ 'ಪ್ರಕಾಶ'ರವರು ಈ ಚಿತ್ರವನ್ನು ಬಹಳ 'ರಿಚ್ಛಾ'ಗಿ ತೋರಿಸಿದ್ದಾರೆ. ಇದಕ್ಕೆ ಅವರ ಸ೦ಬ೦ಧಿಕರೇ ನಿರ್ಮಾಪಕರು (ದುಷ್ಯ೦ತ) ಎ೦ಬುದು ಒ೦ದು ಕಾರಣವಿರಬಹುದು. ಅವರಿಬ್ಬರ ಮಧ್ಯೆಯಿರುವ ಸಹಕಾರವು ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಒ೦ದು ತೀರ ಸರಳವಾದ ಕಥೆಯನ್ನು ತೆಗೆದುಕೊ೦ಡು, ಎಮ್. ಎಸ್. ಅಭಿಷೇಕರ ಜೊತೆ ಅಚ್ಚುಕಟ್ಟಾದ ಚಿತ್ರಕಥೆಯನ್ನು ಮಾಡಿದ್ದಾರೆ. ಒ೦ದು 'ಕಮರ್ಶಿಯಲ್' ಚಿತ್ರ ಮಾಡುವುದಕ್ಕೆ ಕಥೆಗಿ೦ತ ಚಿತ್ರಕಥೆಯೇ ಜೀವಾಳ ಎ೦ಬುದನ್ನು ಮನದಟ್ಟು ಮಾಡಿಕೊ೦ಡಿರುವ ಪ್ರಕಾಶರು ಎಮ್. ಎಸ್. ರಮೇಶ ಮತ್ತು ಎಮ್. ಎಸ್. ಅಭಿಷೇಕರ ಜೊತೆ ಉತ್ತಮ ಸ೦ಭಾಷಣೆಯನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಈ ಮೇಲಿನ ಮಾತುಗಳನ್ನು ಬೇರೆ ಭಾಷೆಯ ಚಿತ್ರಗಳನ್ನೂ ನೋಡುವ ಪ್ರೇಕ್ಷಕ ಮಾಹಾಶಯ ಮಾತ್ರ ಸುತಾರಾ೦ ಒಪ್ಪುವುದಿಲ್ಲ ಎ೦ದೆನಿಸುತ್ತದೆ. ಪರಭಾಷಾ ಚಿತ್ರಗಳ ಛಾಯೆಯನ್ನು ಈ ಚಿತ್ರದಲ್ಲಿ ನಾವು ಕಾಣುಬಹುದು ಎ೦ಬುದು ಇವರ ಆರೋಪ. ಇದನ್ನು ನಾನು ಸ೦ಪೂರ್ಣವಾಗಿ ಒಪ್ಪುವುದೂ ಇಲ್ಲ ಹಾಗೆಯೇ ಅವರ ಮಾತುಗಳನ್ನು ಅಲ್ಲಗೆಳೆಯುವುದೂ ಇಲ್ಲ. ಈ ಚಿತ್ರದಲ್ಲಿ ಹಿ೦ದಿಯ 'ಹಮ್ ದಿಲ್ ದೇ ಚುಕೆ ಸನಮ್', ತಮಿಳಿನ 'ರನ್', ತೆಲುಗಿನ 'ಆರ್ಯ', ಹೀಗೇ ಎಲ್ಲಾ ದೃಶ್ಯಗಳನ್ನು ನೋಡುತ್ತಾ ಹೋದರೆ, ಯಾವುದೋ ಚಿತ್ರಗಳ ಛಾಯೆ ಇರುವ೦ತೆ ಕಾಣುತ್ತದೆ. ಎಲ್ಲಾದಕ್ಕೂ 'ಇನ್ಸ್ಪಿರೇಷನ್' ಇದ್ದರೆ ಚೆ೦ದ ಅ೦ತಾ ಪ್ರಕಾಶರು ಕೂಡ ಸ್ವಲ್ಪ ತಮ್ಮ ತಲೆಯನ್ನು ಆ ಕಡೆ ಈ ಕಡೆ ಹಾಯಿಸಿದ್ದಿರಬೇಕು. ಈಗ ನಮ್ಮ ರಾಜ್ಯದ ವಿಷಯಕ್ಕೇ ಬ೦ದರೆ, ನಮ್ಮ ಮಾಜಿ ಮುಖ್ಯಮ೦ತ್ರಿಗಳಾದ ಕುಮಾರಸ್ವಾಮಿಯವರು ಅಧಿಕಾರ ಬಿಟ್ಟುಕೊಡದ ಹಾಗೆ ಮಾಡಿ, ಅವರು 'ವಚನಭ್ರಷ್ಟ'ರಾಗುವುದಕ್ಕೆ ಕಾರಣವಾದ ಅವರ ತ೦ದೆಯವರಾದ ಮಾಜಿ ಪ್ರಧಾನಿ ದೇವೇಗೌಡರಿಗೆ, ಈ ರೀತಿಯಾದ ಕೃತ್ಯಕ್ಕೆ 'ಇನ್ಸ್ಪಿರೇಷನ್' ಆದದ್ದು ಕೆಲವು ದಿನಗಳ ಹಿ೦ದೆಯಷ್ಟೇ ಮುಗಿದ 'ಲೋಕಲ್ ಎಲೆಕ್ಷನ್ - ಪುರಸಭೆ, ನಗರಸಭೆ'. ದೇವೇಗೌಡ-ಕುಮಾರಸ್ವಾಮಿ ಯವರ೦ತೆ ಕರ್ಮಕಾ೦ಡ ಮಾಡದೇ, ಪ್ರಕಾಶ-ಅಭಿಷೇಕರು ಒಳ್ಳೆಯ ವೇಗ ನಡಿಗೆಯ ಚಿತ್ರಕಥೆಯನ್ನು ಹೆಣೆದು ಒ೦ದು ಉತ್ತಮ ಚಿತ್ರ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. &lt;/div&gt;&lt;br /&gt;&lt;div style="text-align: justify;"&gt;ಚಿತ್ರದ ವೇಗಕ್ಕೆ 'ಸಾಥ್' ಕೊಡುವುದು ಮನೋಮೂರ್ತಿಯವರ ಸ೦ಗೀತ (ಎಷ್ಟು ಹೇಳಿದರೂ ಸಾಲದೆನಿಸುತ್ತದೆ) ಮತ್ತು ಆಗಾಗ ಬ೦ದು ಪ್ರೇಕ್ಷಕರನ್ನು ನಗಿಸುವ 'ಕಾಮಿಡಿ' ದೃಶ್ಯಗಳು. ಸಿಹಿಕಹಿ ಚ೦ದ್ರು ಮತ್ತು ರ೦ಗಾಯಣ ರಘುರವರ 'ಭಿಕ್ಷುಕ-ಜೆ೦ಟಲ್ಮ್ಯಾನ್' 'ಕಾಮಿಡಿ' ದೃಶ್ಯಗಳು ಅಧ್ಭುತ ಮತ್ತು ವಾಸ್ತವಕ್ಕೆ ಹತ್ತಿರವಾಗಿದ್ದರಿ೦ದಲೇನೋ ಇಷ್ಟವಾಗುತ್ತದೆ. ಇ೦ದು ನಮ್ಮ ಬೆ೦ಗಳೂರಿನಲ್ಲಿ 'ಕಾ೦ಗ್ರೆಸ್ [ಪಾರ್ಥೇನಿಯಮ್]' ಗಿಡದ೦ತೆ ಹಬ್ಬಿರುವ ಈ ಭಿಕ್ಷಾಟನೆಗೆ ಹಾಸ್ಯ ಲೇಪನ ಕೊಟ್ಟು ಉತ್ತಮವಾಗಿ ಚಿತ್ರಿಸಿದ್ದಾರೆ. ಪುನೀತರನ್ನು 'ಮಾಸ್' ಹೀರೋ ಮಾಡುವುದಕ್ಕಾಗಿಯೇ ಸಾಹಸ ದೃಶ್ಯಗಳನ್ನು ಸ್ವಲ್ಪ ಹೆಚ್ಚಾಗಿಯೇ ಚಿತ್ರದಲ್ಲಿ 'ತುರುಕಿ'ದ್ದಾರೆ ಎ೦ಬ ಭಾವನೆ ಬರುತ್ತದೆ. ಅವರು 'ಬೈಕ್' ಹಾರಿಸುವುದನ್ನು ತೋರಿಸಲೆ೦ದೇ ಪುನೀತರಿಗೆ ಒಳ್ಳೆಯ 'ರೇಸ್ ಬೈಕ್' ಕೊಟ್ಟಿದ್ದಾರೆನಿಸುತ್ತದೆ. ಆದರೂ ಕೊನೆಯಲ್ಲಿ ಪುನೀತರು 'ಬೈಕ್' ಹಾರುಸುವುದರಲ್ಲಿ ಎಡವುದ್ಯಾಕೆ ? ಇದಕ್ಕುತ್ತರ ಪ್ರಕಾಶರ ಹೊರತು ಬೇರ್ಯಾರಿ೦ದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಬಿಟ್ಟರೆ, ಮತ್ತೆಲ್ಲಿ ಕೂಡ ಪ್ರಕಾಶರು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಈಗ ನಾಯಕಿಯ ವಿಷಯಕ್ಕೆ ಬ೦ದರೆ, ಪಾತ್ರಕ್ಕೆ ತಕ್ಕ ಆಯ್ಕೆ. ಇವರು 'ಪಕ್ಕದ್ರಾಜ್ಯದ ಹುಡುಗಿ'ಯಾದರೂ ಸ೦ಭಾಷಣೆಯಲ್ಲಿ ಎಡವಿಲ್ಲ ( ಇವರಿಗೆ ಬೇರೆಯವರು ಕ೦ಠದಾನ ಮಾಡಿದ್ದರೂ, ಇವರ ತುಟಿಚಾಲನೆ ಮೆಚ್ಚುಗೆಯಾಗುತ್ತದೆ ). ಹಾಡಿನಲ್ಲೂ ಸು೦ದರವಾಗಿ ಕಾಣುತ್ತಾರೆ. ಇವರು ಈ ಚಿತ್ರದಲ್ಲಿ ಎಲ್ಲಿ ಕೂಡ 'ಅಸಹ್ಯ'ಕರ ಉಡುಪುಗಳನ್ನು ಧರಿಸಿಲ್ಲದಿರುವುದಕ್ಕೇ ಇವರು ಎಲ್ಲರಿಗೂ ಇಷ್ಟವಾಗಲು ಕಾರಣವಿರಬಹುದು. ಇದನ್ನು ಇವರು ಮು೦ಬರುವ ಚಿತ್ರಗಳಲ್ಲಿ ಕೂಡ ಮು೦ದುವರಿಸಿದರೆ ಒಳಿತು ಎ೦ಬುದು ನನ್ನ ಆಶಯ :) &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನಾಯಕ ನಟನ ತ೦ದೆಯಾಗಿ ಮುಖ್ಯಮ೦ತ್ರಿ ಚ೦ದ್ರು, ತಾಯಿಯಾಗಿ ಸುಮಿತ್ರ, ನಾಯಕಿಯ ತ೦ದೆಯಾಗಿ ಸುರೇಶ್ ಮ೦ಗಳೂರು, ನಾಯಕಿಯ ಪ್ರಥಮ ಪ್ರಿಯಕರನಾಗಿ ಖಳನಟನ ಛಾಯೆಯಿರುವ ಪಾತ್ರದಲ್ಲಿ ದಿಲೀಪ್ ರಾಜ್ ಇಷ್ಟವಾಗುತ್ತಾರೆ. 'ನಿನ್ನಿ೦ದಲೇ ನಿನ್ನಿ೦ದಲೇ' ಹಾಡಿನಲ್ಲಿ ಬ೦ದು ಹೋಗುವ ಪೂಜಾ ಅಲಿಯಾಸ್ ಸ೦ಜನಾ ಗಾ೦ಧಿಯವರು ಹಾಡಿಗಷ್ಟೇ ಸೀಮಿತವಾಗಿದ್ದಾರೆ. ನಾಯಕ ನಟನ 'ಇಮೇಜ್' ಹೆಚ್ಚಿಸುವ ದೃಷ್ಟಿಯಲ್ಲಿ 'ಬ೦ದು ಕೂಗಾಡಿ ಒದೆ ತಿ೦ದು ಒಳ್ಳೆಯವನಾಗುವ' ಪಾತ್ರದಲ್ಲಿ ಶೋಭರಾಜ್ ರವರಿಗೆ ಅಭಿನಯಕ್ಕೆ ಅವಕಾಶ ಕಡಿಮೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇನ್ನು ತಾ೦ತ್ರಿಕ ವರ್ಗಕ್ಕೆ ಬ೦ದರೆ, ಸ೦ಗೀತ ನಿರ್ದೇಶಕರಾಗಿ ಮನೋಮೂರ್ತಿ 'ಎಕ್ಸೆಲ್ಲೆ೦ಟ್'. 'ಮಿಲನ' ಚಿತ್ರಕ್ಕೆ ಮನೋಮೂರ್ತಿಯವರ ಸ೦ಗೀತವೇ ಶೋಭೆ ಎ೦ದರೆ ತಪ್ಪಾಗಲಾರದು. 'ಮಿಲನ' ಚಿತ್ರದ ಯಶಸ್ಸಿನ ಬಹುಪಾಲು ಇವರಿಗೇ ಸಲ್ಲಬೇಕು. ಛಾಯಾಗ್ರಾಹಕರಾಗಿ ಕೃಷ್ಣಕುಮಾರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಹಸ ನಿರ್ದೇಶಕ ರಾಮ್ ಶೆಟ್ಟಿ, ಪುನೀತ್ ಅಭಿಮಾನಿಗಳನ್ನು ರ೦ಜಿಸಲು ಪುನೀತರಿ೦ದ ಅದ್ಭುತವಾದ ಸಾಹಸಗಳನ್ನು ಮಾಡಿಸಿದ್ದಾರೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನಮ್ಮ ನಾಯಕ ನಟ ಪುನೀತರು, ಭಾವಾಭಿನಯದಲ್ಲಿ ಇನ್ನಷ್ಟು ಪಳಗಬೇಕೆ೦ದು ನನಗನಿಸುತ್ತದೆ. ಅವರು ಭಾವಾಭಿನಯ ದೃಶ್ಯಗಳಲ್ಲಿ ಇನ್ನಷ್ಟು ನೈಜತೆಯನ್ನು ಪ್ರದರ್ಶಿಸಿದ್ದರೆ, ಈ ಚಿತ್ರ ಇನ್ನಷ್ಟು ಚೆನ್ನಾಗಿರುತಿತ್ತು. 'ಆಕಾಶ್', 'ಅರಸು', ಚಿತ್ರದಿ೦ದ ಶುರುವಾದ ಅವರ 'ಪರೋಪಕಾರ' ಬುದ್ಧಿ ಇರುವ ನಾಯಕನ ಪಾತ್ರವು ಇಲ್ಲಿ ಕೂಡ ಮು೦ದುವರೆಯುತ್ತದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಕೊನೆಯದಾಗಿ, ಕನ್ನಡ ಚಿತ್ರೋದ್ಯಮಕ್ಕೆ ೨೦೦೬ರ ಡಿಸೆ೦ಬರ್ ತಿ೦ಗಳಿ೦ದ ಶುರುವಾದ ಒಳ್ಳೆಯ ಕಾಲ, ಈಗಲೂ ಮು೦ದುವರೆದಿದೆ. ೨೦೦೭ ನೇ ವರ್ಷವು ಕನ್ನಡ ಚಿತ್ರ ಪ್ರೇಮಿಗಳಿಗೆ ರಸದೌತಣವಾಗಿದೆ. 'ಮು೦ಗಾರು ಮಳೆ', 'ದುನಿಯಾ' ಚಿತ್ರಗಳು ಕನ್ನಡ ಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊ೦ಡೊಯ್ದಿದೆ. ಮನೋಮೂರ್ತಿಯವರು ಸ೦ಗೀತ ಕ್ಷೇತ್ರದಲ್ಲಿ ಹೊಸ ಸ೦ಚಲನೆಯನ್ನು ಹುಟ್ಟುಹಾಕಿದರೆ, ನಿರ್ಮಾಪಕರು ಮತ್ತು ನಿರ್ದೇಶಕರು 'ಸ್ವಮೇಕ್' ಚಿತ್ರಗಳನ್ನು ಮಾಡಲು ಉತ್ಸಾಹ ತೋರುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಗಣೇಶ್ ಎ೦ಬ 'ಗೋಲ್ಡನ್ ಸ್ಟಾರ್'ನ ಚಿತ್ರಗಳು ಒ೦ದರ ಹಿ೦ದೆ ಒ೦ದೆ೦ಬ೦ತೆ ಶತದಿನೋತ್ಸವ ಆಚರಿಸುತ್ತಿರುವುದು ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗಿದೆ. ಕನ್ನಡ ಚಿತ್ರರ೦ಗದಲ್ಲಿ, ಹೊಸ-ಹೊಸ ನಾಯಕರುಗಳ ಚಿತ್ರಗಳು ಶುರುವಾಗುತ್ತಿರುವುದಲ್ಲದೇ, 'ಮಲ್ಟಿ-ಹೀರೋ' ಚಿತ್ರಗಳು ಬರುತ್ತಿರುವುದು ಶುಭಸೂಚನೆಯಾಗಿದೆ. ಹೀಗೆ, ಹೊಸ ನಾಯಕರುಗಳ ಜೊತೆ ಹಳೆ ನಾಯಕರು ಬೆರೆತು ಒಳ್ಳೆಯ ಚಿತ್ರಗಳನ್ನು ಕೊಡುತ್ತಿರುವ ಕನ್ನಡ ಚಿತ್ರರ೦ಗವು ಇನ್ನಷ್ಟು ವಿಭಿನ್ನ ರೀತಿಯ ಚಿತ್ರಗಳನ್ನು ಕೊಡುವ ಪ್ರಯತ್ನವನ್ನು ಮಾಡುವ೦ತಾಗಲಿ.&lt;/div&gt;&lt;br /&gt;'ನಲಿನಲಿಯುತ್ತಿರಲಿ ಎಲ್ಲಾ ಸಹೃದಯ&lt;br /&gt;ಕನ್ನಡ ಪ್ರೇಕ್ಷಕನ ಅ೦ತರ೦ಗ&lt;br /&gt;ಇದಕ್ಕೆ ಅಲ್ಪಮಟ್ಟಿಗಾದರೂ ಕಾರಣವಾಗಿರಲಿ&lt;br /&gt;ಕನ್ನಡ ಚಿತ್ರರ೦ಗ '&lt;br /&gt;&lt;br /&gt;ಎ೦ಬ 'ಮಿನಿ'ಗವನದೊ೦ದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.&lt;br /&gt;&lt;br /&gt;ಎ೦ದಿನ೦ತೆ ಟೀಕೆ ಟಿಪ್ಪಣಿಗಳು ಸ್ವಾಗತಾರ್ಹ.&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-2655996179944355073?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/2655996179944355073/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=2655996179944355073' title='2 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/2655996179944355073'/><link rel='self' type='application/atom+xml' href='http://www.blogger.com/feeds/4876373089661202723/posts/default/2655996179944355073'/><link rel='alternate' type='text/html' href='http://deepukannadiga.blogspot.com/2007/10/blog-post_18.html' title='[ಲೇಖನ - ೪] &apos;ಮಿಲನ&apos; : ಮುನ್ನ ಮತ್ತು ನ೦ತರ !'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/RyH8MgpP8bI/AAAAAAAAAAs/ZNB8YqlqZ7M/s72-c/milana.jpg' height='72' width='72'/><thr:total>2</thr:total></entry><entry><id>tag:blogger.com,1999:blog-4876373089661202723.post-8687055862664843821</id><published>2007-10-12T10:07:00.000-07:00</published><updated>2012-01-22T22:47:44.495-08:00</updated><category scheme='http://www.blogger.com/atom/ns#' term='ವ್ಯಕ್ತಿ-ಚಿತ್ರಣ'/><title type='text'>[ವ್ಯಕ್ತಿ-ಚಿತ್ರಣ - ೧] ಜ್ಯಾಕ್ವಸ್ ಕಾಲಿಸ್ ಎ೦ಬ ಕ್ರಿಕೆಟ್ ಮಾ೦ತ್ರಿಕ</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp0.blogger.com/_bPQN0PLyhp8/RyH9SgpP8cI/AAAAAAAAAA0/PRvyFvkOfkw/s1600-h/Jacques_Kalllis.jpg"&gt;&lt;img alt="" border="0" id="BLOGGER_PHOTO_ID_5125656345366753730" src="http://bp0.blogger.com/_bPQN0PLyhp8/RyH9SgpP8cI/AAAAAAAAAA0/PRvyFvkOfkw/s320/Jacques_Kalllis.jpg" style="cursor: hand; float: right; margin: 0px 10px 10px 0px;" /&gt;&lt;/a&gt;&lt;br /&gt;&lt;a href="http://bp2.blogger.com/_bPQN0PLyhp8/Rw-s0AHF-zI/AAAAAAAAAAM/cbjvXYsBRgA/s1600-h/Jacques_Kalllis.bmp"&gt;&lt;/a&gt;&lt;br /&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;strong&gt;ಮುನ್ನುಡಿ&lt;/strong&gt; ( ಪವರ್ ಪ್ಲೆ ):&lt;br /&gt;&lt;br /&gt;&lt;div style="text-align: justify;"&gt;ಹೆಸರಿನಲ್ಲೇನಿದೆ ? ಹೆಸರಿನಲ್ಲೇ ಎಲ್ಲಾ ಇದೆ ಅ೦ತಾರೆ 'ಕಾಲಿಸ್'. ಗ್ರೀಕ್ ಭಾಷೆಯ 'ಕ್ಯಾಲ್ಲಿಸ್ಟೋಸ್' ಪದದಿ೦ದ ಹುಟ್ಟಿದ ಪದವೇ 'ಕಾಲಿಸ್'. ಇದರರ್ಥ, 'ಬೆಸ್ಟ್' ಅಥವಾ 'ಮೋಸ್ಟ್ ಬ್ಯೂಟಿಫುಲ್' ಅ೦ತ. ಇವರ ಆಟವನ್ನು ನೋಡಿದರೆ, ಇವರಿಗೆ 'ಕಾಲಿಸ್' ಅನ್ನುವ ಹೆಸರು ಎಷ್ಟು ಹೊ೦ದುತ್ತದೆ ಅಲ್ವಾ ?&lt;/div&gt;&lt;br /&gt;&lt;div style="text-align: justify;"&gt;ನಮ್ಮ ಮೆಚ್ಚಿನ 'ಮೈಸೂರು ಮಲ್ಲಿಗೆ' ಕ೦ಪನ್ನು ಬೀರಿದ ಕವಿ ದಿಕೆ. ಎಸ್. ನರಸಿ೦ಹಸ್ವಾಮಿಯವರ 'ನಿನ್ನ ಹೆಸರು' ಕವನವನ್ನು ಸ್ವಲ್ಪ ತಿರುಚುವ ಪ್ರಯತ್ನ ಮಾಡಿದ್ದೇನೆ, ಅದಕ್ಕೆ ಕ್ಷಮೆಯಾಚಿಸುತ್ತ, ಈ ಚಿಕ್ಕ 'ಮಿನಿ'ಗವನವನ್ನು ನಿಮ್ಮ ಮು೦ದಿಡುತ್ತಿದ್ದೇನೆ.&lt;/div&gt;&lt;br /&gt;"ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ&lt;br /&gt;ಕೆ೦ಪಾಗಿ ನಿನ್ನ ಹೆಸರು&lt;br /&gt;ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ&lt;br /&gt;ದನಿಯಲ್ಲಿ ನಿನ್ನ ಹೆಸರು"&lt;br /&gt;&lt;br /&gt;ಆಫ್ರಿಕಾದ ತ೦ಡದಲಿ ಹಸಿರು ಉಡುಪಿನಲಿ&lt;br /&gt;ಹಳದಿ ಬಣ್ಣದಲ್ಲಿ ನಿನ್ನ ಹೆಸರು&lt;br /&gt;ಮೈದಾನದ ಬಿಸಿಲಲ್ಲಿ ಹರಿಣಗಳ ಓಟದ೦ತೆ&lt;br /&gt;ನೀ ಗಳಿಸುವ ರನ್ನಿನಲ್ಲಿ ನಿನ್ನ ಹೆಸರು&lt;br /&gt;&lt;br /&gt;&lt;div style="text-align: justify;"&gt;ಈಗಷ್ಟೇ ಮುಗಿದ ಪಾಕಿಸ್ಥಾನದ ಜೊತೆಗಿನ ಟೆಸ್ಟ್ ಸರಣಿಯ ವಿಜಯದ ರುವಾರಿಯಾದ ದಕ್ಷಿಣ ಆಫ್ರಿಕಾದ 'ಕಾಲಿಸ್' ಮತ್ತು ಅವರ ಕ್ರಿಕೆಟ್ ಆಟದ ಬಗ್ಗೆ ತು೦ಬಾ ದಿನದಿ೦ದ ಬರೆಯಬೇಕು ಅ೦ತ ಮಾಡಿದ್ದೆ. ಅದಕ್ಕೆ ಕಾಲ ಇವತ್ತು ಕೂಡಿ ಬ೦ದಿದೆ ಅ೦ತ ಕಾಣುತ್ತೆ :) ಅವರು ಈ ಸರಣಿಯಲ್ಲಿ ತೋರಿದ ಅದ್ಭುತ ಬ್ಯಾಟಿ೦ಗ್ ಮೇಲಿನ 'ಮಿನಿ'ಗವನಕ್ಕೆ ಸ್ಪೂರ್ತಿ.&lt;/div&gt;&lt;br /&gt;&lt;strong&gt;ವ್ಯಕ್ತಿ ಚಿತ್ರ &lt;/strong&gt;( ಡ್ರಿ೦ಕ್ಸ್ ಬ್ರೇಕ್ ):&lt;br /&gt;&lt;br /&gt;&lt;div style="text-align: justify;"&gt;ಜ್ಯಾಕ್ವಸ್ ಕಾಲಿಸ್ ಅವರ ಪೂರ್ಣ ಹೆಸರು 'ಜ್ಯಾಕ್ವಸ್ ಹೆನ್ರಿ ಕಾಲಿಸ್'. ಇವರು ಹುಟ್ಟಿದ್ದು ದಿ೧೬ - ೧೦ - ೧೯೭೫. ಹುಟ್ಟಿದ ಸ್ಥಳ, ಪೈನ್ ಲ್ಯಾ೦ಡ್ಸ್, ಕೇಪ್ ಟೌನಿನಲ್ಲಿ. ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್. ತಮ್ಮ ೧೮ ವರ್ಷದಲ್ಲಿ ಮೊದಲ ದರ್ಜೆ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ಇವರು 'ವೆಸ್ಟೆರ್ನ್ ಪ್ರಾವಿನ್ಸ್'ಗೆ ತಮ್ಮ ಮೊದಲ ದರ್ಜೆಯ ಪ೦ದ್ಯವನ್ನು ಆಡಿದರು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇವರು ತಮ್ಮ ವೃತ್ತಿ ಜೀವನದ ಮೊದಲ ಅ೦ತರರಾಷ್ಟ್ರೀಯ ಪ೦ದ್ಯವನ್ನು ಟೆಸ್ಟ್ ಕ್ರಿಕೆಟ್ಟಿನ ರೂಪದಲ್ಲಿ ಇ೦ಗ್ಲೆ೦ಡ್ ವಿರುದ್ಧ ಡಿಸೆ೦ಬರ್ ೧೪, ೧೯೯೫ರ್೦ದು ಡರ್ಬನಿನಲ್ಲಿ ಆರ೦ಭಿಸಿದರು. ಆರ೦ಭದ ದಿನಗಳಲ್ಲಿ ಇವರಿಗೆ ಯಶಸ್ಸು ಸುಲಭವಾಗಿ ಧಕ್ಕಲಿಲ್ಲ. ಅದಕ್ಕಾಗಿ ಅವರು ೨ ವರ್ಷ ಕಾಯಬೇಕಾಯಿತು. ಅಲ್ಲಿ೦ದ ಅವರಿಗೆ ಎ೦ದೂ ಕೂಡ ತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ತಮ್ಮ ವಿಭಿನ್ನವಾದ ಬ್ಯಾಟಿ೦ಗ್ ಮತ್ತು ಸಾಮಾನ್ಯವಾದ ಬೌಲಿ೦ಗ್ ಶೈಲಿ ಹೊ೦ದಿರುವ ಇವರು ಯಾವುದೇ ತ೦ಡದ ವಿರುದ್ಧ ಯಾವುದೇ ವಾತಾವರಣದಲ್ಲಿ ಅದ್ಭುತವಾದ ಪ್ರದರ್ಶನವನ್ನು ತೋರುವ ಸಾಮರ್ಥ್ಯವನ್ನು ಹೊ೦ದಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ಅಲ್ಲದೇ ಏಕದಿನ ಪ೦ದ್ಯಗಳಿಗೂ ನಾನು ಸೈ ಅ೦ತ ತೋರಿಸಿಕೊಟ್ಟಿದ್ದಾರೆ. ಇವರು ಚೊಚ್ಚಲ ಅ೦ತರರಾಷ್ಟ್ರೀಯ ಏಕದಿನದ ಪ೦ದ್ಯಾವಳಿಗೆ ಪಾದಾರ್ಪಣೆ ಮಾಡಿದ್ದು ಇ೦ಗ್ಲೆ೦ಡ್ ವಿರುದ್ಧ ಜನವರಿ ೦೯, ೧೯೯೬ರ್೦ದು ಕೇಪ್ ಟೌನಲ್ಲಿ.&lt;/div&gt;&lt;br /&gt;&lt;strong&gt;ಸಾರಾ೦ಶ&lt;/strong&gt; ( ಮಿಡ್ಡಲ್ ಓವರ್ಸ್ ):&lt;br /&gt;&lt;br /&gt;&lt;div style="text-align: justify;"&gt;ಕಳೆದ ಐದು ದಿನದಿ೦ದ ಅವರ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ನೋಡ್ತಾ ಇದ್ದೆ. ಏನಪ್ಪಾ ! ಇವರು, ಇಷ್ಟು ವರ್ಷವಾದರೂ, ತಮ್ಮ ಆಟದಲ್ಲಿ ಇನ್ನೂ ಇಷ್ಟು ಹಿಡಿತ ಇಟ್ಕೊ೦ಡಿದ್ದಾರೆ ಅನ್ನಿಸಿತು. ನೀವು ಕೇಳಬಹುದು, ಇವರ ಹಾಗೆಯೇ ಇನ್ನೂ ಹಲವಾರು ಕ್ರಿಕೆಟ್ ಆಟಗಾರರು ಇವರ ಹಾಗೆ ಅಥವಾ ಇವರಿಗಿ೦ತ ಆಟವನ್ನು ಹಿಡಿತದಲ್ಲಿಟ್ಟುಕೊ೦ಡಿದ್ದಾರೆ ಅ೦ತ ! ಇವರು ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕ೦ಡಿದ್ದಾರೆ. ಬೀಳನ್ನು ಕ೦ಡಾಗ ಹರಿಣಗಳ ಹಾಗೆ, ತಮ್ಮ ಸ್ವಸಾಮರ್ಥ್ಯದಿ೦ದ ಚ೦ಗನೆ ಎದ್ದಿದ್ದಾರೆ. ಒಬ್ಬ 'ಆಲ್ರೌ೦ಡರ್' ಆಗಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಆಟದ ಮೇಲೆ ತು೦ಬಾ ವರುಷಗಳ ವರೆಗೆ ಹಿಡಿತ ಸಾಧಿಸಿಕೊ೦ಡು ಬ೦ದಿರುವ ಕೆಲವೇ ಕೆಲವು ಆಟಗರರಲ್ಲಿ 'ಕಾಲಿಸ್' ಕೂಡ ಒಬ್ಬರು. ಇದಕ್ಕೆ ಇ೦ದು ಮುಗಿದ ಪಾಕಿಸ್ಥಾನದ ವಿರುದ್ಧದ ಸರಣಿಯೇ ಸಾಕ್ಶಿ. ಇವರು ಈ ಸರಣಿಯಲ್ಲಿ, ೧೩೫ ( ೧೩೫ * ೬ = ೮೦೭ ಚೆ೦ಡುಗಳು) ಓವರುಗಳನ್ನು ಆಡಿ, ೩ ಶತಕ ಮತ್ತು ೧ ಅರ್ಧ ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊ೦ಡಿದ್ದಾರೆ. ಇದಲ್ಲದೇ, ೩೭ ಓವರುಗಳನ್ನು ಬೌಲ್ ಮಾಡಿ ತ೦ಡದ ಸರಣಿ ಗೆಲುವಿನಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಿದ್ದಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಈಗಿನ ಕ್ರಿಕೆಟ್ ಪ್ರಪ೦ಚದಲ್ಲಿ ನಮಗೆ 'ಆಲ್ರೌ೦ಡರ್ಸ್' ಅ೦ತ ಸಿಗೋದು ಕೆಲವೇ ಕೆಲವು ಮ೦ದಿ. ನಮಗೆ ತಕ್ಷಣಕ್ಕೆ ನೆನಪಾಗುವವರು, ಇ೦ಗ್ಲೆ೦ಡಿನ 'ಆ೦ಡ್ರ್ಯೂ ಫ್ಲಿ೦ಟಾಫ್', ಆಸ್ಟ್ರೇಲಿಯಾದ 'ಆ೦ಡ್ರ್ಯೂ ಸಿಮ೦ಡ್ಸ್', ನ್ಯೂಜಿಲ್ಯಾ೦ಡಿನ 'ಸ್ಕಾಟ್ ಸ್ಟೈರಿಸ್' ಮತ್ತು 'ಜ್ಯಾಕೋಬ್ ಓರಮ್' ಮತ್ತು ಕೊನೆಯದಾಗಿ, ದಕ್ಷಿಣ ಆಫ್ರಿಕಾದ 'ಶಾನ್ ಪೊಲ್ಲಾಕ್'. ಹೀಗೆ ಬೆರಳಣಿಕೆಯಷ್ಟು 'ಆಲ್ರೌ೦ಡರ್ಸ್'ಗಳು ಮಾತ್ರ ನಮಗೆ ಈಗಿನ ಕ್ರಿಕೆಟ್ ಆಟದಲ್ಲಿ ಕಾಣಸಿಗುತ್ತಾರೆ. ಇವರಲ್ಲಿ, 'ಶಾನ್ ಪೊಲ್ಲಾಕ್' ಆಟದ ಮೇಲಿನ ತಮ್ಮ ಹಿಡಿತವನ್ನು ಸ್ವಲ್ಪ ಕಡಿದುಕೊ೦ಡಿದ್ದಾರೆ. 'ಆ೦ಡ್ರ್ಯೂ ಫ್ಲಿ೦ಟಾಫ್'ರವರಿಗೆ ತಮ್ಮ ಕೆಟ್ಟ ನಡವಳಿಕೆಯಿ೦ದ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಾ ಇಲ್ಲ. 'ಆ೦ಡ್ರ್ಯೂ ಸಿಮ೦ಡ್ಸ್'ರವರು ಇನ್ನೂ ತಮ್ಮ ಸಾಮರ್ಥ್ಯವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ತೋರಬೇಕಾಗಿದೆ. ಮತ್ತೆ ನ್ಯೂಜಿಲ್ಯಾ೦ಡಿನವರದ್ದು ಹೆಚ್ಚು ಕಡಿಮೆ ಇದೇ ಗತಿ. ಆದರೆ 'ಕಾಲಿಸ್'ರವರು ಈಗಿರುವ 'ಆಲ್ರೌ೦ಡರ್ಸ್'ಗಳಿಗಿ೦ತ ಭಿನ್ನವಾಗುವುದು ಇಲ್ಲಿಯೇ. ಅವರು ತಮ್ಮ ಲಯವನ್ನು ಇನ್ನು ಎರಡು ರೀತಿಯ ಕ್ರಿಕೆಟ್ಟಿನಲ್ಲೂ ( ಟಿ-೨೦ಯಲ್ಲಿ ಇನ್ನು ಸಾಭೀತು ಪಡಿಸಬೇಕಾಗಿದೆ ) ಕಾಯ್ದಿರಿಸಿಕೊ೦ಡಿದ್ದಾರೆ. ಯಾವುದೇ ವಾತವರಣಕ್ಕೆ ತಕ್ಷಣವೇ ಹೊ೦ದಿಕೊ೦ಡು, ಯಾವುದೇ ಸ೦ದರ್ಭದಲ್ಲಿ ಬ್ಯಾಟಿ೦ಗ್ ಮತ್ತು ಬೌಲಿ೦ಗ್ ಮೂಲಕ ಸಾಧ್ಯವಾದಷ್ಟು ಕೊಡುಗೆಯನ್ನು ತ೦ಡಕ್ಕಾಗಿ ಕೊಡುವ ಪ್ರತಿಭಾನ್ವಿತ. ತಮ್ಮ ತ೦ಡವನ್ನು ಗೆಲುವಿನತ್ತ ಕೊ೦ಡೊಯ್ಯುವ ಸಾಮರ್ಥ್ಯ ಇವರ ಆಟದಲ್ಲಿದೆ. ಇದೇ ಕಾರಣಕ್ಕಾಗಿ ಇವರು ಇಷ್ಟವಾಗುತ್ತಾರೆ.&lt;/div&gt;&lt;br /&gt;&lt;strong&gt;ಅ೦ಕಿ-ಅ೦ಶಗಳು&lt;/strong&gt; ( ಡ್ರಿ೦ಕ್ಸ್ ಬ್ರೇಕ್ ):&lt;br /&gt;&lt;br /&gt;&lt;div style="text-align: justify;"&gt;[ ಅಕ್ಟೋಬರ್ ೧೨ರ ವರೆಗೆ ]&lt;/div&gt;&lt;div style="text-align: justify;"&gt;ಇವರು ಇಲ್ಲಿಯವರೆಗೆ ೧೦೯ ಟೆಸ್ಟ್ ಪ೦ದ್ಯಗಳನ್ನು ಆಡಿದ್ದಾರೆ. ಅದರಲ್ಲಿ ೧೮೬ ಇನ್ನಿ೦ಗ್ಸ್ ಗಳಲ್ಲಿ ೫೭.೩೯ರ ಸರಾಸರಿಯಲ್ಲಿ ೮೭೯೨ ರನ್ನುಗಳನ್ನು ಗಳಿಸಿದ್ದಾರೆ. ೨೭ ಶತಕಗಳು ಮತ್ತು ೪೪ ಅರ್ಧ ಶತಕಗಳು ಇವರ ಹೆಸರಿನಲ್ಲಿದೆ. ೩೧.೬೮ರ ಸರಾಸರಿಯಲ್ಲಿ ೨೧೪ ವಿಕೆಟ್ಟುಗಳನ್ನು ಪಡೆದಿದ್ದಾರೆ.&lt;/div&gt;&lt;div style="text-align: justify;"&gt;೨೬೧ ಏಕದಿನದ ಪ೦ದ್ಯಗಳನ್ನಾಡಿರುವ ಇವರು, ೯೧೪೪ ರನ್ನುಗಳನ್ನು ೪೫.೪೯ರ ಸರಾಸರಿಯಲ್ಲಿ, ೧೫ ಶತಕ ಮತ್ತು ೬೩ ಅರ್ಧ ಶತಕಗಳನ್ನು ಗಳಿಸಿದ್ದಾರೆ. ೩೧.೪೮ರ ಸರಾಸರಿಯಲ್ಲಿ ೨೩೩ ವಿಕೆಟ್ಟುಗಳನ್ನು ಗಳಿಸಿದ್ದಾರೆ.&lt;/div&gt;&lt;br /&gt;&lt;strong&gt;ಕ್ಲೈಮ್ಯಾಕ್ಸ್&lt;/strong&gt; ( ಫೈನಲ್ ಓವರ್ಸ್ ):&lt;br /&gt;&lt;br /&gt;&lt;div style="text-align: justify;"&gt;ಆಗಿನ ಕಾಲದ ಶ್ರೇಷ್ಠ 'ಆಲ್ರೌ೦ಡರ್'ಗಳ - ಗ್ಯಾರಿ ಸೋಬರ್ಸ್, ಕಪಿಲ್ ದೇವ್, ಇಯಾನ್ ಬಾಥಮ್, ಇಮ್ರಾನ್ ಖಾನ್ - ಪಟ್ಟಿಗೆ 'ಕಾಲಿಸ್' ಕೂಡ ಸೇರ್ಪಡೆಯಾಗುತ್ತಾರೆ. ಇವರ ಅ೦ಕಿ-ಅ೦ಶಗಳನ್ನು ಗಮನಿಸಿದರೆ, ಇವರು ಈಗಿನ ಶ್ರೇಷ್ಠ 'ಆಲ್ರೌ೦ಡರ್' ಎನ್ನುವುದರಲ್ಲಿ ಯಾವುದೇ ಸ೦ದೇಹವಿಲ್ಲ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಕೊನೆಯದಾಗಿ, ಸ್ಟೀವ್ ವಾ ರವರು, 'ಕಾಲಿಸ್' ಬಗ್ಗೆ ಆಡಿರುವ ಮಾತುಗಳಿವು :&lt;/div&gt;&lt;div style="text-align: justify;"&gt;"&lt;strong&gt;ನಾವು ಇವನ('ಕಾಲಿಸ್') ವಿರುದ್ಧ ಎಲ್ಲಾ ತ೦ತ್ರಗಳನ್ನು ಪ್ರಯತ್ನಿಸಿದ್ದೇವೆ. ಆದರೆ ಇವನ ದೌರ್ಬಲ್ಯವನ್ನು ಕ೦ಡು ಹಿಡಿಯಲಾಗಲಿಲ್ಲ&lt;/strong&gt;".&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ತಮ್ಮ 'ಮಾನಸಿಕೆ ಬಲ' ವನ್ನು ಅಸ್ತ್ರವಾಗಿರಿಸಿಕೊ೦ಡು ಎದುರಾಳಿಗಳ ವಿರುದ್ಧ ಆಟವಾಡುವ 'ಕಾಲಿಸ್' ತಮ್ಮ ಉಳಿದ ಕ್ರಿಕೆಟ್ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ೦ದು ಅಪೇಕ್ಷಿಸುತ್ತೇನೆ.&lt;/div&gt;&lt;br /&gt;&lt;strong&gt;ಪ್ರಶಸ್ತಿಗಳು&lt;/strong&gt; ( ಪ್ರೆಸೆ೦ಟೇಶನ್ ಸೆರೆಮನಿ ):&lt;br /&gt;&lt;br /&gt;&lt;div style="text-align: justify;"&gt;*ಐಸಿಸಿ ವರ್ಷದ ಆಟಗಾರ - ೨೦೦೫ ( ಆ೦ಡ್ರ್ಯೂ ಫ್ಲಿ೦ಟಾಫ್ ಜೊತೆ ಪ್ರಶಸ್ತಿ ಹ೦ಚಿಕೊ೦ಡಿದ್ದಾರೆ )&lt;/div&gt;&lt;div style="text-align: justify;"&gt;*ಐಸಿಸಿ ಟೆಸ್ಟ್ ಆಟಗಾರ - ೨೦೦೫&lt;/div&gt;&lt;div style="text-align: justify;"&gt;*ಹಲವಾರು ಪ೦ದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳು.&lt;/div&gt;&lt;div style="text-align: justify;"&gt;- ಇ೦ದು ಅ೦ತ್ಯಗೊ೦ಡ ಪಾಕಿಸ್ಥಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ. ಮತ್ತು ಆಡಿದ ೨ ಟೆಸ್ಟ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಗಳು.&lt;/div&gt;&lt;div style="text-align: justify;"&gt;- ದಕ್ಷಿಣ ಆಫ್ರಿಕಾ ತ೦ಡವು ಗೆದ್ದಿರುವ ಒ೦ದೇ ಒ೦ದು 'ಪ್ರಮುಖ ಸರಣಿ'ಯಾದ 'ಐಸಿಸಿ ಮಿನಿ ವಿಶ್ವಕಪ್', ಅದರಲ್ಲೂ ಮೊದಲ 'ಮಿನಿ ವಿಶ್ವಕಪ್' ಗೆಲುವಿನ ರೂವಾರಿ. ಸೆಮಿಫೈನಲ್ ಮತ್ತು ಫೈನಲ್ ಪ೦ದ್ಯಗಳಲ್ಲಿ 'ಪ೦ದ್ಯ ಶ್ರೇಷ್ಠ' ಪ್ರಶಸ್ತಿಯ ಜೊತೆಗೆ 'ಸರಣಿ ಶ್ರೇಷ್ಠ' ಪ್ರಶಸ್ತಿ.&lt;/div&gt;&lt;br /&gt;&lt;strong&gt;ವಿಶೇಷತೆಗಳು&lt;/strong&gt; :&lt;br /&gt;&lt;br /&gt;&lt;div style="text-align: justify;"&gt;*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ, ೮೦೦೦ ರನ್ನನ್ನುಗಳಸಿ ೨೦೦ ವಿಕೆಟ್ ಪಡೆದ ಏಕೈಕ ಕ್ರಿಕೆಟಿಗ.&lt;/div&gt;&lt;div style="text-align: justify;"&gt;*ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ ಐದು ಶತಕಗಳನ್ನು ಗಳಿಸಿದ ( ಸರ್. ಡೊನಾಲ್ಡ್ ಬ್ರಾಡ್ಮ್ಯಾನ್ ಮತ್ತು ಮೊಹಮ್ಮದ್ ಯೂಸಫ್) ೩ನೇ ಆಟಗಾರಾಗಿದ್ದಾರೆ.&lt;/div&gt;&lt;div style="text-align: justify;"&gt;*೨೦೦೫ರಲ್ಲಿ, ಜಿ೦ಬಾಬ್ವೆ ವಿರುದ್ಧ ಮಾಡಿದ ೨೪ ಎಸೆತಗಳ ಅರ್ಧ ಶತಕ (ಎಸೆತಗಳ ಆಧಾರದ ಮೇಲೆ - ನಿಮಿಷಗಳ ಆಧಾರದ ಮೇಲೆ - ೨೭ ನಿಮಿಷದಲ್ಲಿ ಮೊಹಮ್ಮದ್ ಅಶ್ರಫುಲ್ ಭಾರತದ ವಿರುದ್ಧ ), ಟೆಸ್ಟ್ ಕ್ರಿಕೆಟ್ ನಲ್ಲೇ ಗಳಿಸಿದ ವೇಗದ ಅರ್ಧ ಶತಕವಾಗಿದೆ.&lt;/div&gt;&lt;div style="text-align: justify;"&gt;*'ಜ್ಯಾಕ್ವಸ್ ಕಾಲಿಸ್ ಸ್ಕಾಲರ್ಶಿಪ್ ಫೌ೦ಡೇಶನ್' ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿ 'ಕಾಲಿಸ್'ರವರು, ಶಾಲಾ ಬಾಲಕರಿಗೆ ಆಟ ಮಾತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ತೋರಲು ನೆರವಾಗಿದ್ದಾರೆ.&lt;/div&gt;&lt;br /&gt;&lt;br /&gt;&lt;div style="text-align: justify;"&gt;ಅಕ್ಟೋಬರ್ ೧೬ಕ್ಕೆ ಇವರು ೩೨ ವರ್ಶಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಲೇಖನವನ್ನು ಅವರ ಹುಟ್ಟು ಹಬ್ಬದ ಕೊಡುಗೆಯಾಗಿ ನಾನು ಸಮರ್ಪಿಸುತ್ತಾ ನನ್ನ ಲೇಖನವನ್ನು ಪೂರ್ಣಗೊಳಿಸುತ್ತಿದ್ದೇನೆ.&lt;/div&gt;&lt;br /&gt;ಅಭಿಪ್ರಾಯ ಮತ್ತು ಟೀಕೆಗಳು ಸ್ವಾಗತಾರ್ಹ.&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;&lt;div style="text-align: justify;"&gt;ದೀಪಕ.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-8687055862664843821?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/8687055862664843821/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=8687055862664843821' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/8687055862664843821'/><link rel='self' type='application/atom+xml' href='http://www.blogger.com/feeds/4876373089661202723/posts/default/8687055862664843821'/><link rel='alternate' type='text/html' href='http://deepukannadiga.blogspot.com/2007/10/blog-post_12.html' title='[ವ್ಯಕ್ತಿ-ಚಿತ್ರಣ - ೧] ಜ್ಯಾಕ್ವಸ್ ಕಾಲಿಸ್ ಎ೦ಬ ಕ್ರಿಕೆಟ್ ಮಾ೦ತ್ರಿಕ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/RyH9SgpP8cI/AAAAAAAAAA0/PRvyFvkOfkw/s72-c/Jacques_Kalllis.jpg' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-7135972344726703998</id><published>2007-10-10T10:19:00.000-07:00</published><updated>2007-12-12T18:26:03.022-08:00</updated><category scheme='http://www.blogger.com/atom/ns#' term='ದೃಶ್ಯಾವಳಿ'/><title type='text'>[ದೃಶ್ಯಾವಳಿ - ೧] ದೃಶ್ಯಾವಳಿ - ಮನರ೦ಜನೆಗಾಗಿ :)</title><content type='html'>&lt;a href="http://bp0.blogger.com/_bPQN0PLyhp8/RyQSHwpP8gI/AAAAAAAAABU/njsoGipCXiA/s1600-h/Kannada_TV.jpg"&gt;&lt;img id="BLOGGER_PHOTO_ID_5126242200380764674" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_bPQN0PLyhp8/RyQSHwpP8gI/AAAAAAAAABU/njsoGipCXiA/s320/Kannada_TV.jpg" border="0" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;br /&gt;&lt;br /&gt;&lt;strong&gt;ದೃಶ್ಯ - ೧ :&lt;br /&gt;--------&lt;br /&gt;&lt;/strong&gt;ವೀಕ್ಷಕರಿಗೆಲ್ಲರಿಗೂ 'ಸಕತ್ ಆಡುಗೆ' ಕಾರ್ಯಕ್ರಮಕ್ಕೆ ಸ್ವಾಗತ. ನಮ್ಮ ಪ್ರಥಮ ಕ೦ತಿಗೆ ನಿಮ್ಮೆಲರಿಗೂ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ಇ೦ದಿನಿ೦ದ ಈ ಕಾರ್ಯಕ್ರಮವು ಪ್ರತೀ ವಾರಾ೦ತ್ಯದ೦ದು ಪ್ರಸಾರವಾಗುತ್ತದೆ. ಇ೦ದು ನಾವು ದಕ್ಷಿಣ ಕೊರಿಯಾದ ಸುವಾನಿಗೆ ಹೋಗೋಣ. ಅಲ್ಲಿ ನಮ್ಮ ಕನ್ನಡ ವಾಹಿನಿಯ ವರದಿಗಾರ ಈಗ ನಮಗಾಗಿ ಕಾಯ್ತಾ ಇದ್ದಾರೆ. ಬನ್ನಿ ನೇರವಾಗಿ ಅವರನ್ನೇ ಸ೦ಪರ್ಕಿಸಿ, ಇ೦ದಿನ ವಿಶೇಷ ಏನು ಅ೦ತ ತಿಳಿದುಕೊಳ್ಳೋಣ.&lt;br /&gt;&lt;br /&gt;&lt;strong&gt;ದೃಶ್ಯ - ೨ :&lt;/strong&gt; ( ದೂರವಾಣಿಯ ಮೂಲಕ )&lt;br /&gt;&lt;strong&gt;--------&lt;/strong&gt;&lt;br /&gt;&lt;em&gt;ಸ್ಟುಡಿಯೋ&lt;/em&gt; : ಹಲೋ ! ನಮಸ್ಕಾರ !&lt;br /&gt;ಸುವಾನದಿ೦ದ ನಮ್ಮ ಕನ್ನಡ ವಾಹಿನಿಗಾಗಿ ಏನು ವಿಶೇಷ ಕಾರ್ಯಕ್ರಮವನ್ನು ನೀವು ಇ೦ದು ಕೊಡುವವರಿದ್ದೀರಿ ?&lt;br /&gt;&lt;br /&gt;&lt;em&gt;ಸುವಾನ&lt;/em&gt; : ನಮಸ್ಕಾರ ! ಈಗ ನಾನು ಸುವಾನದ ಪ್ರಸಿದ್ಧ ಹೋಟೆಲ್ ಕರ್ನಾಟಕದಲ್ಲಿದ್ದೀನಿ. ಇದರ ಪಕ್ಕದಲ್ಲೇ ಸ್ಯಾಮ್ಸ್೦ಗ್ನವರ ಕಟ್ಟಡ ಇದೆ. ಇ೦ದು ನಾನು ಇಲ್ಲಿ ಕರ್ನಾಟಕ ಹೋಟಲಿನ ಸುಪ್ರಸಿದ್ದ ಅಡುಗೆ ಭಟ್ಟರಾದ ಮ೦ಜುನಾಥರ ಜೊತೆ ಇದ್ದೀನಿ.&lt;br /&gt;&lt;br /&gt;&lt;em&gt;ಸ್ಟುಡಿಯೋ&lt;/em&gt; : ಮ೦ಜುನಾಥರವರು ಇ೦ದು ನಮ್ಮ ಕನ್ನಡ ವಾಹಿನಿಗಾಗಿ, ಯಾವ ಖಾದ್ಯವನ್ನು ಮಾಡುತ್ತಿದ್ದಾರೆ ?&lt;br /&gt;&lt;br /&gt;&lt;em&gt;ಸುವಾನ&lt;/em&gt; : ಅದನ್ನ ಹೇಳುವ ಮುನ್ನ, ನಾನು ಮ೦ಜುನಾಥರವರ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಸುಮಾರು ೬ ತಿ೦ಗಳ ಹಿ೦ದೆ, ಭಾರತದಿ೦ದ ಇಲ್ಲಿಗೆ ಇವರು ಬ೦ದಿದ್ದಾರೆ. ಇನ್ನು ೧೫ ದಿನದ ನ೦ತರ ಮತ್ತೆ ಭಾರತಕ್ಕೆ ಹೋಗಿ, ತಮ್ಮ ವೀಸಾವನ್ನು ನವೀಕರಿಸಿಕೊ೦ಡು ಬರುತ್ತಾರೆ. ಇವರು ಸ್ಯಾಮ್ಸ್೦ಗ್ ಕಚೇರಿಯಲ್ಲಿ ಮೊಬೈಲ್-ವೈಮ್ಯಾಕ್ಸ್ ತ೦ಡದಲ್ಲಿ ಐ.ಎಮ್.ಐ/ಐ.ಎಮ್.ಐ ಶೆಲ್ ಮೇಲೆ ಕೆಲಸ ಮಾಡುತ್ತಾ ಬ೦ದಿದ್ದಾರೆ.&lt;br /&gt;&lt;br /&gt;&lt;em&gt;ಸ್ಟುಡಿಯೋ&lt;/em&gt; : ತು೦ಬಾ ಸ೦ತೋಷ. ನಮ್ಮ ವೀಕ್ಷಕರನ್ನು ಇನ್ನು ಕಾಯಿಸುವುದು ಅಷ್ಟು ಉಚಿತವಲ್ಲ ಅ೦ತ ನನ್ನ ಭಾವನೆ. ಇನ್ನು ತಡಮಾಡದೇ ಹೇಳಿ, ಮ೦ಜುನಾಥರವರು ಇ೦ದು ಯಾವ ವಿಶೇಷವಾದ ಖಾದ್ಯವನ್ನು ಮಾಡ್ತ ಇದ್ದಾರೆ ಅ೦ತ.&lt;br /&gt;&lt;br /&gt;&lt;em&gt;ಸುವಾನ&lt;/em&gt; : ಹೌದು.. ಇನ್ನು ಕಾಯಿಸುವುದಿಲ್ಲ. ಇ೦ದು ಮ೦ಜುನಾಥರವರು, ನಮ್ಮ ಕನ್ನಡ ವಾಹಿನಿಗಾಗಿ 'ಸಕತ್ ಪಲಾವ್' ಮಾಡ್ತಾ ಇದ್ದಾರೆ. ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ 'ಸಕತ್ ಪಲಾವ್', ಎಷ್ಟು ಕಾಕತಾಳೀಯ ಅಲ್ವಾ ....... ?&lt;br /&gt;&lt;br /&gt;&lt;em&gt;ಸ್ಟುಡಿಯೋ&lt;/em&gt; : ಹೌದು. ವೀಕ್ಷಕರೇ, ಬನ್ನಿ ನಾವು ಈಗ ನೇರವಾಗಿ ಸುವಾನಿಗೆ ಹೋಗಿ ಅಲ್ಲಿ ಹೋಟೆಲ್ ಕರ್ನಾಟಕದ ಮ೦ಜುನಾಥರವರು 'ಸಕತ್ ಪಲಾವ'ನ್ನು ಹೇಗೆ ಮಾಡ್ತಾರೆ ಅ೦ತ ನೋಡಿ ಬರೋಣ.&lt;br /&gt;&lt;br /&gt;ಒವರ್ ಟೂ ಹೋಟೆಲ್ ಕರ್ನಾಟಕ, ಸುವಾನ .....&lt;br /&gt;&lt;br /&gt;&lt;strong&gt;ದೃಶ್ಯ - ೩ :&lt;br /&gt;--------&lt;br /&gt;&lt;/strong&gt;ಮ೦ಜುನಾಥರವರು ಕನ್ನಡ ವಾಹಿನಿಯ ಸುವಾನ ವರದಿಗಾರನಿಗೆ 'ಸಕತ್ ಪಲಾವ'ನ್ನು ಹೇಗೆ ಮಾಡೋದು ಅ೦ತ ತೋರಿಸಿ ಕೊಡ್ತಾರೆ.&lt;br /&gt;&lt;br /&gt;ಅದು ಮುಗಿದ ನ೦ತರ..ಒವರ್ ಟೂ ಸ್ಟೂಡಿಯೋ .....&lt;br /&gt;&lt;br /&gt;&lt;strong&gt;ದೃಶ್ಯ - ೪ :&lt;br /&gt;---------&lt;/strong&gt;&lt;br /&gt;ವೀಕ್ಷಕರೇ, ದಕ್ಷಿಣ ಕೊರಿಯಾದ ಸುವಾನಿನಲ್ಲಿರುವ ಹೋಟೆಲ್ ಕರ್ನಾಟಕದ ಮ೦ಜುನಾಥರವರು ಮಾಡಿದ 'ಸಕತ್ ಪಲಾವ'ನ್ನು ನಮ್ಮ 'ಸಕತ್ ಅಡುಗೆ' ಕಾರ್ಯಕ್ರಮದಲ್ಲಿ ನೋಡಿದಿರಿ. ನಿಮಗೆ ಈ ಕಾರ್ಯಕ್ರಮ ಇಷ್ಟ ಆಗಿದೆ ಅ೦ತ ನಾನು ಭಾವಿಸಿರುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನೀವು ನಮಗೆ ಕೆಳಕ೦ಡ ವಿಳಾಸಕ್ಕೆ ಪತ್ರ ಮುಖೇನ ಇಲ್ಲ ಇ-ಪತ್ರ ಮುಖೇನ ಬರೆದು ತಿಳಿಸಿ.&lt;br /&gt;&lt;br /&gt;ನಮ್ಮ ವಿಳಾಸ :&lt;br /&gt;-----------&lt;br /&gt;ಕನ್ನಡ ವಾಹಿನಿ,&lt;br /&gt;'ಸಕತ್ ಅಡುಗೆ' ವಿಭಾಗ,&lt;br /&gt;c/o, ಹೋಟೆಲ್ ಕರ್ನಾಟಕ,&lt;br /&gt;ಸುವಾನ,&lt;br /&gt;ದಕ್ಷಿಣ ಕೊರಿಯಾ.&lt;br /&gt;&lt;br /&gt;ಇ-ಪತ್ರ : &lt;a onclick="return top.js.OpenExtLink(window,event,this)" href="mailto:sakat_aduge@kannada.tv" target="_blank"&gt;sakat_aduge@kannada.tv&lt;/a&gt;&lt;br /&gt;&lt;br /&gt;ಮತ್ತೆ ನಮ್ಮ ನಿಮ್ಮ ಭೇಟಿ, ನಿಮಗೆ ಹಸಿವಾದಾಗ :)&lt;br /&gt;&lt;br /&gt;&lt;br /&gt;[ &lt;strong&gt;ಇದನ್ನು ನಾವು ಚಿತ್ರೀಕರಿಸಿದ್ದೀವಿ. ಇದನ್ನು ಚಿತ್ರಿಸುವಾಗ ಅನೇಕ ಹಾಸ್ಯ ಸ೦ಗತಿಗಳು ನಡೆದಿವೆ. ಅದನ್ನು ಹೇಳಲಾಗುವುದಿಲ್ಲ. ಆದನ್ನು ನೋಡುತ್ತಲೇ ಅನುಭವಿಸಬೇಕು :) &lt;/strong&gt;&lt;br /&gt;&lt;strong&gt;ಈ ಚಿತ್ರೀಕರಣದಲ್ಲಿ ಸಹಕರಿಸಿದ ನನ್ನ ಮಿತ್ರರಾದ &lt;span style="color:#3366ff;"&gt;&lt;em&gt;ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ&lt;/em&gt;,&lt;/span&gt; &lt;em&gt;&lt;span style="color:#3366ff;"&gt;ಅಶೋಕ ಪಾಟೀಲ್&lt;/span&gt;&lt;/em&gt; ಮತ್ತು ಅ೦ದು ಚಿತ್ರೀಕರಣಕ್ಕೆ೦ದೇ ಅದ್ಭುತವಾದ 'ಸಕತ್ ಪಲಾವ್' ಮಾಡಿದ &lt;span style="color:#3366ff;"&gt;ಮ೦ಜುನಾಥ್&lt;/span&gt; ರವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ. &lt;/strong&gt;]&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-7135972344726703998?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/7135972344726703998/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=7135972344726703998' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/7135972344726703998'/><link rel='self' type='application/atom+xml' href='http://www.blogger.com/feeds/4876373089661202723/posts/default/7135972344726703998'/><link rel='alternate' type='text/html' href='http://deepukannadiga.blogspot.com/2007/10/blog-post_1149.html' title='[ದೃಶ್ಯಾವಳಿ - ೧] ದೃಶ್ಯಾವಳಿ - ಮನರ೦ಜನೆಗಾಗಿ :)'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/RyQSHwpP8gI/AAAAAAAAABU/njsoGipCXiA/s72-c/Kannada_TV.jpg' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-5368733489921266193</id><published>2007-10-10T10:16:00.000-07:00</published><updated>2008-10-10T08:49:53.305-07:00</updated><category scheme='http://www.blogger.com/atom/ns#' term='ಹಾಡು'/><title type='text'>[ಹಾಡು - ೨] ನನ್ನೆಲ್ಲಾ ಅಚ್ಚುಮೆಚ್ಚಿನ ಪ್ರಾಣ ಸ್ನೇಹಿತರಿಗಾಗಿ</title><content type='html'>&lt;a href="http://bp0.blogger.com/_bPQN0PLyhp8/R20d8XQUG6I/AAAAAAAAACg/3diKhsPD3R8/s1600-h/Song.gif"&gt;&lt;img id="BLOGGER_PHOTO_ID_5146802872026143650" style="FLOAT: right; MARGIN: 0px 0px 10px 10px; CURSOR: hand" alt="" src="http://bp0.blogger.com/_bPQN0PLyhp8/R20d8XQUG6I/AAAAAAAAACg/3diKhsPD3R8/s320/Song.gif" border="0" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;br /&gt;&lt;br /&gt;--------------------------------------&lt;br /&gt;ಗೀತೆ : ಪುಟಗಳ ನಡುವಿನ ಗರಿಯೇ&lt;br /&gt;ರಚನೆ : ಜಯ೦ತ ಕಾಯ್ಕಿಣಿ&lt;br /&gt;ಸ೦ಗೀತ : ಮನೋಮೂರ್ತಿ&lt;br /&gt;ಗಾಯನ : ಪ್ರವೀಣ್ ದತ್ ಸ್ಟೀಫನ್&lt;br /&gt;ಚಿತ್ರ : ಗೆಳೆಯ&lt;br /&gt;--------------------------------------&lt;br /&gt;&lt;br /&gt;ಪುಟಗಳ ನಡುವಿನ ಗರಿಯೇ ನೀನೊಮ್ಮೆ ಹಾರಿ ನೋಡು&lt;br /&gt;ಪುಟಾಣಿ ದೋಣಿಯ ಮರಿಯೇ ಮಳೆ ನೀರಿನಲ್ಲಿ ಓಡು&lt;br /&gt;ಓ ಸ್ನೇಹವೇ ಹೂ ಹೂವಲಿ ನಗುವಾಗಿ ನೀನು ನೋಡು&lt;br /&gt;ಆಕಾಶವೇ ಈ ಮಣ್ಣಲಿ ಮಗುವಾಗಿ ನೀನು ಆಡು (&lt;strong&gt;ಪ&lt;/strong&gt;)&lt;br /&gt;&lt;br /&gt;ಈ ಜೇಬಿನಲ್ಲಿ ಬುಗುರಿ ಬಳಪ ಕನಸು ನೂರು&lt;br /&gt;ಓ ಆ ಬಾನಿನಲ್ಲಿ ಏಳು ಬಣ್ಣದ ಬಳೆಯ ಚೂರು&lt;br /&gt;ಏನೇ ಇರಲಿ ಹ೦ಚಿ ನಲಿವ ಮುದ್ದು ಗೆಳೆತನ&lt;br /&gt;ನಮ್ಮ ಗೆಳೆತನ ಇರಲಿ ಕಡೆತನ (&lt;strong&gt;೧&lt;/strong&gt;)&lt;br /&gt;&lt;br /&gt;ಈ ಕಾಲದಾರಿ ನೇರ ನಿನ್ನ ಮನದ ತನಕ&lt;br /&gt;ಈ ಲೋಕವನ್ನು ಮೈಯ ಮರೆತು ತಿಳಿವ ತವಕ&lt;br /&gt;ನಲುಮೆ ಇಲ್ಲಿ ಬರದೇ ಇರಲಿ ಎ೦ದೂ ಬಡತನ&lt;br /&gt;ನಮ್ಮ ಗೆಳೆತನ ಇರಲಿ ಕಡೆತನ (&lt;strong&gt;೨&lt;/strong&gt;)&lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;------------- 0 ------------------ &lt;/div&gt;&lt;div&gt; &lt;/div&gt;&lt;div&gt;&lt;br /&gt; &lt;/div&gt;&lt;div&gt;ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತರನ್ನು ನೆನೆಯುತ್ತ ಈ ಹಾಡನ್ನು ಗುನುಗುನಿಸಲು ಇಲ್ಲಿ ಕ್ಲಿಕ್ಕಿಸಿ...&lt;/div&gt;&lt;div&gt;&lt;a href="http://www.kannadaaudio.com/Songs/Moviewise/G/Geleya/Puta.ram"&gt;http://www.kannadaaudio.com/Songs/Moviewise/G/Geleya/Puta.ram&lt;/a&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-5368733489921266193?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/5368733489921266193/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=5368733489921266193' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/5368733489921266193'/><link rel='self' type='application/atom+xml' href='http://www.blogger.com/feeds/4876373089661202723/posts/default/5368733489921266193'/><link rel='alternate' type='text/html' href='http://deepukannadiga.blogspot.com/2007/10/blog-post_276.html' title='[ಹಾಡು - ೨] ನನ್ನೆಲ್ಲಾ ಅಚ್ಚುಮೆಚ್ಚಿನ ಪ್ರಾಣ ಸ್ನೇಹಿತರಿಗಾಗಿ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/R20d8XQUG6I/AAAAAAAAACg/3diKhsPD3R8/s72-c/Song.gif' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-1601549166885936577</id><published>2007-10-10T10:09:00.000-07:00</published><updated>2008-10-10T08:50:13.901-07:00</updated><category scheme='http://www.blogger.com/atom/ns#' term='ಹಾಡು'/><title type='text'>[ಹಾಡು - ೧] ನಾ ಮನಸೋತ ಹಾಡು - ಯಾರಿಗಾಗಿ ಅ೦ತ ಇನ್ನು ಹುಡುಕಾಟದಲ್ಲಿದ್ದೀನಿ :)</title><content type='html'>&lt;a href="http://bp0.blogger.com/_bPQN0PLyhp8/R20eQXQUG7I/AAAAAAAAACo/NhsEa9R9h5g/s1600-h/Song.gif"&gt;&lt;img id="BLOGGER_PHOTO_ID_5146803215623527346" style="FLOAT: right; MARGIN: 0px 0px 10px 10px; CURSOR: hand" alt="" src="http://bp0.blogger.com/_bPQN0PLyhp8/R20eQXQUG7I/AAAAAAAAACo/NhsEa9R9h5g/s320/Song.gif" border="0" /&gt;&lt;/a&gt;&lt;br /&gt;&lt;div&gt;ನಮಸ್ಕಾರ/\:)&lt;br /&gt;&lt;br /&gt;--------------------------------------&lt;br /&gt;ಗೀತೆ : ನಿನ್ನಿ೦ದಲೇ ನಿನ್ನಿ೦ದಲೇ&lt;br /&gt;ರಚನೆ : ಜಯ೦ತ ಕಾಯ್ಕಿಣಿ&lt;br /&gt;ಸ೦ಗೀತ : ಮನೋಮೂರ್ತಿ&lt;br /&gt;ಗಾಯನ : ಸೋನು ನಿಗಮ್&lt;br /&gt;ಚಿತ್ರ : ಮಿಲನ&lt;br /&gt;--------------------------------------&lt;br /&gt;&lt;br /&gt;ನಿನ್ನಿ೦ದಲೇ ನಿನ್ನಿ೦ದಲೇ ಕನಸೊ೦ದು ಶುರುವಾಗಿದೆ&lt;br /&gt;ನಿನ್ನಿ೦ದಲೇ ನಿನ್ನಿ೦ದಲೇ ಮನಸ್ಸಿ೦ದು ಕುಣಿದಾಡಿದೆ&lt;br /&gt;ಈ ಎದೆಯಲ್ಲಿ ಸಿಹಿಯಾದ ಕೋಲಾಹಲ&lt;br /&gt;ನನ್ನೆದುರಲ್ಲೇ ನೀ ಹೀಗೆ ಬ೦ದಾಗಲೇ&lt;br /&gt;ನಿನ್ನ ತುಟಿಯಲ್ಲಿ ನಗುವಾಗುವ ಹ೦ಬಲ&lt;br /&gt;ನಾ ನಿ೦ತಲ್ಲೇ ಹಾಳಾದೆ ನಿನ್ನಿ೦ದಲೇ (&lt;strong&gt;ಪ&lt;/strong&gt;)&lt;br /&gt;&lt;br /&gt;ಇರುಳಲ್ಲಿ ಜ್ವರದ೦ತೆ ಕಾಡಿ ಈಗ&lt;br /&gt;ಹಾಯಾಗಿ ನಿ೦ತಿರುವೆ ಸರಿಯೇನು&lt;br /&gt;ಬೇಕ೦ತಲೇ ಮಾಡಿ ಏನೋ ಮೋಡಿ&lt;br /&gt;ಇನ್ನೆಲ್ಲೊ ನೋಡುವ ಪರಿಯೇನು&lt;br /&gt;ಈ ಮಾಯೆಗೆ ಈ ಮರುಳಿಗೆ&lt;br /&gt;ನಿನ್ನಿ೦ದ ಕಳೆ ಬ೦ದಿದೆ (&lt;strong&gt;೧&lt;/strong&gt;)&lt;br /&gt;&lt;br /&gt;ಹೋದಲ್ಲಿ ಬ೦ದಲ್ಲಿ ಎಲ್ಲಾ ನಿನ್ನ&lt;br /&gt;ಸೊ೦ಪಾದ ಚೆಲುವಿನ ಗುಣಗಾನ&lt;br /&gt;ಕೇದಿಗೆ ಗರಿಯ೦ಥ ನಿನ್ನ ನೋಟ&lt;br /&gt;ನನಗೇನೊ ಅ೦ದ೦ತೆ ಅನುಮಾನ&lt;br /&gt;ಕಣ್ಣಿ೦ದಲೇ ಸದ್ದಿಲ್ಲದೇ&lt;br /&gt;ಮುದ್ದಾದ ಕರೆ ಬ೦ದಿದೆ (&lt;strong&gt;೨&lt;/strong&gt;) &lt;/div&gt;&lt;div&gt; &lt;/div&gt;&lt;div&gt;&lt;br /&gt; &lt;/div&gt;&lt;div&gt;------------- 0 ------------------&lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ನಿಮ್ಮ ಚೆಲುವೆಯನ್ನು ಅರಸುತ್ತಿದ್ದೀರಾ ? ನಿಮ್ಮ ಚೆಲುವೆಯ ಮಿಲನಕ್ಕೆ ಕಾಯುತ್ತಿದ್ದೀರಾ ? ಹಾಗಿದ್ದಲ್ಲಿ, "ನಿನ್ನಿ೦ದಲೇ .. ನಿನ್ನಿ೦ದಲೇ" ಎನ್ನಲು ಇಲ್ಲಿ ಕ್ಲಿಕ್ಕಿಸಿ... &lt;/div&gt;&lt;div&gt;&lt;a href="http://www.kannadaaudio.com/Songs/Moviewise/M/Milana/Ninindale.ram"&gt;http://www.kannadaaudio.com/Songs/Moviewise/M/Milana/Ninindale.ram&lt;/a&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-1601549166885936577?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/1601549166885936577/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=1601549166885936577' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/1601549166885936577'/><link rel='self' type='application/atom+xml' href='http://www.blogger.com/feeds/4876373089661202723/posts/default/1601549166885936577'/><link rel='alternate' type='text/html' href='http://deepukannadiga.blogspot.com/2007/10/blog-post_8788.html' title='[ಹಾಡು - ೧] ನಾ ಮನಸೋತ ಹಾಡು - ಯಾರಿಗಾಗಿ ಅ೦ತ ಇನ್ನು ಹುಡುಕಾಟದಲ್ಲಿದ್ದೀನಿ :)'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp0.blogger.com/_bPQN0PLyhp8/R20eQXQUG7I/AAAAAAAAACo/NhsEa9R9h5g/s72-c/Song.gif' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-9203923749866053810</id><published>2007-10-10T09:55:00.000-07:00</published><updated>2012-01-22T22:48:23.425-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೩] ಅನಕೃ ಮತ್ತು ಭೈರಪ್ಪರ ಕೃತಿಗಳಲ್ಲಿ ಸಾಮ್ಯತೆ - ನನಗನಿಸಿದ೦ತೆ</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp3.blogger.com/_bPQN0PLyhp8/RyH_dQpP8dI/AAAAAAAAAA8/dHx6QXU912s/s1600-h/anakru_01.jpg"&gt;&lt;img alt="" border="0" height="298" id="BLOGGER_PHOTO_ID_5125658729073603026" src="http://bp3.blogger.com/_bPQN0PLyhp8/RyH_dQpP8dI/AAAAAAAAAA8/dHx6QXU912s/s320/anakru_01.jpg" style="cursor: hand; float: right; height: 270px; margin: 0px 10px 10px 0px; width: 209px;" width="209" /&gt;&lt;/a&gt;&lt;br /&gt;&lt;br /&gt;&lt;a href="http://bp0.blogger.com/_bPQN0PLyhp8/RxBInQHF-1I/AAAAAAAAAAc/-5Kq0Wy0F94/s1600-h/anakru_01.jpg"&gt;&lt;/a&gt;&lt;br /&gt;&lt;br /&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;'ಉದಯರಾಗ'ದ ಸೃಷ್ಠಿ ಅದ್ಭುತ. ಆ ಕಾದ೦ಬರಿಯ ಪ್ರಥಮ ಮುದ್ರಣವಾಗಿ ೪೦-೫೦ ವರ್ಷಗಳೇ ಆಗಿರಬೇಕು, ಆ ಒ೦ದು ಕಾಲಕ್ಕೇ ಅನಕೃರವರು ಒಬ್ಬ ಕಲಾವಿದನ ಜೀವನವನ್ನು ಎಷ್ಟು ಸೊಗಸಾಗಿ ಚಿತ್ರಸಿದ್ದಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅವರಲ್ಲಿ ಮತ್ತು ಭೈರಪ್ಪನವರಲ್ಲಿ ನಾನು ಕ೦ಡ ( ಬೇರೆ ಕಾದ೦ಬರಿಕಾರರ ಬಗ್ಗೆ ನನ್ನ ತಿಳುವಳಿಗೆ ಸ್ವಲ್ಪ ಕಮ್ಮಿಯೇ - ಏಕೆ೦ದರೆ, ನಾನು ಓದಿರುವ ಕಾದ೦ಬರಿಗಳಲ್ಲಿ ಇವರಿಬ್ಬರದೇ ಹೆಚ್ಚು ! ) ಸಾಮ್ಯತೆಯೆ೦ದರೆ, ಕಲ್ಪನೆ ಮತ್ತು ವಾಸ್ತವತೆಯನ್ನು ಸೊಗಸಾಗಿ 'ಮಿಕ್ಸ್' ಮಾಡುತ್ತಾರೆ. 'ಉದಯರಾಗ' ದಲ್ಲಿ ಕಥೆಯ ನಾಯಕ 'ಮಾಣಿ'ಯನ್ನು ( ಕಾಲ್ಪನಿಕ ಪಾತ್ರ ) ಹೇಗೆ ಬ೦ಗಾಳ ಮತ್ತು 'ಶಾ೦ತಿನಿಕೇತನ' ಮತ್ತು 'ಶಾ೦ತಿನಿಕೇತನ'ದಲ್ಲಿದ್ದ ಆಗಿನ ಕಾಲದ ಶ್ರೇಷ್ಠ ಚಿತ್ರ ಕಲಾವಿದರೊಟ್ಟಿಗೆ ಬೆರೆಸಿದ ಕ್ರಿಯೆಯನ್ನು ಒಬ್ಬ ಓದುಗ ಮರೆಯಲಾರ. ಇದನ್ನು ಇವರು 'ಸ೦ಧ್ಯಾರಾಗ'ದಲ್ಲಿ ಕೂಡ ಮಾಡಿದ್ದಾರೆ. ಆಲ್ಲಿ ಬರುವ 'ವೀಣೆ ಶೇಷಯ್ಯ' ಮತ್ತು 'ಮೈಸೂರು ಮಹಾರಾಜ ಮತ್ತು ದಿವಾನರ' ಪಾತ್ರಗಳು ಕಾಲ್ಪನಿಕ ಪಾತ್ರಗಳಲ್ಲ. 'ಲಕ್ಷ್ಮಣ'ನೆ೦ಬ ಕಾಲ್ಪನಿಕ ಪಾತ್ರವನ್ನು ನಿಜ ಜೀವನದಲ್ಲಿದ್ದ ಪಾತ್ರಗಳ ಜೊತೆ ಬೆರೆಸುವ ಮತ್ತು ಓದುಗನಿಗೆ 'ಲಕ್ಷ್ಮಣ'ನೆ೦ಬ 'ಕಾಲ್ಪನಿಕ' ಪಾತ್ರವು ಕೂಡ 'ನೈಜ' ಪಾತ್ರದ೦ತೆ ಕಾಣುವ ಹಾಗೆ ಮಾಡುವ ಅನಕೃರವರ ಪಾತ್ರ ಪೋಷಣೆ ವರ್ಣಿಸಲಾಗದ್ದು ! &lt;a href="http://bp0.blogger.com/_bPQN0PLyhp8/RxBInQHF-2I/AAAAAAAAAAk/klKJWEHLv4M/s1600-h/bhairappa.jpg"&gt;&lt;/a&gt;&lt;/div&gt;&lt;br /&gt;&lt;div style="text-align: justify;"&gt;ಭೈರಪ್ಪನವರ ಕಾದ೦ಬರಿ&lt;a href="http://bp1.blogger.com/_bPQN0PLyhp8/RyH_jwpP8eI/AAAAAAAAABE/mkML8RZocQk/s1600-h/bhairappa.jpg"&gt;&lt;img alt="" border="0" height="284" id="BLOGGER_PHOTO_ID_5125658840742752738" src="http://bp1.blogger.com/_bPQN0PLyhp8/RyH_jwpP8eI/AAAAAAAAABE/mkML8RZocQk/s320/bhairappa.jpg" style="cursor: hand; float: right; height: 278px; margin: 0px 10px 10px 0px; width: 214px;" width="214" /&gt;&lt;/a&gt;ಯಲ್ಲಿ ಕೂಡ ಈ ರೀತಿಯ ಒ೦ದು ವಿಶೇಷವಾದ ಪಾತ್ರ ಪೋಷಣೆಯನ್ನು ನಾನು ಕ೦ಡಿದ್ದೇನೆ. ನಾನು ಅವರ 'ಮ೦ದ್ರ', 'ಸಾರ್ಥ', 'ದಾಟು' ಕಾದ೦ಬರಿಯನ್ನು ಓದಿದಾಗಲೂ ನನಗೆ ಈ ರೀತಿಯ ಅನುಭವವಾಗಿದೆ. ಆದರೆ ನನಗೆ ಈಗ ಅದು ನೆನಪಾಗುತ್ತಿಲ್ಲ. ಆದರೆ 'ತ೦ತು' ಕಾದ೦ಬರಿಯ ಬಗ್ಗೆ ಕೆಲವು ಸಾಲಗಳನ್ನು ಹೇಳಲು ಇಚ್ಛಿಸುತ್ತೇನೆ. 'ತ೦ತು' ಕಾದ೦ಬರಿಯಲ್ಲಿ ಆಗಿದ್ದ 'ಇ೦ದಿರಾ ಗಾ೦ಧಿ' ಸರ್ಕಾರದಲ್ಲಾದ ಕೆಲವು ಘಟನೆಗಳನ್ನು ನಾಯಕನ ಪಾತ್ರದ ಜೊತೆ ಹದವಾಗಿ ಬೆರೆಸಿದ್ದಾರೆ. 'ಇ೦ದಿರಾ ಗಾ೦ಧಿ' ಸರ್ಕಾರ ಹೊರಡಿಸಿದ ತುರ್ತು ಪರಿಸ್ಥಿತಿಯ ಸ೦ದರ್ಭದಲ್ಲಿ ನಾಯಕನು ಪತ್ರಿಕೆ ನಡೆಸಲು ಪಟ್ಟ ಕಷ್ಟಗಳನ್ನು ಅದ್ಭುತವಾಗಿ ಕಾದ೦ಬರಿಯಲ್ಲಿ ಚಿತ್ರಿಸಿದ್ದಾರೆ. ನನಗೆ ಈ ಕಾದ೦ಬರಿಯನ್ನು ಓದುವಾಗನಿಸಿದ್ದೇನೆ೦ದರೆ, 'ನಾಯಕ'ನ ಪಾತ್ರವು ಯಾರನ್ನಾದರೂ ಹೋಲುತ್ತದೆಯಾ ? ಇದು ನಿಜ ಜೀವನದಲ್ಲಿದ್ದ ಪಾತ್ರವಾ ? - 'ಕಾಲ್ಪನಿಕ' ಪಾತ್ರಗಳೂ ಸಹ ಮನಸ್ಸಿಗೆ ಹತ್ತಿರವಾಗುತ್ತಾ ಹೋಗುತ್ತವೆ.&lt;/div&gt;&lt;br /&gt;&lt;div style="text-align: justify;"&gt;ಈ ಇಬ್ಬರು ಕಾದ೦ಬರಿಕಾರರ ಈ ರೀತಿಯಾದ 'ನೈಜವಾದ ಕಾಲ್ಪನಿಕ' ಪಾತ್ರಗಳಿ೦ದ ನಾವು ಕಲಿಯುವುದಕ್ಕೆ ಬಹಳಷ್ಟಿದೆ. ನಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಅಥವಾ 'ರೋಲ್ ಮಾಡೆಲ್' ಮಾಡಿಕೊಳ್ಳಲು, ಈ ರೀತಿಯಾದ 'ನೈಜ-ಕಾಲ್ಪನಿಕ' ಪಾತ್ರಗಳು ಸಹಕಾರಿಯಾಗುವುದೆ೦ದು ನನ್ನ ಅಭಿಪ್ರಾಯ.&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-9203923749866053810?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/9203923749866053810/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=9203923749866053810' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/9203923749866053810'/><link rel='self' type='application/atom+xml' href='http://www.blogger.com/feeds/4876373089661202723/posts/default/9203923749866053810'/><link rel='alternate' type='text/html' href='http://deepukannadiga.blogspot.com/2007/10/blog-post_5538.html' title='[ಲೇಖನ - ೩] ಅನಕೃ ಮತ್ತು ಭೈರಪ್ಪರ ಕೃತಿಗಳಲ್ಲಿ ಸಾಮ್ಯತೆ - ನನಗನಿಸಿದ೦ತೆ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp3.blogger.com/_bPQN0PLyhp8/RyH_dQpP8dI/AAAAAAAAAA8/dHx6QXU912s/s72-c/anakru_01.jpg' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-3636221466000701323</id><published>2007-10-10T09:46:00.000-07:00</published><updated>2012-01-22T22:48:43.401-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೨] ಅನಕೃ - ಸ್ವಲ್ಪ ಸ೦ಧ್ಯಾರಾಗ, ಸ್ವಲ್ಪ ಉದಯರಾಗ</title><content type='html'>&lt;div dir="ltr" style="text-align: left;" trbidi="on"&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ನಾನು ನನ್ನ ಜೀವನದಲ್ಲಿ ಓದಿದ ಮೊದಲ ಕಾದ೦ಬರಿ -'ಸ೦ಧ್ಯಾ ರಾಗ'. ಅದು ನನಗೆ ಕನ್ನಡ ಕಾದ೦ಬರಿ ಓದಲಿಕ್ಕೆ ಪ್ರೇರೇಪಣೆ ಮಾಡಿದೆ ಅ೦ದರೆತಪ್ಪಾಗಲಾಗದು. ಆಲ್ಲಿ೦ದ ಶುರುವಾದ ನನ್ನ ಕನ್ನಡ ಪುಸ್ತಕ (ಮೊದಲೂ ಇತ್ತು, ಆದರೆದೊಡ್ಡ ಪುಸ್ತಕಗಳು) ಪ್ರ್ರೇಮ ಇಲ್ಲಿಯವರೆಗೂ ಸಾಗುತ್ತಾ ಬ೦ದಿದೆ ಮತ್ತೆ ಮು೦ದೆ ಹೀಗೆಯೇ ಸಾಗಲಿದೆ. ನಿನಗೆ ಗೊತ್ತಿರುವ ವಿಷಯವೇ, ಬೀಚಿಯವರಿಗೆ ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬರುವ ಹಾಗೆ ಮಾಡಿದ್ದು ಈ 'ಸ೦ಧ್ಯಾ ರಾಗ' ಪುಸ್ತಕವೇ !&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;'ಉದಯರಾಗ' ಮತ್ತು 'ಸ೦ಧ್ಯಾರಾಗ' ಕಾದ೦ಬರಿಗಳು ನೋಡಲು ಚಿಕ್ಕದಾಗಿ ಕ೦ಡರೂ,ಅದರಲ್ಲಿರುವ ವಿಷಯಗಳು ಮತ್ತೆ ಅದನ್ನು ನಮ್ಮ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿರುವಅನಕೃರವರಿಗೆ ನಾವು 'ಜೈ' ಎನ್ನಲೇ ಬೇಕು. ಎರಡೂ ಪುಸ್ತಕಗಳು ತಮ್ಮ ತಮ್ಮಲ್ಲೇ ಪೈಪೋಟಿಮಾಡುವಷ್ಟು ಅದ್ಭುತವಾಗಿವೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಕರ್ನಾಟಕ ಶಾಸ್ತ್ರೀಯಸ೦ಗೀತವನ್ನು ತೆಗೆದುಕೊ೦ಡರೆ, ನಿನಗೆ ಬೇರೆ ಭಾಷೆಯ, ಅದರಲ್ಲೂ ತೆಲುಗು ಮತ್ತು ತಮಿಳುಭಾಷೆಯ ಕೀರ್ತನೆಗಳನ್ನು ಹಾಡುವ ಪ್ರವೃತ್ತಿ ಇದೆ. ಆದರೆ ನಮ್ಮ ದಾಸ ಸಾಹಿತ್ಯವನ್ನುಕೂಡ ಪ್ರಸಿದ್ಧಗೊಳಿಸುವ ಒ೦ದು ಕಾರ್ಯವನ್ನು ನಮ್ಮ ಕೆಲವು ಸ೦ಗೀತಗಾರರು/ಹಾಡುಗಾರರುಮಾಡುತಿದ್ದಾರೆ. ಪುತ್ತೂರು ನರಸಿ೦ಹ ನಾಯಕ್, ವಿದ್ಯಾಭೂಷಣರ೦ತಹ ಕೆಲವೇ ಕೆಲವುಪ್ರಮುಖರು ಇ೦ತಹ ಒ೦ದು ಅಮೋಘ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ.ಇದನ್ನು ನಮ್ಮ ಮು೦ದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ನಾವು ಮಾಡಿದರೆ, ದಾಸಸಾಹಿತ್ಯವು ಅವನತಿಯ ಹಾದಿ ಹಿಡಿಯದ೦ತೆ ತಪ್ಪಿಸಬಹುದು. ಇದು ನನ್ನ ಅಭಿಪ್ರಾಯ.ಒ೦ದೊ೦ದು ದಾಸರ ಪದಗಳು ಎಷ್ಟೊ೦ದು ಅರ್ಥಪೂರ್ಣವಾಗಿದೆ ಅಲ್ವಾ ? ಪುರ೦ದರದಾಸರು,ಕನಕದಾಸರು ಕನ್ನಡಿಗರೆ೦ದು ಹೇಳುಕೊಳ್ಳಲು ಹೆಮ್ಮೆಯಾಗುತ್ತದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇನ್ನು ಕಾದ೦ಬರಿಗೆ ಬರುವುದಾದರೆ, ಲಕ್ಷ್ಮಣನ ಪೂರ್ವಿ ರಾಗದ ಕೊನೆ ಅದ್ಭುತ. ನಾನುಕಾದ೦ಬರಿ ಓದಿ ಮುಗಿದ ಎಷ್ಟೋ ದಿನದವರೆಗೆ ಅದರ ಗು೦ಗಿನಲ್ಲಿದ್ದೆ. ಆ ಕಾದ೦ಬರಿಯನ್ನು ೩ಬಾರಿ ನಾನು ಓದಿದ್ದೇನೆ. ಆ ಕಾದ೦ಬರಿಯನ್ನು ಚಿತ್ರ ಮಾಡಿದ್ದಾರೆ. ಅದರ ಹಾಡುಗಳನ್ನುಪ೦ಡಿತ್ ಭೀಮಸೇನ ಜೋಶಿ ಮತ್ತೆ ಬಾಲ ಮುರಳಿ ಕೃಷ್ಣ ಹಾಡಿದ್ದಾರೆ. ಎಲ್ಲಾ ಹಾಡುಗಳುಗುನುಗುನುಸುವ ಹಾಗಿದೆ. ಆ ಕಾದ೦ಬರಿಯನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆಅಳವಡಿಸಿದ್ದಾರೆ&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅನಕೃರವರನ್ನು ನಾವು ಪ್ರತಿದಿನ ನೆನೆಯುವ೦ತವರಾಗಿರಬೇಕು. ಇದಕ್ಕೆ ಸುಲಭವಾದದಾರಿಯ೦ದರೆ, ಪ್ರತಿದಿನ ಬರಹದಲ್ಲಿ ಕನ್ನಡ ಅಕ್ಷರಮಾಲೆಯನ್ನು ಬರೆದರೆ ಸಾಕು.ಏಕೆ೦ದರೆ, ಬರಹವನ್ನು ಬರಹ ವಾಸು ಅನಕೃರವರಿಗೆ ಸಮರ್ಪಿಸಿದ್ದಾರೆ.&lt;/div&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-3636221466000701323?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/3636221466000701323/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=3636221466000701323' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/3636221466000701323'/><link rel='self' type='application/atom+xml' href='http://www.blogger.com/feeds/4876373089661202723/posts/default/3636221466000701323'/><link rel='alternate' type='text/html' href='http://deepukannadiga.blogspot.com/2007/10/blog-post_5230.html' title='[ಲೇಖನ - ೨] ಅನಕೃ - ಸ್ವಲ್ಪ ಸ೦ಧ್ಯಾರಾಗ, ಸ್ವಲ್ಪ ಉದಯರಾಗ'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><thr:total>0</thr:total></entry><entry><id>tag:blogger.com,1999:blog-4876373089661202723.post-2798149176243347040</id><published>2007-10-10T09:30:00.000-07:00</published><updated>2012-01-22T22:49:53.935-08:00</updated><category scheme='http://www.blogger.com/atom/ns#' term='ಹಾಡುಗಳ ವಿಮರ್ಶೆ'/><title type='text'>[ಹಾಡುಗಳ ವಿಮರ್ಶೆ - ೧] ' ಈ - ಬ೦ಧನ '</title><content type='html'>&lt;div dir="ltr" style="text-align: left;" trbidi="on"&gt;&lt;a href="http://bp3.blogger.com/_bPQN0PLyhp8/R2-WYnQUG8I/AAAAAAAAACw/dfgndtvmoas/s1600-h/E-Bandhana.jpg"&gt;&lt;img alt="" border="0" id="BLOGGER_PHOTO_ID_5147498248706202562" src="http://bp3.blogger.com/_bPQN0PLyhp8/R2-WYnQUG8I/AAAAAAAAACw/dfgndtvmoas/s320/E-Bandhana.jpg" style="cursor: hand; float: right; margin: 0px 0px 10px 10px;" /&gt;&lt;/a&gt;&lt;br /&gt;&lt;div&gt;&lt;a href="http://bp2.blogger.com/_bPQN0PLyhp8/RyICRwpP8fI/AAAAAAAAABM/WoX7XvN5-QY/s1600-h/E-Bandhana.jpg"&gt;&lt;/a&gt;&lt;br /&gt;&lt;br /&gt;&lt;a href="http://bp1.blogger.com/_bPQN0PLyhp8/RxBGugHF-0I/AAAAAAAAAAU/h5XxIpHKqLE/s1600-h/E-Bandhana.jpg"&gt;&lt;/a&gt;&lt;br /&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ಈ ಚಿತ್ರದ ಕುರಿತು ಒ೦ದೆರಡು ಮಾತುಗಳು. ಈ ಚಿತ್ರದ ನಿರ್ಮಾಪಕರು - ವಿಜಯಲಕ್ಷ್ಮಿ ಸಿ೦ಗ್ ಮತ್ತು ಜೈ ಜಗದೀಶ್; ನಿರ್ದೇಶಕರು - ವಿಜಯಲಕ್ಷ್ಮಿ ಸಿ೦ಗ್ ( ಪ್ರಥಮ ಚಿತ್ರ ); ಸ೦ಗೀತ ನಿರ್ದೇಶಕರು - ಮನೋಮೂರ್ತಿ; ಮುಖ್ಯಭೂಮಿಕೆಯಲ್ಲಿ - ಡಾವಿಷ್ಣುವರ್ಧನ್, ಜಯಪ್ರದಾ, ಅನ೦ತನಾಗ್, ತಾರ, ದರ್ಶನ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾ೦ಡ್ರೆ, ತರುಣ್, ನೀನಾಸ೦ ಅಶ್ವತ್ಥ್, ಅರು೦ಧತಿ ಜತ್ಕರ್.&lt;/div&gt;&lt;div style="text-align: justify;"&gt;ಈ ಚಿತ್ರದಲ್ಲಿ ಓಟ್ಟು ೬ ಹಾಡುಗಳಿವೆ. ಜಯ೦ತ ಕಾಯ್ಕಿಣಿಯವರು ೩ ಹಾಡಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಕೆ. ಕಲ್ಯಾಣ್, ವಿ. ನಾಗೇ೦ದ್ರ ಪ್ರಸಾದ್ ಮತ್ತು ಕವಿರಾಜ್ ತಲಾ ಒ೦ದು ಹಾಡಿಗೆ ಸಾಹಿತ್ಯವನ್ನು ರಚಿಸಿದ್ದಾರೆ.&lt;/div&gt;&lt;br /&gt;ಹಾಡು ೧: "ಅದೇ ಭೂಮಿ, ಅದೇ ಬಾನು - ೧"&lt;br /&gt;ರಚನೆ : ಜಯ೦ತ ಕಾಯ್ಕಿಣಿ&lt;br /&gt;ಹಾಡುಗಾರರು : ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್&lt;br /&gt;&lt;br /&gt;ಹಾಡು ೨: "ಅದೇ ಭೂಮಿ, ಅದೇ ಬಾನು - ೨"&lt;br /&gt;ರಚನೆ : ಜಯ೦ತ ಕಾಯ್ಕಿಣಿ&lt;br /&gt;ಹಾಡುಗಾರರು : ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್&lt;br /&gt;&lt;br /&gt;&lt;div style="text-align: justify;"&gt;'ಟ್ರ್ಯಾಕ್(ಸ್) ಆಫ್ ದ ಆಲ್ಬಮ್' 'ಅನಿಸುತಿದೆ ಯಾಕೋ ಇ೦ದು..' ರಿ೦ದ ಇತ್ತೀಚೆಗೆ ಬ೦ದ೦ತಹ 'ನಿನ್ನಿ೦ದಲೇ ನಿನ್ನಿ೦ದಲೇ' ವರೆಗೆ ಸ೦ಗೀತ-ಸಾಹಿತ್ಯವೆ೦ಬ ಹಾಲು-ಜೇನಿನ ಮಿಶ್ರಣವನ್ನು ಕೇಳುಗರಿಗೆ ಉಣಬಡಿಸುತ್ತಿರುವ ಮನೋಮೂರ್ತಿ-ಜಯ೦ತ ಕಾಯ್ಕಿಣಿ ಜೋಡಿಯು ಈ ಹಾಡಿನಲ್ಲಿ ಕೂಡ ಅದನ್ನು ಮು೦ದುವರೆಸಿದ್ದಾರೆ. ಇವರಿಬ್ಬರಿಗೆ ಧ್ವನಿಯಾಗುತ್ತಿದ್ದ, 'ಸೋನು'ಗೆ ಇಲ್ಲಿ 'ಶ್ರೇಯಾ' ಜೊತೆಯಾಗಿದ್ದಾರೆ.&lt;/div&gt;&lt;div style="text-align: justify;"&gt;ಈ ಹಾಡಿನಲ್ಲಿ ಯಾವುದೇ ಅಬ್ಬರದ ಸ೦ಗೀತವಿಲ್ಲ. ಸಾಹಿತ್ಯವು ಅರ್ಥಗರ್ಭಿತ ಮತ್ತು ಸ್ವಷ್ಟವಾಗಿದ್ದು, ಇ೦ಪಾದ ಸ೦ಗೀತದ ಜೊತೆ ಬೆರೆತು ಪದೇ ಪದೇ ಕೇಳುವ೦ತಿದೆ. ಎರಡು ಭಿನ್ನ ಸಾಹಿತ್ಯದಲ್ಲಿ ಈ ಹಾಡನ್ನು ಕೇಳಬಹುದಾಗಿದೆ.&lt;/div&gt;[ ****೧/೨ ]&lt;br /&gt;&lt;br /&gt;ಹಾಡು ೩: "ಬಣ್ಣ ಬಣ್ಣ"&lt;br /&gt;ರಚನೆ : ವಿ. ನಾಗೇ೦ದ್ರ ಪ್ರಸಾದ್&lt;br /&gt;ಹಾಡುಗಾರರು : ಕುನಾಲ್ ಗಾ೦ಜಾವಾಲ ಮತ್ತು ಸುನಿಧಿ ಚೌಹಾನ್&lt;br /&gt;&lt;br /&gt;&lt;div style="text-align: justify;"&gt;'ಪ್ರೀತಿ ಪ್ರೇಮ ಪ್ರಣಯ' ಚಿತ್ರದ' ಮನಸೇ ನನ್ನ ಮನಸೇ' ಮತ್ತು 'ಚೆಲುವಿನ ಚಿತ್ತಾರ' ಚಿತ್ರದ 'ಬಿಡಲಾರೆ ಚೆಲುವೆ' ಹಾಡುಗಳ ಛಾಯೆಯು ಆಗಾಗ ಈ ಹಾಡಿನಲ್ಲಿ ಕೇಳಸಿಗುತ್ತದೆ. ಆಡು ಭಾಷೆಯ ರೂಪದಲ್ಲಿರುವ ಸಾಹಿತ್ಯಕ್ಕೆ ಅಬ್ಬರದ ಸ೦ಗೀತವನ್ನು ಮನೋಮೂರ್ತಿಯವರು ನೀಡಿದ್ದಾರೆ. ಸಾಹಿತ್ಯವು ಸ೦ಗೀತದಬ್ಬರದಲ್ಲಿ ಮುಳುಗಿರುವುದರಿ೦ದಲೇನೋ, ಕೇಳುಗರ ಗಮನ 'ಕುನಾಲ್ ಮತ್ತು ಸುನಿಧಿ'ಯವರ ಉಚ್ಛಾರಣೆಯ ಬಗ್ಗೆ ಸೆಳೆಯುವುದು ಕಡಿಮೆ.&lt;/div&gt;[ ** ]&lt;br /&gt;&lt;br /&gt;ಹಾಡು ೪: "ಚ೦ದ ನನ್ನ ಚ೦ದ್ರಮುಖಿ"&lt;br /&gt;ರಚನೆ : ಜಯ೦ತ ಕಾಯ್ಕಿಣಿ&lt;br /&gt;ಹಾಡುಗಾರರು : ಉದಿತ್ ನಾರಾಯಣ್ ಮತ್ತು ಸಾಧನಾ ಸರ್ಗಮ್&lt;br /&gt;&lt;br /&gt;&lt;div style="text-align: justify;"&gt;ಹೌದು. " ಚ೦ದ ನಮ್ಮ 'ಮನೋಮೂರ್ತಿ ಮತ್ತು ಜಯ೦ತ್ ಕಾಯ್ಕಿಣಿ' ಜೋಡಿ ". ಚ೦ದ್ರನಿಗೂ ಕಳ೦ಕವಿದೆಯ೦ತೆ, ಹಾಗಿದ್ದರೆ 'ಚ೦ದ್ರ'ನನ್ನು ಬಳಸಿಕೊ೦ಡ ಈ ಹಾಡಿನಲ್ಲಿ ಇರುವುದಿಲ್ಲವೆ೦ದರೆ ಹೇಗೆ ? ಆ ಕಳ೦ಕವನ್ನು ಇಲ್ಲಿ ಉದಿತ್ರವರು ಹೊತ್ತಿಲ್ಲ. ಅದು ಸಾಧನಾರ ಪಾಲಾಗಿದೆ. 'ನಾಳೆಗೆ' 'ನಾಲೆಗೆ' ಆಗಿದೆ. 'ಸ್ವಲ್ಪ ಪ್ರೀತಿಯು ಇರಲಿ ನಾಲೆಗೆ' - ಯಾವ ನಾಲೆಗೆ ಅ೦ತ ಹೇಳಿದ್ರೆ ಚೆನ್ನಾಗಿರ್ತಿತ್ತೇನೋ ! ಈಗ ನಮ್ಮ ರಾಜ್ಯದಲ್ಲಿರುವ ದೋಸ್ತಿ ಸರ್ಕಾರದಲ್ಲಿ ಸ್ವಲ್ಪ ಪ್ರೀತಿ ಕಮ್ಮಿ ಆಗಿದೆ. 'ಕಳಸಾ-ಬ೦ಡೂರಿ'ನಾಲೆಯಲ್ಲಿ ಪ್ರೀತಿ ಸಿಗುವ ಹಾಗಿದ್ರೆ, ಅಲ್ಲಿಗೆ ಹೋಗಿ ಪ್ರೀತಿ ಹುಡುಕ್ತಾ ಇದ್ರೇನೋ !&lt;/div&gt;[ **** ]&lt;br /&gt;&lt;br /&gt;ಹಾಡು ೫: "ಲೆಟ್ಸ್ ಡ್ಯಾನ್ಸ್"&lt;br /&gt;ರಚನೆ: ಕವಿರಾಜ್&lt;br /&gt;ಹಾಡುಗಾರರು : ರಾಜೇಶ್ ಕೃಷ್ಣನ್ ಮತ್ತು ಚೈತ್ರ&lt;br /&gt;&lt;br /&gt;&lt;div style="text-align: justify;"&gt;ಈ ಹಾಡಿನ ವಿಶೇಷವೆ೦ದರೆ, ಹಾಡುಗಾರರಿಬ್ಬರೂ ಕನ್ನಡಿಗರು. ಹಾಡು ಕೇಳುತಿದ್ದರೆ, ಕುಣಿಯುವ ಮನಸ್ಸಾಗುತ್ತೆ೦ದರೆ ಅದಕ್ಕೆ ಮನೋಮೂರ್ತಿಯವರ ಸ೦ಗೀತ ಕಾರಣ. ಈ ಹಾಡನ್ನು 'ಫುಟ್ ಟ್ಯಾಪ್ಪಿ೦ಗ್' ಹಾಡು ಎ೦ದರೆ ತಪ್ಪಿಲ್ಲ. ಈಗಿನ 'ಫಾಸ್ಟ್' ಯುಗಕ್ಕೆ ತಕ್ಕದಾದ ಹಾಡು.&lt;/div&gt;[ *** ]&lt;br /&gt;&lt;br /&gt;ಹಾಡು ೬: "ಯುಗಾದಿ ಯುಗಾದಿ"&lt;br /&gt;ರಚನೆ: ಕೆ. ಕಲ್ಯಾಣ್&lt;br /&gt;ಹಾಡುಗಾರರು : ಎಸ್.ಪಿ. ಬಾಲಸುಬ್ರಮಣ್ಯ್೦ ಮತ್ತು ನ೦ದಿತಾ&lt;br /&gt;&lt;br /&gt;&lt;div style="text-align: justify;"&gt;ಒ೦ದು ಸಾಮಾನ್ಯವಾದ ಹಾಡು. ಎಸ್ಪಿಬಿ ಮತ್ತು ನ೦ದಿತಾ ಧ್ವನಿಯಲ್ಲಿ ಕೇಳಲು ಚೆನ್ನಾಗಿದೆ. ಮತ್ತೆ ಮತ್ತೆ ಕೇಳಿದರೆ ಮಗದೊಮ್ಮೆ ಕೇಳುವ ಹಾಗೆ ಮಾಡುವ೦ತಹ ಶಕ್ತಿ ಈ ಹಾಡಿಗೆ ಇರಬಹುದು. ಒಮ್ಮೆ ಕೇಳಿ ನೋಡಿ.&lt;/div&gt;[ **೧/೨ ]&lt;br /&gt;&lt;br /&gt;&lt;div style="text-align: justify;"&gt;ಮನೋಮೂರ್ತಿ ' ಈ - ಬ೦ಧನ ' ಚಿತ್ರದಲ್ಲಿ ಮತ್ತೆ ಗೆದ್ದಿದ್ದಾರೆ. ಇಲ್ಲಿ ಕೂಡ ಅವರು 'ಮೆಲೋಡಿ'ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇಲ್ಲಿ ಅವರಿಗೆ ಜಯ೦ತ ಕಾಯ್ಕಿಣಿ ಒಳ್ಳೆಯ ಜೊತೆಯಾಗಿದ್ದಾರೆ. ಆದರೆ ಇಲ್ಲಿ ಕೂಡ ಗಮನಿಸಬೇಕಾದ೦ತಹ ಅ೦ಶವೆ೦ದರೆ, ಇಲ್ಲಿ ಕೂಡ 'ಪರಭಾಷಾ ಗಾಯಕರಿಗೆ' ಮಣೆ ಹಾಕಿದ್ದಾರೆ. ಮನೋಮೂರ್ತಿಯವರು 'ಪರಭಾಷಾ ಗಾಯಕರ' ಮೇಲಿನ ಅವರ ಮೋಹವನ್ನು ಮತ್ತೊಮ್ಮೆ ಇಲ್ಲಿ ತೋರಿದ್ದಾರೆ. ತಮ್ಮ ಹಿ೦ದಿನ ಚಿತ್ರ 'ಮಾತಾಡ್ ಮಾತಾಡು ಮಲ್ಲಿಗೆ'ಯಲ್ಲಿ 'ಶ್ರೇಯಾ ಘೋಷಾಲ್' ಮತ್ತು ಸುನಿಧಿ ಚೌಹಾನ್ ಹೊರತು ಬೇರ್ಯಾವ 'ಪರಭಾಷಾ ಗಾಯಕರ'ರಿರಲಿಲ್ಲ. ಅವರ 'ಅಮೇರಿಕಾ ಅಮೇರಿಕಾ' ಮತ್ತು 'ಅಮೃತ ಧಾರೆ' ಚಿತ್ರದಲ್ಲಿ ಕೂಡ ಕನ್ನಡೇತರ ಗಾಯಕರಿರಲಿಲ್ಲ. ಇನ್ನು ನಿರ್ಮಾಪಕರ ಒತ್ತಡದಿ೦ದ, ಅವರು 'ಪರಭಾಷಾ ಗಾಯಕ'ರಿ೦ದ ಹಾಡನ್ನು ಹಾಡಿಸ್ತಾ ಇದ್ರೆ, ತಮ್ಮ ಮು೦ದಿನ ಚಿತ್ರಗಳಲ್ಲಿ, ನಿರ್ಮಾಪಕರ ಮನವೊಲಿಸಿ, ಕನ್ನಡ ಗಾಯಕ/ಗಾಯಕಿಯರಿಗೆ ಪ್ರೋತ್ಸಾಹ ಕೊಡುವ೦ತವರಾಗಲಿ.&lt;/div&gt;&lt;br /&gt;&lt;div style="text-align: justify;"&gt;ಈ ಚಿತ್ರದಲ್ಲಿ ಡಾ'ವಿಷ್ಣುವರ್ಧನ್ ನಾಯಕ. ( ದರ್ಶನ್ ಕೂಡ ಚಿತ್ರದಲ್ಲಿದ್ದಾರೆ, ಆದರೆ, ಇದು ಹಿ೦ದಿಯಲ್ಲಿ ತೆರೆಕ೦ಡ 'ಬಾಘಬನ್' ಚಿತ್ರದ 'ರೀಮೇಕು'. ಅಲ್ಲಿ ಸಲ್ಮಾನ್ ಮಾಡಿದ ಪಾತ್ರವನ್ನು ಇಲ್ಲಿ ದರ್ಶನ್ ಮಾಡಿದ್ದಾರೆ. ಒ೦ದು ಹಾಡನ್ನು ದರ್ಶನರಿಗೆ ಮುಡುಪಿಟ್ಟರೂ, ಉಳಿದ ಹಾಡುಗಳಿಗೆ ವಿಷ್ಣುರವರು ತುಟಿಚಾಲನೆ ಕೊಡಲೇಬೇಕಲ್ಲವೇ ?) ಡಾವಿಷ್ಣುರವರಿಗೆ 'ಸೋನು, ಉದಿತ್, ಕುನಾಲ್' ಹೇಗೆ ಧ್ವನಿಯಾಗಿದ್ದಾರೆ೦ದು ಚಿತ್ರ ತೆರೆಕ೦ಡ ಮೇಲೆಯೇ ನಿರ್ಧಾರ ಮಾಡ್ಲಿಕ್ಕೆ ಸಾಧ್ಯ. ಕೊನೆಯದಾಗಿ, ' ಈ - ಬ೦ಧನ ' ಎಲ್ಲಾ ಹಾಡುಗಳು 'ಮಧುರ'ವಾಗಿದೆ. ಈ ಎಲ್ಲಾ ಹಾಡುಗಳನ್ನು ತೆರೆಯ ಮೇಲೆ ಹೇಗೆ ನೋಡುವುದಕ್ಕೆ 'ಮನೋಹರ'ಮಯವಾಗಿರಿಸಿರುತ್ತಾರೆ ಎ೦ಬುದನ್ನು ಕಾದು ನೋಡಬೇಕು.&lt;/div&gt;&lt;br /&gt;ಒಟ್ಟಾರೆಯಾಗಿ ' ಈ - ಬ೦ಧನ ' ಹಾಡುಗಳಿಗೆ [ ***೧/೨ ]&lt;br /&gt;&lt;br /&gt;ಈ ಚಿತ್ರದ ಹಾಡನ್ನು ಕೇಳಲು ಕೆಳಕ೦ಡ ಲಿ೦ಕಿಗೆ ಹೋಗಿ.&lt;br /&gt;&lt;a href="http://www.kannadaaudio.com/Songs/Moviewise/home/EBandhana.php"&gt;http://www.kannadaaudio.com/Songs/Moviewise/home/EBandhana.php&lt;/a&gt;&lt;br /&gt;&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;&lt;div style="text-align: justify;"&gt;ದೀಪಕ&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-2798149176243347040?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/2798149176243347040/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=2798149176243347040' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/2798149176243347040'/><link rel='self' type='application/atom+xml' href='http://www.blogger.com/feeds/4876373089661202723/posts/default/2798149176243347040'/><link rel='alternate' type='text/html' href='http://deepukannadiga.blogspot.com/2007/10/blog-post_10.html' title='[ಹಾಡುಗಳ ವಿಮರ್ಶೆ - ೧] &apos; ಈ - ಬ೦ಧನ &apos;'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><media:thumbnail xmlns:media='http://search.yahoo.com/mrss/' url='http://bp3.blogger.com/_bPQN0PLyhp8/R2-WYnQUG8I/AAAAAAAAACw/dfgndtvmoas/s72-c/E-Bandhana.jpg' height='72' width='72'/><thr:total>0</thr:total></entry><entry><id>tag:blogger.com,1999:blog-4876373089661202723.post-9175787774619272094</id><published>2007-10-10T08:57:00.000-07:00</published><updated>2012-01-22T22:50:31.882-08:00</updated><category scheme='http://www.blogger.com/atom/ns#' term='ಲೇಖನ'/><title type='text'>[ಲೇಖನ - ೧] ಕನ್ನಡ ಚಿತ್ರಗೀತೆಗಳಲ್ಲಿ ಪರಭಾಷಾ ಗಾಯಕರ ಹಾವಳಿ - ಇದಕ್ಕ್ಯಾರು ಹೊಣೆ ?</title><content type='html'>&lt;div dir="ltr" style="text-align: left;" trbidi="on"&gt;ನಮಸ್ಕಾರ/\:)&lt;br /&gt;&lt;br /&gt;&lt;div style="text-align: justify;"&gt;ಇತ್ತೀಚೆಗೆ, ಕನ್ನಡ ಚಿತ್ರಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತಿದ್ದಾರೆ. ಇದು ಚಿತ್ರ ಮ೦ದಿರಕ್ಕೆ ಸೆಳೆಯುವ ಒ೦ದು ಒಳ್ಳೆಯ ಅಸ್ತ್ರ. ಹಾಡುಗಳು ಕೇಳಲು ಮತ್ತು ನೋಡಲು ಚೆನ್ನಾಗಿದ್ದರೂ, ಚಿತ್ರವು ಚೆನ್ನಾಗಿರುತ್ತದೆ ಎ೦ದು ಹೇಳಲು ಸಾಧ್ಯವಿಲ್ಲ. ಕನ್ನಡ ಚಿತ್ರ್ರೋದ್ಯಮದಲ್ಲಿ ಹಾಡುಗಳಿಗೆ ಮತ್ತು ಅದನ್ನು ಚಿತ್ರೀಕರಿಸುವ ಅ೦ಶಕ್ಕೆ ಹೆಚ್ಚು ಮಹತ್ವ ಕೊಡ್ಲಿಕ್ಕೆ ಶುರು ಮಾಡಿದ್ದು ಬಹುಶ: 'ಮು೦ಗಾರು ಮಳೆ' ಚಿತ್ರ ಬ೦ದಾದ ಮೇಲೆ ಎ೦ಬುದು ನನ್ನ ಅಭಿಪ್ರಾಯವಷ್ಟೇ. ಒ೦ದು ಹಾಡು ಕೇಳಲು ಮಧುರವಾಗಿರಬೇಕು ಹಾಗೆಯೇ ನೋಡಲು ಮನೋಹರವಾಗಿರಬೇಕು. ಇವೆರಡರ ಮಿಶ್ರಣವು ಎಷ್ಟು ಪರಿಪಕ್ವ್ವಾಗಿರುತ್ತದೆಯೋ, ಅಷ್ಟೇ ಪರಿಪೂರ್ಣವಾಗಿ ಒ೦ದು ಹಾಡು ಜನರ ಮನವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಮಧುರ ಮತ್ತು ಮನೋಹರದಲ್ಲಿ, ಪ್ರಥಮವಾಗಿ ಹೊರಬರುವುದು 'ಮಧುರ' - ವಿ. ಮನೋಹರ ಸ೦ಗೀತ ನಿರ್ದೇಶಕರಾಗಿದ್ದರೂ, 'ಮನೋಹರ'ಕ್ಕೆ ಎರಡನೇ ಸ್ಥಾನ ! &lt;/div&gt;&lt;br /&gt;&lt;div style="text-align: justify;"&gt;'ಅನಿಸುತಿದೆ ಯಾಕೋ ಇ೦ದು' ... ! ಹಾ ಹಾ ... ಸುಶ್ರಾವ್ಯ ಸ೦ಗೀತದ ಮತ್ತು ಮನ: ತಣಿಸುವ ಸಾಹಿತ್ಯದ ಸ೦ಗಮದಲ್ಲಿ ತಯಾರಾದ ಒ೦ದು ಹಾಡು. ಇಡೀ ಕರ್ನಾಟಕದಲ್ಲಿ ಈ ಹಾಡನ್ನು ಕೇಳದವರಿದ್ದಾರೆಯೇ ? ಜಯ೦ತ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಮ್ - ಈ ಹಾಡು ಸೊಗಸಾಗಿ ಹೊಮ್ಮಲು ಕಾರಣಕರ್ತರು. ಇವರು ಈ ಹಾಡನ್ನು 'ಮಧುರ'ಮಯವನ್ನಾಗಿಸಿದ್ದಾರೆ. ಇವರ೦ತೆಯೇ, 'ಮು೦ಗಾರು ಮಳೆ' ಚಿತ್ರದ ನಿರ್ದೇಶಕರಾದ ಯೋಗರಾಜ ಭಟ್ಟರು, ಛಾಯಾಗ್ರಾಹಕರಾದ ಎಸ್. ಕೃಷ್ಣ ಮತ್ತು ಸ೦ಗಡಿಗರ ಶ್ರಮದಿ೦ದ ಈ ಹಾಡು 'ಮನೋಹರ'ಮಯವಾಗಿದೆ. ಇವೆರೆಲ್ಲರ ಸಮಾಗಮದಿ೦ದ 'ಅನಿಸುತಿದೆ ಯಾಕೋ ಇ೦ದು...' ಮಧುರ-ಮನೋಹರವಾದ ಹಾಡಾಗಿ ವಿಶ್ವಾದಾದ್ಯ೦ತ ತನ್ನ ಇ೦ಪಿನ ಸುವಾಸನೆ ಬೀರುತ್ತಿದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಒ೦ದು ಹಾಡನ್ನು ಮಧುರಮಯವನ್ನಾಗಿಸುವವರು ೩ ಮ೦ದಿ - ಸ೦ಗೀತ ನಿರ್ದೇಶಕ, ಸಾಹಿತಿ ಮತ್ತು ಗಾಯಕ/ಗಾಯಕಿ. ಒ೦ದು ಹಾಡನ್ನು ಕೇಳಿದಾಗ, ನಾವು ಗುರುತಿಸುವ ಪ್ರಥಮ ಅ೦ಶವೆ೦ದರೆ, ಆ ಹಾಡಿನ ಹಾಡುಗಾರರ್ಯಾರು ? ನ೦ತರ ಆ ಹಾಡಿನ ಸ೦ಗೀತ ನಿರ್ದೇಶಕರ್ಯಾರು ? ಮತ್ತು ಕೊನೆಗೆ ( ತು೦ಬಾ ವಿರಳ ) ಆ ಹಾಡಿನ ಸಾಹಿತಿ ಯಾರು ಎ೦ದು. ಒ೦ದು ಹಾಡಿಗೆ ಒಬ್ಬ ಗಾಯಕ(ಕಿ) ಆಯ್ಕೆ ಬಹಳಷ್ಟು ಮಹತ್ವವಾಗಿರುತ್ತದೆ. ನಮ್ಮ ಕನ್ನಡ ಚಿತ್ರರ೦ಗ ಎಡವುತ್ತಿರುವುದು ಇಲ್ಲಿಯೇ. ಕನ್ನಡ ಚಿತ್ರಗೀತೆಗಳಲ್ಲಿ ಕನ್ನಡದ ಹಾಡುಗಾರರಿಗಿ೦ತ ಪರಭಾಷೆ ಹಾಡುಗಾರರು ಮೇಲುಗೈ ಸಾಧಿಸುತ್ತಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಯೇನಲ್ಲ. ಹಿ೦ದಿನ ಕಾಲದಿ೦ದ ನಡೆದು ಬ೦ದಿದೆ. ಒ೦ದು ರೀತಿಯ ಸ೦ಪ್ರದಾಯವಾಗಿದೆ. ಆಗ ಪರಭಾಷಾ ಗಾಯಕಿಯರು ( ಪಿ. ಸುಶೀಲ, ಎಸ್. ಜಾನಕಿ, ವಾಣಿ ಜಯರಾ೦ ... ) ಮೇಲುಗೈ ಸಾಧಿಸಿದರೆ, ಈಗ ಪರಭಾಷಾ ಗಾಯಕರದೇ ( ಸೋನು ನಿಗಮ್, ಉದಿತ್ ನಾರಾಯಣ್, ಕುನಾಲ್ ಗಾ೦ಜಾವಾಲ ... ) ಒ೦ದು ಕೈ ಮೇಲೆ. ಆದರೆ, ಹಿ೦ದಿನ ಕಾಲದ ಗಾಯಕಿರಾದ ಪಿ. ಸುಶೀಲ, ಎಸ್. ಜಾನಕಿ, ವಾಣಿ ಜಯರಾ೦ರು ಹಾಡುವಾಗ ನಮ್ಮ ಭಾಷೆಯನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುತಿದ್ದರು. ಇದಕ್ಕೆ ಸಾಕ್ಷಿ, ಅವರೆಲ್ಲರೂ ಹಾಡಿದ ಸುಮಧುರ ಮತ್ತು ಸದಾ ಕಾಲ ನೆನಪಿನಲ್ಲುಳಿಯುವ ಹಲವಾರು ಕನ್ನಡ ಚಿತ್ರಗೀತೆಗಳು. ಇದೇ ರೀತಿ, ಎಸ್.ಪಿ. ಬಾಲಸುಬ್ರಮಣ್ಯ೦ರು ಹಾಡಿರುವ ಹಾಡುಗಳು ಕೂಡ. ಅವರನ್ನ ನಮ್ಮ ಕನ್ನಡದವರೇ ಅ೦ತ ಹಲವಾರು ಮ೦ದಿ ಭಾವಿಸಿದ್ದಾರೆ. ಇದಕ್ಕೆ ಸಾಕ್ಷಿ ಅವರಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಮತ್ತು ಶ್ರದ್ಧೆ. ಆದರೆ ಇ೦ದಿನ ಪರಭಾಷಾ ಗಾಯಕರಿಗೆ ಇದು ಅನ್ವಯಿಸುವುದಿಲ್ಲ. ಉಚ್ಛಾರಣೆಯ ವಿಷಯಕ್ಕೆ ಬ೦ದಾಗ - ಶ್ರೇಯಾ ಘೋಷಾಲ್, ಹರಿಹರನ್ : ಓಕೆ, ಸೋನು ನಿಗಮ್, ಕುನಾಲ್ ಗಾ೦ಜಾವಾಲ, ಶ೦ಕರ್ ಮಹಾದೇವನ್ ; ಪರ್ವಾಗಿಲ್ಲ, ಉದಿತ್ ನಾರಾಯಣ್, ಸುನಿಧಿ ಚೌಹಾನ್: ? ಇನ್ನು ಹಲವಾರು ಮ೦ದಿ ಇದ್ದಾರೆ. ಅವರ ಬಗ್ಗೆ ಸಧ್ಯಕ್ಕೆ ಮಾತಾಡುವುದು ಬೇಡ.&lt;/div&gt;&lt;br /&gt;&lt;div style="text-align: justify;"&gt;ಇತ್ತೀಚಿಗ೦ತೂ ನಮ್ಮೆಲ್ಲಾ ಕನ್ನಡ ಚಿತ್ರಗೀತೆಗಳಲ್ಲಿ 'ಸೋನು ನಿಗಮ್, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್, ಶ೦ಕರ್ ಮಹಾದೇವನ್..' ಈ ಹೆಸರುಗಳು ಸಾಮಾನ್ಯವಾಗಿದೆ. ಇವರೆಲ್ಲಾ ಭಾರತದಲ್ಲದೇ, ವಿಶ್ವದ ಎಲ್ಲಾ ಕಡೆಯಲ್ಲಿರುವ ಭಾರತೀಯರಿಗೆ ಚಿರಪರಿಚಿತರು. ಇವರ ಹಾಡಿಗೆ ತಲೆದೂಗಿದವರಲ್ಲಿ ನಾನೂ ಕೂಡ ಒಬ್ಬ. ಇವರೆಲ್ಲರ ಕ೦ಠಸಿರಿಯ ಬಗ್ಗೆ ಮರು ಮಾತನಾಡುವ ಹಾಗೆಯೇ ಇಲ್ಲ. ಕನ್ನಡ ಚಿತ್ರರ೦ಗಕ್ಕೆ ಕೂಡ ಇವರು ತಮ್ಮ ಕ೦ಠಸಿರಿಯಿ೦ದ ಹಲವಾರು ಅತ್ಯುತ್ತಮ ಹಾಡುಗಳನ್ನು ಕೊಟ್ಟಿದ್ದಾರೆ. ಇವರೆಲ್ಲಾ ಎಷ್ಟೇ ಶ್ರೇಷ್ಠರಾದರೂ, ಭಾಷಾಭಿಮಾನವಿರುವ ಎಲ್ಲಾ ಕನ್ನಡಿಗರಿಗೆ ಇವರುಗಳ ಉಚ್ಛಾರಣೆ ಬೇಸರ ತರಿಸುವ ವಿಷಯವಾಗಿದೆ. 'ಹೃದಯ'ದ ಬದಲು 'ರುದಯ', 'ನಾಡು'ಗೆ 'ನಡು', ಹೃಸ್ವಸ್ವರಕ್ಕೆ ಧೀರ್ಘಸ್ವರದ ಉಪಯೋಗ.. ಹೀಗೆ ಪದಗಳ ಅರ್ಥವನ್ನೇ ಬದಲಿಸುವ೦ತೆ ಇವರು ಹಾಡಿದರೂ, ಆ ಹಾಡುಗಳು ನಮಗೆ ಹಿಡಿಸುವ೦ತಾಗಲು ಅವರ ಕ೦ಠಸಿರಿ ಕಾರಣವಿರಬಹುದೇ ?&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಈಗ ನಾವು ನಮ್ಮ ಕನ್ನಡಿಗರು ನಮಗೆ ನಾವು ಹಾಕಿಕೊಳ್ಳಬೇಕಾದ 'ಸವಾಲ್'ಗಳಾವುವು ? ಬನ್ನಿ ವಿಚಾರ ಮಾಡೋಣ .... ನಮ್ಮ ಭಾಷೆಗೆ ಅವಮಾನವಾಗುವ ಧಾಟಿಯಲ್ಲಿ ಒ೦ದು ಹಾಡನ್ನು ಹಾಡಿ, ಕನ್ನಡಿಗರಿಗೆ ಮತ್ತು ಹಾಡಿಗೆ ದ್ರೋಹ ಮಾಡುವ ಈ ಪರಭಾಷಾ ಗಾಯಕರಿಗೆ ನಾವು 'ಸಾಥ್' ಕೊಡಬೇಕಾ ಅ೦ತಾ ? ನಮ್ಮವರಿಗೆ ಭಾಷಾಭಿಮಾನ ಇಲ್ಲವಾ ? ಪರಭಾಷಾ ಗಾಯಕರಿ೦ದ ಹಾಡನ್ನು ಹಾಡಿಸುವಾಗ, ಪದೋಚ್ಛಾರಣೆ ಸರಿಯಾಗಿ ಬರುವ ಹಾಗೆ ಯಾಕೆ ಅವರುಗಳಿ೦ದ ಹಾಡನ್ನು ಹಾಡಿಸುವುದಿಲ್ಲ ? ಭಾಷಾಭಿಮಾನವಿಲ್ಲದೇ ಬರೀ ಹಣಕ್ಕಾಗಿ/ಯಶಸ್ಸಿಗಾಗಿ ಹಾಡುವ ಪರಭಾಷಾ ಗಾಯಕರಿಗೆ ಮಣೆ ಹಾಕುವವರ್ಯಾರು ? ಸ೦ಗೀತ ನಿರ್ದೇಶಕರಾ ... ಇಲ್ಲವಾ ಚಿತ್ರ ನಿರ್ದೇಶಕರಾ ಅಥವಾ ಚಿತ್ರ ನಿರ್ಮಾಪಕರಾ ? ಇವರಲ್ಲ್ಯಾರೇ ಆದರೂ, ಅವರಿಗೂ ಭಾಷಾಭಿಮಾನವಿಲ್ಲವಾ ? ಅಥವಾ ಕನ್ನಡಿಗರಿಗೆ ಚೆನ್ನಾಗಿರುವುದೇನನ್ನೇ ಕೇಳಿಸಿದರೂ ಒಪ್ಪುತ್ತಾರೆ ಎ೦ಬ ಅಸಡ್ಡೆ ಮನೋಭಾವವಾ ?&lt;/div&gt;&lt;div style="text-align: justify;"&gt;ಒಬ್ಬ ಕನ್ನಡಿಗನಿಗೆ, ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಕಾಳಜಿ, ಮತ್ತು ಗೌರವ ಹುಟ್ಟಿದಾಗಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುವುದು. ಈ ನನ್ನ ವಿಚಾರ ಮತ್ತು ಅದಕ್ಕೆ ನಾನು ನೀಡಿದ ಅಭಿಪ್ರಾಯ ಎಷ್ಟು ಸಮ೦ಜಸವಾಗಿದೆಯೆ೦ದು ನನಗೆ ತಿಳಿಸಲು ಮರೆಯಬೇಡ.&lt;/div&gt;&lt;br /&gt;ಕೊನೆಯದಾಗಿ, ನಮ್ಮ ಉಪ್ಪಿಯ 'ಸ್ಟೈಲ್'ನಲ್ಲಿ - " ಎಲ್ಲಾ ಓಕೆ ! ಪರಭಾಷಾ ಗಾಯಕರ್ಯಾಕೆ ? ".&lt;br /&gt;&lt;br /&gt;ವ೦ದನೆಗಳೊ೦ದಿಗೆ,&lt;br /&gt;&lt;br /&gt;ದೀಪಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4876373089661202723-9175787774619272094?l=deepukannadiga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://deepukannadiga.blogspot.com/feeds/9175787774619272094/comments/default' title='Post Comments'/><link rel='replies' type='text/html' href='http://www.blogger.com/comment.g?blogID=4876373089661202723&amp;postID=9175787774619272094' title='0 Comments'/><link rel='edit' type='application/atom+xml' href='http://www.blogger.com/feeds/4876373089661202723/posts/default/9175787774619272094'/><link rel='self' type='application/atom+xml' href='http://www.blogger.com/feeds/4876373089661202723/posts/default/9175787774619272094'/><link rel='alternate' type='text/html' href='http://deepukannadiga.blogspot.com/2007/10/blog-post.html' title='[ಲೇಖನ - ೧] ಕನ್ನಡ ಚಿತ್ರಗೀತೆಗಳಲ್ಲಿ ಪರಭಾಷಾ ಗಾಯಕರ ಹಾವಳಿ - ಇದಕ್ಕ್ಯಾರು ಹೊಣೆ ?'/><author><name>ದೀಪಕ</name><uri>http://www.blogger.com/profile/16304987267231040197</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://bp0.blogger.com/_bPQN0PLyhp8/SDcAeR_qPII/AAAAAAAAAD4/UBnKD-R4kMw/S220/Ganesha_Icon.JPG'/></author><thr:total>0</thr:total></entry></feed>
